Thought for the day

One of the toughest things in life is to make things simple:

11 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
  
     ದಿನಾಂಕ 10.07.2019 ರಂದು 19-30 ಗಂಟೆಗೆ ಫಿರ್ಯಾದಿದಾರರು ²æÃ.¸ÀAfêÀPÀĪÀiÁgÀ.n ¦L r¹L© WÀlPÀ gÁAiÀÄZÀÆgÀÄ C¢üÃPÀëPÀgÀ PÁAiÀÄð®AiÀÄ gÁAiÀÄZÀÆgÀÄ ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ನೀಡಿದ್ದು, ಸಾರಾಂಶವೇನೆಂದರೆ, ಇಂದು ದಿನಾಂಕ: 10-07-2019 ರಂದು 13-00 ಗಂಟೆಗೆ ಮಾನ್ಯ ಡಿ.ಎಸ್.ಪಿ ರಾಯಚೂರು ರವರ ಆದೇಶದಂತೆ ಯರಮರಸ್ ಗ್ರಾಮಕ್ಕೆ ಬಂದೋಬಸ್ತ ಕರ್ತವ್ಯಕ್ಕೆ ಹೋಗಿದ್ದು, ತಾವು 11-30 ಗಂಟೆಗೆ ಯರಮರಸ್ ಗ್ರಾಮದ ನಂದಿನಿ ಹಾಲಿನ ಫ್ಯಾಕ್ಟರಿ ಹತ್ತಿರ ಹೋದಾಗ ಡಿ.ವಿ.ಆರ್ ರಿಕ್ರಿಯೆಷನ್ ಕ್ಲಬ್ ಮುಂದಿನಿಂದ ಕ್ಲಬ್ ನ ಮ್ಯಾನೆಜಿಂಗ್ ಡೈರೆಕ್ಟರ್ ಆದ ಶ್ರೀನಿವಾಸರಾವ್ ದುರ್ಗಾ ರೆವೂರಿ ಇವರ ಪ್ರಚೋದನೆಯಿಂದ ರಘುರಾಮರೆಡ್ಡಿ ಮತ್ತು ನಾಗರಾರ್ಜುನ ವರ ನೇತೃತ್ವದಲ್ಲಿ ಸುಮಾರು 150 ರಿಂದ 200 ಜನರು ಸೇರಿ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾಲ್ನಡಿಗೆಯಲ್ಲಿ ರಾಲಿ ಮಾಡಿಕೊಂಡು 16-30 ಗಂಟೆಗೆ ರಾಯಚೂರು ಹೈದ್ರಾಬಾದ್ ಎನ್.ಹೆಚ್.167 ರಸ್ತೆಯಲ್ಲಿ ಬಂದು ತಮ್ಮೊಂದಿಗಿದ್ದ ಜನರಿಗೆ ನಮ್ಮ ರಿಕ್ರಿಯೆಷನ್ ಕ್ಲಬ್ ನಲ್ಲಿ ಜೂಜಾಟ ನಡೆಸಲು ಪೊಲೀಸರು ಅವಕಾಶ ಕೊಡದಿದ್ದರೆ ನಾವೆಲ್ಲರೂ ಸೇರಿ ಪೆಟ್ರೋಲ್ ಹಾಕಿಕೊಂಡು ಆತ್ಮಹತ್ಯ ಮಾಡಿಕೊಳ್ಳೋಣ ಅಂತಾ ದುಷ್ಪ್ರೇರಣೆ ನೀಡಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಾರ್ಯಾಲಯದ ಮುಂದೆ ರಸ್ತೆಯಲ್ಲಿ ತಿರುಗಾಡು ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ತೊಂದರೆಯಾಗುವ ರೀತಿ ನಡೆದುಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು  ಕೋರಿದೆ ಅಂತಾ ಮುಂತಾಗಿ ಇರುವ ಫಿರ್ಯಾದಿಯ ಸಾರಾಂಶದ ಮೇಲಿಂದ  ªÀiÁPÉðlAiÀiÁqÀð ¥Éưøï oÁuÉ  ಗುನ್ನೆ ನಂ.47/2019 ಕಲಂ:143, 117, 283 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದು ಇರುತ್ತದೆ.

     ಮಾಲಿಕ ಮತ್ತು mÁæ° ZÁ®PÀ ಹಸಿರು ಬಣ್ಣದ ಜಾನ ಡಿಯರ್ ಟ್ರಾಕ್ಟರ್ ಇಂಜಿನ್ ನಂಬರ್  PY3029D141363 ಹಾಗೂ ಹಸಿರು ಬಣ್ಣದ ಟ್ರಾಲಿಯಲ್ಲಿ ಸರಕಾರದ ಯಾವೂದೇ ಪರವಾನಿಗೆ ಪಡೆಯದೆ ಅನಧೀಕೃತವಾಗಿ ಕಳ್ಳತನದಿಂದ ಸರಕಾರದ ಸ್ವತ್ತಾದ ಮರಳನ್ನು ಮಸ್ಕಿಯ ಹಳ್ಳದಿಂದ ತುಂಬಿಕೊಂಡು ಈ ದಿನ ದಿನಾಂಕ 10-07-2019 ರಂದು ಸಂಜೆ 4.45 ಗಂಟೆ ಸುಮಾರು ಮಸ್ಕಿಯ ತೇರ ಬಜಾರದಲ್ಲಿ ಹೋಗುತ್ತಿರುವಾಗ PÀ.gÁ.¥ÉÆ. ¥ÀgÀªÁV ²æà ZÀ£ÀßAiÀÄå J¸ï »gÉêÀÄoÀ ¹¦L ªÀÄ¹Ì ªÀÈvÀÛ ದಾಳಿ ಮಾಡಿ ಹಿಡಿಯಲು ಹೋದಾಗ ಆರೋಪಿತನು ಟ್ರಾಕ್ಟರನ್ನು ತಕ್ಷಣ ನಿಲ್ಲಿಸಿ ಓಡಿ ಹೋಗಿದ್ದು, ಮರಳು ತುಂಬಿದ ಟ್ರಾಕ್ಟರ್ & ಟ್ರಾಲಿಯನ್ನು ಅಲ್ಲಿಯೇ ಬಿಟ್ಟು,  ದಾಳಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡಿದ್ದು, ಟ್ರಾಕ್ಟರನಲ್ಲಿಯ ಮರಳನ್ನು ಸರಕಾರದ ಯಾವುದೇ ಪರವಾನಿಗೆ ಪಡೆಯದೆ, ಅನಧೀಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿರುವದು ದೃಡಪಟ್ಟಿದ್ದರಿಂದ ಪಂಚನಾಮೆ ಪೂರೈಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪಂಚನಾಮೆಯ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ: 77/2019 ಕಲಂ. 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡೆನು.

ಪೊಲೀಸ್ ದಾಳಿ ಪ್ರಕರಣದ ಮಾಹಿತಿ

     ದಿನಾಂಕ 10.07.2019 ರಂದು 14.45 ಗಂಟೆಗೆ ಹಟ್ಟಿ ಪಟ್ಟಣದ ಕಾಕಾನಗರ ಕಾಕಾ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, PÀ.gÁ.¥ÉÆà ¥ÀgÀªÁV ²æà ±ÀgÀt§¸À¥Àà ºÉZï. ¸ÀĨÉÃzÁgÀ ¥Éưøï G¥Á¢üÃPÀëPÀgÀÄ °AUÀ¸ÀÆÎgÀÄ  ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಾದ ಇಸ್ಮಾಯಿಲ್ ತಂದೆ ಇಮಾಮಸಾಬ ವಯಾ: 23 ವರ್ಷ ಜಾ: ಮುಸ್ಲಿಂ ಉ: ಗುಜರಿ ವ್ಯಾಪಾರ ಸಾ: ಕಾಕಾನಗರ ಹಟ್ಟಿ ಪಟ್ಟಣ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳೂವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 43/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  10.07.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ¥Éưøï oÁuÉ.  C¥ÀgÁzsÀ ¸ÀASÉå 102/2019 PÀ®A. 78(111) PÉ.¦. PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

    ದಿನಾಂಕ: 10.07.2019 ರಂದು 5-45 ಪಿ.ಎಮ್ ಸಿಂಧನೂರು ನಗರದ ಜಿ.ವೆಂಕಟರಾವ್ ಕಾಲೋನಿಯಲ್ಲಿರುವ ಶ್ರೀ ಶರಣಬಸವೇಶ್ವರ ಸಿನಿಮಾ ಟಾಕೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ..ಪೋ ಪರವಾಗಿ ಶ್ರೀ ಮಂಜುನಾಥ ಎಸ್,  ಪಿ ಎಸ್ (ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು. ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ ರೂ 2100/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, 1) ನರಪತ್ ಸಿಂಗ್ @ ಮಂಗಲ್ ಸಿಂಗ್ ತಂದೆ ವಾಗ್ ಸಿಂಗ್, ವಯ: 27 ವರ್ಷ, ಜಾ: ರಜಪೂತ, : ಟೀ ಸ್ಟಾಲ್ ಕೆಲಸ, ಸಾ: ಜಿ.ವೆಂಕಟರಾವ್ ಕಾಲೋನಿ ಸಿಂಧನೂರು. 2) ಅಜೀತ್, ಸಾ: ಸಿಂಧನೂರುಆರೋಪಿ ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತ ವಿರುದ್ದ ಸಿಂಧನೂರು ನಗರ ಠಾಣೆ   ಗುನ್ನೆ ನಂ: 80/2019, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.   
  
    ¢£ÁAPÀ-09/07/2019 gÀAzÀÄ UÀ§ÆâgÀÄ UÁæªÀÄzÀ L.©. gÀ¸ÉÛAiÀÄ°è£À £ÁUÀ¥Àà PÀmÉÖ ºÀwÛgÀ ºÀÄtÂ¸É ªÀÄgÀzÀ PɼÀUÀqÉ E¹àÃmï dÆeÁl £ÀqÉ¢zÉ CAvÁ RavÀªÁzÀ ¨Áwä EzÀÄÝ, zÁ½ PÀÄjvÀÄ PÀ.gÁ.¥ÉÆÃ.ªÀw¬ÄAzÀ ªÀÄÄzÀÄÝgÀAUÀ¸Áé«Ä   ¦.J¸ï.L. UÀ§ÆâgÀÄ ¥Éưøï oÁuÉ ¹§âA¢ ºÁUÀÄ ¥ÀAZÀgÉÆA¢UÉ ºÉÆÃV fÃ¥À£ÀÄß ªÀÄgÉAiÀÄ°è ¤®è¹ ¸Àé®à zÀÆgÀ £ÀqÉzÀÄPÉÆAqÀÄ ºÉÆÃV 3-30 UÀAmÉUÉ ªÀÄgÉAiÀÄ°è ¤AvÀÄ £ÉÆÃqÀ®Ä PÉ®ªÀÅ d£ÀgÀÄ UÀÄA¥ÁV PÀĽvÀÄ CzÀgÀ°è M§â£ÀÄ M¼ÀUÉ ©zÀÝgÉ £À£ÀßzÀÄ ªÀÄvÀÄÛ ºÉÆgÀUÉ ©zÀÝgÉ ¤£ÀßzÀÄ CAvÁ C£ÀÄߪÀÅzÀ£ÀÄß PÉý SÁavÀ ¥Àr¹PÉÆANqÀÄ zÁ½ ªÀiÁrzÁUÀ 9 d£ÀgÀÄ ¹QÌ©¢ÝzÀÄÝ, 1)¸ÀÄgÉñÀ vÀAzÉ CAiÀÄå¥Àà PÉÆÃj±ÉnÖ ,45ªÀµÀð, §tfUÉÃgÀ qÀ©â CAUÀr ªÁå¥ÁgÀ ¸Á- UÀ§ÆâgÀÄ  2) ±ÀAPÀæZÁj vÀAzÉ ªÉÆãÀ¥Àà §rUÉÃgÀ 50ªÀµÀð,qÉæöʪÀgÀ PÉ®¸À ¸Á§AUÁ¼À PÀmÉÖ UÀ§ÆâgÀÄ  3) ±ÉÃPï ¨Á§Ä vÀAzÉ ªÉÄºÉ§Æ¨ï ¸Á§ 55ªÀµÀð, ªÀÄĹèA PÀÆ°PÉ®¸À ¸Á- UÀ§ÆâgÀÄ  4) ¸ÀĤïï vÀAzÉ ªÀÄ®è¥Àà UÉÆ®ègÀ, 25ªÀµÀð, qÉæöʪÀgÀ PÉ®¸À ¸Á- UÀ§ÆâgÀÄ  5) §Ä¸ÀìAiÀÄå ¸Áé«Ä vÀAzÉ §¸ÀAiÀÄå ¸Áé«Ä 48ªÀµÀð, eÁ-dAUÀªÀÄ ¸Á-UÀ§ÆâgÀÄ 6) ªÀįÉèñÀ vÀAzÉ FgÀtÚ vÀ¼ÀªÁgÀ,35ªÀµÀð, eÁ- PÀ¨ÉâÃgÀ PÀÆ°PÉ®¸À ¸Á- ¸ÀįÁÛ£À¥ÀÄgÀÄ 7) ªÉĺɧƨï vÀAzÉ ªÀĺÀªÀÄäzï 35ªÀµÀð, ªÀÄĹèA, qÉæöʪÀgÀ PÉ®¸À ¸Á- UÀ§ÆâgÀÄ  8) ªÀĺÁAvÉñÀ vÀAzÉ zÉêÀ¥Àà,¸ÀÄAPÀzï 28ªÀµÀð, PÀ¨ÉâÃgÀ, PÀÆ°PÉ®¸À ¸Á- UÀ§ÆâgÀÄ  FvÀ£À ªÀ±À¢AzÀ 9) gÁdCºÀäzï vÀAzÉ ¸ÀzÀgÀÄ¢Ýãï, 28ªÀµÀð, ªÀÄĹèA, ¨ÁæAr ±Á¥À£À°è PÉ®¸À ¸Á- UÀ§ÆâgÀÄ ¹Q©zÀÝ d£ÀgÀ CAUÀ ±ÉÆÃzsÀ£É ªÀiÁqÀ®Ä ¹QÌ©zÀݪÀjAzÀ ªÀÄvÀÄÛ PÀtzÀ°è zÉÆgÉvÀ MlÄÖ ºÀt 14060/- ºÁUÀÆ 52 E¹àÃmï J¯ÉUÀ¼ÀÄ, ¥ÀAZÀgÀ ¸ÀªÀÄPÀëªÀÄ d¦Û ªÀiÁr ªÀÄÄzÉÝ ªÀiÁ®Ä ºÁUÀÆ zÁ½ ¥ÀAZÀ£ÁªÉÄAiÀÄ£ÀÄß ¤Ãr  ªÀÄÄA¢£À PÀæªÀÄ PÉÊUÉƼÀÄîªÀAvÉ eÁÕ¥À£À ¥ÀvÀÛ ¤ÃrzÀÄÝ, ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕÃAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA. 11/2019 PÀ®A:87 PÉ.¦. PÁAiÉÄÝAiÀÄr ¥ÀæPÀgÀt zÁR°¹PÉÆArzÀÄÝ £ÀAvÀgÀ ªÀiÁ£Àå £ÁåAiÀiÁ®AiÀÄ¢AzÀ ¥ÀgÀªÁ¤UÉ ¥ÀqÉzÀÄPÉÆAqÀÄ UÀ§ÆâgÀÄ ¥Éưøï oÁuÉ  UÀÄ£Éß £ÀA- 46/2019 PÀ®A-87 PÉ.¦ PÁAiÉÄÝAiÀÄr UÀÄ£Éß zÁR°¹zÀÄÝ EgÀÄvÀÛzÉ.  

       ದಿನಾಂಕ:10-07-2019 ರಂದು ಸಂಜೆ 5.00 ಗಂಟೆಗೆ ಶ್ರೀ ಉಮೇಶ್ ಎನ್. ಕಾಂಬಳೆ, ಪಿ.ಎಸ್.ಐ.(ಕಾ.ಸು) ಸದರ ಬಜಾರ್ ಠಾಣೆ ರವರು ಠಾಣೆಗೆ ಹಾಜರಾಗಿ, ಗಣಕೀಕೃತ ದೂರನ್ನು, ಮಟಕಾ ಜೂಜಾಟಾದ ಮೂಲ ದಾಳಿ ಪಂಚನಾಮೆಯನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲಿನ ಸಹೀತ ಮೇಲೆ ಮಹಮ್ಮದ್ ಮುಜೀಬ್ ತಂದೆ ಮಹಮ್ಮದ್ ಮಹೀಬೂಬ, 26 ವರ್ಷ, ಮುಸ್ಲಿಂ,ವೆಲ್ಡಿಂಗ್ ಕೆಲಸ, ಸಾ:ಅಶೋಡ ಡಿಪೋ ಹತ್ತಿರ, ರಾಯಚೂರು ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಆರೋಪಿತನು ಮಧ್ಯಾಹ್ನ 3-50 ಗಂಟೆಗೆ ರಾಯಚೂರು ನಗರದ ಅಶೋಕ ಡಿಪೋ ಹತ್ತಿರದಲ್ಲಿರುವ ಮದರ್ ಬೈ ರವರ ಕಿರಾಣಿ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಖಚಿತ ಮಾಹಿತಿ ಮೇರೆಗೆ ಮಾನ್ಯ ಸಿ.ಪಿ.ಐ ಪೂರ್ವವೃತ್ತರ ರವರ ನೇತೃತ್ವದಲ್ಲಿ ತಾವು ಮತ್ತು ಸಿಬ್ಬಂದಿಯವರು ಸೇರಿ, ಪಂಚರೊಂದಿಗೆ ದಾಳಿ ಮಾಡಿ, ಆತನನ್ನು ಹಿಡಿದುಕೊಂಡು, ಮೇಲೆ ನಮೂದಿಸಿದ ಮಟಕಾ ಸಾಮಗ್ರಿಗಳನ್ನು ಜಪ್ತಿ ಪಡಿಸಿಕೊಂಡಿರುವುದಾಗಿ ಪಿರ್ಯಾದಿ ಇದ್ದುದ್ದರ ಮೇಲಿಂದ ಠಾಣಾ ಎನ್.ಸಿ.ನಂಬರ್ 13/19 ಕಲಂ: 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ನೋಂದಾಯಿಸಿಕೊಂಡಿದ್ದು ಇರುತ್ತದೆ. ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದರಿಂದ ಆರೋಪಿತನ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿ, ಅನುಮತಿ  ಪಡೆದುಕೊಂಡು ಸಂಜೆ 6-00 ಗಂಟೆಗೆ ಸದರ ಬಜಾರ್ ಠಾಣಾ ಅಪರಾಧ ಸಂಖ್ಯೆ: 36/2019 ಕಲಂ: 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ:10-07-2019 ರಂದು ಮಧ್ಯಾಹ್ನ 3.00 ಗಂಟೆಗೆ ಶ್ರೀ ಉಮೇಶ್ ಎನ್. ಕಾಂಬಳೆ, ಪಿ.ಎಸ್.ಐ.(ಕಾ.ಸು) ಸದರ ಬಜಾರ್ ಠಾಣೆ ರವರು ಠಾಣೆಗೆ ಹಾಜರಾಗಿ, ಗಣಕೀಕೃತ ದೂರನ್ನು, ಮಟಕಾ ಜೂಜಾಟಾದ ಮೂಲ ದಾಳಿ ಪಂಚನಾಮೆಯನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲಿನ ಸಹೀತ ಮೇಲೆ ಶೇಖ್ ಮಹಿಬೂಬ ತಂದೆ ಮಹಮ್ಮದ್ ವಲಿ, 22 ವರ್ಷ, ಮುಸ್ಲಿಂ, ಮೆಕಾನಿಕ್ ಕೆಲಸ, ಸಾ:ಜಾನಿ ಮೋಹಲ್ಲಾ, ನೇತಾಜಿನಗರ, ರಾಯಚೂರು ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಆರೋಪಿತನು ಮಧ್ಯಾಹ್ನ 1-35 ಗಂಟೆಗೆ ರಾಯಚೂರುನ ನಗರದ ತಂಜೀಲ್ ಪೆಟ್ರೋಲ್ ಬಂಕ್ ನ ಪೂರ್ವ ಭಾಗದ ಗೋಡೆಯ ಪಕ್ಕದಲ್ಲಿರುವ ಸಾರ್ವಜನಿಕ ಓಣಿ ರಸ್ತೆಯಲ್ಲಿ, ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ಮಾನ್ಯ ಸಿ.ಪಿ.ಐ ಪೂರ್ವವೃತ್ತರ ರವರ ನೇತೃತ್ವದಲ್ಲಿ ತಾವು ಮತ್ತು ಸಿಬ್ಬಂದಿಯವರು ಸೇರಿ, ಪಂಚರೊಂದಿಗೆ ದಾಳಿ ಮಾಡಿ ಆತನನ್ನು ಹಿಡಿದುಕೊಂಡು, ಮೇಲೆ ನಮೂದಿಸಿದ ಮಟಕಾ ಸಾಮಗ್ರಿಗಳನ್ನು ಜಪ್ತಿ ಪಡಿಸಿಕೊಂಡಿರುವುದಾಗಿ ಪಿರ್ಯಾದಿ ಇದ್ದುದ್ದರ ಮೇಲಿಂದ ಠಾಣಾ ಎನ್.ಸಿ.ನಂಬರ್ 12/19 ಕಲಂ; 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ನೋಂದಾಯಿಸಿಕೊಂಡಿದ್ದು ಇರುತ್ತದೆ. ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದರಿಂದ ಆರೋಪಿತನ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿ, ಅನುಮತಿ  ಪಡೆದುಕೊಂಡು, ಸಂಜೆ 4-45 ಗಂಟೆಗೆ ಸದರ ಬಜಾರ್ ಠಾಣಾ ಅಪರಾಧ ಸಂಖ್ಯೆ: 35/2019 ಕಲಂ: 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
   ದಿನಾಂಕ 09.07.2019 ರಂದು ರಾತ್ರಿ 7.45 ಗಂಟೆಗೆ ಹಟ್ಟಿ ಪಟ್ಟಣದ ಸಂತೆ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ                  1) ನಿಂಗಪ್ಪ @ ಎಮ್.ಎಲ್.ಎ ನಿಂಗಪ್ಪ ತಂದೆ ರಾಜಪ್ಪ ವಯಾ: 38 ಜಾ: ಚಲುವಾದಿ ಉ: ಕೂಲಿ ಸಾ: ಕಾಕಾನಗರ  ಹಟ್ಟಿ ಪಟ್ಟಣ 2) ರಾಮಾಚಾರಿ ತಂದೆ ಸವರೆಪ್ಪ ವಯಾ: 48 ಜಾ: ಮಡಿವಾಳ ಉ: ಅಡುಗೆ ಕೆಲಸ ಸಾ: ಶಾಂತಿನಗರ ಹಟ್ಟಿಪಟ್ಟಣ 3) ಹನುಮಂತ ತಂದೆ ವೆಂಕೋಬ ಗುಡದನಾಳ ವಯಾ: 59 ಜಾ: ಉಪ್ಪಾರ ಉ: ಕೂಲಿ ಸಾ: ಬುಡ್ಡೇಕಲ್ ಚೌಕ ಹತ್ತಿರ ಹಟ್ಟಿಪಟ್ಟಣ ಆರೋಪಿ ನಂ 1 ರಿಂದ 3 ನೇದ್ದವರು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, PÀ.gÁ.¥ÉÆà ¥ÀgÀªÁV ²æà ªÀÄ®èAiÀÄå J.J¸ï.L ºÀnÖ ¥Éưøï oÁuÉ ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾವೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು  ಠಾಣಾ ಎನ್.ಸಿ ನಂ 42/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  10.07.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ಹಟ್ಟಿ ಪೊಲೀಸ್ ಠಾಣೆ 101/2019 ಕಲಂ 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ

     ಫಿರ್ಯಾದಿ , ರಾ, ಪೊ ಪರವಾಗಿ ಶ್ರೀ ಸಣ್ಣ ಈರೇಶ ಪಿ.ಎಸ್.ಐ. ಮಸ್ಕಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿಯ ಹಾಗೂ ಪಂಚರೊಮದಿಗೆ ದಿನಾಂಕ 10-07-2019  ರಂದು 16.20  ಗಂಟೆ ಸುಮಾರು ಮುದಬಾಳ ಕ್ರಾಸನಲ್ಲಿಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಲ್ಲಪ್ಪ ತಂದೆ ಯಂಕಪ್ಪ ತಳವಾರ, 50 ವರ್ಷ, ನಾಯಕ, ಕೂಲಿ ಕೆಲಸ & ಮಟ್ಕಾ ವ್ಯವಹಾರ ಸಾ:ಮದುಬಾಳ ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳುತ್ತಾ, ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸಿಕ್ಕಿಬಿದ್ದವನಿಂದ  ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 1720/- ರೂ ದೊರೆತಿದ್ದು ಸದ್ರಿ ಮುದ್ದೆಮಾಲನ್ನು ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ  ಮಸ್ಕಿ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ76/2019 ಕಲಂ 78 (111)  ಕೆ,ಪಿ ಕಾಯ್ದೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

ಅಪಹರಣ ಪ್ರಕರಣದ ಮಾಹಿತಿ  :-
10/07/2019  ರಂದು   ಸಂಜೆ 5.00 ಗಂಟೆಗೆ ಆಂಜನೇಯ್ಯ ತಂದೆ ರಾಮಣ್ಣ  ವಯಾ: 45 ವರ್ಷ ಜಾ: ಉಪ್ಪರ ಉ: ಕೂಲಿ ಸಾ: ತಮ್ಮಪೂರು. ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮಗನಾದ  ಸುನೀಲ್ ಕುಮಾರ್ ಈಮಾನವಿಯ ನೇತಾಜಿ ಶಿಕ್ಷಣ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು  ದಿನಾಂಕ 07.07.2019 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ನೇತಾಜಿ ಶಾಲೆಯ ಗುರುಗಳಾದ ನರಸಿಂಹ ಸಾರ್ ರವರು ನನಗೆ ಪೋನ್  ಮಾಡಿ ನಿಮ್ಮ ಮಗ ಸುನೀಲ್ ಕುಮಾರ್ ನು ಬೆಳಿಗ್ಗೆ 11 ಗಂಟೆ ವರೆಗೆ ನಮ್ಮ ಶಾಳೆಯ ಆವರಣದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ನಂತರ 11-30 ಗಂಟೆಗೆ ಟ್ಯೂಷನ್ ಗೆ ಬರಬೇಕಾಗಿದ್ದು ಆದರೆ ಇಲ್ಲಿಯ ವರೆಗೆ ಬಂದಿರುವುದಿಲ್ಲ   ಅಂತಾ ತಿಳಿಸಿದ್ದರಿಂದ ಮರುದಿವಸ ದಿನಾಂಕ 08.07.2019 ರಂದು ನಾನು ನನ್ನ ಹೆಂಡತಿ ಬೆಂಗಳೂರುನಿಂದ  ದಿನಾಂಕ 09/07/2019 ರಂದು ಬೆಳಿಗ್ಗೆ ಮಾನವಿಗೆ ಬಂದು ನೇತಾಜಿ ಶಾಲೆಗೆ ಹೋಗಿ ನರಸಿಂಹ ಸಾರ್ ರವರಿಗೆ ಭೇಟಿಯಾಗಿ ಕೇಳಿದಾಗ ಅವರು ನಾವು ಎಲ್ಲಾ ಕಡೆ ಹುಡುಕ್ಕೀದ್ದೀವಿ ಆದರೇ ಸಿಕ್ಕಿರುವುದಿಲ್ಲ ನೀವು ಕೂಡ ಹುಡುಕಾಡಿ ಅಂತಾ ಹೇಳಿದರು ಸಿಗದೇ ಇದ್ದಲ್ಲಿ ಪೊಲೀಸ್ ಠಾಣೆಗೆ ಹೋಗಿ ಕೂರು ಕೊಡುವಂತೆ ತಿಳಿಸಿದರು. ಕಾರಣ ನಾನು ಮತ್ತು ನನ್ನ ಹೆಂಡತಿ ಕೂಡಿ ತಮ್ಮಪೂರಿಗೆ ಹೋಗಿ ಹುಡುಕಾಡಿ ನಮ್ಮ ಸಂಬಂದಿಕರಿಗೆ ಕೇಲಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ .ಇದನ್ನು ನೋಡಿದರೆ ನಮಗೆ ನಮ್ಮ ಹುಡುಗನಿಗೆ ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ಅನ್ನಿಸುತ್ತಿದೆ.  ಕಾರಣ ಮುಂದಿನ ಕ್ರಮ ಜರುಗಿಸ ಬೇಕು ಅಂತಾ ಇದ್ದ ದೂರಿನ ಮೇಲಿಂದ  ಮಾನವಿ ಠಾಣೆ ಗುನ್ನೆ ನಂ. 141/19  ಕಲಂ 363 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.