Thought for the day

One of the toughest things in life is to make things simple:

7 Jul 2014

Reported Crimes


   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                      ದಿನಾಂಕ:06-07-2014 ರಂದು 1-15 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ಮುಚ್ಚಳಕ್ಯಾಂಪಿನ ವಯ್.ಎಸ್.ಆರ್ ಶಾಲೆ ಹತ್ತಿರ ಫಿರ್ಯಾದಿ ಅಮರೇಶ್ ತಂದೆ ಅಯ್ಯಪ್ಪ , ವಯ:35, ಜಾ:ಕುರುಬರು, :ಒಕ್ಕಲುತನ, ಸಾ:ಹೆಡಗಿನಾಳ್, ತಾ:ಸಿಂಧನೂರು FvÀ£ÀÄ ದ್ಯಾವಣ್ಣನ ಹಿರೋ ಹೊಂಡಾ ಸ್ಪ್ಲೆಂಡರ್ + ಮೋಟರ್ ಸೈಕಲ್ ಚೆಸ್ಸಿ ನಂ.MBLHA10EZBHA24494 ನೇದ್ದರ ಹಿಂದುಗಡೆ ಕುಳಿತುಕೊಂಡು ಸಿಂಧನೂರು ಕಡೆಯಿಂದ ರಾಯಚೂರು ರಸ್ತೆ ಕಡೆ ಹೊರಟಾಗ ರಾಯಚೂರು ಕಡೆಯಿಂದ ಆರೋಪಿತನು ತನ್ನ ಟಾಟಾ ಎಸಿಇ ನಂ. ಕೆಎ-04/ಸಿ-4240 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟರ್ ಸೈಕಲಿಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟರ್ ಸೈಕಲ್ ಸವಾರ ದ್ಯಾವಣ್ಣನಿಗೆ ತಲೆಗೆ ಭಾರಿಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿರ್ಯಾದಿಯಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು , ಆರೋಪಿತನು ಟಾಟಾ ಎಸಿಇ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ  ಅಂತಾ ಇದ್ದ ಹೇಳಿಕೆ ಮೇಲಿಂದಾ¹AzsÀ£ÀÆgÀÄ £ÀUÀgÀ  ಠಾಣಾ ಗುನ್ನೆ ನಂ.151/2014,ಕಲಂ.279, 338, 304() ಐಪಿಸಿ ಹಾಗೂ ಕಲಂ.187 .ಎಮ್. ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
            ದಿನಾಂಕ 06.07.2014 ರಂದು  ಮದ್ಯಾಹ್ನ 3.30 ಗಂಟೆಯ ಸುಮಾರಿಗೆ ಪಿರ್ಯಾದಿ ಅಜ್ಮೀರಸಾಬ ತಂದೆ  ಅಲಂಸಾಬ ಕಟಗರ ಮುಸ್ಲಿಂ ಜನಾಂಗ 45 ವರ್ಷ ವ್ಯಾಪಾರ ಸಾ.ಮೆದಿಕಿನಾಳ ತಾ:ಲಿಂಗಸ್ಗೂರು FvÀನು ಮತ್ತು ಹೆಂಡತಿ ರೋಷನಬೇಗಂ ಇಬ್ಬರೂ ಟಿವಿಎಸ್ ಮೋಟರ್ ಸೈಕಲ್ ನಂ ಕೆಎ-36/ವಾಯ್ 8210 ರ ಮೇಲೆ ಕೋಳಿ ವ್ಯಾಪಾರ ಮಾಡಿಕೊಂಡು ಬರಲು  ಮುದಗಲ್ಲ-ಮಸ್ಕಿ ಮೇನ ರೋಡಿನ ಮೇಲಿಂದ ಹಂಪನಾಳ ಗ್ರಾಮಕ್ಕೆ ಹೋಗುವಾಗ  ಮಸ್ಕಿ-ಮುದಗಲ್ಲ ರಸ್ತೆಯ ಮೇಲೆ ಮೆದಿಕಿನಾಳ ಮರಿಯಪ್ಪನ ಹೊಲದ ಹತ್ತಿರ ರೋಡಿನ ಮೇಲೆ ಮಸ್ಕಿ ಕಡೆಯಿಂದ ಕಾರ ನಂ ಮಾರುತಿ ಸುಜಕಿ ಕಾರ ನಂ ಕೆಎ36/ಎನ್-2202 ನೇದ್ದರ ಚಾಲಕ ಕಾರನ್ನು ಅತೀವೇಗ,ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ್ ಸೈಕಲಿಗೆ ಟಕ್ಕರ ಕೋಟ್ಟಿದ್ದರಿಂದ ಪಿರ್ಯಾದಿ ಮತ್ತು ಗಾಯಾಳು ಕೆಳಗೆ ಬಿದ್ದು ಸಾಧ ಮತ್ತು ತೀವ್ರ ಸ್ವರೂಪದ ಗಾಯಾಗಳಾಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ  ªÀÄ¹Ì ಠಾಣಾ ಗುನ್ನೆ ನಂ 87/14 ಕಲಂ 279,337,338  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡಿದ್ದು  ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
              ದಿನಾಂಕ 06-07-2014 ರಂದು 11-00  ಸುಮಾರು ಹನುಮೇಶನು ತನ್ನ ದೊಡ್ಡಮ್ಮನ ಮಗನಾದ ಅಮರೇಶನೊಂದಿಗೆ ಸಿಂಧನೂರು ಕಡೆಗೆ ಪ್ರಿಯಾಂಕ ವೇ ಬ್ರೀಜ್  ಹತ್ತಿರ  ಬರುತ್ತಿರುವಾಗ  ಮಳೆ ಬರುತ್ತಿದ್ದಾರಿಂದ ಚಾಟಿಗೆ ನಿಂತುಕೊಳ್ಳಲು  ಹೋಗುತ್ತಿರುವಾಗ ವೇಬ್ರೀಜ್ ಪಕ್ಕದಲ್ಲಿರುವ ಜೋಡು ಕರೆಂಟಿನ ಕಂಬಕ್ಕೆ ಹೊಂದಿಕೊಂಡು ಕಬ್ಬಿಣದ ಪೈಪು ಇದ್ದು, ಹನುಮೇಶನು ಸದರ ಪೈಪ ಹಿಡಿದುಕೊಂಡಿದ್ದು, ಪೈಪಿಗೆ ಅರ್ಥ ಆಗಿ ಕರೆಂಟ ಆತನ ಬಲಗೈಅಂಗೈಗೆ ಶಾರ್ಟ ಹೊಡೆದು ಸುಟ್ಟಗಾಯವಾಗಿದ್ದು , ಚಿಕಿತ್ಸೆ ಕುರಿತು ಒಂದು ಅಟೋದಲ್ಲಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಆಸ್ಪತ್ರೆ ಹತ್ತಿರ 11-30 ಎ.ಎಂ. ಸುಮಾರು ಹನುಮೇಶನು ಮೃತಪಟ್ರಟಿದ್ದು ಇರುತ್ತದೆ. CAvÁ ದೇವಮ್ಮ ಗಂಡ ಹನುಮೇಶ 25ವರ್ಷ, ಹಡಪದ ,ಮನೆಗೆಲಸ, ಸಾಃ ನಟರಾಜ ಕಾಲೋನಿ ಸಿಂಧನೂರು gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 26/2014 ಕಲಂ. 174 ಸಿ.ಆರ.ಪಿ.ಸಿ.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     ಫಿರ್ಯಾದಿ £ÁUÀ¯ÁA©PÀ UÀAqÀ ¦vÁA§gÀ ªÀAiÀÄ 28 ªÀµÀð eÁ : zÁ¸ÀgÀ G : ªÀÄ£ÉPÉ®¸À ¸Á : PÀÄrð FPÉAiÀÄ  ಗಂಡನಾದ ಪಿತಾಂಬರ ಈತನಿಗೆ ಈಗ್ಗೆ ಒಂದು ವರ್ಷದಿಂದ ಹೊಟ್ಟೆ ನೋವು ಇದ್ದು, ಖಾಸಗಿ ರೀತಿಯಿಂದ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಲಾಗಿ ಕಡಿಮೆ ಆಗಿದ್ದಿಲ್ಲ.  ಆತನಿಗೆ ಹೊಟ್ಟೆ ಬೇನೆ ಇದ್ದುದ್ದರಿಂದ ಬ್ರಾಂಡಿ ಕುಡಿಯಲು ಪ್ರಾರಂಭ ಮಾಡಿದ್ದು, ದಿನಾಂಕ 28-06-14 ರಂದು ಸಂಜೆ 6-30 ಗಂಟೆಗೆ ಹೊಟ್ಟೆ ಬೇನೆ ತಾಳಲಾರದೆ ಪಿತಾಂಬರ ಈತನು ಕ್ರಿಮಿನಾಶಕ ಔಷಧ ಸೇವನೆ ಮಾಡಿ ಆ ದಿವಸ ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 29-06-14 ರಂದು ರಾತ್ರಿ 1-00 ಗಂಟೆ ಸುಮಾರು ತನಗೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ ಅಂತಾ ಹೇಳಿದ್ದರಿಂದ ಮತ್ತು ಸಂಜೆ 6-30 ಗಂಟೆಗೆ ಕ್ರಿಮಿನಾಶಕ ಸೇವನೆ ಮಾಡಿರುತ್ತೇನೆ ಅಂತಾ ಕೂಡಲೇ ಆತನಿಗೆ ಕುರ್ಡಿ ಸರಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ ಒಂದು ವಾಹನದಲ್ಲಿ ಹಾಕಿಕೊಂಡು ರಿಮ್ಸ್ ಭೋದಕ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ನಿರಂತರವಾಗಿ ಪಿತಾಂಬರ್ ಈತನು ಚಿಕಿತ್ಸೆ ಪಡೆಯುತ್ತಿದ್ದು ಫಲಕಾರಿಯಾಗದೆ ದಿನಾಂಕ 06-07-14 ರಂದು ರಾತ್ರಿ 0245 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ.  ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವದಿಲ್ಲ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 20/14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.      
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.07.2014 gÀAzÀÄ 87 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  16600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÉÛ.