Thought for the day

One of the toughest things in life is to make things simple:

20 May 2016

Reported Crimes


¥ÀwæPÁ ¥ÀæPÀluÉ

       ದಿನಾಂಕ 18-05-2016 ರಂದು 1100 ಗಂಟೆಗೆ ಫಿರ್ಯಾದಿ .²æêÀÄw ¤ªÀÄð¯Á UÀAqÀ ¢: wªÀÄä¥Àà, ªÀAiÀÄ 45 ªÀµÀð, ªÀqÀØgÀÄ, PÀÆ°PÉ®¸À, ¸Á:: £ÀA¢üñÀégÀ £ÀUÀgÀ L© gÉÆÃqï gÁAiÀÄZÀÆgÀÄ FPÉAiÀÄ ಮಗಳು ಪವಿತ್ರಾ ವಯ 13 ವರ್ಷ ಈಕೆಯು ತನ್ನ ತಂಗಿ ಕಲ್ಯಾಣಿಯೊಂದಿಗೆ ಜಗಳ ಮಾಡಿಕೊಂಡು ಆಕೆಗೆ ಹೊಡೆಯುತ್ತಿದ್ದಾಗ, ಫಿರ್ಯಾದಿದಾರಳು ಜಗಳ ಬಿಡಿಸಿಕೊಂಡು ಕಲ್ಯಾಣಿಗೆ ಯಾಕೆ ಹೊಡಯುತ್ತೀ ಅಂತಾ ಬುದ್ದಿವಾದ ಹೇಳಿದ್ದಕ್ಕೆ ಪವಿತ್ರಾ ಈಕೆಯು ಮನೆಯೊಳಗೆ ಹೋಗಿ ಮನೆಯಲ್ಲಿ ಕ್ಯಾನಿನಲ್ಲಿದ್ದ ಸೀಮೆ ಎಣ್ಣೆಯನ್ನು ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಮೈಎಲ್ಲಾ ಸುಟ್ಟು ಗಾಯಗಳಾಗಿದ್ದು, ಚಿಕಿತ್ಸೆ ಕುರಿತು ರಿಮ್ಸ ಬೋದಕ ಆಸ್ಪತ್ರೆಗೆ ಸೇರಿಕ್ ಮಾಡಿದಾಗ ಆಕೆಗೆಆದ ಸುಟ್ಟ ಗಾಯಗಳಿಂದ ಗುಣ ಮುಖಳಾಗದೇ ಮತ್ತು ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ;-18-05-2016 ರಂದು ರಾತ್ರಿ 7-30 ಗಂಟೆಗೆ   ಮೃತಪಟ್ಟಿದ್ದು ಇರುತ್ತದೆ. ತನ್ನ ಮಗಳಿಗೆ ಬುದ್ದಿವಾದ ಹೇಳಿದ್ದಕ್ಕೆ ಆಕೆಯು ಮೇಲೆ ಸೀಮೆ ಎಣ್ಣೆ ಸುರವಿಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುತ್ತಾಳೆ. ಆಕೆಯ ಸಾವಿನಲ್ಲಿ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲ ಘಟನೆಯು ಆಕಸ್ಮಿಕವಾಗಿ ಸಿಟ್ಟಿನಿಂದ ನಡೆದಿರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಯು.ಡಿ.ಆರ್ ನಂ 05/2016 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ಫಿರ್ಯಾದಿ ನರಸಿಂಹ ತಂದೆ ಅಮರೇಶ -30 ವರಷ್ ಜಾ-ನಾಯಕ್ -ಒಕ್ಕಲುತನ ಸಾ-ಕರಡಿಗುಡ್ಡ ತಾ-ಮಾನವಿ FvÀನು ದಿನಾಂಕ:18.05.16 ರಂದು ಕುಡಿಯುವ ನೀರನ್ನು ತರಲು ತನ್ನ ಮೋಟಾರ್ ಸೈಕಲನ್ನು ತೆಗೆದುಕೊಂಡು ಕಾಲುವೆ ಸಂಖ್ಯೆ 85/5 ನೇದ್ದರ ಕಾಲುವೆ ಮೇಲೆ ಹೊರಟಾಗ ಮಧ್ಯಾಹ್ನ 12-00 ಗಂಟೆಗೆ ಕಾಲುವೆ ಕೈ ತೋರಿಸಿ  ಮೋಟಾರ್ ಸೈಕಲನ್ನು ತಿರುಗಿಸಿಕೊಂಡಾಗ ಅದೇ ವೇಳೆಗೆ ಮೋಟಾರ್ ಸೈಕಲ್ ಕೆ.-36 ಕ್ಯೂ-7977 ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಿಲ್ಲ. FvÀ£ÀÄ  ತನ್ನ ಮೋಟಾರ್ ಸೈಕಲ್ ನಂ.ಕೆ.-36  ಕ್ಯೂ-7977 ನೇದ್ದನ್ನು ಬಲ್ಲಟಗಿ ಕಡೆಯಿಂದ ಮಾನವಿ ಕಡೆಗೆ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಫಿರ್ಯಾದಿದಾರನ ಮೊಟಾರ್ ಸೈಕಲ್ಲಿಗೆ ಟಕ್ಕರ್ ಮಾಡಿದ್ದರಿಂದ ಫಿರ್ಯಾದಿಗೆ ಬಲಗಾಲು ಪಾದದ ಹತ್ತಿರ ಭಾರಿ ಒಲಪೆಟ್ಟಾಗಿ ಕಾಲು ಮುರಿದಂತೆ ಆಗಿರುತ್ತದೆ. ಆರೋಪಿತನು ಮೋಟಾರ್ ಸೈಕಲನ್ನು ನಡೆಸಿಕೊಂಡು ನಿಲ್ಲಿಸದೇ ಹಾಗೇಯೇ ಹೋಗಿದ್ದು ಇರುತ್ತದೆ. ಕಾರಣ ಮೋಟಾರ್ ಸೈಕಲ್ ಚಾಲಕನ ವಿರುಧ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.110/2016 ಕಲಂ 279,338  ಐಪಿಸಿ ಮತ್ತು 187 ಐಎಂವಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

J¸ï.¹ /J¸ï.n. ¥ÀæPÀgÀtzÀ ªÀiÁ»w:-
¢£ÁAPÀ-15/05/2016 gÀAzÀÄ ¸ÁAiÀÄAPÁ® 6-00 UÀAmÉAiÀÄ ¸ÀĪÀiÁjUÉ ¦ügÁå¢zÁgÀ£ÀÄ vÀªÀÄä ªÀÄ£ÉAiÀÄ ªÀÄÄAzÉ EzÁÝUÀ, DgÉÆævÀgÉ®ègÀÆ §AzÀÄ ¦ügÁå¢AiÉÆA¢UÉ dUÀ¼À vÉUÉzÀÄ `` K£À¯Éà F eÁUÉ £ÀªÀÄä ºÉÆ®UÀ½UÉ ºÉÆÃUÀĪÀÅzÀPÉÌ ¸ÀA§AzsÀ¥ÀlÖ eÁUÉ EzÀÄÝ, vÀPÀgÁgÀÄ ªÀiÁqÀÄwÛAiÉÄãÀ¯Éà CAvÁ ¨ÉʬÄÝzÀÄÝ, ¦ügÁå¢AiÀÄ ºÁUÀÄ DvÀ£À ¸ÀA§A¢üPÀjUÉ PÀ°è¤AzÀ, PÀnÖUɬÄAzÀ ºÉÆqɧqÉ ªÀiÁr, ``£ÀªÀÄä£ÀÄß «gÀÄzÀÞ ºÁQPÉÆAqÀÄ F Hj£À°è ºÉÃUÉ ¨Á¼ÉêÀÅ ªÀiÁqÀÄwÛ £ÉÆÃqÀÄvÉ۪ɒ’ CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ. CAvÁ EzÀÝ ºÉýPÉ ¦ügÁå¢ ¤ÃrzÀ ¸ÁgÁA±ÀzÀ ªÉÄðAzÀ F ¥Àæ.ªÀ.ªÀgÀ¢AiÀÄ£ÀÄß eÁj ªÀiÁrzÀÄÝ EgÀÄvÀÛzÉ.
      ¥ÀÄ£ÀB ¢£ÁAPÀ:18/05/2016 gÀAzÀÄ ¸ÀzÀj ¥ÀæPÀgÀtzÀ°è£À ¦ügÁå¢zÁgÀ£ÀÄ oÁuÉUÉ ºÁdgÁV MAzÀÄ °TvÀ zÀÆgÀ£ÀÄß ºÁdgÀÄ ¥Àr¹zÀÄÝ ¸ÁgÁA±ÀªÉ£ÉÃAzÀgÉ, ¢£ÁAPÀ: 15/05/2016 gÀAzÀÄ ¸ÀAeÉ 6-00 UÀAmÉAiÀÄ ¸ÀªÀÄAiÀÄzÀ°è DgÉÆævÀgÁzÀ 1)ªÀÄ®ètÚ vÀAzÉ: ªÀĺÁzÉêÀ¥Àà eÁw: °AUÁAiÀÄvÀ, 2)§¸Àì£ÀUËqÀ vÀAzÉ: ªÀĺÁzÉêÀ¥Àà eÁw: °AUÁvÀAiÀÄ, 3)gÀÄzÀæUËqÀ vÀAzÉ: ±ÀAPÀæ¥Àà eÁw: °AUÁAiÀÄvÀ, J®ègÀÆ ¸Á: ¸À°PÁå¥ÀÆgÀ EªÀgÀ eÉÆvÉUÉ E£ÉÆߧâ DgÉÆævÀ£ÁzÀ ªÀĺÁzÉêÀ¥ÀàUËqÀ eÁw: °AUÁAiÀÄvÀ, ¸Á: ¸À°PÁå¥ÀÆgÀ EªÀgÀÄ PÀÆqÁ dUÀ¼ÀzÀ°è §A¢zÀÄÝ, C®èzÉ J®ègÀÆ PÀÆrPÉÆAqÀÄ `` ¹.¹. gÀ¸ÉÛ ºÁPÀ¨ÉÃr JAzÀ PÁgÀtPÁÌV, J®ègÀÆ PÀÆrPÉÆAqÀÄ ªÀiÁ¢UÀ ¸ÀÆ¼É ªÀÄPÀÌ¼É ¤ªÀÄUÉ ¸À®ÄV PÉÆnÖgÀĪÀÅzÀjAzÀ F ªÀiÁ¢UÀ ¸ÀÆ¼É ªÀÄPÀ̼ÀzÀÄ ¸ÉÆPÀÄÌ ºÉZÁÑVzÉ, ¤ÃªÀÅ K£ÁzÀgÀÆ ¹.¹. gÀ¸ÉÛ vÀqÉAiÀÄ®Ä §AzÀgÉ, ¤ªÀÄä£ÀÄß, ¤ªÀÄä PÀÄlÄA§zÀªÀgÀ£ÀÄß fêÀ ¸À»vÀ ©qÀĪÀÅ¢¯ÁèªÉAzÀÄ fêÀzÀ ¨ÉzÀjPÉAiÀÄ£ÀÄß ºÁQ JzÉAiÀÄ ªÉÄð£À CAVAiÀÄ£ÀÄß »r¢zÀÄÝ, CgÉÆævÀ£ÁzÀ §¸Àì£ÀUËqÀ FvÀ£ÀÄ §®UÁ°£À ZÀ¥Àà°¬ÄAzÀ ¦ügÁå¢zÁgÀ¤UÉ ºÉÆqÉ¢zÀÄÝ C®èzÉ, ¦ügÁå¢AiÀÄ CtÚ£À ºÉAqÀwUÉ PÀÆzÀ®Ä »rzÀÄ J¼ÉzÁr ªÀiÁ¢UÀ ¸ÀÆ¼É ªÀÄPÀÌ¼É CAvÁ eÁw ¤AzÀ£É ªÀiÁr PÀ®è£ÀÄß PÁ®ªÉÄÃ¯É JwÛºÁQ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ °TvÀªÁV zÀÆgÀ£ÀÄß ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ FUÁUÀ¯É zÁR¯ÁVzÀÝ zÉêÀzÀÄUÀð ¥Éưøï oÁuÁ UÀÄ£Éß 106/2016  PÀ®A: 323,324,506 gÉ/«  34 L¦¹. £ÉÃzÀÝgÀ ¥ÀæPÀgÀtzÀ°è PÀ®A. 355 L¦¹ ªÀÄvÀÄÛ PÀ®A.3 (1) (10) J¸ï.¹.J¸ï.n PÁAiÉÄÝ 1989 £ÉÃzÀÝ£ÀÄß ªÀÄvÀÄÛ M§â DgÉÆævÀ£ÁzÀ ªÀĺÁzÉêÀ¥ÀàUËqÀ eÁw: °AUÁAiÀÄvÀ, ¸Á: ¸À°PÁå¥ÀÆgÀ FvÀ£À ºÉ¸ÀgÀ£ÀÄß C¼ÀªÀr¹PÉƼÀÄîªÀ PÀÄjvÀÄ ªÀiÁ£Àå 2£Éà ºÉZÀÄѪÀj f¯Áè ¸ÀvÀæ £ÁåAiÀiÁ®AiÀÄ (CmÁæ¹n PÉÆÃlð) gÁAiÀÄZÀÆgÀÄ gÀªÀjUÉ ¥ÀvÀæzÀ ªÀÄÆ®PÀ ªÀÄ£À« ªÀiÁrPÉÆArzÀÄÝ, CzÉ.


C¥ÀºÀgÀt ¥ÀæPÀgÀtzÀ ªÀiÁ»w:-
                ಪಿರ್ಯಾದಿ ²æÃzÉë UÀAqÀ ¸ÀvÀå£ÁgÁAiÀÄt, 30 ªÀµÀð, eÁ:«±ÀéPÀªÀÄð, ¸Á:UÁA¢ü£ÀUÀgÀ, vÁ:¹AzsÀ£ÀÆgÀÄ f:gÁAiÀÄZÀÆgÀÄ  FPÉAiÀÄ ಸಂಬಂಧಿಯಾದ PÀÄ. J¯ï.£ÁUÀeÉÆåÃw vÀAzÉ ¸ÀħâgÁªï, ªÀAiÀÄ:17 ªÀµÀð, eÁ:«±ÀéPÀªÀÄð, ¸Á:UÁA¢ü£ÀUÀgÀ, vÁ:¹AzsÀ£ÀÆgÀÄ f:gÁAiÀÄZÀÆgÀÄ  ಈಕೆಯು ದಿನಾಂಕ: 14-05-2016 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ಚಿಕ್ಕಮ್ಮಳ ಮನೆಗೆ ಹೋಗಿಬರುತ್ತೇನೆಂದು ಮನೆಯಿಂದ ಹೇಳಿ ಹೋದವಳು ರಾತ್ರಿಯಾದರೂ ವಾಪಸ್ ಮನೆಗೆ ಬಂದಿರುವುದಿಲ್ಲಾ. ಬೆಳಿಗ್ಗೆ 10-00 ಗಂಟೆ ನಂತರ ನಾಗಜ್ಯೋತಿ ಈಕೆಯು ನಮ್ಮ ಚಿಕ್ಕಮ್ಮಳ ಮನೆಗೆ ಹೋಗುವಾಗ ಗಾಂಧಿನಗರದ ಲಕ್ಷ್ಮಿ ವೈನ್ ಶಾಪ್ ನಲ್ಲಿ ಕೆಲಸ ಮಾಡುವ ರಾಮು ಈತನು ದಾರಿ ಮದ್ಯೆ ಬಂದು  ಯಾವುದೋ ಉದ್ದೇಶದಿಂದ ಬಲವಂತವಾಗಿ ಅಪಹರಿಸಿಕೊಂಡು ಹೋಗಿರುತ್ತಾನೆ. ಆದ್ದರಿಂದ ತಾವುಗಳು ರಾಮುವಿನ ಮೇಲೆ ಕಾನೂನು ಕ್ರಮ ಜರುಗಿಸಿ ಅಪಹರಣಕ್ಕೋಳಗಾದ ಅಪ್ರಾಪ್ತ ನಾಗಜ್ಯೋತಿಯನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 74/2016 PÀ®A. 366, 366 (J) L¦¹ & 4 ¥ÉÆÃPÉÆìà PÁAiÉÄÝ-12ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
  ªÀgÀzÀPÀëuÉ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-

             ಫಿರ್ಯಾದಿ ಶ್ರೀಮತಿ ಸಾದಿಯಾ ಶಬ್ಬೀರ್ ಗಂಡ ನಾಗರಾಜ ಸಾ:ಮನೆ ನಂ:1-4-88/75, ಆಲಿಯಾ ಮೇಡಂ, ರಾಮಲಿಂಗೇಶ್ವರ ಲೇಔಟ್       ರಾಯಚೂರು EªÀgÀÄ  ಅಂತರ ಜಾತಿಯ ನಾಗರಾಜನೊಂದಿಗೆ ದಿನಾಂಕ:26-09-2010 ರಂದು ಬೆಂಗಳೂರಿನಲ್ಲಿ ಮದುವೆಯಾಗಿದ್ದು, ಫಿರ್ಯಾದಿದಾರಳ ಗಂಡನಾದ ಆರೋಪಿತನು ಮದುವೆಯಾದ ಸುಮಾರು 3-4 ತಿಂಗಳು ವರೆಗೆ ಸರಿಯಾಗಿ ನೋಡಿಕೊಂಡು ನಂತರ ಫಿರ್ಯಾದಿದಾರಳಿಗೆ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಕೊಡುತ್ತಾ ಬಂದಿದ್ದರೂ ಸಹ ಫಿರ್ಯಾದಿದಾರಳು ಅದನ್ನು ಸಹಿಸಿಕೊಂಡು ಜೀವನ ಸಾಗಿಸಿದ್ದು, ಈಗ ಫಿರ್ಯಾದಿದಾರಳಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇರುತ್ತಾರೆ. ಫಿರ್ಯಾದಿದಾರಳ ಗಂಡ ಆಪಾದಿತನು ಸುಧಾರಿಸದೇ ಫಿರ್ಯಾಧಿದಾರಳೊಂದಿಗೆ ಕುಡಿದುಕೊಂಡು ಪ್ರತಿ ದಿನಾ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡುತ್ತಾ ಬಂದಿದ್ದು, ನಾನು ನಿನ್ನನ್ನು ಮದುವೆಯಾಗಿ ನನ್ನ ಜೀವನ ಹಾಳಾಯಿತು. ನಾನು ವ್ಯಾಪಾರ ಮಾಡಬೇಕು ನಿನ್ನ ತವರು ಮನೆಯಿಂದ ರೂ.10.00.000/- ವರದಕ್ಷಿಣೆಯನ್ನು ತರುವಂತೆ ಪೀಡಿಸುತ್ತಾ ಬಂದಿದ್ದು, ಫಿರ್ಯಾದಿದಾರಳು ಇದನ್ನು ಸಹ ಸಹಿಸಿಕೊಂಡಿದ್ದು, ಫಿರ್ಯಾದಿದಾರಳು ತನ್ನ ಗಂಡನನ್ನು ಬಿಟ್ಟು ತವರು ಮನೆಗೆ ಬಂದು ವಾಸವಾಗಿದ್ದು, ಆದರೂ ಸಹ ಆಪಾದಿತನು ದಿನಾಂಕ:14-05-2016 ರಂದು ಮದ್ಯಾಹ್ನ  ಫಿರ್ಯಾದಿದಾರಳಿಗೆ 10-15 ಸಲ ಫೋನ ಮಾಡಿ ರೂ.10.00.000/- ಹಣವನ್ನು ರೆಡಿ ಮಾಡಿದ್ದಿರೋ ಇಲ್ಲಾ, ಒಂದು ವೇಳೆ ಮಾಡಿಲ್ಲವೆಂದರೆ ನಿನ್ನನ್ನು ಮತ್ತು ನಿನ್ನ ತಾಯಿಯನ್ನು ಕೊಲೆ ಮಾಡುತ್ತೇನೆ. ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೆ, ದಿನಾಂಕ:18-05-2016 ರಂದು ಫಿರ್ಯಾದಿದಾರಳು ತನ್ನ ತವರು ಮನೆಯಲ್ಲಿರುವಾಗ ಬೆಳಗ್ಗೆ 10-30 ಗಂಟೆಗೆ ಆಪಾದಿತನು ಬಂದು ಫಿರ್ಯಾದಿದಾರಳಿಗೆ ಕಾಲಿನಿಂದ ಒದಿಯುವಾಗ ಬಿಡಿಸಲು ಅಡ್ಡ ಬಂದ ಫಿರ್ಯಾಧಿದಾರಳ ತಾಯಿಗೆ ಹೊಡೆದು, ಕಾಲಿನಿಂದ ಒದ್ದಿದ್ದು ಅಲ್ಲದೆ ಆಪಾದಿತನು ವ್ಯಾಪಾರ ಮಾಡಲು ರೂ.10.00.000/- ಗಳನ್ನು ಕೊಟ್ಟಿರುವದಿಲ್ಲಾ. ಅಂತಾ ಕೂಗಾಡಿದ್ದು ಇರುತ್ತದೆ. ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 36/2016 ಕಲಂ 498().323.504.506.355 ಐಪಿಸಿ ಮತ್ತು 3, 4 ಡಿಪಿ ಆಕ್ಟ್ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
              gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :19.05.2016 gÀAzÀÄ 36 ¥ÀææPÀgÀtUÀ¼À£ÀÄß ¥ÀvÉÛ ªÀiÁr 4600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.