Thought for the day

One of the toughest things in life is to make things simple:

26 Oct 2015

Reported Crimes

                                                                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹.: J¸ï.n. ¥ÀæPÀgÀtzÀ ªÀiÁ»w:-
               ¦gÁå¢ GgÀÄPÀÄAzÀ vÀAzÉ FgÀtÚ, 20 ªÀµÀð, eÁ: £ÁAiÀÄPÀ, G: PÀÆ°, ¸Á: ªÀ®ÌA¢¤ß UÁæªÀÄ.FvÀ£À ªÀÄ£ÉAiÀĪÀjUÀÆ ªÀÄvÀÄÛ ¤AUÀ¥Àà vÀAzÉ £ÁgÁAiÀÄt¥Àà, eÁ: PÀÄgÀħgÀÄ, ¸Á: ªÀ®ÌA¢¤ß ªÀÄvÀÄÛ EvÀgÉ ªÀÄÆgÀÄ d£ÀgÀÄ.EªÀgÀªÀÄzÀå PÀ¼ÉzÀ UÁæªÀÄ ¥ÀAZÁAiÀÄw ZÀÄ£ÁªÀuÉ «µÀAiÀÄzÀ°è ªÉʪÀÄ£À¸ÀÄì E¢ÝzÀÄÝ, ¢£ÁAPÀ 24/10/15 gÀAzÀÄ 2000 UÀAmÉ ¸ÀĪÀiÁjUÉ ¦gÁå¢zÁgÀ£ÀÄ CAUÀ£ÀªÁr ±Á¯ÉAiÀÄ ªÀÄÄAzÉ £ÀqÉzÀÄPÉÆAqÀÄ ºÉÆgÀnzÁÝUÀ, DgÉÆævÀgÀÄ ¦gÁå¢zÁgÀ£À£ÀÄß ¤°è¹ K£À¯Éà ¨ÁåqÀ ¸ÀÆ¼É ªÀÄUÀ£É ¤£Àß aPÀÌ¥Àà ªÀÄ£ÉAiÀįÉèà PÀĽwzÁÝ£ÉãÀÄ CAvÀ eÁw JwÛ CªÁZÀåªÁV ¨ÉʬÄÝzÀÄÝ, ¦gÁå¢zÁgÀ£ÀÄ D jÃw ªÀiÁqÀĪÀÅzÀÄ ¸ÀjAiÀÄ®è CAvÀ ºÉýzÁUÀ, DgÉÆævÀgÀÄ £ÀªÀÄUÉ JzÀÄgÀÄ ªÀiÁvÀ£ÁqÀÄwÛÃAiÀÄ CAvÀ ¦gÁå¢zÁgÀ¤UÉ PÉÊUÀ½AzÀ ºÉÆqÉzÀÄ zËdð£Àå ªÉ¸ÀVgÀÄvÁÛgÉ.AvÁ PÉÆlÖ zÀÆj£À ªÉÄðAzÀ ªÀiÁ£À« oÁuÉ ªÉÆ.¸ÀA. 278/15 PÀ®A 504,341,323 gÉ/« 34 L¦¹ ªÀÄvÀÄÛ 3(1)(10) J¸ï¹/ J¸ïn PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
               ¦gÁå¢ gÀ«±ÀAPÀgÀ UËqÀ vÀAzÉ ©üêÀÄ£ÀUËqÀ, 49 ªÀµÀð, eÁ: °AUÁAiÀÄvÀ, ¸Á: £ÀÄUÀqÉÆÃtÂ, vÁ: ªÀiÁ£À« FvÀ£ÀÄ zÀ¸ÀgÀ ºÀ§âzÀ ¤«ÄvÀÛ vÀ£Àß HjUÉ ºÉÆÃzÀ ¸ÀªÀÄAiÀÄzÀ°è ¢£ÁAPÀ 24/10/15 gÀAzÀÄ 2300 UÀAmɬÄAzÀ 25/10/15 gÀ 0600 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ¦gÁå¢zÁgÀ£À ªÀÄ£ÉAiÀÄ ©ÃUÀªÀ£ÀÄß ªÀÄÄjzÀÄ M¼ÀUÉ ¥ÀæªÉò¹, D®ägÀzÀ°èzÀÝ 235 UÁæA vÀÆPÀzÀ C.Q. 5,87,000/- gÀÆ ¨É¯ÉAiÀÄ §AUÁgÀzÀ D¨sÀgÀtUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ ªÉÆ.¸ÀA. 250/15 PÀ®A 457,380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
              ಮೃತ  ¥Á¥ÀtÚ vÀA ºÀ£ÀĪÀÄAvÀ ªÀ 22 eÁw £ÁAiÀÄPÀ GPÀÆ° ¸Á ¸ÀvÀå£ÁgÀAiÀÄtPÁåA¥À ಈತನು ಫಿರ್ಯಾಧಿ ºÀ£ÀĪÀÄAvÀ vÀA §zÀPÀ¥Àà ªÀ 51 eÁw £ÁAiÀÄPÀ G PÀÆ° ¸Á ¸ÀvÀå£ÁgÁAiÀÄtPÁåA¥À vÁ ¹AzsÀ£ÀÆgÀ FvÀನ ಮಗನಿದ್ದು ಈತನು ದಿನಾಂಕ 16-10-15 ರಂದು. ಬೆಳಗ್ಗೆ 10-00  ಗಂಟೆಯ ಸುಮಾರು  ಸತ್ಯನಾರಾಯಣಕ್ಯಾಂಪಿನ ಬಿ. ಸತ್ಯರಾಜಪ್ಪ ಇವರ ಹೊಲಕ್ಕೆ ಕೂಲಿಕೆಲಸಕ್ಕೆಂದು  ಭತ್ತದ ಬೆಳೆಗೆ  ಕ್ರೀಮಿನಾಶಕ ಸಿಂಪಡಿಸಲು ಹೊಗಿದ್ದು ಕ್ರೀಮಿನಾಶಕ ಸಿಂಪಡಿಸುವ ಕಾಲಕ್ಕೆಆಕಸ್ಮಿಕವಾಗಿ ಗಾಳಿಗೆ ಆತನ ಬಾಯಿಯಲ್ಲಿ  ಕ್ರೀಮಿನಾಶಕ ಹೋಗಿ ಅಸ್ವಸ್ಥಗೊಂಡು ಚಿಕಿತ್ಸೆ ಕುರಿತು ಸಿಂಧನೂರಿನ ತೋಟಪ್ಪ ನರ್ಸಿಂಗ  ಹೋಮ್ ಗೆ ದಾಖಲಾಗಿ  ನಂತರ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ 17-10-15 ರಂದು ಅರುಣೋದಯ ಆಸ್ಪತ್ರೆ ಬಳ್ಳಾರಿಯಲ್ಲಿ ಸೇರಿಕೆಯಾಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ 21-10-15 ರಂದು ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ  ಸೇರಿಕೆಯಾಗಿ ಚಿಕಿತ್ಸೆಯಿಂದ ಗುಣ ಮುಖವಾಗದೆ ದಿನಾಂಕ 24-10-15 ರಂದು ರಾತ್ರಿ 10-30 ಗಂಟೆಗೆ ಸತ್ತಿರುತ್ತಾನೆ ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಿ ಅಂತಾ  ಹೇಳೀಕೆ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಯು ಡಿ ಆರ್ ನಂ 28/15 ಕಲಂ 174 ಸಿ ಆರ್ ಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿ ಕೈಕೊಂಡೆನು.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
               ಫಿರ್ಯಾದಿ ಲಕ್ಷ್ಮೀ ಗಂಡ ಮಲ್ಲಿಕಾರ್ಜುನ ದಾನಗೌಡ್ರು, ವಯ 35 ವರ್ಷ, ಜಾ:ಲಿಂಗಾಯತ, ಉ: ಹೊಲಮನೆಗೆಲಸ ಸಾ:ರೌಡುಕುಂದ ಗ್ರಾಮ, ತಾ:ಸಿಂಧನೂರು FPÉAiÀÄ ಗಂಡನು ಈಗ್ಗೆ 2 ವರ್ಷಗಳಿಂದ ಕುಡಿಯುವ ಚಟಕ್ಕೆ ಬಿದ್ದು ದುಡಿದ ಹಣವನ್ನೆಲ್ಲಾ ಖರ್ಚು ಮಾಡುತ್ತಾ ಸಂಸಾರಕ್ಕೆ ತಂದು ಹಾಕದೇ ಈ ರೀತಿ ಖರ್ಚು ಮಾಡುವುದು ಸರಿಯಲ್ಲಾ ಅಂತಾ ಫಿರ್ಯಾದಿಯು ಅಂದಾಗ ನೀನೇನು ಹೇಳುತ್ತೀ ಭೋಸುಡಿ ಮುಂಡೆ ಅಂತಾ ಕುಡಿದು ಬಂದು ಫಿರ್ಯಾದಿಗೆ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ನೀಡುತ್ತಾ ಬಂದಿದ್ದು ಅಲ್ಲದೇ ದಿನಾಂಕ 24-10-2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಫಿರ್ಯಾದಿಯು ರೌಡುಕುಂದ ಗ್ರಾಮದಲ್ಲಿ ಮನೆಯಲ್ಲಿದ್ದಾಗ ಫಿರ್ಯಾದಿಯ ಗಂಡನು ಕುಡಿದು ಬಂದು ಲೇ ಸೂಳೇ ಕುಡಿಯಲಿಕ್ಕೆ ರೊಕ್ಕ ಕೊಡ್ತೀಯೋ ಇಲ್ವೋ ಅಂತಾ ಅಂದಾಗ ಫಿರ್ಯಾದಿಯು ಇದ್ದದ್ದನ್ನೆಲ್ಲಾ ಹಾಳು ಮಾಡಿದ್ದೀ, ನಾನು ಎಲ್ಲಿಂದ ತರಲಿ ಅಂತಾ ಅಂದಿದ್ದಕ್ಕೆ ಫಿರ್ಯಾದಿಯ ಗಂಡನು ಒಮ್ಮೆಲೆ ಸಿಟ್ಟಿಗೆ ಬಂದು ತಲೆಕೂದಲು ಹಿಡಿದು ಎಳೆದಾಡಿ ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಹೊಡೆಬಡೆ ಮಾಡಿ ಕಾಲಿನಿಂದ ಒದ್ದು ದುಖಃಪಾತಗೊಳಿಸಿದ್ದು ಇರುತ್ತದೆ ಅಂತಾ ಇತ್ಯಾಗಿಯಾಗಿ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 287/2015 ಕಲಂ 498 (ಎ), 504, 323 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
zÉÆA©ü ¥ÀæPÀgÀtzÀ ªÀiÁ»w:-
                ಗಾಯಾಳು ಮುದಿಯಪ್ಪ ತಂದೆ ಮರಿಯಪ್ಪ 20 ವರ್ಷ, ಹರಿಜನ,ಸಾ:-ಜಾಲವಾಡಗಿ.ಮತ್ತು ಆರೋಪಿತರಿಗೆ ಹಳೆಯ ದ್ವೇಷವಿದ್ದು. ದಿನಾಂಕ;-25/10/2015 ರಂದು ರಾತ್ರಿ 8-30 ಗಂಟೆಗೆ ಗಾಯಾಳು ಮುದಿಯಪ್ಪ ಈತನು ತಮ್ಮ ಕಾರ್ಲಕುಂಟಿ ಗ್ರಾಮದ ಸಂಬಂಧಿಕರನ್ನು ಸಾಗರ ಕ್ಯಾಂಪಿಗೆ ಬಿಟ್ಟು ಬರಲು ಹೋದಾಗ ಗ್ರಾಮದ ಪಕ್ಕದಲ್ಲಿರುವ ಕಾಲುವೆ ಹತ್ತಿರ 1).ಮೌಲಪ್ಪ ತಂದೆ ಖಾಸೀಮಪ್ಪ 40 ವರ್ಷ,   2).ರಾಕೇಶ ತಂದೆ ಕರಿಯಪ್ಪ 21 ವರ್ಷ.3).ಸುರೇಶ ತಂದೆ ಹೊಳೆಯಪ್ಪ 22 ವರ್ಷ,     4).ಉದಯ ತಂದೆ ಹನುಮಂತ 25 ವರ್ಷ,5).ಮೌನೇಶ ತಂದೆ ರಾಮಣ್ಣ 20 ವರ್ಷ.    6).ಅಶೋಕ ತಂದೆ ಹನುಮಂತ 19 ವರ್ಷ,ಎಲ್ಲರೂ ಜಾ;-ಮಾದಿಗ, ಸಾ;-ಜಾಲವಾಡಗಿ ತಾ;-ಸಿಂಧನೂರು.EªÀgÀÄUÀ¼ÀÄ ಕೂಡಿಕೊಂಡು ಬಂದು ಮುದಿಯಪ್ಪ ಈತನಿಗೆ ''ಲೇ ಸೂಳೆ ಮಗನೇ ಕಳೆದ ವರ್ಷ ನಮ್ಮ ಮನೆಯ ಮುಂದೆ ಪಟಾಕಿ ಸಿಡಿಸಬೇಡ ಅಂದರು ಸಹ  ಪಟಾಕಿ ಸಿಡಿಸಿದ್ದಿ ಮಗನೆ '' ಅಂತಾ ಅಂದವರೇ ಜಗಳಕ್ಕೆ ಬಿದ್ದು ನೆಲಕ್ಕೆ ಕೆಡವಿ ಹಾಕಿ ಕೈಗಳಿಂದ ಮತ್ತು ಕಲ್ಲಿನಿಂದ ಎದೆಗೆ, ಹೊಟ್ಟೆಗೆ ಮತ್ತು ಗೆಜ್ಜೆಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಅಲ್ಲದೆ ಆಪಾಧಿತರೆಲ್ಲರೂ ಗಾಯಾಳು ಮುದಿಯಪ್ಪನಿಗೆ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾದ ಸಂಖ್ಯೆ 154/2015 ಕಲಂ.143,147,324,323,504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ,
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ: 26-10-2015 ರಂದು 08-40 ಎ.ಎಮ್ ಸುಮಾರಿಗೆ ಸಿಂಧನೂರು ನಗರದ ಬಸ್ ನಿಲ್ದಾಣದ ಹೊರಗೇಟ್ ಹತ್ತಿರ ಇರುವ ಅಂಬಾದೇವಿ ಗುಡಿ ಮುಂದೆ ಫಿರ್ಯಾದಿ ಶ್ರೀ ನರಸಿಂಗ್ ತಂದೆ ಶಾಮಸಿಂಗ್ ಹೊಸಮನಿ, ವಯ:29, ಜಾ:ರಜಪೂತ, : ಶಿವಾ ಫಾರ್ಮಸಿ ಮೆಡಿಕಲ್ ನಲ್ಲಿ ಕೆಲಸ, ಸಾಹಿರೇ ಕೊಟ್ನೇಕಲ್ , ತಾ: ಮಾನವಿ.FvÀ£ÀÄ ತನ್ನ ಸ್ನೇಹಿತನೊಂದಿಗೆ ಮಾತಾಡುತ್ತಾ ನಿಂತಿದ್ದಾಗ ಲಕ್ಷ್ಮಣ ತಂದೆ ನಿಂಗಪ್ಪ ನಾಯಕ್, ಮೋಟರ್ ಸೈಕಲ್ ಚೆಸ್ಸಿ ನಂ. MBLHA10BJFHC55425 ನೇದ್ದರ ಸವಾರಸಾ: ಕಲ್ಮಂಗಿ, ತಾ:ಸಿಂಧನೂರು.  FvÀ£ÀÄ  ಬಸ್ಟ್ಯಾಂಡ್ ಒಳಗಿನಿಂದ ತನ್ನ ಮೋಟರ್ ಸೈಕಲ್ ಚೆಸ್ಸಿ ನಂ. MBLHA10BJFHC55425 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಫಿರ್ಯಾದಿಗೆ ಗುದ್ದಿದ್ದರಿಂದ ಫಿರ್ಯಾದಿಯು ಕೆಳಗೆ ಬದ್ದು ಎಡಗಡೆ ಎದೆಗೆ, ತಲೆಗೆ ಎಡಗಡೆ ಒಳಪೆಟ್ಟಾಗಿದ್ದು, ಬಾಯಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ   ಗುನ್ನೆ ನಂ.206/2015, ಕಲಂ.279,337 ಐಪಿಸಿ ರೀತ್ಯ ಗುನ್ನೆ ದಾಖಲಿಸಿ ತನಿಖೆ  ಕೈಗೊಂಡಿದ್ದು ಇದೆ.
gÀ¸ÀÛ ¥Éưøï zÁ½ ¥ÀæPÀgÀtzÀ ªÀiÁ»w:-
            ದಿನಾಂಕಃ 25-10-2015 ರಂದು ನಗರದ ಕಾಯಿಪಲ್ಲೆ ಮಾರುಕಟ್ಟೆಯ ಹತ್ತಿರ ಇರುವ ಮಹ್ಮದಿಯಾ ಕಾಂಪ್ಲೇಕ್ಸ್ ನ ಎರಡನೇ ಮಹಡಿಯಲ್ಲಿ ಸ್ನೂಕರ್ ಆಟಕ್ಕೆ ಹಣವನ್ನು ಕಟ್ಟಿ ಜೂಜಾಟ ಆಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರಿಂದ ಶೋಧನಾ ವಾರೆಂಟನ್ನು ಪಡೆದುಕೊಂಡು ದಾದಾವಲಿ ಪಿ.ಎಸ್.ಐ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಇಂದು ಮಧ್ಯಾಹ್ನ 4-00 ಗಂಟೆಗೆ ಇಲಾಖಾ ಜೀಪಗಳಲ್ಲಿ ಹೋಗಿ ದಾಳಿ ಮಾಡಿ ಸ್ನೂಕರ್ ಜೂಜಾಟದಲ್ಲಿ ತೊಡಗಿದ್ದ 1) ತರುಣ್ ಭಂಡಾರಿ, 2) ಕೃಷ್ಣಕಾಂತ್, 3) ಮುಖೇಶ್, 4) ಮಹ್ಮದ್ ಸಿರಾಜುದ್ದೀನ್, 5) ಸೈಯ್ಯದ್ ಜಾವೀದ್, 6) ಅಮೀರ್ ಅಲಿ, 7) ನಿತಿನ್ 8) ಜಮೀರ್ ಅಹ್ಮದ್ 9) ಮಹ್ಮದ್ ಅಸನೈನ್ 10) ಮಹ್ಮದ್ ಇಮ್ರಾನ್, 11) ಶೇಕ್ ಅನೀಫ್ 12) ಮಹೇಶ, 13)ಚೇತನ್ ರೆಡ್ಡಿ, 14) ಯಶವಂತ್, 15) ಸುನಿತ್ 16) ಮಹ್ಮದ್ ರಿಜ್ವಾನ್ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟ ಆಡಲು ತಂದಿದ್ದ ಒಟ್ಟು 9 ದ್ವಿಚಕ್ರ ವಾಹನಗಳನ್ನು ಮತ್ತು ಸ್ನೂಕರ್ ಅಟದ ಸಾಮಾಗ್ರಿಗಳನ್ನು ಜಪ್ತಿ ಪಡಿಸಿಕೊಂಡು ಮಧ್ಯಾಹ್ನ 4-00 ಗಂಟೆಯಿಂದ ಸಂಜೆ 6-30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿ ಸಂಜೆ 6-30 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜೂಜಾಟ ಆಡುತ್ತಿದ್ದ ಒಟ್ಟು 16 ಜನರನ್ನು  ಜೂಜಾಟ ಆಡಲು ತಂದಿದ್ದ ಒಟ್ಟು 9 ದ್ವೀಚಕ್ರ ವಾಹನಗಳನ್ನು, ಸ್ನೂಕರ್ ಅಟದ ಸಾಮಾಗ್ರಿಗಳನ್ನು, ಜೂಜಾಟದ ಪಂಚನಾಮೆಯನ್ನು, ಜೂಜಾಟದ ನಗದು ಹಣ 1700-00 ರೂ.ಗಳನ್ನು ತಮ್ಮ ಮುಂದೆ ಹಾಜರ ಪಡಿಸಿದ್ದು ಇರುತ್ತದೆ ಸದರಿ ದೂರಿನಲ್ಲಿ ಅಪತಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ 43/2015 ಕಲಂ 79, 80 ಕೆಪಿ ಯಾಕ್ಟ ಅಡಿಯಲ್ಲಿ   ದಾಖಲಿಸಿಕೊಂಡು ಎನ್.ಸಿ ನಂ 43/2015 ನೇದ್ದನ್ನು ಪ್ರಥಮ ವರ್ತಮಾನ ವರದಿಯನ್ನು ದಾಖಲು ಮಾಡಿ ತನಿಖೆಯನ್ನು ಕೈಗೊಳ್ಳಲು ಮಾನ್ಯರವರ ಯಾದಿ ಮೂಲಕ ವಿನಂತಿಸಿಕೊಂಡಿದ್ದು ಮಾನ್ಯರವರು ಠಾಣಾ ಎನ್ ಸಿ ನಂ 43/2015 ಕಲಂ 79, 80 ಕೆಪಿ ಯಾಕ್ಟ ನ್ನು ಪ್ರ ವ ವರದಿಯನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಿದ ಪತ್ರವನ್ನು ರಾತ್ರಿ 11-30 ಗಂಟೆಗೆ ಪಿಸಿ 438 ರವರು ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ 237/2015 ಕಲಂ 79, 80 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.ÉÛ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.10.2015 gÀAzÀÄ  129 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.