Thought for the day

One of the toughest things in life is to make things simple:

21 Mar 2014

REPORTED CRIMES


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
          ದಿನಾಂಕ 19/03/14 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಹೊಸಪೇಟೆಯಿಂದ ಲಾರಿ ನಂ ಎ.ಪಿ.21/ವಿ-7147 ನೇದ್ದರಲ್ಲಿ ಕಿರ್ಲೋಸಕ್ರ ಫ್ಯಾಕ್ಟರಿಯಿಂದ ಗೇರಬಾಕ್ಷ ಲೋಡನ್ನು ಮಾಡಿಕೊಂಡು ಹೈದ್ರಾಬಾದಿಗೆ ಬರುತ್ತಿರುವಾಗ ಮಾನವಿಯನ್ನು ದಾಟಿ ರಾಯಚೂರ ರಸ್ತೆಯಲ್ಲಿ ದಿನಾಂಕ 20/03/14 ರಂದು ಬೆಳಿಗ್ಗೆ 0500 ಗಂಟೆಯ ಸುಮಾರಿಗೆ ಮಹ್ಮದ್ ನಿಸಾರ್ ತಂದೆ ಮಹ್ಮದ್  ಸಲೀಮ್ , ಲಾರಿ ನಂ ಎ.ಪಿ. 21/ವಿ-7147 ನೇದ್ದರ ಚಾಲಕ ಸಾ: ಝೆಡ್ ಚೆರ್ಲಾ ಜಿ: ಮಹಿಬೂಬ ನಗರ (ಎ.ಪಿ) FvÀ£ÀÄ ತನ್ನ ಲಾರಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ನಿಯಂತ್ರಣ ಮಾಡಲಾಗದೇ ಲಾರಿಯನ್ನು ಮಾನವಿ-ರಾಯಚೂರ ರಸ್ತೆಯಲ್ಲಿರುವ ಬೊಮ್ಮನಾಳ ಹಳ್ಳದ ಬ್ರಿಡ್ಜಿನ ಕೆಳಗೆ ಪಲ್ಟಿ ಮಾಡಿದ್ದರಿಂದ ಅದರ ಕ್ಲೀನರನಾದ ವೆಂಕಟೇಶಗೌಡನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಘಟನಾ ನಂತರ ಲಾರಿಯ ಚಾಲಕನು ಓಡಿ ಹೊಗಿದ್ದು ಇರುತ್ತದೆ. ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ªÀÄÈvÀ£À ಖಾಸಾ ಅಣ್ಣನಾದ ನರೇಶಗೌಡ ತಂದೆ ಗೌಡ ರಾಮಚಂದ್ರಯ್ಯ ಸಾ: ಝೆಡ್ ಚೆರ್ಲಾ ಇದ್ದ ದೂರಿನ ಮೇಲಿಂದ ಸಿರವಾರ ಠಾಣೆ ಗುನ್ನೆ ನಂ 79/14 ಕಲಂ 279,304 (ಎ) ಐ.ಪಿ.ಸಿ. & 187 ಐ.ಎಮ್.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
              ದಿನಾಂಕ:-20-03-2014 ರಂದು 18-15 ಗಂಟೆಗೆ ರಾಯಚೂರ ನಗರದ ಬಸವೇಶ್ವರ-ಅಂಬೇಡ್ಕರ ಸರ್ಕಲ್ ರಸ್ತೆಯ ಕೆ ಬಿ ಆಫೀಸ್  ಹತ್ತಿರ ಫಿರ್ಯಾದಿ ಸೈಯದ್ ನಜೂಮ್ ಸಹರ ತಂದೆ ಸೈಯದ್ ವಾಜೀದ್ ಅಲೀ 20 ವರ್ಷ,BCA 2ND Year ವಿದ್ಯಾರ್ಥಿ ,ಸಾ:ದಾತಾರ ಕಾಲೋನಿ ರಾಯಚೂರು FvÀ£ÀÄ vÀ£Àß  ಕೆಂಪು ಬಣ್ಣದ  SUZUKI ACCESS 125 SCOOTY NO.KA-36/Y-1950 ನೇದ್ದನ್ನು ಬಸವೇಶ್ವರ ಸರ್ಕಲ್ ದಿಂದ ಅಂಬೇಡ್ಕರ ಸರ್ಕಲ್ ಕಡೆಗೆ ದಕ್ಷಿಣಕ್ಕೆ ಮುಖವಾಗಿ ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ನಡೆಸಿಕೊಂಡು ಹೋಗುವಾಗ ಅದೇ ಸಮಯಕ್ಕೆ ಅಂಬೇಡ್ಕರ್ ಸರ್ಕಲ್ ಕಡೆಯಿಂದ ಎದುರಿಗೆ ವಿರುದ್ದ ದಿಕ್ಕಿನಲ್ಲಿ ಧರ್ಮಪ್ಪ ತಂದೆ ಭೀಮಪ್ಪ 21 ವರ್ಷ, ಜಾ:ಮಾದಿಗ ಉ:ಅಟೋ ಚಾಲಕ ಸಾ:ಯಕ್ಲಾಸಪೂರ ತಾ:ಜಿ:ರಾಯಚೂರು FvÀ£ÀÄ vÀ£Àß  BLACK COLOR MAHENDRA ALFA AUTO NO.KA-36/A-2165 ನೇದ್ದನ್ನುಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಫಿರ್ಯಾದಿ ಯ ಸ್ಕೂಟಿ ಮುಂದೆ ಬಲಭಾಗಕ್ಕೆ ಜೋರಾಗಿ ಟಕ್ಕರಕೊಟ್ಟಿದ್ದರಿಂದ ಸ್ಕೂಟಿ ಸಮೇತ ಕೆಳಗೆ ಬಿದ್ದ ಫಿರ್ಯಾದಿಗೆ ತಲೆಯ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿ,ಎಡ ಗೈ ಬಾವು ಬಂದು ಮುರಿದ್ದಿದ್ದು ಹಾಗೂ ಸ್ಕೂಟಿ ಮುಂದಿನ ಬಲಭಾಗ, ಅಟೋದ ಬಲಭಾಗ ಜಖಂಗೊಂಡಿದ್ದು ಅಂತಾ ಮುಂತಾಗಿದ್ದುದ್ದರ ಸಾರಾಂಶದ ಮೇಲಿಂದ £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀ.UÀÄ£Éß £ÀA: 29/2014 ಕಲಂ 279,338 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
                    ¢£ÁAPÀ 20-03-2014 gÀAzÀÄ gÁwæ 01:30 UÀAmÉ UÁAiÀiÁ¼ÀÄ/ZÁ®PÀ ªÀiÁ¼À¥Àà vÀAzÉ ªÀÄ®è¥Àà 21 ªÀµÀð, PÀÄgÀ§gÀÄ,¸Á:ºÀÆ«£À¨Á« vÁ: °AUÀ¸ÀÆUÀÆgÀÄ FvÀ£ÀÄ vÀ£Àß mÁmÁ K¸À ªÁºÀ£À £ÀA: PÉ.J.36 J-6036 £ÉÃzÀÝgÀ°è E£ÉÆߧâ UÁAiÀiÁ¼ÀÄ ªÀįÉèñÀ£À£ÀÄß PÀÆr¹PÉÆAqÀÄ gÁAiÀÄZÀÆgÀÄ -°AUÀ¸ÀÆUÀÆgÀÄ ªÀÄÄRå gÀ¸ÉÛAiÀÄ°è PÀ«vÁ¼À PÀqɬÄAzÀ °AUÀ¸ÀÆUÀÆgÀÄUÉ gÉÆÃr£À JqÀªÉÆUÀΰUÉ ¤zsÁ£ÀªÁV ºÉÆgÀnzÁÝUÀ PÉÆmÉÃPÀ¯ï PÁæ¸À ºÀwÛgÀ JzÀgÀÄUÀqɬÄAzÀ AiÀiÁªÀÅzÉÆà M§â ªÁºÀ£ÀzÀ ZÁ®PÀ£ÀÄ vÀ£Àß ªÀ±ÀzÀ°èzÀÝ ªÁºÀ£ÀªÀ£ÀÄß CwªÉÃUÀªÁV & C®PÀëöåvÀ£À¢AzÀ £ÀqɹPÉÆAqÀÄ §AzÀÄ lPÀÌgÀÄPÉÆlÄÖ ¤°è¸ÀzÉà ºÉÆÃVzÀÄÝ EgÀÄvÀÛzÉ, EzÀjAzÀ mÁmÁ K¸À ªÁºÀ£ÀzÀ°zÀÝè E§âjUÀÆ ¸ÁzÀ ªÀÄvÀÄÛ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ C®èzÉà mÁmÁ K¸À ªÁºÀ£À ¸ÀA¥ÀÆtðªÁV dPÀAUÉÆArgÀÄvÀÛzÉ CAvÀ ¦üAiÀiÁ𢠪ÀiË£ÉñÀ vÀAzÉ ©ÃgÀ¥Àà ªÀAiÀĸÀÄì 25 ªÀµÀð eÁw PÀÄgÀ§gÀÄ, GzÉÆåÃUÀ¸ÀªÀiÁd ¸ÉÃªÉ ¸Á: PÀ«vÁ¼À EªÀgÀÄ PÉÆlÖ zÀÆj£À ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 37/2014 PÀ®A; 279.337.338 L.¦.¹. ªÀÄvÀÄÛ 187 L.JA.«.PÁAiÉÄÝ ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
           ªÀÄÈvÀ ©üêÀÄtÚ vÀAzÉ §¸Àì¥Àà ¥ÉÆ//¥Á ªÀAiÀiÁ: 25 eÁ: £ÁAiÀÄPÀ G: MPÀÌ®ÄvÀ£À ¸Á: ºÉÆPÁæt vÁ: ¹AzsÀ£ÀÆgÀÄ  FvÀ£ÀÄ wrUÉÆüÀ UÁæªÀÄ¢AzÀ PÁgÀt PÁAiÀÄðPÀæªÀÄ ªÀÄÄV¹PÉÆAqÀÄ ªÁ¥À¸ï vÀªÀÄä HgÀÄ ºÉÆPÁæt UÁæªÀÄPÉÌ »gÉÆà ºÉZï.J¥sï. rîPïì ªÉÆÃmÁgï ¸ÉÊPÀ¯ï £ÀA PÉ.J-36 E.J¯ï-3615 £ÉÃzÀÝ£ÀÄß vÉUÉzÀÄPÉÆAqÀÄ §gÀÄwÛgÀĪÁUÀ §¥ÀÆàgÀÄ-ªÀiÁlÆgÀÄ gÀ¸ÉÛAiÀÄ ªÉÄÃ¯É §¥ÀÆàgÀÄ PÁæ¸ï ºÀwÛgÀ ¢£ÁAPÀ 20-03-2014 gÀAzÀÄ ¸ÀAeÉ 7-30 UÀAmÉ ¸ÀĪÀiÁgÀÄ AiÀiÁgÉÆà C¥ÀjavÀ ªÁºÀ£ÀzÀ ZÁ®PÀ£ÀÄ CwêÉÃUÀ ºÁUÀÆ C®PÀëvÀ£À¢AzÀ ªÁºÀ£ÀªÀ£ÀÄß £ÀqɹPÉÆAqÀÄ §AzÀÄ ªÀÄÈvÀ£À ªÉÆÃmÁgï ¸ÉÊPÀ¯ïUÉ lPÀÌgï PÉÆnÖzÀÝjAzÀ DvÀ¤UÉ vÀ¯ÉAiÀÄ »A¨sÁUÀzÀ°è ªÀÄvÀÄÛ §®UÁ®Ä ªÉÆtPÁ®Ä PɼÉUÉ J®Ä§Ä ªÀÄÄjzÀ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ.   CAvÁ PÉÆlÖ zÀÆj£À ªÉÄðAzÀ   vÀÄgÀÄ«ºÁ¼À oÁuÉ UÀÄ£Éß £ÀA: 59/2014 PÀ®A 279. 304 (J) L¦¹ & 187 L.JA.« AiÀiÁåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
              ಜೈಲ್ ರೋಡಿನಲ್ಲಿರುವ ಜಾಮೀಯಾ ಮಸೀದಿಯ ಹಿಂದಿನ ಭಾಗದಲ್ಲಿದ್ದ ತಮಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳ ಕಾಂಪ್ಲೇಕ್ಸ್ ದಲ್ಲಿರುವ ಮಳಿಗೆ ನಂ: 2-2-70 ನೇದ್ದನ್ನು ದಿನಾಂಕ: 01-02-2014 ರಿಂದ ಮೇ|| ಸಟ್ಲೂಜ್ ಹೋಂ ನೀಡ್ಸ್ ನ ಮಾಲೀಕನಾದ ತಮಿಳುನಾಡಿನ ವಿ. ಮತಿಯಾಲಗನ್ ಎನ್ನುವವರಿಗೆ ಬಾಡಿಗೆಗೆ ಕೊಟ್ಟಿದ್ದು ಇರುತ್ತದೆ. ಅಂದಿನಿಂದ ಸದರಿ ಮಳಿಗೆಯಲ್ಲಿ ಮತಿಯಾಲಗನ್ ಮತ್ತು ಮುತ್ತುರಾಮನ್ ಹಾಗು ಇತರರು ಸೇರಿ ಸಾರ್ವಜನಿಕರಿಗೆ 45 % ರಿಯಾಯತಿ ದರದಲ್ಲಿ ಗೃಹ ಬಳಕೆಯ ಸಾಮಾನುಗಳನ್ನು ಕೊಡುವುದಾಗಿ ನಂಬಿಸಿ ರಿಯಾಯತಿ ಹಣವನ್ನು ಹೊರತು ಪಡಿಸಿ ಉಳಿದ ಹಣವನ್ನು ಜನರಿಂದ ಕಟ್ಟಿಸಿಕೊಂಡು 10 ದಿನಗಳ ನಂತರ ಅಂದರೆ 11 ನೇ ದಿನದಂದು ಸಾಮಾನುಗಳನ್ನು ಕೊಡುವುದಾಗಿ ಹೇಳಿ ಹಣ ಕಟ್ಟಿದವರಿಗೆ ಇಲ್ಲಿಯವರೆಗೆ ಯಾವದೇ ರೀತಿಯ ಸಾಮಾನುಗಳನ್ನು ಕೊಟ್ಟಿರುವುದಿಲ್ಲ. ಅವರು ದಿನಾಂಕ: 01-02-2014 ರಿಂದ ಇಲ್ಲಿಯವರೆಗೆ ಸುಮಾರು 50 ಲಕ್ಷ ರೂಪಾಯಿಗಿಂತಲೂ ಹೆಚ್ಚಿಗೆ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದು ಸದರಿಯವರು ಸಾರ್ವಜನಿಕರಿಗೆ ನಂಬಿಸಿ ಹಣವನ್ನು ಪಡೆದುಕೊಂಡು ಸಾಮಾನುಗಳನ್ನು ಕೊಡದೇ ಮೋಸ ಮಾಡಿ ಓಡಿ ಹೋಗುವ ಸಂಭವ ಇದ್ದುದರಿಂದ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  ಶ್ರೀ ಮಹ್ಮದ್ ಲಿಯಾಖತ್ ಅಲಿ ತಂದೆ ಮಹ್ಮದ್ ಅಲಿ ಸಾ: ಮನೆ ನಂ:2-2-45/4 ಅಂದ್ರೂನ್ ಖಿಲ್ಲಾ ರಾಯಚೂರು gÀªÀgÀÄ PÉÆlÖ zÀÆj£À ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 77/2014 ಕಲಂ 420, 511 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
UÁAiÀÄzÀ ¥ÀæPÀgÀtzÀ ªÀÄ»w:-
                ¢£ÁAPÀ. 20-03-2014 gÀAzÀÄ ¨É½UÀÎ 10-00 UÀAmÉAiÀÄ ¸ÀĪÀiÁjUÉ  ¦üAiÀiÁ𢠲æà «.zÀÄgÀUÀ¥Àà vÀAzÉ: £ÁUÀgÁd, 33ªÀµÀð, ºÀjd£À, G: PÀÆ° PÉ®¸À, ¸Á: PÀ®ÆègÀÄ PÁ¯ÉÆä gÁAiÀÄZÀÆgÀÄ ºÁ.ªÀ. ±ÀA¨sÀÄ°AUÀ UÀÄr ºÀwÛgÀ zÉêÀzÀÄUÀð ºÁUÀÄ EvÀgÉ PÉ®¸ÀUÁgÀgÀÄ ¸ÉÃj ¥ÀæzsÁ£À ªÀÄAwæ UÁæªÀÄ ¸ÀqÀPï AiÉÆÃd£ÉAiÀÄ £ÀªÀÄä UÁæªÀÄ £ÀªÀÄä gÀ¸ÉÛ CrAiÀÄ°è, gÀ¸ÉÛAiÀÄ PÉ®¸À ªÀiÁqÀÄwÛzÁÝUÀ, ¤®ªÀAfAiÀÄ PÀÄrw¤ ²ªÀ¥Àà J£ÀÄߪÀªÀ£ÀÄ, ¦üAiÀiÁð¢UÉ E°è AiÀiÁPÉ gÉÆÃqï ªÀiÁqÀÄwÛ¢Ýj CAvÁ «£ÁPÁgÀtªÁV dUÀ¼À vÉUÉzÀÄ, £Á£ÀÄ ¤ªÀÄUÉ E°è gÉÆÃqï ªÀiÁqÀ®Ä ©qÀĪÀÅ¢¯Áè, E°èAzÀ ºÉÆÃVj ¸ÀÆ¼É ªÀÄPÀÌ¼É CAvÁ CAzÀ C°èAiÉÄà ©¢ÝzÀÝ PÀ©âtzÀ gÁqÀ£ÀÄß vÉUÉzÀÄPÉÆAqÀÄ ¦üAiÀiÁð¢AiÀÄ JqÀ vÀ¯ÉUÉ ºÉÆqÉzÀÄ gÀPÀÛUÁAiÀÄ ¥Àr¹zÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÁð oÁuÉ UÀÄ£Éß £ÀA. 52/2014. PÀ®A  504, 324 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

              ದಿನಾಂಕ:20.03.2014 ರಂದು ಸಾಯಂಕಾಲ 7.00 ಗಂಟೆಯ ಸುಮಾರಿಗೆ ನ್ಯಾಯಾಲಯದ ಸಿಬ್ಬಂದಿಯವರಾದ ಶ್ರಿ ನಿಜಾಮುದ್ದೀನ್ ಸಿ.ಪಿ.ಸಿ 40 ರವರು ಮಾನ್ಯ ಹೆಚ್ಚುವರಿ ಜೆ.ಎಂ.ಎಫ.ಸಿ 3 ನೇ ನ್ಯಾಯಾಲಯದಿಂದ ಪಿರ್ಯಾದಿ ²æêÀÄw ¥ÀæwêÀiÁ @ eÉÆåÃw UÀAqÀ zÀvÀÄÛPÀĪÀiÁgï ªÀ:25 ªÀµÀð G:ªÀÄ£ÉUÉ®¸À ¸Á: UÁA¢ü£ÀUÀgÀ AiÀÄgÀªÀÄgÀ¸ï PÁåA¥ï gÀªÀgÀÄ  ಸಲ್ಲಿಸಿದ ಖಾಸಗಿ ಪಿರ್ಯಾದಿ ಸಂಖ್ಯೆ:291/2013 ದಿನಾಂಕ:06.03.2014 ನೇದ್ದನ್ನು ತಂದು ಹಾಜರಪಡಿಸಿದ್ದು ಪಿರ್ಯಾದಿಯಲ್ಲಿ ಪಿರ್ಯಾದಿದಾರರು ಮದುವೆ ನಿಶ್ಚಯ ಕಾಲಕ್ಕೆ ತನ್ನ ತಾಯಿಯನ್ನು ನೋಡಿಕೊಳ್ಳುವ ಕುರಿತು ಯರಮರಸ್ ಕ್ಯಾಂಪ್ ಗೆ ಬಂದು ಇರುವಂತೆ ಮಾತುಕತೆಯಾಗಿದ್ದು ಅದರಂತೆ ಆರೋಪಿ ನಂ:1   1] ²æà zÀvÀÄÛPÀĪÀiÁgï vÀAzÉ £ÁUÀ±ÉnÖ ªÀ:32 ªÀµÀð G:ªÁå¥ÁgÀ ¸Á:gÉïÉéà ¸ÉÖñÀ£ï ºÀwÛgÀ AiÀiÁzÀVgÀ vÁ:f:AiÀiÁzÀVj FvÀ£ÀÄ ಪಿರ್ಯಾದಿದಾರಳೊಂದಿಗೆ 2010 ನೇ ಸಾಲಿನಲ್ಲಿ  ಮದುವೆ ಮಾಡಿಕೊಂಡಿದ್ದು  ಮದುವೆ ಕಾಲಕ್ಕೆ 50,000/- ರೂಪಾಯಿ ವರದಕ್ಷಿಣೆಯಾಗಿ ನಗದು ಹಣ ಮತ್ತು ವರೋಪಚಾರದೊಂದಿಗೆ ಮದುವೆಯಾಗಿದ್ದು  ಮದುವೆ ಆದ ನಂತರ ಆರೋಪಿತರು  ಪಿರ್ಯಾದಿದಾರಳಿಗೆ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ನೀಡಿದ್ದು ಮತ್ತು ಪಿರ್ಯಾದಿದಾರಳ ತಾಯಿಗೆ ಮೈಯಲ್ಲಿ ಅರಾಮವಿಲ್ಲದ ಕಾರಣ ಯರಮರಸ್ ಕ್ಯಾಂಪಗೆ ಬಂದು ಇರುವ ಬಗ್ಗೆ ತನ್ನ ಗಂಡನನ್ನು ಕರೆದಿದ್ದು ಆಗ್ಗೆ ಸದರಿ ಆರೋಪಿತರಿಬ್ಬರೂ ಇನ್ನೂ 2 ಲಕ್ಷ ರೂಪಾಯಿಗಳನ್ನು ಹೆಚ್ಚಿನ ವರದಕ್ಷಿಣೆಯನ್ನು ನೀಡುವಂತೆ ಒತ್ತಾಯಿಸಿದ್ದು ಮತ್ತು ಪಿರ್ಯಾದಿದಾರಳು ಕುಟುಂಬ ನ್ಯಾಯಾಲಯದಲ್ಲಿ ಪರಿಹಾರ ಕುರಿತು ದಾವೆ ಹುಡಿದ್ದು ದಿನಾಂಕ:21.09.2013 ರಂದು ಆರೋಪಿತರು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಲು ಬಂದು ಪಿರ್ಯಾದಿದಾರಳೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಖಾಸಗಿ ಪಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 88/2014 PÀ®A: 323,504,506(2) 498(J) L¦¹ ªÀÄvÀÄÛ 2,3&6 r.¦ AiÀiÁPïÖ  CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ: 20-03-2014 ರಂದು ಬೆಳಿಗ್ಗೆ 08.00 ಗಂಟೆಗೆ , ಪಿರ್ಯಾದಿಯು ತಮ್ಮ  ಮನೆಯಿಂದ ಡ್ಯೂಟಿಗೆ ಹೋಗುವಾಗ, ರೈಲ್ವೇ ಸ್ಟೇಷನಲ್ಲಿಇರುವ ಮೈದಾನದಲ್ಲಿ ಇರುವ ಫಂಗ್ಶಶನ್ ಕಟ್ಟೆಯ ಮೇಲೆ ಒಬ್ಬ ಅಪರಿಚಿತ ಗಂಡಸು ಸುಮಾರು 60-65 ವಯಸ್ಸಿನ  ವ್ಯಕ್ತಿಯು  ಮಲಗಿದಂತೆ ಇದ್ದು  ಆತನ  ಹತ್ತಿರ ಬೀದಿನಾಯಿ ಇದ್ದು ನಾಯಿ ವ್ಯಕ್ತಿಯ ಬಟ್ಟೆಯನ್ನು ಬಾಯಿಯಿಂದ ಜಗ್ಗಾಡುತ್ತಿದ್ದನ್ನು ನೋಡಿ ಪಿರ್ಯಾದಿ «ªÉÃPÁ£ÀAzÀ FvÀ£ÀÄ ಅಲ್ಲಿಗೆ ಹೋಗಿ ನಾಯಿಯನ್ನು ಓಡಿಸಿ, ನಂತರ ಮಲಗಿದ್ದ ವ್ಯಕ್ತಿಯನ್ನು ನೋಡಲಾಗಿ ಸದರಿ ವ್ಯಕ್ತಿಯು ಮೃತ ಪಟ್ಟಿರುವುದು ಕಂಡು ಬಂದಿದ್ದು ದೇಹವು ಬಾಡಿದ್ದು ದುರ್ವಾಸನೆ ಬರುತ್ತಿದೆ, ಮೃತನು ದಿನಾಂಕ:18-03-2014 ರಿಂದ ದಿನಾಂಕ:20-03-2014 ರಂದು ಬೆಳಿಗ್ಗೆ 08.30 ಗಂಟೆಯ ಮಧ್ಯದ ಅವಧಿಯಲ್ಲಿ ಮೃತಪಟ್ಟಿರಬಹುದು, ನಂತರ ಪಿರ್ಯಾದಿಯು  ಜಿ.ಆರ್.ಪಿ ರೈಲ್ವೇ ಠಾಣೆಗೆ ತಿಳಿಸಿದ್ದು  ನಂತರ ತಾವು ವ್ಯಕ್ತಿಯನ್ನು, ಪರೀಶೀಲಿಸಿ ನೋಡಲಾಗಿ, ಸುಮಾರು ಎತ್ತರ 5,ಪೀಟ್ 5 ಇಂಚ್, ಸದೃಢವಾದ ಮೈಕಟ್ಟು , ತಲೆಯಲ್ಲಿ ಬಿಳಿ ಮಿಶ್ರಿತ ಕೂದಲು, ಮೈಮೇಲೆ ನೀಲಿ  ಬಣ್ಣದ ಕೋಟ್, ಬಿಳಿ, ಶರ್ಟಬಿಳಿ ಪ್ಯಾಂಟ್ ಇರುತ್ತದೆಆದ್ದರಿಂದ ಸದರಿ ವ್ಯಕ್ತಿಯು ಅಪರಿಚಿತನಿದ್ದು ವಯಸ್ಸಾಗಿದ್ದು, ಯಾವುದೋ ರೋಗದಿಂದ ಬಳಲಿ ಮಲಗಿದ್ದಲ್ಲೆ ಮೃತ ಪಟ್ಟಿರುವುದು ಕಂಡುಬರುತ್ತದೆ, ಈತನ ಸಾವಿನಲ್ಲಿ ಯಾವುದೇ ಸಂಶೆಯವಿರುವುದಿಲ್ಲಾ,ಪಿರ್ಯಾದಿ «ªÉÃPÁ£ÀAzÀ vÀAzÉ AiÀÄ®è¥Àà ªÀAiÀiÁ: 38 ªÀµÀð eÁ:ªÀĺÀgï G: gÁAiÀÄZÀÆgÀÄ£À gÉʯÉé ¸ÉÖõÀ£À£À°è ªÀiÁ£ÉÃdgï ¸Á: £ÀÆå ¨Á®f £ÀUÀgÀ GªÀiÁUÁð f- G¸Àä£Á¨Ázï ºÁ:ªÀ: ªÀÄ£É £ÀA: ©4© gÉʯÉéà PÁ¯ÉÆä gÁAiÀÄZÀÆgÀ  gÀªÀgÀÄ PÉÆlÖ zÀÆj£À ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಯು.ಡಿ.ಆರ್.ನಂ- 04/2014 ಕಲಂ- 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂrgÀÄvÁÛgÉ.

       ದಿನಾಂಕ:18.03.2014 ರಂದು ಸಾಯಂಕಾಲ:5.00 ಗಂಟೆಯ ಸುಮಾರಿಗೆ ರಾಯಚೂರುನಿಂದ ಶಕ್ತಿನಗರಕ್ಕೆ ತನ್ನ ಮೋಟಾರ್ ಸೈಕಲ್ ಮೇಲೆ ಹೋಗುತ್ತಿರುವಾಗ್ಗೆ ಚಿಕ್ಕಸ್ಗೂರು ಬಸ್ ಸ್ಟ್ಯಾಂಡ್ ಹಳ್ಳದ ಬ್ರೀಡ್ಜ್ ಹತ್ತಿರ ಒಬ್ಬ ಅಪರಿಚಿತ ಗಂಡಸು ವ್ಯಕ್ತಿ ಅಂದಾಜು 30 ರಿಂದ 40 ವಯಸ್ಸಿನವನಿದ್ದು ಈತನ ಹೆಸರು ,ವಿಳಾಸ  ಗೊತ್ತಿರುವುದಿಲ್ಲ ಹಿಂದಿ ಶಬ್ದಗಳನ್ನು ಹೇಳುತ್ತಿದ್ದು ಅವುಗಳು ಸರಿಯಾಗಿ ಅರ್ಥವಾಗದೆ ಇದ್ದು ಈತನು ನಿಶ್ಯಕ್ತನಿದ್ದು ನಿಲ್ಲಲ್ಲು ಆಗದ ಸ್ಥಿತಿಯಲ್ಲಿದ್ದರಿಂದ ಆಗ್ಗೆ 108 ಅಂಬ್ಯೂಲೆನ್ಸ್ ನ್ನು ಕರೆಯಿಸಿ ಚಿಕಿತ್ಸೆ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ.    ನಂತರ ದಿನಾಂಕ:19.03.2014 ರಂದು ಸಾಯಂಕಾಲ 4.45 ಗಂಟೆಗೆ ಸದರಿ ಅಪರಿಚಿತ ಗಂಡಸು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ ಈತನು ಯಾವುದೊ ರೋಗದಿಂದ ನರಳಿ ಮೃತ ಪಟ್ಟಂತೆ ಕಂಡು ಬರುತ್ತದೆ. ಆದ್ದರಿಂದ ಮುಂದಿನ ಕ್ರಮ ಜರುಗಿಸಲು ವಿನಂತಿ. ಈತನ ವಿಳಾಸ ವಗೈರೆ ತಿಳಿಯಲು ತಡವಾಗಿ ಇಂದು ಠಾಣೆಗೆ  ಬಂದು ಲಿಖಿತ ದೂರು ಸಲ್ಲಿಸಿದ್ದು ಇರುತ್ತದೆ ಅಂತಾ ²æà ªÀÄAdÄ£ÁxÀ vÀAzÉ ºÀ£ÀĪÀÄAvÀ ªÀ:21 ªÀµÀð eÁ:PÀÄgÀħgÀ G:«zÁåyð ¸Á:ªÀÄAZÀ¯Á¥ÀÆgÀÄ UÁæªÀÄ  FvÀ£ÀÄ PÉÆlÖ zÀÆj£À ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï. £ÀA: 09/2014 PÀ®A: 174 ¹.Dgï.¦.¹  CrAiÀÄ°è  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
¸ÀgÀPÁj £ËPÀgÀ£À ªÉÄïɠ ºÀ¯Éè ¥ÀæPÀgÀtzÀ ªÀiÁ»w:-

             ¢£ÁAPÀ: 20-03-2014 gÀAzÀÄ ¨É½UÉÎ 11-30 UÀAmÉ ¸ÀĪÀiÁjUÉ ¹AzsÀ£ÀÆgÀÄ J£ï.E.PÉ.Dgï.n.¹ WÀlPÀzÀ°è rÃd¯ï ¸ÉPÀë£ï£À°è vÁAwæPÀ ¸ÀºÁAiÀÄPÀ ¥ÀæºÁèzï PÀÄ®ÌtÂð EªÀgÀÄ PÀvÀðªÀåzÀ°èzÁÝUÀ DgÉÆævÀ£ÁzÀ ªÀÄ°èPÁdÄð£À CAUÀr ªÀeÁUÉÆAqÀ ¹§âA¢   ¹AzsÀ£ÀÆgÀÄ    FvÀ£ÀÄ §AzÀÄ ¥ÀæºÁèzï PÀÄ®ÌtÂð EªÀjUÉ ¯Éà ZÀÆvÉ ¸ÀƼɪÀÄUÀ£É £Á£ÀÄ §AzÀgÉ ¸É®Æåmï ºÉÆqÉAiÀÄĪÀ¢®è JµÀÄÖ ¸ÉÆPÀÌ¯É CAvÁ ¨ÉÊzÀÄ M¢AiÀÄÄvÉÛÃ£É CAvÁ PÉÊUÀ½AzÀ ºÀ¯Éè ªÀiÁr PÀvÀðªÀåPÉÌ CrØAiÀÄÄAlÄ ªÀiÁr ºÉÆgÀUÀqÉ §AzÀgÉ £ÉÆÃrPÉƼÀÄîvÉÛÃ£É CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ zÀÆj£À ªÉÄðAzÁ ¹AzsÀ£ÀÆgÀÄ £ÀUÀgÀ oÁuÉ  UÀÄ£Éß £ÀA.82/2014,PÀ®A.504, 323, 353, 506 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 

                                                              - E¯Áè -
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-

1] PÀ®A: 107 ¹.Dgï.¦.¹ CrAiÀÄ°è MlÄÖ  02 d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
2] PÀ®A: 110 ¹.Dgï.¦.¹ CrAiÀÄ°è MlÄÖ  01 d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.03.2014 gÀAzÀÄ   148  ¥ÀææPÀgÀtUÀ¼À£ÀÄß ¥ÀvÉÛ ªÀiÁr 25,000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.