Thought for the day

One of the toughest things in life is to make things simple:

29 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

           ದಿನಾಂಕ-29/05/2015 ರಂದು ಮುಂಜಾನೆ 6-00 ಗಂಟೆ ಸುಮಾರಿಗೆ ¦üAiÀiÁ𢠺À£ÀĪÀi¥Àà vÀAzÉ ºÀ£ÀĪÀÄ¥Àà ªÀiÁ°UËqÀgÀ, ªÀAiÀiÁ: 50 ªÀµÀð, eÁw: £ÁAiÀÄPÀ (ªÁ°äQ) G: MPÀÌ®ÄvÀ£À ¸Á: PÀĪÀiÁgÀSÉÃqÀ FvÀ£À ತಂಗಿ AiÀĪÀÄ£ÀªÀÄä UÀAqÀ ºÀÄqÉÃzÀ  gÁªÀÄ¥Àà ªÀAiÀiÁ: 40 ªÀóµÀð, eÁw.£ÁAiÀÄPÀ ,G: ºÉÆ® ªÀĤPÉ®¸À ¸Á: PÀĪÀiÁgÀSÉÃqÀ. FPÉAiÀÄÄ ಎಂದಿನಂತೆ ಆಕಳುಗಳಿಗೆ ಮೇವು ತರಲು ಫಿರ್ಯಾದಿಯ ಹೊಲಕ್ಕೆ ಹೋದಾಗ 7-00 ಗಂಟೆ ಸುಮಾರಿಗೆ  ಕಾಲಿಗೆ ಹಾವು ಕಚ್ಚಿದ್ದು ಇರುತ್ತದೆ. ನಂತರ ಆಕೆಯು ಮನೆಗೆ ಬಂದು ಯಮನಮ್ಮಳೂ ನನಗೆ ಹಾವು ಕಚ್ಚಿದೆ ಅಂತಾ ತಿಳಿಸಿದಳು. ಆಗ ಫಿರ್ಯಾಧಿ & ಫಿರ್ಯಾಧಿಯ ಅಣ್ಣನಾದ ದ್ಯಾವಪ್ಪ  ಹಾಗೂ ಪಿರ್ಯಾಧಿ ಮಗ ದೇವರಾಜ ಕೂಡಿಕೊಂಡು ನಮ್ಮ ಊರಿನ ಹನುಮಗೌಡ ಪೊಲೀಸ್ ಪಾಟೀಲ ಇವರ ಹತ್ತಿರ ಕಾಡು ಔಷದಿಯನ್ನು ಕೊಡಿಸಿದೆರು. ನಂತರ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಅಂತಾ ಇದ್ದೆವು, ಅಷ್ಠರಲ್ಲಿ ಯಮನಮ್ಮಳು ಮೃತಪಟ್ಟಿದ್ದು ಇರುತ್ತದೆ. ನಂತರ ಯಮನಮ್ಮಳ  ಶವನ್ನು ಮುದಗಲ್ಲನ ಸರಕಾರಿ ಆಸ್ಪತ್ರೆಗೆ ಸೇರಿಸಿ ಬಂದು ದೂರು ನೀಡಿದ್ದು ಇರುತ್ತದೆ.  ಅಂತಾ ಇದ್ದ  ಗಣಕೀಕೃತ ಪಿರ್ಯಾಧಿಯ ಸಾರಾಂಶದಮೇಲಿಂದ ªÀÄÄzÀUÀ¯ï oÁuÉ AiÀÄÄ.r.Dgï. £ÀA: 10/2015 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
        ¢£ÁAPÀ.27.05.2015 gÀAzÀÄ gÁwæ 10-30 UÀAmÉ ¸ÀĪÀiÁjUÉ ¦gÁå¢ ²æà zÀÄgÀÄUÀAiÀÄå vÀAzÉ §¸Àì¥Àà 50 ªÀµÀð, eÁ-£ÁAiÀÄPÀ G-MPÀÌ®ÄvÀ£À ¸Á-© Dgï UÀÄAqÀ UÁæªÀÄ EªÀgÀÄ ©.Dgï UÀÄAqÁ UÁæªÀÄzÀ°è  EzÁÝUÀ Hj£À ¥ÀPÀÌzÀ°ègÀĪÀ vÀªÀÄä ºÉÆ®zÀ°èzÀÝ ¸ÀeÉÓ ¸ÉÆ¥Éà ºÁUÀÄ ¸ÉÃAUÁ ºÉÆnÖ£À §tªÉUÀ½UÉ DPÀ¹äPÀªÁV ¨ÉAQ ºÀwÛPÉÆAqÀÄ §tªÉUÀ¼ÀÄ ¸ÀÄnÖzÀÄÝ MlÄÖ CA.Q 84,000/- gÀÆUÀ¼ÀµÁÖUÀÄwÛzÀÄÝ  ¸ÀzÀj WÀl£ÉAiÀÄÄ DPÀ¹äPÀªÁVgÀÄvÀÛzÉ. EzÀgÀ ªÉÄÃ¯É AiÀiÁªÀÅzÉà ¦gÁå¢ EgÀĪÀ¢®è. ¤£Éß ¨ÉAQAiÀÄ£ÀÄß £ÀA¢¸À®Ä vÀqÀªÁVzÀÝjAzÀ EAzÀÄ §AzÀÄ zÀÆgÀ£ÀÄß ¸À°è¹zÀÄÝ EgÀÄvÀÛzÉ CAvÁ °TvÀ ¦gÁå¢AiÀÄ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ C.¨É.C.¸ÀA: 08/2015 PÀ®A.DPÀ¹äPÀ ¨ÉAQ C¥ÀWÁvÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                  ¢£ÁAPÀ:-28-05-2015 gÀAzÀÄ ªÀÄzsÁåºÀß 01-00 UÀAmÉUÉ  °AUÀ¸ÀÆUÀÆgÀ ¥ÀlÖtzÀ §¸ÀªÀ¸ÁUÀgÀ PÁæ¸ï ºÀwÛgÀ  1)¥ÀgÀ¸À¥Àà vÀAzÉ ²ªÀ§¸Àì¥Àà ¸Á:¦Q½ºÁ¼À mÁæöåPÀÖgï £ÀA-PÉJ36/n¹-2349 £ÉÃzÀÝgÀ ZÁ®PÀ.
2)AiÀÄAPÀ¥Àà vÀAzÉ ªÀiÁvÁðAqÀ¥Àà ¸Á:¦Q½ºÁ¼À,  mÁæöåPÀÖgï £ÀA-PÉJ36/n¹-2349 £ÉÃzÀÝgÀ ªÀiÁ°ÃPÀ
3)zÀÄgÀÄUÀ¥Àà vÀAzÉ zÀÄgÀÄUÀ¥Àà ªÀAiÀiÁ:26 ªÀµÀð, eÁ:PÀÄgÀħgÀÄ, ¸Á:ªÉÄÃUÀ¼À¥ÉÃmÉ ªÀÄÄzÀÄUÀ¯ï, mÁæöåPÀÖgï £ÀA-PÉJ36/J-3228 £ÉÃzÀÝgÀ ZÁ®PÀ EªÀgÀÄUÀ¼ÀÄ   ತಮ್ಮ  ಟ್ರ್ಯಾಕ್ಟರಗಳಲ್ಲಿ  ಸರ್ಕಾರದ ಸ್ವತ್ತಾದ ಮರಳನ್ನು ಯಾವೂದೆ ರಾಜಧನ ತುಂಬದೇ ಅನಧಿಕೃತವಾಗಿ ಯಾವುದೇ ಪರವಾನಗೆ ಇಲ್ಲದೇ ಅಕ್ರಮವಾಗಿ ಪಿಕಿಳಿಹಾಳ ಹಳ್ಳದಿಂದ ಅ:ಕಿ:2000/- ರೂ ಬೆಲೆಬಾಳುವ ಮರಳನ್ನು ಕಳ್ಳತನ ಮಾಡಿಕೊಂಡು ಬರುತ್ತಿದ್ದಾಗ ¦.J¸ï.L. °AUÀ¸ÀÆÎgÀÄ ¥Éưøï oÁuÉ gÀªÀgÀÄ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ದಾಳಿ ಪಂಚನಾಮೆಯೊಂದಿಗೆ ವರದಿಯನ್ನು ನೀಡಿ ಕ್ರಮ ಜರುಗಿಸಲು ಸೂಚಿಸಿದ ಮೇಲಿಂದ °AUÀ¸ÀÆUÀÆgÀÄ ¥Éưøï oÁuÉ   UÀÄ£Éß £ÀA:   132/15 PÀ®A. 379 L.¦.¹ ¸À»vÀ 4(1J), 21 JªÀiï.JªÀiï.r.Dgï PÁAiÉÄÝ  1957.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-

ದಿನಾಂಕ 28-05-2015 ರಂದು ಸಂಜೆ 8-00 ಗಂಟೆ ಸುಮಾರಿಗೆ AiÀÄAPÀ¥Àà vÀAzÉ £ÀgÀ¸À¥Àà ,ªÀAiÀiÁ: 32 ªÀµÀð ,eÁw: £ÁAiÀÄPÀ G: MPÀÌ®ÄvÀ£À, ¸Á: ªÀiÁPÁ¥ÀÄgÀ FvÀ£ÀÄ ತನ್ನ ಜೋಪಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಸಹ ಮಧ್ಯದ ಬಾಟಲಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರು ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮ ¦.J¸ï.L. ªÀÄÄzÀUÀ¯ï oÁuÉ. gÀªÀgÀÄ ಸಿಬ್ಬಂದಿAiÉÆA¢UÉ ಕೂಡಿಕೊಂಡು ದಾಳಿಮಾಡಿ ಆರೋಪತನಿಂದ 1) 47 ಒಲ್ಡ ಟವರಿನ್ ಪೌಚ್ ಗಳು (180 ಎಂ ಎಲ್ ) .ಕಿ ರೂ 2726/- 2) 95 ಬೆಂಗಳೂರ ಮಾಲ್ಟ ವಿಸ್ಕಿ   ಪೌಚ್ ಗಳು (180 ಎಂ ಎಲ್ ) .ಕಿ ರೂ 3990/-ಗಳನ್ನು ಆರೋಪಿತನನ್ನು ಹಾಗೂ ಪಂಚನಾಮೆಯೊಂದಿಗೆ ವರದಿ  ಹಾಗೂ ಮುದ್ದೆಮಾಲನ್ನು ಜಪ್ತಿಮಾಡಿಕೊಂಡು ವಾಪಸ್ ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ªÀÄÄzÀUÀ¯ï  oÁuÉ UÀÄ£Éß £ÀA: 95/2015 PÀ®A.32,34 PÉ.E.PÁAiÉÄÝ. ªÀÄvÀÄÛ 188 L¦¹ CrAiÀÄ°è  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 28-05-2015 ರಂದು 8-30 ಪಿ.ಎಂ ಸುಮಾರಿಗೆ ಸಿಂಧನೂರು- ಸಿರುಗುಪ್ಪ ರಸ್ತೆಯಲ್ಲಿ ಬೂದಿವಾಳ ಕ್ಯಾಂಪಿನಲ್ಲಿ ಆಂಜನೇಯ ಸ್ವಾಮಿ ಗುಡಿ ಹತ್ತಿರ ಬಿ. ಸುಬ್ಬರಾವ್ ಈತನು ರಸ್ತೆದಾಟುತ್ತಿದ್ದಾಗ ವಿ. ರಾಘವೇಂದ್ರ ತಂದೆ ರಾಮರಾವ್, 24 ವರ್ಷ, ಕಮ್ಮಾ, ವಿಧ್ಯಾರ್ಥಿ, ಯಮಹಾ ಕ್ರಕ್ಸ್ ಮೋಟಾರ ಸೈಕಲ್ ಸವಾರ, ಸಾ: ಬೂದಿವಾಳ ಕ್ಯಾಂಪ ತಾ: ಸಿಂಧನೂರು FvÀ£ÀÄ  ತನ್ನ ಯಮಹಾ ಮೋಟಾರ ಸೈಕಲ್ ನೇದ್ದನ್ನು ಸಿರುಗುಪ್ಪ ರಸ್ತೆ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಿ. ಸುಬ್ಬರಾವ್ ತಂದೆ ನಾರಾಯಣರಾವ್, ಬುರುಗುಪಲ್ಲಿ, 70 ವರ್ಷ, ಕಮ್ಮಾ ಸಾ: ಬೂದಿವಾಳ ಕ್ಯಾಂಪ ತಾ: ಸಿಂಧನೂರು EªÀjUÉ ಟಕ್ಕರ ಕೊಟ್ಟಿದ್ದರಿಂದ ಇಬ್ಬರೂ ಕೆಳಗೆ ಬಿದ್ದು ಸುಬ್ಬರಾವ್‌ಗೆ  ಮತ್ತು ಆರೋಪಿತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt  ಠಾಣಾ ಗುನ್ನೆ ನಂ. 145/2015 ಕಲಂ. 279, 338 ಐಪಿಸಿ ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                ದಿನಾಂಕ 28-05-2015 ರಂದು ಬೆಳಿಗ್ಗೆ 1005 ಗಂಟೆಗೆ ರಿಮ್ಸ ಆಸ್ಪತ್ರೆ ಒ.ಪಿ. ಎಸ್.ಹೆಚ್.ಓ. ರವರಿಂದ ಎಮ್.ಎಲ್.ಸಿ ಸ್ವಿಕೃತವಾಗಿದ್ದು  ಅದರಲ್ಲಿ ಮಹೇಶ ಸಾ: ಯರಮರಸ ದಂಡ ಹಾಗೂ ಗೋವಿಂದ ಸಾ: ಯರಮರಸ ಇವರುಗಳು ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆಯಾಗಿರುತ್ತಾರೆ, ಅಂತಾ ಇದ್ದ ಮೇರೆಗೆ ನಾನು ರಾಯಚೂರಿಗೆ ಹೊರಟು ರಿಮ್ಸ ಆಸ್ಪತ್ರೆ ರಾಯಚೂರಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳಿಬ್ಬರನ್ನು ನೋಡಿ ಅವರ ಪೈಕಿ ಮಹೇಶ ಈತನಿಗೆ ವಿಚಾರಿಸಿ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರಲ್ಲಿ ಸದರಿಯವರು ತಮ್ಮ ಕ್ರಷರ್ ನಂ ಕೆ.ಎ.36/ಎ-3609 ನೇದ್ದರಲ್ಲಿ ಬೆಂಗಳೂರಿನಿಂದ ವಾಪಾಸ ಮಾನವಿ ಮುಖಾಂತರ ರಾಯಚೂರ ರಸ್ತೆ ಹಿಡಿದು ಹೊರಟಾಗ ಕಪಗಲ್ – ಬೊಮ್ಮನಾಳ ಕ್ರಾಸ್ ಮಧ್ಯದಲ್ಲಿ ಹೊರಟಾಗ ಎದುರುಗಡೆಯಿಂದ wªÀÄä¥Àà vÀAzÉ ºÀ£ÀĪÀÄAvÀ¥Àà, £ÁAiÀÄPÀ, 45 ªÀµÀð, mÁæöåPÀÖgÀ £ÀA PÉ.J. 36/n.J.-8783 £ÉÃzÀÝgÀ ZÁ®PÀ ¸Á: ¸ÁzÁ¥ÀÆgÀ FvÀ£ÀÄ  ತನ್ನ ಟ್ರ್ಯಾಕ್ಟರ ನಂ ಕೆ.ಎ.36/ಟಿಎ.8783 ನ್ನು ನಂಬರ್ ಇಲ್ಲದ ಟ್ರಾಲಿ ಸಹಿತ ಅತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು  ಬಂದು ಕ್ರಷರ್ ಗೆ ಎದುರಿಗೆ ಢಿಕ್ಕಿ ಕೊಟ್ಟಿದ್ದರಿಂದ ಕ್ರಷರನಲ್ಲಿದ್ದ ಫಿರ್ಯಾದಿ ªÀĺÉñÀ vÀAzÉ ªÀiÁgÉ¥Àà , 23 ªÀµÀð, ªÀiÁ¢UÀ, ¸ÉAnæAUï PÉ®¸À ¸Á: AiÀÄgÀªÀÄgÀ¸À zÀAqï vÁ: f: gÁAiÀÄZÀÆgÀÄ   FvÀ¤UÉ ಸಾದಾ ಸ್ವರೂಪದ  ಹಾಗೂ ಗೋವಿಂದ ಈತನಿಗೆ ತೀವೃ ಸ್ವರೂಪದ ಗಾಯಗಳಾಗಿದ್ದು ಅಲ್ಲದೇ ಟ್ರ್ಯಾಕ್ಟರ ಚಾಲಕನಿಗೆ  ಸಹ ಗಾಯವಾಗಿದ್ದು ಇರುತ್ತದೆ. ಕಾರಣ ಆರೋಪಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 156/15 ಕಲಂ  279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                ¢£ÁAPÀ:-27/05/2015 gÀAzÀÄ ªÀÄzsÁåºÀß 3-00 UÀAmÉAiÀÄ ¸ÀĪÀiÁjUÉ zÉêÀzÀÄUÀð CgÀPÉÃgÀ ªÀÄÄRågÀ¸ÉÛAiÀÄ°è, ¦ügÁå¢ ªÀÄ»§Æ¨ï ¥Á±À vÀAzÉ: ªÀĺÀäzï U˸ï, 34ªÀµÀð, eÁw: ªÀÄĹèA, G: ºÉʸÀÆÌ¯ï ²PÀëPÀ ¸Á: ±Á¢ ªÀĺÀ¯ï ºÀwÛgÀ PÉ£Á¯ï gÉÆÃqï ªÀiÁ£À«.    ºÁUÀÄ vÀ£Àß UɼÉAiÀÄ Q±ÉÆÃgÀ ¸ÀºÀ ²PÀëPÀgÀÄ ¥ËæqÀ ±Á¯É ºÀgÀ« EªÀj§âgÀÆ vÀªÀÄä ªÉÆÃlgï ¸ÉÊPÀ¯ï £ÀA. PÉ.J. 29 AiÀÄÄ,9082 £ÉÃzÀÝgÀ°è ¦ügÁå¢AiÀÄÄ »AzÀÄUÀqÉ PÀĽwzÀÄÝ Q±ÉÆÃgÀ FvÀ£ÀÄ ªÉÆÃlgï ¸ÉÊPÀ¯ï£ÀÄß £ÀqɸÀÄwÛzÀÄÝ UÁæªÀÄ ¥ÀAZÁAiÀÄwAiÀÄ ZÀÄ£ÁªÀuÉAiÀÄ ¤«ÄÃvÀå vÀgÀ¨ÉÃw PÀÄjvÀÄ zÉêÀzÀÄUÀðzÀ°è ºÁdgÁV ªÁ¥À¸ÀÄì ºÉÆÃUÀÄwÛgÀĪÁUÀ zÉêÀzÀÄUÀð CgÀPÉÃgÀ ªÀÄÄRågÀ¸ÉÛAiÀÄ°è£À ªÀÄ°è£ÁAiÀÄPÀzÉÆrØ zÁnzÀ £ÀAvÀgÀ ¸ÀªÀÄƺÀ PÉÃAzÀæzÀ ºÀwÛgÀ CgÀPÉÃgÀzÀ gÀ¸ÉÛ PÀqɬÄAzÀ §AzÀ ªÉÆÃlgï ¸ÉÊPÀ¯ï£ÀA. PÉ.J. 36 «.8447 £ÉÃzÀÝgÀ ZÁ®PÀ£ÀÄ vÀ£Àß ªÉÆÃlgï ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ ¤AiÀÄAvÀæt ªÀiÁqÀzÉà ¦ügÁå¢ PÀĽwzÀÝ ªÉÆÃlgï ¸ÉÊPÀ¯ïUÉ lPÀÌgï PÉÆnÖzÀÝjAzÀ ¦ügÁå¢zÁgÀ¤UÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ E¯ÁdÄ PÀÄjvÀÄ jêÀiïì ¨sÉÆÃzÀPÀ D¸ÀàvÉæAiÀÄ°è ¸ÉÃjPÉAiÀiÁVzÀÄÝ EgÀÄvÀÛzÉ CAvÁ ¤ÃrzÀ °TvÀ zÀÆj£À ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA: 119/2015  PÀ®A. 279, 337, 338, L¦¹ ªÀÄvÀÄÛ 187 LJA« PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ದಿ.29-05-2015 ರಂದು ಮುಂಜಾನೆ 10-30ಗಂಟೆಗೆ ಬಸ್ಸಪ್ಪ ಹೆಗ್ಗಡದಿನ್ನಿವಯ-70ವರ್ಷ ಜಾತಿ:ಮಡಿವಾಳರು,ಸಾ:ಬಸವಲಿಂಗಪ್ಪ ಕಾಲೋನಿ ಸಿರವಾರ FvÀ£ÀÄ ಸಿರವಾರ ಹೊರ ವಲಯ ದಲ್ಲಿ ರುವ ಕೆ..ಬಿ.ಆಫೀಸಿನಲ್ಲಿ ಕರೆಂಟಿನ ಬಿಲ್ಲು ಕಟ್ಟಿತನ್ನ ಟಿ.ವಿ.ಎಸ್.ಎಕ್ಸೆಲ್ ನಂಬರ: ಕೆ.-36/ಎಕ್ಸ್-9246 ನೇದ್ದನ್ನು ಸಿರವಾರ-ರಾಯಚೂರು ಮುಖ್ಯ ರಸ್ತೆಯಲ್ಲಿ ಸಿರವಾರ ಕಡೆಗೆ ನಡೆಸಿಕೊಂಡು ಬರುತ್ತಿರುವಾಗ ಮಲ್ಲಿಕಾರ್ಜುನಯ್ಯ ತಂದೆ ಗಂಗಯ್ಯಸ್ವಾಮಿ ಕಾರ ನಂಬರ ಕೆ.-36/ಬಿ-1142ರ ಚಾಲಕ ಸಾ:ಗುರಗುಂಟಾ ,ತಾ:ಲಿಂಗಸೂಗೂರು. FvÀ£ÀÄ ಸಿರವಾರ ಕಡೆಯಿಂದ ತನ್ನ ಕಾರ ನಂಬರ ಕೆ.-36/ಬಿ-1142ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿ ಕೊಂಡು ಹೋಗಿ ಟಕ್ಕರ ಕೊಟ್ಟಿದ್ದರಿಂದ ಟಿ.ವಿ.ಎಸ್.ಎಕ್ಸೆಲ್ ಸವಾರನ ಬಲಗಾಲು ಮೊಣಕಾಲು ಕೆಳಗೆ ಮುರಿದಂತೆ ಆಗಿ ಟಿ.ವಿ. ಎಸ್.ಎಕ್ಸೆಲ್ ಜಖಂಗೊಂಡಿದ್ದು ಅಲ್ಲದೆ ಆರೋಪಿತನ ಕಾರು ಸಹ ಜಖಂಗೊಂಡಿರುತ್ತದೆಂದು ನೀಡಿದ ಹೇಳಿಕೆ ಮೇಲಿಂದ ¹gÀªÁgÀ oÁuÉ UÀÄ£Éß £ÀA: 83/2015  ಕಲಂ: 279,338 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÆArgÀÄvÁÛgÉ.                
ªÉÆøÀzÀ ¥ÀæPÀgÀtzÀ ªÀiÁ»w:-
           ದಿನಾಂಕ: 09.02.2014 ರಿಂದ 01.03.2014 ರವರೆಗೆ 1)ಶ್ರೀ ಸಾಯಿ ಲಕ್ಷ್ಮಿ ರಾಘವೇಂದ್ರ enterprises  2) ರಾಘು ಸಾ: 601/ಸಿ ಊಟಿ ಶಾಲೆ ಅತ್ತೂರ ಅನಂತಪೂರು ರೋಡ್ EªÀgÀÄUÀ¼ÀÄ ಫೀರ್ಯಾದಿದಾರರ ಕ್ರಿಷ್ಣ ಪ್ರಸಾದ ಇಂಡಸ್ಟ್ರಿಸ್ ದಿಂದ 15.125 ಮೆಟ್ರಿಕ್ ಟನ್ ಅಕ್ಕಿ ಮೌಲ್ಯ ರೂಪಾಯಿ 5,29,737.50/- ಮೌಲ್ಯದನ್ನು ಖರೀದಿಸಿ ಆ ಬಾಬತ್ತು ಪೂರ್ತಿ ಹಣ ಸಂದಾಯ ಮಾಡದೆ ಮೋಸವೆಸಗಿದ್ದಾರೆ ಎಂದು  ಫಿರ್ಯಾದಿದಾರರು ಘನ ನ್ಯಾಯಾಲಯದಲ್ಲಿ ತಮ್ಮ ಖಾಸಗಿ ದೂರು ಸಂಖ್ಯೆ 96/2015 ರನ್ವಯ ದೂರು ಸಲ್ಲಿಸಿದ್ದು ನ್ಯಾಯಾಲಯವು ಕಲಂ 156(3) ಪ್ರ.ದಂ.ಸಂ ಮೇರೆಗೆ ತನಿಖೆಗಾಗಿ ಆದೇಶ ಮಾಡಿದ್ದು ಆ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 132/2015 PÀ®A: 420,R/W 34 IPC CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.    

        ದಿನಾಂಕ 06.08.2013 ರಿಂದ 22.01.2015 ರವರೆಗೆ ಅನಂತಪದ್ಮನಾಬನ್  ಹಾಗೂ ಇತರೆ 5 ಜನರು ಸಾ:194  ಫಿರ್ಯಾದಿ ಮಾಚನೂರು ಕೊಂಡ ಲಕ್ಷ್ಮಿನಾರಾಯಣ ತಂದೆ ಹನುಮಂತ 48 ವರ್ಷ ಸಾ:ಮನೆ ನಂ 7-6-255 ಜವಾಹರ ನಗರ ರಾಯಚೂರು EªÀgÀÄ ಕೆ ಎಸ್ ಹೆಚ್ ಆಗ್ರೊ ಫೂಡ್ಸ ಲಿಮಿಟೆಡ್ ದಿಂದ  5,98,400/-ರೂಪಾಯಿ ಮೌಲ್ಯದ 170 ಕಿಂಟಲ್ ಅಕ್ಕಿಯನ್ನು ಖರೀದಿಸಿ ಆ ಬಾಬತ್ತು 2,52,000/-ರೂಪಾಯಿ ಮಾತ್ರ ಸಂದಾಯ ಮಾಡಿದ್ದು ಉಳಿದ ಹಣ ರೂಪಾಯಿ 3,43,335/- ಗಳನ್ನು ಅಪಾದಿತರೆಲ್ಲರೂ ಅಪರಾಧಿಕ ಒಳಸಂಚು ಮಾಡಿ ತಮಗೆ ಸಂದಾಯ ಮಾಡದೆ ಮೋಡ ಮಾಡಿರುತ್ತಾರೆಂದು ಫೀರ್ಯಾದಿದಾರರು ಘನ ನ್ಯಾಯಾಲಯದಲ್ಲಿ ತಮ್ಮ ಖಸಗಿ ದೂರು ಸಂಖ್ಯೆ 95/2015 ರನ್ವಯ ದೂರು ಸಲ್ಲಿಸಿದ್ದು ನ್ಯಾಯಾಲಯವು ಕಲಂ 156 (3) ಪ್ರ ದಂ ಸಂ ಮೇರೆಗೆ ತನಿಖೆಗಾಗಿ ಆದೇಶ ಮಾಡಿದ್ದು ಆ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 131/2015 PÀ®A: 420,120B,R/W 34 IPC  CrAiÀÄ°è ಪ್ರಕರಣದಾಖಲಿಸಿ ತನಿಖೆ ಕೈಗೊಂಡಿದೆ.
                ದಿನಾಂಕ:28-05-2015 ರಂದು ಬೆಳಿಗ್ಗೆ 4.30 ಗಂಟೆಯ ಸುಮಾರಿಗೆ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಮುಗಿಸಿಕೊಂಡು ವಾಪಸ್ ಠಾಣೆಗೆ ಬರುತ್ತಿರುವಾಗ ಯಾರೋ ರಾಯಚೂರು ನಗರದ .ಪಿ.ಎಂ.ಸಿ ಪಕ್ಕದ ಜಲಾಲ್ ನಗರ ರೋಡ್ ನಲ್ಲಿ ಲಾರಿಯಲ್ಲಿ ಸೀಮೆ ಎಣ್ಣೆ ಬ್ಯಾರೆಲ್ ಗಳನ್ನು ಅನಧೀಕೃತವಾಗಿ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಎಸ್.ಪಿ ಸಾಹೇಬರ ರವರ ಮಾರ್ಗದರ್ಶನದಲ್ಲಿ, ಡಿ.ಎಸ್.ಪಿ ರಾಯಚೂರು ರವರ ನಿರ್ದೇಶನದಲ್ಲಿ ಮತ್ತು ಸಿ.ಪಿ. ಪಶ್ಚಿಮ ವೃತ್ತ ರಾಯಚೂರು ರವರ ಆದೇಶದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್,ಸಿ 243, ಪಿಸಿ 539, ಎಪಿಸಿ 213 ರವರೊಂದಿಗೆ ಇಲಾಖಾ ಜೀಪ್ ನಂ:ಕೆಎ-36/ಜಿ-128 ನೇದ್ದರಲ್ಲಿ .ಪಿ.ಎಂ.ಸಿ ಪಕ್ಕದ ಜಲಾಲ್ ನಗರದ ರೋಡಿನಲ್ಲಿ ಹೋಗಿ ಬೆಳಿಗ್ಗೆ 5.45 ಗಂಟೆಗೆ ಜಲಾಲ್ ನಗರದ ಕಡೆಯಿಂದ ಗಂಜ್ ರೋಡ್ ಕಡೆಗೆ ಹೋಗುವ ಅಶೋಕ ಲೇ ಲ್ಯಾಂಡ್ ಲಾರಿ ನಂ: ಎಪಿ-02/ಡಬ್ಲ್ಯೂ-4569 ಯನ್ನು ದಾಳಿ ಮಾಡಿ ಹಿಡಿದು ಚಾಲಕನನ್ನು ವಿಚಾರಿಸಲು ಅವನು ತನ್ನ ಹೆಸರು ದೇವರಾಜ್ ತಂದೆ ಈಶ್ವರಪ್ಪ ವಯ: 22 ವರ್ಷ ಜಾ:ಕುರುಬರು, :ಲಾರಿ ಡ್ರೈವರ್ ಕಮ್ ಕ್ಲೀನರ್ ಸಾ:ಸುಂಕೇಶ್ವರ ಗ್ರಾಮ ತಾ:ಮಾನ್ವಿ ಜಿಲ್ಲೆ ರಾಯಚೂರು ಅಂತಾ ಹೇಳಿದ್ದು ಸೀಮೆಎಣ್ಣೆಯ ಬಗ್ಗೆ ವಿಚಾರಿಸಲು ಸೀಮೆ ಎಣ್ಣೆಯು ನಾಗಡದಿನ್ನಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಮಲ್ಲನಗೌಡ ಇವರಿಗೆ ಸಂಬಂಧಿಸಿದ್ದು ಇದ್ದು ಅದನ್ನು ಮಾರಾಟ ಮಾಡಲು ರಾಯಚೂರುಗೆ ತಂದಿರುವುದಾಗಿ ಹೇಳಿ ಸೀಮೆ ಎಣ್ಣೆಯ ಬಗ್ಗೆ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಸೀಮೆಎಣ್ಣೆಯನ್ನು ಪರಿಶೀಲಿಸಲು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡುವ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಮಾರಾಟ ಮಾಡಲು ಹೋಗುತ್ತಿರುವ ಬಗ್ಗೆ ಖಾತ್ರಿಯಾಗಿದ್ದರಿಂದ 3 ಬ್ಯಾರೆಲ್ ಗಳಲ್ಲಿರುವ ಒಟ್ಟು 425 ಲೀಟರ್ :ಕಿ: 4250/- ಬೆಲೆಬಾಳುವ ಸೀಮೆ ಎಣ್ಣೆಯನ್ನು ಜಪ್ತಿ ಮಾಡಿಕೊಂಡು ಸ್ಯಾಂಪಲ್ ಸೀಮೆ ಎಣ್ಣೆಯನ್ನು ಸಂಗ್ರಹಿಸಿ, ಕೃತ್ಯಕ್ಕೆ ಬಳಸಿದ ಅಶೋಕ ಲೇ ಲ್ಯಾಂಡ್ ಕಂಪನಿಯ 10 ಗಾಲಿಯ ಲಾರಿ ನಂ: ಎಪಿ-02/ಡಬ್ಲ್ಯೂ-4569  :ಕಿ: 5,00,000/-  ಜಪ್ತಿ ಪಡಿಸಿಕೊಂಡು ಆರೋಪಿತನನ್ನು ತಾಭಾಕ್ಕೆ ತೆಗೆದುಕೊಂಡು ದಾಳಿ ಪಂಚನಾಮೆಯನ್ನು ಬೆಳಿಗ್ಗೆ 5.45 ಗಂಟೆಯಿಂದ 6.45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಬರೆದುಕೊಂಡು ವಾಪಸ್ ಠಾಣೆಗೆ ಬೆಳಿಗ್ಗೆ 7.15 ಗಂಟೆಗೆ ಬಂದು ಆರೋಪಿ ಮತ್ತು ಮುದ್ದೆಮಾಲು ಹಾಗು ದಾಳಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಹಾಜರುಪಡಿಸಿ ಫಿರ್ಯಾದಿ ನೀಡಿದ್ದರ ಮೇಲಿಂದ ಮಾರ್ಕೇಟ್ ಯಾರ್ಡ್ ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ:54/2015 ಕಲಂ 1] KARNATAKA ESSENTIAL COMMODITIES LICENSING ORDER 1986 U/s-3  [2] Kerosene (Restriction on use and Fixation of selling price) Act, 1993 U/s-3(i), [3] ESSENTIAL COMMODITIES ACT, 1955 U/s-3,7 ಆಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.05.2015 gÀAzÀÄ  88 ¥ÀææPÀgÀtUÀ¼À£ÀÄß ¥ÀvÉÛ ªÀiÁr  13,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.