Thought for the day

One of the toughest things in life is to make things simple:

24 Feb 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

           ದಿನಾಂಕ: 22-02-2015 ರಂದು ಬೆಳಗಿನ ಜಾವ 3-00 ಗಂಟೆಗೆ ಪಿರ್ಯಾದಿ ªÀĺÉñÀPÀĪÀiÁgï JE ¦qÀ§Æår zÉêÀzÀÄUÀð gÀªÀjUÉ  ಅಕ್ರಮ ಮರಳು ಸಾಗಾಟದ ಬಗ್ಗೆ ಮಾಹಿತಿ ಬಂದಿದ್ದರಿಂದ ತಮ್ಮ ಕಛೇರಿಯ ಮುಖ್ಯಸ್ಥರಾದ ಚೆನ್ನಬಸ್ಸಪ್ಪ ಎಇಇ ಪಿಡಬ್ಯೂಡಿ ದೇವದುರ್ಗ ಉಪವಿಭಾಗ ಹಾಗೂ ಇತರರೊಂದಿಗೆ ಬಾಡಿಗೆ ಜೀಪ್ ನಂ. ಕೆಎ-36/ಎಮ್-6073ರಲ್ಲಿ ಹೋದಾಗ ಮದರಕಲ್ ಶಿಪ್ಟಿಂಗ್ ವಿಲ್ಲೇಜ್ ಹತ್ತಿರ ಕೆಎ-30/7566ರ ಟಿಪ್ಪರ್ ಲಾರಿಯ ಚಾಲಕನು ತನ್ನ ಲಾರಿಯಲ್ಲಿ ಮರಳು ತುಂಬಿಕೊಂಡು ಬಂದಾಗ ಕೈ ಮಾಡಿ ನಿಲ್ಲಿಸಿ ವಿಚಾರ ಮಾಡಲಾಗಿ ಸದರಿಯವನು ಟಿಪ್ಪರ್ ಲಾರಿಯಲ್ಲಿ ತುಂಬಿದ ಮರಳಿಗೆ ಯಾವುದೇ ರಾಯಲ್ಟಿ ಇರುವುದಿಲ್ಲ, ಇದನ್ನು ಅಪ್ರಾಳ್ ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಿಂದ ತುಂಬಿಕೊಂಡು ಬಂದಿರುವುದಾಗಿ ತಿಳಿಸಿದ್ದು, ನಾವು ಆತನನ್ನು ಹೆಚ್ಚಿನ ವಿಚಾರಣೆ ಮಾಡಬೇಕೆಂದಾಗ ಆರೋಪಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಅಲ್ಲಿಂದ ಓಡಿಹೋಗಿದ್ದು, ಸದರಿ ಲಾರಿಯನ್ನು ಪರಿಶೀಲಿಸಲಾಗಿ ಅದರಲ್ಲಿ ಅಂದಾಜು 16 ಕ್ಯೂಬಿಕ್ ಮೀಟರ್ ಮರಳು ಇದ್ದು, ಅದರ ಅಂದಾಜು ಕಿಮ್ಮತ್ತು 11,200/-ರೂಗಳಾಗುತ್ತಿದ್ದು, ಸದರಿ ಲಾರಿಯಲ್ಲಿ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ, ಹಣ ಸಂದಾಯ ಮಾಡದೆ ಮಾರಟ ಮಾಡುವ ಸಲುವಾಗಿ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿದ್ದುದು ಖಚಿತವಾಗಿದ್ದು, ಬೆಳಿಗ್ಗೆ ಯಾವುದೋ ಒಬ್ಬ ಖಾಸಗಿ ಲಾರಿ ಚಾಲಕನ ಸಹಾಯದಿಂದ ಲಾರಿಯನ್ನು ಗಬ್ಬೂರು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು, ಮೇಲಾಧಿಕಾರಿಗಳೊಂದಿಗೆ ವಿಚಾರ ಮಾಡಿ, ಅವರ ಆದೇಶದಂತೆ ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಕಾರಣ ಸದರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿAUÀ§ÆâgÀÄ ¥Éưøï oÁuÉ C.¸ÀA. 34/2015 PÀ®A: 4(1A),21 MMRD ACT 1957 & 379 IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-

              ಫಿರ್ಯಾದಿ ²æà ºÉƼÉAiÀÄ¥Àà vÀAzÉ PÀȵÀÚ¥Àà ªÀAiÀiÁ: 65 ªÀµÀð, eÁ: £ÁAiÀÄPÀ G: MPÀÌ®ÄvÀ£À  ¸Á: ¸Á¯ÉÃgÀzÉÆrØ UÀÄgÀÄUÀÄAmÁ vÁ: °AUÀ¸ÀÆÎgÀÄ FvÀ£À ಮಗನಾದ ಮೃತ ಕೃಷ್ಣಪ್ಪ ಈತನು ಮಾನಸಿಕ ಅಸ್ತವ್ಯಸ್ಥನಿದ್ದು, ದಿನಾಂಕ 22-02-2015 ರಂದು ರಾತ್ರಿ 10-00 ಗಂಟೆಗೆ ಊಟ ಮಾಡಿಕೊಂಡು ಹೊರಗೆ ಹೋದವನು ದಿನಾಂಕ 23-02-2015 ರಂದು ಬೆಳಿಗ್ಗೆ 6-00 ಗಂಟೆಯಾದರು ಕಾಣಲಿಲ್ಲ, ಆತನನ್ನು ಊರಲ್ಲಿ ಮತ್ತು ಹೊಲದಲ್ಲಿ ಹುಡುಕಾಡಲಾಗಿ ಫಿರ್ಯಾದಿಯ ಹೊಲದಲ್ಲಿ ಭತ್ತಕ್ಕೆ ಸಿಂಪಡಿಸುವ ಕ್ರಿಮಿನಾಶಕ ಔಷಧವನ್ನು ಸೇವನೆ ಮಾಡಿ ಅಸ್ತವ್ಯಸ್ಥಗೊಂಡಿದ್ದನ್ನು ಕಂಡು ಇಲಾಜು ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಲು ಹೊರಟಾಗ ಮಾರ್ಗ ಮಧ್ಯದಲ್ಲಿ ಮೃತಪಪಟ್ಟಿರುತ್ತಾನೆ. ಮೃತನು ಮಾನಸಿಕ ಅಸ್ತವ್ಯಸ್ಥನಿದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರಿಮಿನಾಶಕ ಔಷಧವನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ ºÀnÖ ¥ÉưøÀ oÁuÉ AiÀÄÄ.r.Dgï £ÀA:  06/2015 PÀ®A 174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
ಫಿರ್ಯಾದಿ gÁªÀÄtÚ vÀAzÉ  ºÀ£ÀĪÀÄAvÀ ¹AUÉÆÃf ªÀAiÀiÁ-28 eÁw-PÀÄgÀ§gÀÄ G-MPÀÌ®ÄvÀ£À  ¸Á|| ¸ÀÄtPÀ¯ï  FvÀನು ºÀ£ÀĪÀÄAvÀ vÀAzÉ ºÀÄ®UÀ¥Àà PÀ®äAV ¸Á|| ¸ÀÄtPÀ¯ï (PÉ.J.36/EJ¥sï-2875 £ÉÃzÀÝgÀ ¸ÀªÁgÀ) ಈತನ  ಮೋಟರ್ ಸೈಕಲ್ ನಂ- ಕೆ.-36/ಇಎಫ್-2875 ನೇದ್ದರ  ಹಿಂದೆ ಕುಳಿತು ಜಾವೂರಗೆ ಕೂಲಿ ಹಣ ತೆಗೆದುಕೊಂಡು ಬರಲು ಹೊಗುತ್ತಿದ್ದಾಗ  ನಮೂದಿತ ಮೋಟರ್ ಸೈಕಲನ ಸವಾರಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರೂ ಕೆಳದೇ   ಲಿಂಗಸೂಗೂರ ಜಾವೂರ ಮುಖ್ಯ ರಸ್ತೆ ರೊಡಲಬಂಡಾ ಗ್ರಾಮದ ಸರಕಾರಿ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಎದುರುಗಡೆ ಬರುತ್ತಿದ್ದ ಟಿ.ವಿ.ಎಸ್. ಎಕ್ಸ್-ಎಲ್ ಗಾಡಿ ನಂ- ಕೆ.-29/ಯು-9346 ನೆದ್ದಕ್ಕೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು  ಎರಡು  ಮೋಟರ್ ಸೈಕಲ ಮೇಲೆ ಇದ್ದವರಿಗೂ  ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ  ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ. °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 50/2015 PÀ®A. 279, 337, 338 L.¦.¹   187 L.JªÀiï.« DåPïÖ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
¢-23-02-2015 gÀAzÀÄ 19.00 UÀAmÉUÉ °AUÀ¸ÀÆUÀÆgÀ ¥ÀlÖtzÀ  PÉ.PÉ.J¸ï.Dgï.mÁQ¸ï   ºÀwÛgÀ ಆರೋಪಿvÀgÁzÀ 1)eÁ¤«ÄAiÀiÁ vÀAzÉ ZÁzÀ¥Á±À ªÀAiÀiÁ-68 eÁw-ªÀÄĹèA ¸Á|| ¸ÀAvɧeÁgÀ °AUÀ¸ÀÆUÀÆgÀ2) ªÀiÁ£À¥Àà vÀAzÉ ¥ÀgÀ¸À¥Àà ¥ÉÆüÀÄ ªÀAiÀiÁ-34 eÁw-qÉÆÃgÀ G-ZÁ®PÀ ¸Á|| ¸ÀÄtUÁgÀ UÀ°è  °AUÀ¸ÀÆUÀÆgÀ EªÀgÀÄUÀ¼ÀÄ ಮಟಕಾ ಜಾಟದಲ್ಲಿ ತೊಡಗಿzÁÝgÉ ಅಂತಾ ಬಂದ ಮಾಹಿತಿ ಮೇರೆಗೆ  ºÀÄ®è¥Àà J.J¸ï.L. °AUÀ¸ÀÆUÀÆgÀ oÁuÉ gÀªÀgÀÄ ಮಾನ್ಯ ಡಿ.ಎಸ್.ಪಿ. ಲಿಂಗಸುಗೂರರವರ ಮಾರ್ಗದರ್ಶನದಲ್ಲಿ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ  ಪಂಚರ ಸಂಗಡ  ಹೋಗಿ  ಮಟಕಾ ಚೀಟಿ ಬರೆದು ಕೊಡುತ್ತಾ  ದುಡ್ಡು ತೆಗೆದುಕೊಳ್ಳುತ್ತಿರುವುದನ್ನು  ನೋಡಿ ದಾಳಿ  ಮಾಡಿ ಹಿಡಿದು  ಆರೋಪಿತರಿಂದ 1010/- ರೂ. ಎರಡು ಮಟಕಾ ಪಟ್ಟಿ, ಎರಡು ಬಾಲ್ ಪೆನ್,  ವಶಪಡಿಸಿಕೊಂಡು   ನಂತರ ಅಲ್ಲಿದ್ದ  ಒಬ್ಬ ವ್ಯಕ್ತಿ ಹೇಳಿದ್ದೆನೆಂದರೆ  ಆರೋಪಿತರು ಒಂದು ರೂಪಾಯಿಗೆ 80 ರೂ.ಗಳು ಕೊಡುತ್ತೇವೆ  ಅಂತಾ ಹೇಳಿ  ಹಣ ತೆಗೆದುಕೊಂಡು  ನಂಬರ ಹತ್ತಿದರೆ  ಹಣ ಕೊಡದೇ  ಮೋಸ ಮಾಡುತ್ತಾರೆ ಅಂತಾ ತಿಳಿಸಿದ್ದು  ಇರುತ್ತದೆ ಅಂತಾ ಮುಂತಾಗಿ  ಇದ್ದ ದಾಳಿ ಪಂಚನಾಮೆಯನ್ನು ಹಾಜರುಪಡಿಸಿದ ಮೇರೆಗೆ.   °AUÀ¸ÀÆÎgÀÄ ¥Éưøï oÁuÉ UÀÄ£Éß £ÀA. 52/2015  PÀ®A78(3) PÉ.¦ DåPïÖ  ºÁUÀÆ  420 L.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.02.2015 gÀAzÀÄ           82 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.