¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:
30/01/2017 ರಂದು ರಾತ್ರಿ ಫಿರ್ಯಾದಿ, ರವಿ ತಂದೆ: ಹೋಬಣ್ಣ ಪವಾರ್, 19ವರ್ಷ, ಜಾತಿ:ಲಮಾಣಿ, ಉ:
ಕೂಲಿ ಕೆಲಸ, ಸಾ: ಎಸ್.ಎನ್. ತಾಂಡ. ( ಕೆ.ಇರಬಗೇರ ) , ಫಿರ್ಯಾದಿಯ ಚಿಕ್ಕಪ್ಪ ದೇವಲಪ್ಪ
ತಂದೆ: ಈಟಪ್ಪ ಪವಾರ್, ಹಾಗೂ ಇತರರು ದೇವದುರ್ಗದ ಹಿಂದುಸ್ತಾನ್ ಕಾಟನ್ ಜಿನ್ನಿಂಗ್
ಫ್ಯಾಕ್ಟರಿಯಲ್ಲಿ ಕೂಲಿ ಕೆಲಸಕ್ಕೆಂದು ಹೋಗಿ ರಾತ್ರಿ 8-00 ಗಂಟೆಯಿಂದ ಕೆಲಸ ಮಾಡುತ್ತಿದ್ದಾಗ
ದಿನಾಂಕ: 31/01/2017 ರಂದು ರಾತ್ರಿ 1-30 ಗಂಟೆಯ ಸುಮಾರಿಗೆ, ಫಿರ್ಯಾದಿ ಹಾಗು ದೇವಲಪ್ಪ ಹಾಗೂ
ಇತರರು ರಾಶಿ ಹಾಕಿದ ಹತ್ತಿಯನ್ನು ಕಿತ್ತಿ ಹಾಕುತ್ತಿದ್ದಾಗ, ಡೋಜರ್ ವಾಹನದ ಚಾಲಕನು ಅಲ್ಲೆ ಕೆಲಸ
ಮಾಡುತ್ತಿದ್ದ ದೇವಲಪ್ಪ ಈತನನ್ನು ನೋಡದೇ ತಾನು ನಡೆಸುತ್ತಿದ್ದ ಡೋರಜ್ ವಾಹವನ್ನು
ನಿರ್ಲಕ್ಷತನದಿಂದ ನಡೆಸಿ ಹತ್ತಿ ಸಮೇತವಾಗಿ ದೇವಲಪ್ಪ ತಂದೆ: ಈಟಪ್ಪ ಪವಾರ್, 35ವರ್ಷ, ಜಾತಿ:
ಲಮಾಣಿ, ಉ: ಕೂಲಿ ಕೆಲಸ, ಸಾ: ಎಸ್.ಎನ್. ತಾಂಡ FvÀನನ್ನು ಡೋಜರ್ ನಲ್ಲಿ ಎತ್ತಿ
ತೆಗೆದುಕೊಂಡಿದ್ದರಿಂದ ದೇವಲಪ್ಪ ಈತನ ಎದೆಗೆ ಮತ್ತು ಬೆನ್ನಿಗೆ ಭಾರಿ ಒಳಪೆಟ್ಟಾಗಿ ಯಂತ್ರದಲ್ಲಿ
ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಸದರಿ ಡೋಜರ್
ವಾಹನವು ಜಾನ್ ಡೆರೆ ಕಂಪನಿಯದಾಗಿದ್ದು, ಇದರ ಚೆಸ್ಸಿ ನಂ.1PY5310ETFA006368 ಅಂತಾ ಇದ್ದು, ಸದರಿ ಹಿಂದೂಸ್ತಾನ್ ಫ್ಯಾಕ್ಟರಿಯ
ಮಾಲಿಕನು ಕೆಲಸ ಮಾಡುತ್ತಿದ್ದ ಕೂಲಿ ಕಾರರಿಗೆ ಯಾವುದೇ ಸುರಕ್ಷಿತ ಸಾಧನಗಳನ್ನು ಒದಗಿಸದೇ
ನಿರ್ಲಕ್ಷತನವನ್ನು ವಹಿಸಿದ್ದು, ಹಾಗೂ ಡೊಜರ್ ಚಾಲಕನು ಕೂಡಾ ನಿರ್ಲಕ್ಷತನದಿಂದ ವಾಹವನ್ನು ನಡೆಸಿ
ಡೊಜರ್ ಯಂತ್ರದಲ್ಲಿ ದೇವಲಪ್ಪನನ್ನು ಹತ್ತಿ ಸಮೇತವಾಗಿ ಎತ್ತಿ ಹಾಕಿಕೊಂಡು ಮರಣವನ್ನುಂಟು
ಮಾಡಿದ್ದು ಇರುತ್ತದೆ, ಸದರಿ ಡೊಜರ್ ವಾಹನದ ಚಾಲಕ ಮತ್ತು ಹಿಂದೂಸ್ತಾನ್ ಫ್ಯಾಕ್ಟರಿಯ ಮಾಲಿಕನ
ವಿರುದ್ಧ ಕ್ರಮ ಜರುಗಿಸುವ ಕುರಿತು ನೀಡಿದ ಲಿಖಿತ ದೂರಿನ ಮೇಲಿಂದ ದೇವದುರ್ಗ ಪೊಲೀಸ್ ಠಾಣೆ. UÀÄ£Éß £ÀA: 21/2017 ಕಲಂ.304(ಎ) ಐಪಿಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :31.01.2017 gÀAzÀÄ 702 ¥ÀææPÀgÀtUÀ¼À£ÀÄß ¥ÀvÉÛ ªÀiÁr 83,400/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.