Thought for the day

One of the toughest things in life is to make things simple:

26 Feb 2017

Reported Crimes



¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄ»¼É PÁuÉ ¥ÀæPÀgÀtzÀ ªÀiÁ»w:-

                 ದಿನಾಂಕ: 25-02-2017 ರಂದು ಬೆಳಿಗ್ಗೆ 10.30ಗಂಟೆಗೆ ಫಿರ್ಯಾದಿ ದಾರರಾದ ವಿನೋದ ಕಾಂಬಳೆ ತಂದೆ ವಿಜಯ ಕುಮಾರ ಕಾಂಬಳೆ ವಯ: 29 ವರ್ಷ ಜಾ: ಮರಾಠಿ (ರಾಜವೀ) : ರಾಜಕಮಲ್ ಹೋಟೆಲ್ ದಲ್ಲಿ ಮ್ಯಾನೇಜರ್ ಕೆಲಸ ಸಾ|| ಮನೆ ನಂ:4-8-78 ಜವಾರಿಗಲ್ಲಿ ಮಂಗಳವಾರ ಪೇಟೆ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ತನ್ನ ತಂಗಿಯಾದ ಶ್ರೀಮತಿ ಸೋನಿ ಕಾಂಬಳೆ ತಂದೆ ವಿಯಜಕುಮಾರ ಕಾಂಬಳೆ ವಯ: 24 ವರ್ಷ ಇವಳಿಗೆ 2008 ನೇ ಸಾಲಿನಲ್ಲಿ ಸೊಲ್ಲಾಪುರ ಪಟ್ಟಣದ ಮಹೇಶ ಖೈರಮೋಡೆ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು ಗಂಡ ಹೆಂಡತಿಯ ಮಧ್ಯ ಜಗಳವಾಗಿದ್ದು ಈಕೆಯ ಗಂಡನು ಈಗ್ಗೆ 2 ವರ್ಷಗಳ ಹಿಂದೆ ಇವಳಿಗೆ ಡೈವರ್ಸ ಮಾಡಿದ್ದು ಇವಳು ರಾಯಚೂರು ನಗರದ ಮಂಗಳವಾರ ಪೇಟೆ ಏರಿಯಾದಲ್ಲಿರುವ ಜವಾರಿಗಲ್ಲಿದ್ದ ತಮ್ಮ ಮನೆಯಲ್ಲಿ ತಮ್ಮೊಂದಿಗೆ ವಾಸವಾಗಿದ್ದು ಒಂದು ವರ್ಷದಿಂದ ಸಪ್ನಾ ಆಪ್ಟಿಕಲ್ಸ ಅಂಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದು ಇವಳು ಶಿಫಾ ಮೆಡಿಕಲ್ ದಲ್ಲಿ ಕೆಲಸ ಮಾಡುವ ಉಮರ ಫಾರೂಕ್ ಎಂಬುವವನೊಂದಿಗೆ  ಮಾಹೆ ಫೆಬ್ರುವರಿ 2016 ರಲ್ಲಿ ಒಂದು ದಿವಸ ಟ್ಯಾಂಕ್ ಬಂಡ್ ಗಾರ್ಡನಲ್ಲಿ ಬೆಳಿಗ್ಗ 11.00 ಗಂಟೆಗೆ ಇದ್ದಾಗ ತನ್ನ ಕೈಗೆ ಸಿಕ್ಕಿ ಬಿದ್ದಿದ್ದು, ಹುಡುಗನಿಗೆ ಬೈದು ಇನ್ನೊಮ್ಮೆ ತನ್ನ ತಂಗಿಯ ತಂಟೆಗೆ ಬರಬೇಡವೆಂದು ತಮ್ಮ ತಂಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ: 03-12-2016 ರಂದು ಬೆಳಿಗ್ಗೆ 10.00 ಗಂಟೆಗೆ ತನ್ನ ತಂಗಿಯು ತಮ್ಮ ಮನೆಯಿಂದ ಸಪ್ನಾ ಆಪ್ಟಿಕಲ್ಸ ಅಂಗಡಿಗೆ ಕೆಲಸಕ್ಕೆ ಹೋಗಿದ್ದು ವಾಪಸ್ ಮನೆಗೆ ಬರದೇ ಇದ್ದು ಇಲ್ಲಿವರೆಗೆ ಹುಡುಕಾಡಲಾಗಿ ಅವಳು ಸಿಗದೇ ಇದ್ದು, ಅವಳು ಕಾಣೆಯಾಗಿದ್ದು ಅವಳನ್ನು ಹುಡುಕಿಕೊಡಬೇಕೆಂದು ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆಯ ಗುನ್ನೆ ನಂ:29/2017 ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.   

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ಫಿರ್ಯಾದಿಯ ಸಾಬಯ್ಯ ತಂದೆ: ಹನುಮಂತ್ರಾಯ ಗಂಗನಕಲ್, 55ವರ್ಷ, ಜಾತಿ: ನಾಯಕ, ಉ: ಒಕ್ಕಲುತನ,ಸಾ: ಮರಕಲ್ ತಾ: ಶಹಪೂರು  FvÀ£À ಅಕ್ಕಳ ಗಂಡನಾದ ಮೃತ ಹನುಮಯ್ಯ ಈತನು ತನ್ನ ತಮ್ಮನ ಮಗನಾದ ಮುದೆಪ್ಪ ತಂದೆ: ಶಿವರಾಜ ಕೊನೆಗೇರಿ ಈತನೊಂದಿಗೆ ದಿನಾಂಕ: 24/02/2017 ರಂದು ಹಿರೋ ಹೊಂಡಾ ಮೋಟರ್ ಸೈಕಲ್ ನಂ. KA. 36 W.4883  ನೇದ್ದರಲ್ಲಿ  ಮರಕಲ್ ಗ್ರಾಮಕ್ಕೆ ಫಿರ್ಯಾದಿಯನ್ನು ಮಾತನಾಡಿಸಲು ಬಂದು ಪುನಃ ವಾಪಸ್ಸು ತಮ್ಮೂರಿಗೆ ಹೋಗುತ್ತಿದ್ದಾಗ ಸಂಜೆ 5-00 ಗಂಟೆಯ ಸುಮಾರಿಗೆ ದೇವದುರ್ಗ ಅರಕೇರ ರಸ್ತೆಯಲ್ಲಿನ ಕರಿಮರಡಿ ತಾಂಡಾದ ಹತ್ತಿರ ರಸ್ತೆಯಲ್ಲಿ ಒಂದು ನಾಯಿಯು ಅಡ್ಡಬಂದಿದ್ದರಿಂದ, ಮೋಟರ್ ಸೈಕಲ್ ನಡೆಸುತ್ತಿದ್ದ ಮುದೆಪ್ಪ ತಂದೆ: ಶಿವರಾಜ ಕೊನೆಗೇರಿ ಈತನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನ್ನು ನಿಯಂತ್ರಣ ಮಾಡದೇ ಅಲಕ್ಷತನದಿಂದ ನಡೆಸಿದ್ದರಿಂದ ಮೋಟರ್ ಸೈಕಲ್ ರಸ್ತೆಯಲ್ಲಿ ಸ್ಕಿಡ್ ಆಗಿ ಅಪಘಾತವಾಗಿದ್ದು, ಮೋಟರ್ ಸೈಕಲ್ ನಡೆಸುತ್ತಿದ್ದ ಮುದೆಪ್ಪನಿಗೆ ತೆರಚಿದ ಗಾಯಗಳಾಗಿ, ಹಿಂದುಗಡೆ ಕುಳಿತಿದ್ದ ಹನುಮಯ್ಯ ಈತನಿಗೆ ತಲೆ ಭಾರಿ ಒಳಪೆಟ್ಟು ಮತ್ತು ಇತರೆ ಕಡೆಗಳಲ್ಲಿ ಗಾಯಗಳಾಗಿದ್ದರಿಂದ ಇಲಾಜು ಕುರಿತು ರೀಮ್ಸ್ ಆಸ್ಪತ್ರೆ ರಾಯಚೂರು ಮತ್ತು ಹೆಚ್ಚಿನ ಇಲಾಜಿಗಾಗಿ ಬಳ್ಳಾರಿಯ ವೀಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಚಿಕಿತ್ಸೆಯು ಫಲಕಾರಿಯಾಗದೇ ಹನುಮಯ್ಯ ಈತನು ಇಂದು ದಿನಾಂಕ: 25/02/2017 ರಂದು ಬೆಳಿಗ್ಗೆ 5-30 ಗಂಟೆಯ ಸುಮಾರಿಗೆ ಮೃತ ಪಟ್ಟಿದ್ದು, ಮೋಟರ್ ಸೈಕಲ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವ ಕುರಿತು ನೀಡಿದ ದೂರಿನ ಮೇಲಿಂದ  ದೇವದುರ್ಗ ಪೊಲೀಸ್  ಠಾಣೆ UÀÄ£Éß £ÀA; 32/2017 ಕಲಂ. 279, 337, 338, 304() ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
             ದಿನಾಂಕ 25-02-2017 ರಂದು ಬೆಳಿಗ್ಗೆ 11-45 ಗಂಟೆಗೆ ಕೋರ್ಟ್ ಕರ್ತವ್ಯ ಮಾಡುತ್ತಿರುವ ಪಿ.ಸಿ.438 ಇವರು ಮಾನ್ಯ ಜೆ.ಎಂ.ಎಫ್.ಸಿ.2 ನೇ ನ್ಯಾಯಾಲಯ ರಾಯಚೂರುನಿಂದ ಉಲ್ಲೇಖಿತಗೊಂಡಿರುವ ಖಾಸಗಿ ದೂರು ನಂ.25/2017 ನ್ನು ಹಾಜರುಪಡಿಸಿದ್ದು  ಇದರಲ್ಲಿರುವ ಸಾರಾಂಶವೇನೆಂದರೆ, ಮೇಲ್ಕಾಣಿಸಿದ (1) ಮನೋಜ್ ಜೈನ್ ತಂದೆ ಶಾಂತಿಲಾಲ್ ಜೈನ್, 45 ವರ್ಷ, ವ್ಯಾಪಾರ ಮತ್ತು   ಮೆ: ತ್ರಿಧರ ಆಗ್ರೋ ಇಂಡಸ್ಟ್ರೀಸ್ ಮಾಳೀಕ ಸಾ: ಸಿ-4, ಎಂ.ಐ.ಡಿ.ಸಿ. ಏರಿಯಾ, ಪರ್ಭಾನಿ-431401   (2)   ಇತರೆ ಇಬ್ಬರು. ಫಿರ್ಯಾದು ರಾಜೇಂದ್ರಕುಮಾರ್ ಇನ್ನಾಣಿ ತಂದೆ ದಿ: ಬಾಲ್ ಕಿಷನ್ ಇನ್ನಾಣಿ, 53 ವರ್ಷ,   ಮಾಲೀಕರು, ಮೆ: ಪ್ರೇಮಾನಂದ್ ಕಾಟನ್ ಕಂಪನಿ, ನಂ.11-1-58, ಲೋಹರ್   ವಾಡಿ, JA.f.gÉÆÃqï, ರಾಯಚೂರು,EªÀರಿಗೆ ಮೋಸ ಮಾಡುವ ಉದ್ದೇಶದಿಂದ ಕಾಟನ್ ಸೀಡ್ಸ್ ಮಾಲು ತಮಗೆ ಮುಟ್ಟಿದ ನಂತರ ಅದರ ಮೌಲ್ಯ ಕೊಡುವ ಮತ್ತು ‘ ಸಿ ‘ ಫಾರಂ ಕೊಡುವ ಮೌಖಿಕ ಕರಾರು ಪ್ರಕಾರ ತಮ್ಮೊಂದಿಗೆ ವ್ಯಾಪಾರಕ್ಕೆ ಪ್ರೇರೇಪಿಸಿ ದಿನಾಂಕ 5-7-2015 ರಿಂದ   1-5-2016 ರ ಅವಧಿಯಲ್ಲಿ   ಒಟ್ಟು 17 ಸಲ  ಒಟ್ಟು 69, 89,803=00 ಕಿಮ್ಮತ್ತಿನ ಕಾಟನ ಸೀಡ್ಸ್ ಲೋಡ್ ಗಳನ್ನು ಲಾರಿಗಳಲ್ಲಿ ರಾಯಚೂರುನಲ್ಲಿರುವ ಫಿರ್ಯಾದುದಾರರ ಗೋದಾಮಿನಿಂದ ಲೋಡ್ ಮಾಡಿಕೊಂಡು ಹೋಗಿದ್ದು, ಈ ರೀತಿ ತಾವು ಪಡೆದುಕೊಂಡ ಸೀಡ್ಸ್ ಲೋಡ್ ಗಳಿಗೆ ಸಂಬಂಧಿಸಿದಂತೆ ಆರೋಪಿತರು ಫಿರ್ಯಾದುದಾರರಿಗೆ ದಿನಾಂಕ 25-7-2015 ರಿಂದ 18-5-2016 ರ ಅವಧಿಯಲ್ಲಿ ಒಟ್ಟು 41,11,293=00 ರೂ.ಗಳನ್ನು ಪಾವತಿಸಿದ್ದು ಇನ್ನುಳಿದ 28,78,510=00 ರೂ.ಗಳನ್ನು ಕೊಡದೇ ಮತ್ತು ಮಾಲು ಸ್ವೀಕರಿಸಿದ್ದಕ್ಕೆ ಸಿ ಫಾರಂಗಳನ್ನು ಕೊಡದೇ, ಮಾಲಿನ ಕ್ಯಾಲಿಟಿ ಹಾಗೂ ಕ್ಯಾಂಟಿಟಿ ಸರಿಯಾಗಿರುವುದಿಲ್ಲವೆಂದು ಫಿರ್ಯಾದುದಾರರಿಗೆ ಲೀಗಲ್ ನೋಟೀಸ್ ಕಳುಹಿಸಿ  ಸೀಡ್ಸ್ ಲೋಡ್ ಗಳನ್ನು ಆಯಿಲ್ ಮತ್ತು ಆಯಿಲ್ ಕೇಕ್ ಉತ್ಪನ್ನ ಮಾಡುವ ಮೂಲಕ ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ    ¸ÀzÀgï §eÁgï ಠಾಣಾ ಅಪರಾಧ ಸಂಖ್ಯೆ 30/2017 ಕಲಂ 405, 420 ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                 ದಿನಾಂಕ 25-02-2017 ರಂದು ಬೆಳಿಗ್ಗೆ 11.15 ಗಂಟೆಗೆ  ಪೋತ್ನಾಳ ಗ್ರಾಮದ ಸಾರ್ವಜನಿಕ ಸ್ಥಳ ಒಂದರಲ್ಲಿ ಮಟಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ²æà ®PÀëöät £ÁAiÀÄPÀ J.J¸ï.L ªÀiÁ£À« ¥Éưøï oÁuÉ    gÀªÀgÀÄ ªÀÄvÀÄÛ ಸಿಬ್ಬಂದಿ ಹಾಗೂ ಪಂಚರೊಂದಿಗೆ ಪೋತ್ನಾಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದಾಗ ಸೋಮಶೇಖರ್ ತಂದೆ ಈರಪ್ಪ ಮೆದಕಿನಾಳ, 46 ವರ್ಷ, ಲಿಂಗಾಯತ, ಹೋಟೆಲ್ ಕೆಲಸ ಸಾ: ಪೋತ್ನಾಳ  ತಾ: ಮಾನವಿ  ಎನ್ನುವವನು ಸಿಕ್ಕಿಬಿದ್ದಿದ್ದು ಸದರಿಯವನಿಂದ   1] ನಗದು ಹಣ ರೂ 1840/- 2] ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಬಾಲ ಪೆನ್ನು ಗಳನ್ನು  ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು  ಆರೋಪಿ ಹಾಗೂ ಜಪ್ತು ಮಾಡಿದ ಮುದ್ದೆಮಾಲುವಿನೊಂದಿಗೆ ವಾಪಾಸ ಠಾಣೆಗೆ ಬೆಳಿಗ್ಗೆ 11.15 ಗಂಟೆಗೆ ಬಂದು ಆರೋಪಿ, ಮುದ್ದೆಮಾಲು ಹಾಗೂ ಮಟಕಾ ದಾಳಿ ಪಂಚನಾಮೆಯನ್ನು ಒಪ್ಪಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 66/17  ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ. 
  

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.02.2017 gÀAzÀÄ 239 ¥ÀææPÀgÀtUÀ¼À£ÀÄß ¥ÀvÉÛ ªÀiÁr 34,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.