Thought for the day

One of the toughest things in life is to make things simple:

19 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ : 18/12/15 ರಂದು ಸಂಜೆ 4-15 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಪೋನ್ ಮಾಡಿ ತಿಳಿಸಿದ್ದೇನೆಂದರೆ ಬಸ್ ಅಪಘಾತದಲ್ಲಿ ರಾಮಣ್ಣ ತಂದೆ ಮಾರೆಪ್ಪ ಸಾ-ಕಪಗಲ್ ಹಾಗೂ ಇತರೆ 7 ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಗಾಯಾಳುವನ್ನು ವಿಚಾರಿಸಿ ಗಾಯಾಳು ಪೈಕಿ ರಾಮಣ್ಣ ತಂದೆ ಮಾರೆಪ್ಪ ಈತನ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ದಿ: 18/12/15 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿ gÁªÀÄtÚ vÀAzÉ ªÀiÁgÉ¥Àà ªÀ-40 ªÀµÀð eÁ-£ÁAiÀÄPÀ G-PÀÆ° ¸Á-PÀ¥ÀUÀ¯ï vÁ-ªÀiÁ£À« gÀªÀರು ಮತ್ತು ಮೇಲ್ಕಂಡ ಗಾಯಗೊಂಡವರು ಕೆ.ಎಸ್.ಆರ್.ಟಿ.ಸಿ.ಬಸ್ ನಂ.ಕೆಎ-36/ಎಪ್-675 ನೇದ್ದರಲ್ಲಿ ಕುಳಿತುಕೊಂಡು ಬಸ್ ನಲ್ಲಿ ತಮ್ಮೂರುಗಳಿಗೆ ಹೊರಟಿದ್ದು, ಬಸ್ ಚಾಲಕ ತನ್ನ ಬಸ್ಸನ್ನು ಮಾನವಿಯಿಂದ ಗಿಲ್ಲೆಸೂಗೂರಿಗೆ ಹೋಗಲು ಬಸ್ಸ ಚಾಲಕ ಶ್ಯಾಮಸುಂದರ ಈತನು ತನ್ನ ಬಸ್ಸನ್ನು ಮಾನವಿ ರಾಯಚೂರು ಮುಖ್ಯ ರಸ್ತೆಯ ಮೇಲೆ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಸೀಕಲ್ ಕ್ರಾಸ್ ದಾಟಿ ಗೋಪಾಲನಾಯಕ ಇವರ ಹೊಲದ ಹತ್ತಿರ ಮದ್ಯಾಹ್ನ 3-30 ಗಂಟೆಗೆ ಹೊರಟಾಗ ಅದೇ ವೇಳೆಗೆ ಬಸ್ಸನ ಮುಂದುಗಡೆ ಒಂದು ಲಾರಿ ಹೊರಟಿದ್ದು, ಸದರಿ ಲಾರಿಗೆ ಬಸ್ಸಿನ ಚಾಲಕ ಬಸ್ಸನ್ನು ನಿಯಂತ್ರಿಸಲಾಗದೇ ಲಾರಿಯ ಹಿಂಭಾಗದಲ್ಲಿ ಟಕ್ಕರ್ ಮಾಡಿ ಬಸ್ಸನ್ನು ಬ್ರೇಕ್ ಹಾಕಿ ಒಮ್ಮಿಂದೊಮ್ಮೇಲೆ ನಿಲ್ಲಿಸಿದ್ದರಿಂದ ಬಸ್ಸಿನಲ್ಲಿ ಕುಳಿತ ಪ್ರಯಾಣಿಕರಾದ ಪಿರ್ಯಾದಿ ಮತ್ತು ಇತರೆ 7 ಜನರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಈ ಘಟನೆಯು ಬಸ್ಸಿನ ಚಾಲಕನ ನಿರ್ಲಕ್ಷತನದಿಂದ ಜರುಗಿದ್ದು, ಆತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಸಂಜೆ 6-15 ಗಂಟೆಗೆ ಬಂದು ಸದ್ರಿ  ಪಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.342/15 ಕಲಂ  279, 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

PÀ¼ÀÄ«£À ¥ÀæPÀgÀtzÀ ªÀiÁ»w:-
                   ದಿನಾಂಕ : 18-12-2015 ರಂದು 17-00 ಗಂಟೆಗೆ ಪಿರ್ಯಾದಿದಾರಾದ ಮಲ್ಲಿಕಾರ್ಜುನ ತಂದೆ ಗಂಗಣ್ಣ ಹೂಗಾರ ವ-48 ವರ್ಷ ಜಾ-ಹೂಗಾರ ಉ-ಒಕ್ಕಲುತನ ಸಾ-ನೀರಮಾನವಿ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರಿನಲ್ಲಿ ಟೈಪ್ ಮಾಡಿದ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ , ದಿನಾಂಕ : 10/12/15 ರಂದು ಪಿರ್ಯಾದಿಯ ಮಗನಾದ ಗಣೇಶನು ಸದರಿ ತನ್ನ HF DELUXE ಮೊಟಾರ್ ಸೈಕಲ್ಲನ್ನು ತೆಗೆದುಕೊಂಡು ನೀರಮಾನವಿ ಗ್ರಾಮದ ಊರೋಳಗೆ ಹೋಗಿ ಮರಳಿ ಮನೆಗೆ ರಾತ್ರಿ 10-00 ಗಂಟೆಗೆ ಮನೆಗೆ ಬಂದು ಮೋಟಾರ್ ಸೈಕಲನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿ, ತಾವು ಮನೆಯೊಳಗೆ ಮಲಗಿಕೊಂಡು, ದಿ: 11/12/15 ರಂದು ಬೆಳಗಿನ ಜಾವ 03-00 ಗಂಟೆಗೆ ಎದ್ದು ಮನೆಯಿಂದ ಹೊರಗೆ ಬಂದು ಮನೆಯ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲನ್ನು ನೋಡಲಾಗಿ ಸದ್ರಿ ಮೋಟಾರ್ ಸೈಕಲ್ ಇರಲಿಲ್ಲಾ. ತಾನು ಅಂದಿನಿಂದ ಇಂದಿನವರೆಗೆ ಯಾರಾದರೂ ತನಗೆ ಗೊತ್ತಿದ್ದವರು ತೆಗೆದುಕೊಂಡು ಹೋಗಿರಬಹುದು ಅಂತಾ ಹುಡುಕಾಡುತ್ತಾ ಸುಮ್ಮನಾಗಿದ್ದು, ಆದರೆ ಇಲ್ಲಿಯವರೆಗೆ ತನ್ನ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ತನ್ನ KA-36/EH-2402, HF DELUXE, CHASIS NO.MBLHA11ATF4D01657 , ENGINE NO. HA11EJF4D06094, MODEL-2015, BSV COLOUR ಮೋಟಾರ್ ಸೈಕಲ್ ಅ.ಕಿ.ರೂ 40,000/- ಬೆಲೆಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಾರಣ ತಾವು ಕಳುವಾದ ತನ್ನ  ಮೋಟಾರ ಸೈಕಲ್ಲನ್ನು ಪತ್ತೆ ಮಾಡಿ, ಕಳವು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ªÀiÁ£À« ಠಾಣೆ ಗುನ್ನೆ ನಂ..341/15 ಕಲಂ 379 .ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.   
zÉÆA©ü ¥ÀæPÀgÀtzÀ ªÀiÁ»w:-
                      ದಿನಾಂಕ;-18/12/2015 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ನ್ಯಾಯಾಲಯ ಕರ್ತವ್ಯ ನಿರ್ವಹಿಸುವ ಪಿ.ಸಿ-134 ರವರು ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 226/2015 ನೇದ್ದನ್ನು ತಂದು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ಪಿರ್ಯಾದಿದಾರನು ಆರೋಪಿ ನರಸಮ್ಮ ಈಕೆಯ ತಮ್ಮ ನಿದ್ದು ಈಕೆಯ ಮಗಳನ್ನು ಇಚ್ಚೆ ಇಲ್ಲದಿದ್ದರು ಸಹ ಆರೋಪಿ 1)ನಾಗನಗೌಡ ತಂದೆ ಅಮರಗುಂಡಪ್ಪ 50 ವರ್ಷ ಕುರುಬರ 2)ಶ್ರೀಮತಿ ಶಂಕ್ರಮ್ಮ ಗಂಡ ನಾಗನಗೌಡ 46 ವರ್ಷ ಕುರುಬರ3)ಶಿವರಾಜ ತಂದೆ ಮಲ್ಲಣ್ಣ 38 ವರ್ಷ ಕುರುಬರ್ 4)ವಿದ್ಯಾಶ್ರೀ ಗಂಡ ಶಿವರಾಜ 35 ವರ್ಷ ಕುರುಬರ್ 5)ಪ್ರಭಣ್ಣ ಇರಕಲ್ ತಂದೆ ಮಲ್ಲಪ್ಪ 45ವರ್ಷ ಕುರುಬರ್ 6)ನರಸಮ್ಮ ಗಂಡ ಪ್ರಭಣ್ಣ ಇರಕಲ್ 43 ವರ್ಷ ಕುರುಬರ್ನೇದ್ದವರು ಕೂಡಿಕೊಂಡು ಆರೋಪಿ ನರಸಮ್ಮ ಈಕೆಯ ಮಗಳನ್ನು ಸುಮಾರು 4 ವರ್ಷಗಳ ಹಿಂದೆ ಪಿರ್ಯಾದಿದಾರನಿಗೆ ಮದುವೆ ಮಾಡಿಕೊಟ್ಟಿರುತ್ತಾರೆ ಪಿರ್ಯಾದಿದಾರನು ಅಂಗವಿಕಲ ಎಂಬ ಕಾರಣಕ್ಕಾಗಿ ಆಕೆಯು ಒಂದು ದಿನವು ಗಂಡನೊಂದಿಗೆ ಜೀವನ ಸಾಗಿಸಲಿಲ್ಲ ಪಿರ್ಯಾದಿದಾರನು ಆಗಷ್ಟ 2015 ರಲ್ಲಿ 3ಎಕರೆ 2ಗುಂಟೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದು ಆಗಾಗ ಆರೋಪಿತರು ಈತನಿಗೆ ತೊಂದರೆ ಕೋಡುತ್ತಿದ್ದರು ದಿನಾಂಕ-29/11/2015 ರಂದು ಬೆಳೆಗ್ಗೆ 7-30 ಗಂಟೆ ಸುಮಾರಿಗೆ ಪಿರ್ಯಾದಿದಾರನು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಚಹ ಕುಡಿಯಲು ಬಂದಾಗ ಅಲ್ಲಿಯ ಜನರು ಪಿರ್ಯಾದಿ ಹೊಲಕ್ಕೆ ಆರೋಪಿತರು ಭತ್ತದ ಬೆಳೆಯನ್ನು ಕಟಾವು ಮಾಡಲು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ಆಗ ಪಿರ್ಯಾದಿದಾರನು  ಆಟೋ ಮುಲಕ ತನ್ನ ಜಮೀನಿಗೆ ಬಂದು ನೋಡಲು ಭತ್ತ ಕಟಾವು ಮಸೀನ್ ಮುಲಕ ಎಲ್ಲಾ ಆರೋಪಿತರು ಪಿರ್ಯಾದಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರನ ಹೋಲದಲ್ಲಿಯ ಭತ್ತವನ್ನು ಕಟಾವು ಮಾಡುತ್ತಿದ್ದರು ಸುಮಾರು 2 ಎಕರೆಯಷ್ಟು ಭತ್ತ ಕಟಾವು ಮಾಡಿ ನೇಲ್ಲು ಚೀಲಗಳಲ್ಲಿ ತುಂಬಿದ್ದು ಆಗ ಪಿರ್ಯಾದಿದಾರನು ಕಟಾವು ಮಾಡಬೇಡಿ ಅಂತಾ ಕೇಳಿದ್ದರು ಸಹ ಆರೋಪಿತರು ನಾವು ಬೇಳೆ ಕಟಾವು ಮಾಡಿಕೊಂಡು ಹೋಗುತ್ತೇವೆ ಎಂದು ಜೋರಾಗಿ ಮಾತನಾಡಿ ಆರೋಪಿ ನಂ-1 ಈತನು ತನ್ನ ಟ್ರಾಕ್ಟರ್ ಟ್ರಾಲಿಯಲ್ಲಿ ಹಾಕಿಕೊಂಡು ಹೋದನು ಹೀಗೆ ಸುಮಾರು 150 ಚೀಲ ಭತ್ತವನ್ನು ªÉÄîÌAqÀªÀgÀÄ ºÁUÀÆ EvÀgÉ 3 d£ÀgÀÄ  ಪಿರ್ಯಾದಿದಾರನಿಗೆ ವಂಚನೆ ನಷ್ಟ ಮತ್ತು ತೋಂದರೆ ಕೊಡುವ ಉದ್ದೇಶದಿಂದ ದರೋಡೆ ಮಾಡಿಕೊಂಡು ಹೋಗಿದ್ದು ನಂತರ  ಈ ವಿಷಯ ಪೊಲೀಸರಿಗೆ ತಿಳಿಸಿದರೆ ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲಾ ಎಂದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಪಿರ್ಯಾದಿದಾರನ ಸುಮಾರು 2,32.500/- ರಷ್ಟು ಹಣ ನಷ್ಟ ಉಂಟಾಗಿರುತ್ತದೆ ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 188/2015.ಕಲಂ. 109,447,323,341,391,395,504,506,427 RW 149 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
             ದಿನಾಂಕ:17/12/2015 ರಂದು ರಾತ್ರಿ ಸಂಜೆ 6-30 ಗಂಟೆ ಸುಮಾರಿಗೆ  ತಮ್ಮೂರಿನ ಹೋಟೇಲ್ ನಲ್ಲಿ  ಚಹಾ ಕುಡಿಯುತ್ತಾ  ಕುಳಿತಿದ್ದಾಗ  ಆರೋಪಿ ನಂ 1) CºÀäzï ºÀĸÉãï vÀAzÉ ªÀi˯Á ¸Á§ ನೇದ್ದವನು ಬಾಯಿ ಮಾಡಿ   ನಂತರ  ರಾತ್ರಿ 8-30 ಗಂಟೆ ಸುಮಾರಿಗೆ ಫಿರ್ಯಾದಿದಾರ ಮತ್ತು ಆತನ ಹೆಂಡತಿ ಮತ್ತು ತಾಯಿಯೊಂದಿಗೆ ಮನೆಯಲ್ಲಿದ್ದಾಗ  1) CºÀäzï ºÀĸÉãï vÀAzÉ ªÀi˯Á ¸Á§ 2) gÀ¦ü vÀAzÉ ¨ÁµÁ¸Á§ 3) ¸À°ÃªÀiï vÀAzÉ ¨Á§Ä 4) fÃAiÀiÁ ¸Á§ vÀAzÉ zÀ¸ÀÛVj¸Á§ 5) zÀªÀ®vï  vÀAzÉ zÀ¸ÀÛVj ¸Á§ 6) ªÉÄÊ§Æ§Ä vÀAzÉ ºÀdgÀvï C° 7)¸ÀÆ¥sÀªÀÄä UÀAqÀ zÀ¸ÀÛVj ¸Á§ 8)¸ÀtÚ dªÀÄìªÀÄä UÀAqÀ ¨Á§Ä 9) C¤¥sÁ UÀAqÀ  ¨ÁµÁ¸Á§ J¯ÁègÀÆ ¸Á- PÁPÀgÀUÀ¯ï EªÀgÀÄUÀ¼ÀÄ PÀÆr ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ  ಮನೆಯಿಂದ ಹೊರಗೆಡ ಬರುವಂತೆ ನಿಂದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈದಿದ್ದು ಆಗ ಫಿರ್ಯಾದಿದಾರನು ಹೊರಗಡೆ ಬಂದಾಗ ಎದೆಯ ಮೇಲಿನ ಅಂಗಿ ಹಿಡಿದು ಏನಲೇ ಮಗನೆ ಹೋಟೆಲ್ ಜಾಸ್ತಿ ಮಾತಾನಾಡುತ್ತೀಯಾ ಅಂತಾ ಅಂದು ಕಪಾಳಕ್ಕೆ ಹೊಡೆದು  ಕಾಲಿನಿಂದ  ಒದ್ದು  ಫಿರ್ಯಾದಿಯ  ಎಡಗೈ ತಿರುವಿ  ಬಾವು ಬರುವಂತೆ ಮಾಡಿದ್ದು ಅಲ್ಲದೆ  ಕೈಇಂದ ಮುಷ್ಟಿ ಮಾಡಿ  ಎಡ ಕಣ್ಣಿಗೆ ಹೊಡೆದಿದ್ದು, ಅಲ್ಲದೆ ಫಿರ್ಯಾದಿಯ ಹೆಂಡತಿಯ ಸೀರೆ ಹಿಡಿದು ಎಳೆದು  ಅಪಮಾನ ಮಾಡಿದ್ದು ಇರುತ್ತದೆ. ಅಲ್ಲದೆ ಇನ್ನೊಮ್ಮೆ ನಮ್ಮನ್ನು  ನೋಡಿ  ಮಾತನಾಡುವದು ಮಾಡಿದರೆ ನಿಮ್ಮನ್ನು  ಕಡಿದು  ಹಾಕುತ್ತೇವೆ ಅಂತಾ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ UÀÄ£Éß £ÀA: 163/2015 PÀ®A:143,147,323,324,354, 504, 506,gÉ/« 149 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ:18/12/2015ರಂದು 07-30ಗಂಟೆಗೆ ಬಳ್ಳಾರಿ ವಿಮ್ಸ್‌‌ ಆಸ್ಪತ್ರೆಯಿಂದ ಒಂದು ಎಂಎಲ್‌‌ಸಿ ವಸೂಲಾಗಿದ್ದರ ಮೇರೆಗೆ ಬಳ್ಳಾರಿ ವಿಮ್ಸ್‌‌ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಫಿರ್ಯಾಧಿದಾರರಾದ ಲಕ್ಷ್ಮೀ ಗಂಡ ಮಹಾಲಿಂಗಪ್ಪ @ ಮಾಳಪ್ಪ , 25ವರ್ಷ, ಜಾ:ಕುರುಬರ, ಉ:ಮನೆಗೆಲಸ, ಸಾ:ಹಿರೇಬಾದರದಿನ್ನಿ, ತಾ:ಮಾನವಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶ ವೇನಂದರೆ, ತನ್ನ ಮಗನಾದ ಶಿವು ತಂದೆ ಮಹಾಲಿಂಗಪ್ಪ @ ಮಾಳಪ್ಪ , 3 ವರ್ಷ, ಜಾ:ಕುರುಬರಸಾ:ಹಿರೇಬಾದರದಿನ್ನಿ ಈತನು ದಿನಾಂಕ: 28/11/2015 ರಂದು 13-30 ಗಂಟೆಯಿಂದ 14-00 ಗಂಟೆಯ ಸಮಯದಲ್ಲಿ  ಫಿರ್ಯಾಧಿದಾರಳು ತನ್ನ ಮನೆಯಲ್ಲಿ ಗೌರಿ ಹಬ್ಬದ ನಿಮಿತ್ಯವಾಗಿ ಕರಿಗೆಡಬು ಕರಿದು ಕಡಾಯಿಯಲ್ಲಿ ಸುಟ್ಟ ಎಣ್ಣೆಯನ್ನು ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದಾಗ ಅವರ ಮಗು ಅಳುತ್ತಾ ಬಂದು ತನಗೆ ಕರಿಗೆಡಬು ಬೇಕು ಅಂತಾ ಬಂದಾಗ ಅಲ್ಲಿಯೇ ಇದ್ದ ಸ್ಟವ್‌ಗೆ ಎಡವಿ ಸುಟ್ಟ ಎಣ್ಣೆಯ ಕಡಾಯಿಯ ಮೇಲೆ ಬಿದ್ದಿದ್ದರಿಂದ ಅದರಲ್ಲಿದ್ದ ಸುಡುತ್ತಿದ್ದ ಎಣ್ಣೆಯು ಆ ಮಗುವಿನ ಮೇಲೆ ಬಿದ್ದುದ್ದರಿಂದ ಬೆನ್ನಿಗೆ & ಇತರೇ ಕಡೆಗಳಲ್ಲಿ ಸುಟ್ಟಗಾಯಗಳಾಗಿದ್ದು, ಕೂಡಲೇ ಆ ಮಗುವನ್ನು ರಾಯಚೂರುನ ಲಕ್ಷ್ಮಿನಾರಾಯಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ:3/12/2015 ರಂದು ಬಳ್ಳಾರಿ ವಿಮ್ಸ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇತ್ತು. ಚಿಕಿತ್ಸೆಯ ಕಾಲಕ್ಕೆ ಇಂದು ದಿನಾಂಕ:18/12/2015ರಂದು ಬೆಳಿಗ್ಗೆ 06-00ಗಂಟೆ ಚಿಕಿತ್ಸೆ ಫಲಕಾರಿಯಾಗದೇ ವಿಮ್ಸ್‌‌ ಆಸ್ಪತ್ರೆ ಬಳ್ಳಾರಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಈ ಬಗ್ಗೆ ಕಾನೂನುಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಫಿರ್ಯಾಧಿದಾರರು ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಯುಡಿಆರ್‌‌ ನಂ:28/2015 ಕಲಂ:174 ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .   
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.12.2015 gÀAzÀÄ 26 ¥ÀææPÀgÀtUÀ¼À£ÀÄß ¥ÀvÉÛ ªÀiÁr --4000/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.