Thought for the day

One of the toughest things in life is to make things simple:

23 May 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
             ದಿನಾಂಕ:-21.05.2014 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ ಹೊರಗೆ ಹೋದವನು ಇಂದಿನವರೆಗೆ ಮನೆಗೆ ಬಂದಿರಲಿಲ್ಲ. ವತ್ತಿನ ಸಂಜೆ ವಾಣಿ ಪೇಪರಿನಲ್ಲಿ ಆತನು ಮೃತ ಪಟ್ಟ ಬಗ್ಗೆ ಅಪರಿಚಿತ ಶವ ಬಾಟಾ ಶೋರೂಮ್ ಮುಂದೆ ಬಿದ್ದು ಸತ್ತಿದ್ದು ರಿಮ್ಸ್ ಆಸ್ಪತ್ರೆಯಲ್ಲಿ ಇಟ್ಟಿದ್ದಾಗಿ ತಿಳಿದು ಹೋಗಿ ನೋಡಲು ಅದು ತನ್ನ ತಮ್ಮನದೇ ಇದ್ದು ತನ್ನ ತಮ್ಮ¸ÀtÚ £ÀgÀ¹AºÀ®Ä vÀAzÉ PÉñÀ¥Àà AiÀiÁzÀªï ªÀAiÀÄ: 36 ªÀµÀð, eÁw: AiÀiÁzÀªï, G: ¨ÉïÁÝgï PÉ®¸À, ¸Á|| ©.Dgï.©. ¸ÀPÀð¯ï ºÀwÛgÀ gÁAiÀÄZÀÆgÀÄ FvÀ£ÀÄ  ಬೇಲ್ದಾರ್ ಕೆಲಸ ಮಾಡಿಕೊಂಡು ಕುಡಿಯುವ ಚಟಕ್ಕೆ ಬಲಿಯಾಗಿ ಬಹಳ ನಿತ್ರಾಣಗೊಂಡು ಬಡಕಲಾಗಿದ್ದನು ಇದರಿಂದಾಗಿ ನಿನ್ನೆ ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಬಾಟಾ ಶೋರೂಮ್ ಮುಂದೆ ಆಕಸ್ಮಿವಾಗಿ ಕುಸಿದು ಬಿದ್ದಾಗ ಆತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನೋಡಲಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು ನನ್ನ ತಮ್ಮನ ಸಾವಿನಲ್ಲಿ ಯಾವುದೇ ಸಂಶಯವಿರುವದಿಲ್ಲ ಆತನು ನಿತ್ರಾಣಗೊಂಡಿದ್ದರಿಂದ ಕಸ್ಮಿಕವಾಗಿ ಬಿದ್ದು ಸತ್ತಿರುತ್ತಾನೆ ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳುವಂತೆ  ªÀÄÈvÀ£À CtÚ£ÁzÀ ಶ್ರೀ ದೊಡ್ಡ ನರಸಿಂಹಲು ತಂದೆ ದಿ|| ಕೇಶಪ್ಪ ಸಾ|| ಬಿಆರ್.ಬಿ. ಸರ್ಕಲ್ ರಾಯಚೂರು gÀªÀgÀÄಕೊಟ್ಟ ದೂರಿನ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಯು.ಡಿ.ಆರ್. ನಂ. 8/2014 ಕಲಂ 174 ಸಿಆರ್.ಪಿ.ಸಿ. ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
                  ದಿನಾಂಕ:21.05.2014 ರಂದು ಮಧ್ಯಾಹ್ನ 3.30 ಗಂಟೆಯ ಸುಮಾರಿಗೆ ತಾನು ರಾಯಚೂರಿನ ಪೂರ್ಣಿಮಾ ಟಾಕೀಸ್ ಹತ್ತಿರ ತನ್ನ ಆಟೋ ಸಮೇತ ನಿಲುಗಡೆಯಾಗಿದ್ದು ಆಗ್ಗೆ ಒಬ್ಬ ಪ್ರಯಾಣಿಕನು ತನ್ನ ಆಟೋ ಹತ್ತಿರ ಬಂದು ಯರಮರಸ್ ಗೆ ಬಿಡುವಂತೆ ಕೇಳಿಕೊಂಡನು ಅದೆ ಪ್ರಕಾರವಾಗಿ ಹುಸೇನ ಹೊಟೇಲ್ ಕೆಲಸ   ಸಾ:ಯರಮರಸ್ ಕ್ಯಾಂಪ್ ರವರಿಬ್ಬರನ್ನೂ ತನ್ನ ಆಟೋದಲ್ಲಿ ಕೂಡಿಸಿಕೊಂಡು ಯರಮರಸ್ ಗೆ ಹೈದ್ರಾಬಾದ್ ಮುಖ್ಯ ರಸ್ತೆಯ ಮುಖಾಂತರವಾಗಿ ಸಾಯಂಕಾಲ 4.00 ಗಂಟೆಯ ಸುಮಾರಿಗೆ  ಹೋಗುತ್ತಿರುವಾಗ್ಗೆ ಓಪೆಕ್ ಆಸ್ಪತ್ರೆ ದಾಟಿದ ನಂತರ ಕಾಟನ್ ಮಾರ್ಕೇಟ್ ಹತ್ತಿರ ನನ್ನ ಆಟೋದಲ್ಲಿ ಕುಳಿತುಕೊಂಡಿದ್ದ ಇಬ್ಬರೂ ಪ್ರಯಾಣಿಕರಲ್ಲಿ ಒಬ್ಬ ಪ್ರಯಾಣಿಕನು ಒಮ್ಮಿಂದೊಮ್ಮಲೆ ಅಸ್ಥವ್ಯಸ್ತಗೊಂಡು ವಿಪರೀತ ಬೆವರುತ್ತಾ ಎದೆಯನ್ನು ಹಿಡಿದುಕೊಂಡು ಅಳಲಾರಂಭಿಸಿದನು ಆಗ್ಗೆ ತಾನು ಆಟೋವನ್ನು ಸೈಡ್ ನಿಲುಗಡೆ ಮಾಡಿ ನೋಡಲಾಗಿ ಆಟೋದಲ್ಲಿದ್ದ ಪ್ರಯಾಣಿಕನು ಎದೆ ಹಿಡಿದುಕೊಂಡೆ ಕುಳಿತಲ್ಲಿಯೇ ಮೃತಪಟ್ಟನು ಆಗ್ಗೆ ತಾನು ಮತ್ತು ಹುಸೇನ ಇಬ್ಬರೂ ಗಾಬರಿಯಲ್ಲಿ ಮೃತನು ಯರಮರಸ್ ಅಂತಾ ಹೇಳಿ ತನ್ನ ಆಟೋದಲ್ಲಿ ಕುಳಿತುಕೊಂಡಿದ್ದು ಈತನ ವಿಳಾಸ ತಿಳಿದುಕೊಳ್ಳುವ ಕುರಿತು ಸದರಿ ಆಟೋದಲ್ಲಿ ಮೃತನನ್ನು ಹಾಕಿಕೊಂಡು ಯರಮರಸ್ ಗ್ರಾಮದ ಬಸ್ ಸ್ಟ್ಯಾಂಡ್, ಇತರೆ ಕಡೆಗೆ ಸಾರ್ವಜನಿಕರಿಗೆ ಮೃತನನ್ನು ತೋರಿಸಲಾಗಿ ಈತನ ವಿಳಾಸ ವಗೈರೆ ತಿಳಿಯಲಿಲ್ಲ ನಂತರ ಸದರಿ ಮೃತ ದೇಹವನ್ನು  ಠಾಣೆಗೆ ಸಾಯಂಕಾಲ 5.00 ಗಂಟೆಗೆ  ಹಾಕಿಕೊಂಡು  ತಂದು ಹಾಜರಪಡಿಸಿದ್ದು ಆಗ್ಗೆ ಠಾಣೆಯಲ್ಲಿದ್ದ ಶ್ರೀ ಸೈಯ್ಯದ್ ವಲಿ ಸಿ.ಹೆಚ್.ಸಿ 32 ಎಸ್.ಹೆಚ್. ರವರು ಮೃತನನ್ನು ಪರಿಶೀಲಿಸಿ ನೋಡಿ ಆತನ ವಿಳಾಸದ ಬಗ್ಗೆ ನೋಡಲಾಗಿ ಮೃತನ ಮೇಲಿನ ಜೇಬಿನಲ್ಲಿ ಎರಡು ಚೀಟಿಗಳಿದ್ದು ಅದರಲ್ಲಿ  ಮೃತನು ದಿನಾಂಕ:20.05.2014 ರಂದು ಬೆಳಿಗ್ಗೆ 11.20 ಹೊರ ರೋಗಿ ಅಂತಾ ಜಿಲ್ಲಾ ಸರಕಾರಿ ಆಸ್ಪತ್ರೆಯ .ಪಿ.ಡಿ ಚೀಟಿ ನಂ:255740/2014 ನೇದ್ದರ ಪ್ರಕಾರ ಸದರಿ ಮೃತನು ಚಿಕಿತ್ಸೆ ಹೊಂದಿ .ಸಿ.ಜಿ ಯನ್ನು ಮಾಡಿಸಿಕೊಂಡಿದ್ದು ಆಗ್ಗೆ ಮೃತನ ಹೆಸರು ತಿಪ್ಪಯ್ಯ ತಂದೆ ನರಸಪ್ಪ :40 ವರ್ಷ, ಸಾ:ರಾಯಚೂರು ಅಂತಾ ಈತನ ಜೇಬಿನಲ್ಲಿದ್ದ .ಪಿ.ಡಿ  ಚೀಟಿಯಿಂದ ಮೃತನ ಹೆಸರು ತಿಳಿದು ಬಂದಿದ್ದು ಇರುತ್ತದೆ. ಆದರೆ ಈತನ ಸಂಬಂಧಿಕರ ಬಗ್ಗೆ ತಿಳಿದು ಬಂದಿರುವುದಿಲ್ಲ ಈತನ ವಿಳಾಸ ಮತ್ತು ಸಂಬಂಧಿಕರ ಬಗ್ಗೆ ತಿಳಿಯುವ ಕುರಿತು ತಡವಾಗಿ ಬಂದು ಶ್ರೀರಮೇಶ ತಂದೆ ಗಜ್ಜಿ ಯಲ್ಲಪ್ಪ :32 ವರ್ಷ, ಜಾ:ಕುರುಬರ್ , :ಆಟೋ ನಂ: ಕೆ. 36 -1604  ನೇದ್ದರ ಚಾಲಕ ಸಾ:ಚಿಕ್ಕಸ್ಗೂರು ತಾ:ಜಿ:ರಾಯಚೂರು  gÀªÀgÀÄ ದೂರು ಸಲ್ಲಿಸಿದ್ದು ಇರುತ್ತದೆ. ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï £ÀA ………………..:13/2014 PÀ®A: 174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ: 22.05.2014 gÀAzÀÄ ¸ÁAiÀÄAPÁ® 6.30 UÀAmÉUÉ ¦üAiÀiÁð¢ü Dgï.¸ÀÄAiÀÄð¥ÀæPÁ±À vÀAzÉ Dgï. ¸ÀħæªÀÄtåA ªÀAiÀiÁ: 56 ªÀµÀð G: Pɦ¹ £ËPÀgÀ ¸Á ªÀÄ.£ÀA   mÉÊ¥ï/7-600 Pɦ¹ PÁ¯ÉÆä ±ÀQÛ£ÀUÀgÀ.FvÀ£ÀÄ qÀÆån ªÀÄÄV¹PÉÆAqÀÄ vÀªÀÄä ¸ÉÊPÀ¯ï ªÉÄÃ¯É 2 £Éà PÁæ¸ï PÀqÉUÉ §gÀÄwÛgÀĪÁUÀ ªÀiÁgÀÄw PÁåA¥ï JzÀgÀÄUÀqɬÄAzÀ gÁAiÀÄZÀÄgÀÄ - ºÉÊzÁæ¨Ázï ªÀÄÄRå gÀ¸ÉÛAiÀÄ°è PÉJ-36-J¸ï-8303 £ÉÃzÀÝgÀ ¸ÀªÁgÀ PÀjAiÀÄ¥Àà vÀAzÉ ªÀiÁgÉ¥Àà ªÀAiÀiÁ: 33 ªÀµÀð G: PÀÆ° ¸Á: ¥ÉÆÃvÀUÀ¯ï vÁ: f: gÁAiÀÄZÀÆgÀÄ.FvÀ£ÀÄ ªÉÆmÁgÀ ¸ÉÊPÀ¯ï £ÀÄß Cwà ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgÀ PÉÆnÖzÀÝjAzÀ ¦üAiÀiÁð¢üUÉ ªÀÄvÀÄÛ ¨ÉÆüÀ§Ar JA¨ÁvÀ¤UÉ vÉgÀazÀ UÁAiÀĪÁVzÀÄÝ EgÀÄvÀÛzÉ CAvÀ ªÀÄÄAvÁV PÉÆlÖ ¦AiÀiÁð¢ DzsÁgÀzÀ ªÉÄðAzÀ ±ÀQÛ£ÀUÀgÀ oÁuÉAiÀÄ UÀÄ£Éß £ÀA§gï 70/2014 PÀ®A 279.337. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉƪÀÄrgÀÄvÁÛgÉ.  

EvÀgÉ L.¦.¹. ¥ÀæPÀgÀtzÀ ªÀiÁ»w:_

                ಪಿರ್ಯಾದಿ ²æêÀÄw vÁAiÀĪÀÄä UÀAqÀ ¢.zÉêÉÃAzÀæ¥Àà ªÀ-40 ªÀµÀð eÁ-£ÁAiÀÄPÀ G-PÀÆ° ¸Á-»KPÉÆmÉßÃPÀ¯ï vÁ-ªÀiÁ£À« FPÉAiÀÄÄ ¢£ÁAPÀ : 22/05/2014 gÀAzÀÄ ªÀÄzÁåºÀß 1-00 UÀAmÉUÉ ತಾನು ಮತ್ತು ತನ್ನ ತಾಯಿಯಾದ ಸಾವಿತ್ರಮ್ಮ ಇಬ್ಬರು ತಮ್ಮ ಮನೆಯ ಮುಂದೆ ಅಂಗಳದಲ್ಲಿ ಕುಳಿತುಕೊಂಡಾಗ wªÀÄä¥Àà vÀAzÉ gÉêÀtÚ; eÁ-£ÁAiÀÄPÀ G-PÀÆ° ¸Á-»gÉÃPÉÆmÉßÃPÀ¯ï FvÀ£ÀÄ ಅವರನ್ನು ನೋಡಿ ಪಿರ್ಯಾದಿಗೆ " ಲೇ ಸೂಳೇ ನೀನು ನಿನ್ನ ಗಂಡ ಸತ್ತ ಮೇಲೆ ಈ ಊರಿಗೆ ಯಾಕೇ ಬಂದಿದ್ದೀ ಇಲ್ಲಿ ನಿಮ್ಮಪ್ಪನ ಜಾಗೀರು ಇಟ್ಟಿದ್ದೀಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡ ಹತ್ತಿದಾಗ ಪಿರ್ಯಾದಿಯ ತಾಯಿ " ಸರಿಯಾಗಿ ಮಾತಾಡಲೋ ಆಕೆ ನಿನ್ನ ತಂಗಿಯಲ್ಲವೇನೂ " ಅಂತಾ ಅಂದಾಗ ಆತನು " ಆಕೆ ನನಗೇಕೆ ತಂಗಿಯಾಗುತ್ತಾಳೆ ಆ ಸೂಳೇ ಗಂಡನನ್ನು ಬಿಟ್ಟು ಇಲ್ಲಿ ಬಂದು ವಾಸವಾಗಿದ್ದಾಳೆ " ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿ ಬಿಡಿಸಲು ಬಂದ ಪಿರ್ಯಾದಿಯ ತಾಯಿ ಸಾವಿತ್ರಮ್ಮಳಿಗೆ ಕೂಡ ಹೊಡೆಬಡೆ ಮಾಡಿದ್ದು, ನಂತರ ಇಬ್ಬರು ತಪ್ಪಿಸಿಕೊಂಡು ಹೊರಟಾಗ ಆತನು ಅವರಿಗೆ ಮುಂದೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಕೈಗಳಿಂದ ಹೊಡೆ ಬಡೆ ಮಾಡಿ, ಸೂಳೇರೇ ಈ ಮನೆಯಲ್ಲಿ ಇರಬಾರದು ಇದ್ದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಕಾರಣ ತಿಮ್ಮಪ್ಪ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.152/14 ಕಲಂ  504, 323,341,506 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
              ದಿ.21-05-2014ರಂದು ಮುಂಜಾನೆ 09-00ಗಂಟೆಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಹನುಮಂತ ಸಾಲದಹಳ್ಳಿಯವರು,ವಯ-21ವರ್ಷ,ಜಾತಿ:ಲಿಂಗಾಯತ, :ಕೂಲಿಕೆಲಸ,ಸಾ:ಉಚ್ಚಲಕುಂಟ,ತಾ:ಯಲಬುರ್ಗಾ,ಜಿ:ಕೊಪ್ಪಳ FvÀ£ÀÄ ಜಕ್ಕಲದಿನ್ನಿಕ್ಯಾಂಪಿನ ಸಮೀಪದಲ್ಲಿ ಕಂಪನಿಯ ಸೂಪರವೈಜರ್ ಎಂ.ಡಿ.ಇಬ್ರಾಹಿಂ ಇತನ ಮಾರ್ಗದರ್ಶದಂತೆ ನಿರಂತರ ಜ್ಯೋತಿಯ ಸ್ಕೀಮ್ ವಿದ್ಯುತ್ ವೈರ ಹಿಡಿದು ಲೈನ್ ಎಳೆಯುತ್ತಿರುವಾಗ ವೈರದಲ್ಲಿ ಒಮ್ಮಿಂದೊ ಮ್ಮೇಲೆ ವಿದ್ಯುತ್ತ ಪಾಸಾಗಿ ಕರೆಂಟ್ ಶಾಟ್ ಹೊಡೆದು ಸುಟ್ಟು ಗಾಯಗೊಂಡು ನೆಲಕ್ಕೆ ಬಿದ್ದಿದ್ದು ಗಾಯಗೊಂಡಿದ್ದು  ಉಪಚಾರ ಕುರಿತು ರಾಯಚೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆಯಾಗಿದ್ದು ಸದರ ಘಟನೆಯು ಎಂ.ಡಿ.ಇಬ್ರಾಹಿಂ ಇವರ ನಿರ್ಲಕ್ಷತನದಿಂದ ಜರುಗಿರುವುದಾಗಿ ನೀಡಿದ ಹೇಳಿಕೆ ಮೇಲಿಂದ ಸಿರವಾರ ಪೊಲೀಸ್ ಠಾಣೆ ,UÀÄ£Éß £ÀA: 132/2014 ಕಲಂ: 338. IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-                               
   ದಿನಾಂಕ : 22-05-2014 ರಂದು 7-15 ಪಿ.ಎಮ್  ಸಮಯದಲ್ಲಿ  ಸಿಂಧನೂರು ಬಪ್ಪೂರ್ ರಸ್ತೆಯಲ್ಲಿ ಈದ್ಗಾ ಮೈದಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಬಾಷಾ ಅಣಗಿ ತಂದೆ ಖಾಜಾಸಾಬ್ ಅಣಗಿ ವಯ: 46 ವರ್ಷ, ಜಾ: ಮುಸ್ಲಂ, : ಮೇಸನ್ ಕೆಲಸ ಸಾ: ಇಂದಿರಾ ನಗರ  ಸಿಂಧನೂರು .2) ಜಹೀರ್ ಪಾಷಾ ತಂದೆ ಗುಲಾಮ್ ದಸ್ತಗಿರ ವಯ: 36 ವರ್ಷ, ಜಾ: ಮುಸ್ಲಿಂ, : ವೆಲ್ಡಿಂಗ್ ಕೆಲಸ ಸಾ: ಬಡಿಬೇಸ್ ಸಿಂಧನೂರುEªÀgÀÄUÀ¼ÀÄ  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ( PÁ.¸ÀÄ) ¹AzsÀ£ÀÆgÀÄ £ÀUÀgÀ gÀªÀgÀÄ  ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮಟಕಾ ಜೂಜಾಟದ ನಗದು ಹಣ ರೂ.400/-, ಮಟಕಾ ಚೀಟಿ ಹಾಗೂ ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ £ÀAvÀgÀ ªÁ¥Á¸ï oÁuÉUÉ §AzÀÄ  ಆರೋಪಿತರ ವಿರುದ್ದ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ಸಿಂಧನೂರು ನಗರ ಠಾಣೆ  ಗುನ್ನೆ ನಂ.121/2014 , ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  
UÁAiÀÄzÀ ¥ÀæPÀgÀtzÀ ªÀiÁ»w:- 

            ¢£ÁAPÀ 21-05-2014 gÀAzÀÄ gÁwæ 21-00 UÀAmÉUÉ ¦üAiÀiÁð¢ C§Äݯï¸Á§ vÀAzÉ zÁªÀ®¸Á§ ªÀAiÀĸÀÄì 34 ªÀµÀð eÁw ªÀÄĹèA GzÉÆåÃUÀ ªÉÆÃmÁgï ¸ÉÊPÀ¯ï ªÉÄPÁ¤Pï ¸Á: d£ÀvÁ ¥Áèl PÀ«vÁ¼À ¥ÉÆãï : 9986813981 FvÀ£ÀÄ vÀªÀÄä CtÚ£À ªÀÄUÀ¼ÁzÀ ±Á»£ï FPÉUÉ DgÉÆævÀgÀ ¥ÉÊQ ªÀÄ»§Æ§Ä FvÀ£ÀÄ ¨Á CAvÀ PÀgÉzÀÄ ZÀÄqÁ¬Ä¹zÀÝPÉÌ ¦üAiÀiÁð¢zÁgÀ£ÀÄPÉüÀ®ÄºÉÆÃzÁUÀ1)£À©¸Á§vÀAzɺÀĸÉãÀ¸Á§GzÁâ¼ï2)ªÀÄ»§Æ§ÄvÀAzÉ£À©¸Á§eÁwªÀÄĹèA3)±À©âÃgÀvÀAzÉ£À©¸Á§eÁwªÀÄĹèA     4) gÀ¦üà vÀAzÉ £À©¸Á§ eÁw ªÀÄĹèA ¸Á: J¯ÁègÀÆ PÀ«vÁ¼À EªÀgÀÄUÀ¼ÀÄ dUÀ¼À vÉUÀzÀÄ CªÁZÀå±À§ÝUÀ½AzÀ ¨ÉÊzÁr PÉÊUÀ½AzÀ ºÉÆqÉ ªÀiÁr ªÉÆÃmÁgï ¸ÉÊPÀ¯ï ZÉÊ£ï ªÀÄvÀÄÛ ªÉÆÃmÁgï ¸ÉÊPÀ¯ï ±ÁPÀ¥sïeÉÃj£À ¥Éʦ¤AzÀ ¨É¤ßUÉ, EvÀgÉà PÀqÉ ºÉÆqÉzÀÄ zÀÄSÁ:¥ÁvÀUÉƽ¹ M¼À¥ÉlÄÖUÉƽ¹zÀÄÝ C®èzÉà £ÀªÀÄä vÀAmÉUÉ §AzÀgÉ ¤£ÀߣÀÄß fêÀ ¸À»vÀ ©qÀĪÀÅ¢®è CAvÀ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÀ PÉÆlÖ zÀÆj£À ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 57/2014 PÀ®A: 323.324.504.509.506 ¸À»vÀ 34 L.¦.¹. ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
                 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.05.2014 gÀAzÀÄ 138 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.