Thought for the day

One of the toughest things in life is to make things simple:

10 Feb 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 09/02/16 ರಂದು 23.00 ಗಂಟೆಗೆ ಅಮರೇಶ ತಂದೆ ಬಸವರಾಜಪ್ಪ , 45 ವರ್ಷ, ಲಿಂಗಾಯತ, ಒಕ್ಕಲುತನ ಸಾ: ಉಮಳಿ ಪನ್ನೂರು ತಾ: ಮಾನವಿ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 9/02/16 ರಂದು ಮಧ್ಯಾಹ್ನ 2.30 ಗಂಟೆಗೆ ಫಿರ್ಯಾದಿ ತಮ್ಮನಾದ ರವಿಕುಮಾರನು ಮಾನವಿಗೆ ಹೋಗಿ ಬರುವದಾಗಿ ಹೇಳಿ ತಮ್ಮೂರಿನಿಂದ ಮಾನವಿಗೆ ಬಂದಿದ್ದು , ರಾತ್ರಿ 10.00 ಗಂಟೆ ಸುಮಾರಿಗೆ ಫಿರ್ಯಾದಿಯು ತಮ್ಮೂರಿನಲ್ಲಿದ್ದಾಗ ರವಿಕುಮಾರನ ಪೋನ್ ನಂ 8971298984 ನೇದ್ದರಿಂದ ತನ್ನ ಫೋನಿಗೆ ಫೋನ್ ಬಂದಿದ್ದು ಕಡೆಯಿಂದ ಮಾತನಾಡಿದವರು  ಮಾನವಿ ಸಿಂಧನೂರ ಮುಖ್ಯ ರಸ್ತೆಯಲ್ಲಿ  ಇರುವ ಮಾನವಿ ನಗರದ ದುರ್ಗಾ ಭವಾನಿ ಸಾವೂಜಿ ಖಾನಾವಳಿಯ ಹತ್ತಿರ ಒಬ್ಬ ಮನುಷ್ಯ  ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾನೆ ಆತನ ಮೊಬೈಲ್ ನಿಂದ ಮಾತನಾಡುತ್ತಿದ್ದೇವೆ  ಅಂತಾ ತಿಳಿಸಿದ್ದರಿಂದ  ಗಾಭರಿಯಾಗಿ ತನ್ನ ಸಂಭಂಧಿಕರೊಂದಿಗೆ ಮಾನವಿಗೆ ಬಂದು ದುರ್ಗಾಭವಾನಿ ಸಾವೂಜಿ ಖಾನಾವಳಿ ಹತ್ತಿರ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಶವವನ್ನು ನೋಡಲಾಗಿ  ಶವವು ತನ್ನ ತಮ್ಮ ರವಿಕುಮಾರನದು ಇದ್ದು ಆತನ ತಲೆಯ ಮೇಲೆ ಯಾವುದೋ ಒಂದು ವಾಹನ ಹಾಯ್ದು ಹೋಗಿದ್ದರಿಂದ ತಲೆಯು ಹೊಡೆದು ಮಾಂಸ, ಮೆದುಳು, ರಕ್ತ ಹೊರಬಂದು ಸತ್ತಿದ್ದನು.  ದಿನಾಂಕ 9/02/16 ರಂದು ಮಧ್ಯಾಹ್ನ 2.30 ಗಂಟೆಯ ನಂತರದಿಂದ ರಾತ್ರಿ 10.00 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ನಮ್ಮ ತಮ್ಮ ರವಿಕುಮಾರನಿಗೆ ಢಿಕ್ಕಿ ಕೊಟ್ಟು ನಿಲ್ಲಿಸದೇ ಹೋಗಿದ್ದು ಕಾರಣ ನನ್ನ ತಮ್ಮನು ಮೃತಪಟ್ಟಿದ್ದು ಇರುತ್ತದೆ. ಕಾರಣ ಅಪಘಾತಪಡಿಸಿ  ಹೋದ ವಾಹನವನ್ನು ಹಾಗೂ  ಅದರ ಚಾಲಕನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ.  ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 26/16 ಕಲಂ 279,304() ಐಪಿಸಿ ಮತ್ತು 187 ಐಎಂವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ.
¢£ÁAPÀ;-08-02-2016 gÀAzÀÄ ¸ÁAiÀÄAPÁ® 05-00 UÀAmÉAiÀÄ ¸ÀĪÀiÁjUÉ ºÀÆ«£ÀqÀV-zÉêÀzÀÄUÀð ªÀÄÄRågÀ¸ÉÛAiÀÄ°è UÉÆÃ¥Á¼À¥ÀÄgÀ PÁæ¸ï ºÀwÛgÀ, ®PÀëöät vÀAzÉ PÀªÀÄ®¥Àà ªÀ:55 eÁ:®ªÀiÁt G:MPÀÌ®ÄvÀ£À ¸Á:¸Á¹éUÉÃgÁ vÁAqÁ vÁ:zÉêÀzÀÄUÀð. ¦üAiÀiÁ𢠺ÁUÀÆ ¦üAiÀiÁð¢AiÀÄ ªÀÄUÀ vÁ«§âgÀÄ vÀªÀÄä vÁAqÁ¢AzÀ zÀvÀÛjV ¨sÁUÀåªÀAw zÉêÀ¸ÁÜ£ÀPÉÌ ºÉÆÃV zÀ±Àð£À ªÀiÁrPÉÆAqÀÄ »ÃgÉÆà ¥ÁµÀå£ï ¥ÉÆæà ªÉÆÃmÁgï ¸ÉÊPÀ¯ï £ÀA PÉJ-36/FF-0413 £ÉÃzÀÝ£ÀÄß ¦üAiÀiÁð¢AiÀÄ ªÀÄUÀ£ÀÄ £ÀqɸÀÄwÛzÀÄÝ vÁ£ÀÄ »AzÀÄUÀqÉ PÀĽwzÀÄÝ ºÀÆ«£ÀqÀV-zÉêÀzÀÄUÀð ªÀÄÄRågÀ¸ÉÛAiÀÄ°è UÉÆÃ¥Á¼À¥ÀÄgÀ PÁæ¸ï ºÀwÛgÀ ¦üAiÀiÁð¢AiÀÄ ªÀÄUÀ£ÀÄ ªÉÆmÁgï ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ  £ÀqɸÀÄwÛzÁÝUÀ, JzÀÄgÀUÀqÉ zÉêÀzÀÄUÀðzÀ PÀqɬÄAzÀ §AzÀ ªÉÆÃmÁgï ¸ÉÊPÀ¯ï £ÀA PÉJ-33/PÉ-0668 £ÉÃzÀÝgÀ ZÁ®PÀ£ÀÄ PÀÆqÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ JgÀqÀÄ ªÉÆmÁgï ¸ÉÊPÀ¯ï ¸ÀªÁgÀgÀÄ ¤AiÀÄAvÀæt ªÀiÁqÀzÉà C¥ÀWÁvÀ ¥Àr¹zÀÝjAzÀ ¦üAiÀiÁð¢AiÀÄ ªÀÄUÀ gÀªÉÄñÀ¤UÉ ªÀÄvÀÄÛ ªÀĺɪÀÄÆzï ¸Á¨ï EªÀgÀÄUÀ½UÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÝjAzÀ E¯ÁdÄ PÀÄjvÀÄ ¸ÀPÁðj D¸ÀàvÉæ zÉêÀzÀÄUÀðzÀ°è vÉÆÃj¹ ºÉaÑ£À E¯ÁdÄ PÀÄjvÀÄ §¸ÀªÀ D¸ÀàvÉæ ªÀÄvÀÄÛ jêÀiïì ¨sÉÆÃzsÀPÀ D¸ÀàvÉæAiÀÄ°è ¸ÉÃjPÉAiÀiÁVzÀÄÝ ZÁ®PÀgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ ¤ÃrzÀ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ  zÉêÀzÀÄUÀð  ¥Éưøï oÁuÉ. UÀÄ£Éß £ÀA. 42/2016.  PÀ®A. 279, 337, 338 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ. 


AiÀÄÄ.r.Dgï. ¥ÀæPÀgÀtUÀ¼À ªÀÄ»w :-

ದಿನಾಂಕ 10-02-2016 ರಂದು ಬೆಳಿಗ್ಗೆ 9.15 ಗಂಟೆಗೆ ನಮುದಿತ ²æà ¥ÀæPÁ±À vÀAzÉ ZÀ£Àߧ¸À¥Àà vÉÆArºÁ¼À 52 ªÀµÀð, QgÁt ªÁå¥ÁgÀ, °AUÁAiÀÄvÀ ¸Á: £ÉéUÉÃj vÁ:ªÀÄÄzÉÝéºÁ¼À ಪಿರ್ಯಾದಿದಾರನು ಠಾಣೆಗೆ ಬಂದು ನನ್ನ ಮಗ ರವೀಕುಮಾರ ಲಿಂಗಸೂಗುರುನ ಸಂತೆ ಬಜಾರದಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿ ಜಿ.ಟಿ.ಟಿ.ಸಿ ಕಾಲೇಜನಲ್ಲಿ ವಿದ್ಯಾಬ್ಯಾಸ ಮಾಡುತ್ತಾ ಎಲ್ಲಾರೊಂದಿಗೂ ಅನ್ಯೋನ್ಯವಾಗಿ ತನ್ನ ವಿದ್ಯಾಬ್ಯಾಸ ಮಾಡಿಕೊಂಡು ಹೋರಟಿದ್ದು ದಿನಾಂಕ 09-02-2016 ರಂದು ರಾತ್ರಿ 9.00 ಗಂಟೆಯಿಂದ ದಿನಾಂಕ 10-02-2016 ರಂದು ಬೆಳಿಗ್ಗೆ 7.00 ಗಂಟೆಯ ನಡವಿನ ಅವದಿಯಲ್ಲಿ ಸದ್ರಿ ರವಿಕುಮಾರ ಈತನು ತನ್ನ ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಸವಿರುವ ರೂಮಿನಲ್ಲಿ ಹಗ್ಗದಿಂದ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆಕಾರಣ ನನ್ನ ಮಗನ ಮರಣದಲ್ಲಿ ಯಾರ ಮೇಲೂ ತರಹದ ಸಂದೇಹವಿರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದು ಹೇಳಿಕೆ ದೂರನನ್ನು ನೀಡಿದ್ದರ ಸಾರಾಂಶದ ಮೇಲೆ  °AUÀ¸ÀÆUÀÄgÀÄ ಯು.ಡಿ.ಆರ್.  £ÀA. & PÀ®A 03/2016  PÀ®A. 174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ.