Thought for the day

One of the toughest things in life is to make things simple:

7 Nov 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ವರದಕ್ಷಿನ ಕಿರುಕುಳ ಪ್ರಕರಣದ ಮಾಹಿತಿ.
ದಿನಾಂಕ: 27-06-2018 ರಂದು ಆರೋಪಿ ನಂ.1 ¸ÉÆêÀıÉÃRgÀUËqÀ ¥Ánïï vÀAzÉ ¢: ®PÀëöätUËqÀ ¥Ánïï ರವರ ಸಂಗಡ ಕುಲಸಾಂಪ್ರದಾಯಿಕವಾಗಿ ಮದುವೆಯಾಗಿದ್ದು, ಮದುವೆ ಸಮಯದಲ್ಲಿ ಪಿರ್ಯಾದಿ ಗಂಡನ ಮನೆಯವರು, ಆರೋಪಿ ನಂ.01 ರವರಿಗೆ ಸರ್ಕಾರಿ ನೌಕರಿ ಇದೆ ಅಂತಾ ಸುಳ್ಳು ಹೇಳಿ ಪಿರ್ಯಾದಿ ಮನೆಯವರಿಗೆ ರೂ. 2 ಲಕ್ಷ ನಗದು ಹಣ, 5 ತೊಲೆ ಬಂಗಾರ ಕೊಡಲು ಕೇಳಿದ್ದು, ಪಿರ್ಯಾದಿ ತವರು ಮನೆಯವರು ಮದುವೆ ಸಮಯದಲ್ಲಿ  ರೂ. 50 ಸಾವಿರ ಮತ್ತು 5 ತೊಲೆ ಬಂಗಾರ ಕೊಡುವುದಾಗಿ ಒಪ್ಪಿಕೊಂಡು ಕೊಟ್ಟಿರುತ್ತಾರೆ.  ಮದುವೆ ನಂತರ 2 ತಿಂಗಳವರೆಗೆ ಆರೋಪಿತರ ಮನೆಯವರು ಪಿರ್ಯಾದಿಗೆ ಚೆನ್ನಾಗಿ ನೋಡಿಕೊಂಡಿದ್ದು, ನಂತರದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿಗೆ, ನಿನ್ನ ತವರು ಮನೆಯವರು ನಾವು ಕೇಳಿದಷ್ಟು ವರದಕ್ಷಿಣೆ ಕೊಟ್ಟಿಲ್ಲಾ ,ನಾವು ಕೇಳಿದ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಆಕೆಗೆ ಅವಾಚ್ಯವಾಗಿ ಬೈಯುತ್ತಾ, ಮಾನಸಿಕ , ದೈಹಿಕವಾಗಿ ನಿರಂತರ  ಕಿರುಕುಳ ನೀಡುತ್ತಾ ಬಂದಿದ್ದರಿಂದ ಜನವರಿ-19 ತಿಂಗಳಿನಲ್ಲಿ  ಪಿರ್ಯಾದಿ ತವರು ಮನೆಯರು ಇನ್ನೂ ರೂ.50 ಸಾವಿರ ಹಣವನ್ನು ಕೊಟ್ಟಿದ್ದರು ಸಹ  ನಾವು ಕೇಳಿದ ಹಣ ಕೊಟ್ಟಿಲ್ಲಾ ಅಂತಾ ಆಕೆಗೆ ಕಿರುಕುಳ ನೀಡುತ್ತಾ ಬಂದ್ದಿದ್ದು , 2019 ರ ಆಗಸ್ಟ್  ತಿಂಗಳಿನಲ್ಲಿ  ಪಿರ್ಯಾದಿಗೆ, ಆಕೆಯ ಗಂಡನು  ನಿನ್ನ ಜೊತೆಗೆ ಸಂಸಾರ ಮಾಡಲು ನನಗೆ ಇಷ್ಟವಿಲ್ಲಾ , ನೀನು ನನಗೆ ಡೈವರ್ಸ ಕೊಡಬೇಕು, ನಾನು ಇನ್ನೊಂದು ಮದುವೆಯಾಗುತ್ತೇನೆ ಅಂತಾ ಹೇಳಿ, ಆರೋಪಿ ನಂ.01 ಈತನು ಉಳಿದ ಆರೋಪಿತರೊಂದಿಗೆ ಪಿರ್ಯಾದಿಗೆ ಕೈಯಿಂದ ಹೊಡೆಬಡೆ ಮಾಡುತ್ತಾ ಬಂದು, ದಿನಾಂಕ: 02-10-2019 ರಂದು ಪಿರ್ಯಾದಿಗೆ ತಮ್ಮ ಮನೆಯಲ್ಲಿ ಕೈಯಿಂದ ಹೊಡೆಬಡೆಮಾಡಿ ಆಕೆಯನ್ನು ತುರುವಿಹಾಳ ಬಸ್ ಸ್ಟ್ಯಾಂಡ್ ಕರೆದುಕೊಂಡು  ಬಂದು ಬಿಟ್ಟು ಪುನಃ ಅಲ್ಲಿಯೂ ಸಹ ಕೈನಿಂದ ಹೊಡೆದು,  ನೀನು ವರದಕ್ಷಿಣೆ ಹಣ ತರದೇ  ಪುನಃ ನಮ್ಮ ಮನೆಗೆ ಬಂದರೆ ನಿನ್ನನ್ನು ಜೀವ ಸಹಿತ  ಉಳಿಸುವುದಿಲ್ಲಾವೆಂದು ಜೀವದ  ಬೆದರಿಕೆ ಹಾಕಿ ಹೋಗಿರುತ್ತಾನೆ.  ನಂತರ ಪಿರ್ಯಾದಿಯು ತನ್ನ ತವರು ಮನೆಗೆ  ಹೋಗಿ ವಿಷಯ ತಿಳಿಸಿ  ತಮ್ಮ ಮನೆಯ ಹಿರಿಯರೊಂದಿಗೆ ವಿಚಾರಿಸಿಕೊಂಡು  ಇಂದು  ತಡವಾಗಿ ಠಾಣೆಗೆ ಬಂದು  ಸಲ್ಲಿಸಿದ  ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 191/2019 U/s- 498(A), 323, 504, 506 R/w 149 IPC and   3, 4 Dowry Prohibition Act-1961  ಮೇಲಿನಂತೆ ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಂಡು ತನಿಕೆ ಕೈಗೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ:06.11.2019 ರಂದು ಫಿರ್ಯಾದಿ ©üêÀĪÀÄä UÀAqÀ AiÀĪÀÄ£À¥Àà ªÀAiÀĸÀÄì:35 ªÀµÀð eÁ: ªÀiÁ¢UÀ G: ªÀÄ£ÉPÉ®¸À ¸Á: ºÀ¯Á̪ÀlV UÁæªÀÄ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಆರೋಪಿ ನಂ. 01 UÀzÉÝ¥Àà vÀAzÉ AiÀÄ®è¥Àà eÁ:¸ÀPÀÄgÀħgÀ ¸Á: ºÀ¯Á̪ÀlV ರವರುನೇದ್ದವನು ಫಿರ್ಯಾದಿದಾರಳ ಮಗಳಿಗೆ ಅಸಹ್ಯವಾಗಿ ಮಾತನಾಡುಸುತ್ತಾ & ಚೂಡಾಯಿಸುತ್ತಾ  ಕೆಟ್ಟಾಗಿ ಮಾತನಾಡುತ್ತಿದ್ದು ಇದರಿಂದ ಸುಮ್ಮನೆ ಇದ್ದಿದ್ದು ಇರುತ್ತದೆ. ದಿ:29.10.2019 ರಂದು ಸಂಜೆ 4.00 ಗಂಟೆ ಸುಮಾರಿಗೆ ದೀಪಾವಳಿ ಪಾಡ್ಯದ ದಿನ ಆರೋಪಿ ನಂ. 01 ನೇದ್ದವನು ಫಿರ್ಯಾದಿ ಮಗಳಿಗೆ ಕೆಟ್ಟದ್ದಾಗಿ ಮಾತನಾಡಿದ್ದರಿಂದ ಅಳುತ್ತಾ ಬಂದು ಫಿರ್ಯಾದಿಗೆ ತಿಳಿಸಿದಾಗ  ಆಗ ಫಿರ್ಯಾದಿದಾರಳು ಹೋಗಿ ಆರೋಪಿತನಿಗೆ ಕೇಳಿದಾಗ ಏನಲೇ ಸೂಳೆ ನನಗೆ ಎದುರು ಮಾತನಾಡುತ್ತೀಯಾ ನೀನು ಒಬ್ಬಳೆ ಇರುತ್ತೀ ನಾನು ಏನ ಬೇಕಾದರೂ ಮಾಡಬಲ್ಲೆ ಎದರು ಮಾತನಾಡಿದರೆ ಸುಮ್ಮನೆ ಇರುವುದಿಲ್ಲ ಅಂದವನೇ ಕಪಾಳಕ್ಕೆ ಹೊಡೆದನು ಈ ವಿಷಯವನ್ನು ಊರಿನಲ್ಲಿಯೇ ಬಗೆಹರಿಸಿಕೊಂಡಿದ್ದು ಇರುತ್ತದೆ. ಇದಾದ ನಂತರ ದಿ:03.11.2019 ರಂದು ಸಂಜೆ 5.30 ಗಂಟೆ ಸುಮಾರಿಗೆ ಫಿರ್ಯಾದಿ ಮಗಳು ಅಳುತ್ತಾ ಬಂದು ಆರೋಪಿ ನಂ. 01 ನೇದ್ದವನು ಕಿಳಾಗಿ ಮಾತನಾಡಿದ್ದಾನೆ ಹೇಳಿದಳು ಆಗ ಫಿರ್ಯಾದಿದಾರಳು ಬಸ್ ನಿಲ್ದಾಣ ಹತ್ತಿರ ಎಸ್.ಸಿ ಕಾಲೋನಿಗೆ ಹೋಗುವ ರಸ್ತೆಯ ಹತ್ತಿರ ನಿಂತಿದ್ದ ಆರೋಪಿ ನಂ, 01 ನೇದ್ದವನಿಗೆ  ಈ ರೀತಿ ಮಾತನಾಡುವುದು ತಪ್ಪು ಹಾಗೆ ಮಾತನಾಡಬೇಡಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದಾಗ ಅಲ್ಲಿಯೇ ಇದ್ದ ಆರೋಪಿ ನಂ. 02 gÁªÀÄ¥Àà vÀAzÉ ¸ÀAUÀ¥Àà eÁ:ªÀiÁ¢UÀ ¸Á: ºÀ¯Á̪ÀlV ನೇದ್ದವನು ಲೇ ಈ ಮಾದಿಗ ಸೂಳೆದು ಜಾಸ್ತಿಯಾಗಿದೆ ಈಕೆಯ ಸೀರೆ ಬಿಚ್ಚಿ ಒದಿ ಸರಿ ಹೋಗುತ್ತಾಳೆ ನಮಗೆ ಎದರು ಮಾತನಾಡುತ್ತಾಳೆ ಎಂದು ಆರೋಪಿ ನಂ.01 ನೇದ್ದವನಿಗೆ ಪ್ರಚೋದನೆ ನೀಡಿದನು. ಆಗ ಆರೋಪಿ ನಂ.01 ನೇದ್ದವನು ಬಂದವನೇ ಫಿರ್ಯಾದಿ ಕೈ ಹಿಡಿದು ಏಳದಾಡಿ ಕಪಾಳಕ್ಕೆ ಹೊಡೆದನು. ಹೊಟ್ಟೆ ಬೆನ್ನಿಗೆ ಕೈ ಮುಷ್ಠಯಿಂದ ಗುದ್ದಿದನು. ಸೀರೆಯನ್ನು ಹಿಡಿದು ಏಳದಾಡಿ ಅಪಮಾನ ಮಾಡಿರುತ್ತಾನೆ. ಹಾಗೂ ಆರೋಪ ನಂ.01 ನೇದ್ದವನು ಲೇ ಮಾದಿಗ ಸೂಳೆ ಇನ್ನೊಮ್ಮೆ ನೀನು ನಮ್ಮ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬೀಡುವುದಿಲ್ಲ ಸಾಯಿಸಿ ಬೀಡುತ್ತೇನೆ ಎಂದು ಜಾತಿ ಹಿಡಿದು ಬೈದು ಜೀವದ ಬೆದರಿಕೆ ಹಾಕಿರುತ್ತಾನೆ. ಹಾಗೂ ಸದರಿ ಜಗಳ ಬಗೆಹರಿಯದ ಕಾರಣ ತಡವಾಗಿ ಬಂದು ದೂರು ನೀಡಿರುತ್ತೇನೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 128/2019 PÀ®A: 323, 354(©), 504, 506, 114 gÉ/« 34 L ¦ ¹ & 3(1) (r), (s), (w), 3(2), (Va) Sc/St Act 2015 wzÀÄÝ¥Àr PÁAiÉÄÝ.  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಕೊಂಡಿರುತ್ತಾರೆ.