Thought for the day

One of the toughest things in life is to make things simple:

23 Feb 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

zÉÆA©ü ¥ÀæPÀgÀtzÀ ªÀiÁ»w:-
             FUÁUÀ¯É  ¦üAiÀiÁ𢠲æà ²ªÀ¥Àà  FvÀ£ÀÄ DgÉÆævÀgÁzÀ gÀAUÀAiÀÄå vÀAzÉ: ºÉÆmÉÖ ºÀ£ÀĪÀÄAiÀÄå ºÀ£ÀĪÀÄUÉÃgÀ ºÁUÀÆ EvÀgÉ 5 d£ÀgÀ «gÀÄzÀÝ  PÉøÀÄ ªÀiÁr¹zÀÝjAzÀ ¦üAiÀiÁ𢠲æà ²ªÀ¥Àà vÀAzÉ: ªÀiÁ£À±ÀAiÀÄå PÀÄtÂPÉÃj, 45ªÀµÀð, eÁw: £ÁAiÀÄPÀ, G: MPÀÌ®ÄvÀ£À, ¸Á: PÀÄtÂPÉÃgÀzÉÆrØ PÀjUÀÄqÀØ.    ªÉÄÃ¯É zÉéõÀ ElÄÖPÉÆAqÀÄ  ¢£ÁAPÀ-21/02/15 gÀAzsÀÄ ±À¤ªÁgÀ ¢ªÀ¸À ¦üAiÀiÁð¢zÁgÀÄ ªÀÄvÀÄÛ CªÀgÀ eÉÆvÉUÉ CªÀ¼À CPÀÌ E§âgÀÄ ¸ÀAvÉAiÀÄ°èzÁÝU ªÉÄð£À  DgÉÆævÀgÉ®ègÀÄ CPÀæªÀÄ PÀÆl gÀa¹PÉÆAqÀÄ  §AzÀÄ J¯É ®AUÁ¸ÀÆ¼É ªÀÄUÀ£É  §zÁä¸À ¸ÀÆ¼É ªÀÄUÀ£É  ¦üAiÀiÁ𢠪ÀiÁrzÀgÉ K£ÁUÀÄvÀÛzÉ AiÀiÁgÀÄ £ÀªÀÄUÉ ±ÀAmÁ QwÛPÉƼÀî®Ä DUÀĪÀÅ¢¯Áè. £À£Àß ªÀÄUÀ ºÉÆgÀUÉ §AzÀ £ÀAvÀgÀ  ¤ªÀÄä PÀÄlÄA§£Éß £Á±À ªÀiÁqÀÄvÉÛÃªÉ CAvÁ CªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQ, PÉʬÄAzÀ ºÉÆqÉ¢zÀÄÝ EgÀÄvÀÛzÉ. CAvÁ EzÀÝ °TvÀ ¦üAiÀiÁ𢠪ÉÄðAzÀ   zÉêÀzÀÄUÀð ¥Éưøï oÁuÉ. UÀÄ£Éß £ÀA. 33/2015 PÀ®A:  143,147,323,504,506 ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.
            ದಿನಾಂಕ 22-02-2015 ರಂದು ಸಂಜೆ 1830 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ವನಿತಾ ಗಂಡ ನಾರಾಯಣಶೆಟ್ಟಿ ವಯಾ:45 ವರ್ಷ ಜಾ:ವೈಶ್ಯರು ಉ:ಕಿರಾಣಿ ಅಂಗಡಿ ವ್ಯಾಪಾರಿ ಸಾ:ಎಲ್.ಬಿ.ಎಸ್. ನಗರ ರಾಯಚೂರು ಮೋ.ನಂ:9480980314 ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಸಾರಾಂಶವೇನೆಂದರೆ ತಾವು ಸುಮಾರು 6 ವರ್ಷಗಳಿಂದ ಎಲ್.ಬಿ.ಎಸ್.ನಗರ ಬಡಾವಣೆಯಲ್ಲಿ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದು  ಮೇಲ್ಕಂಡ ಆರೋಪಿರಾದ 1] ಗೋವರ್ಧನ 2] ಮಹ್ಮದ ರಶೀದ್ 3] ರಫಿ 4] ರಜಾಕ್ 5] ಸಮೀರ್ ಎಲ್ಲರೂ ಸಾ: ಎಲ್.ಬಿ.ಎಸ್. ನಗರ ರಾಯಚೂರು ರವರು ಸಿಗರೇಟ್ ಮತ್ತು ಕಿರಾಣಿ ಅಂಗಡಿಯ ಸಾಮಾನುಗಳನ್ನು ಉದ್ರಿ ಕೊಡುವ ವಿಷಯದಲ್ಲಿ ಅಕ್ರಮ ಕೂಟ ರಚಿಸಿಕೊಂಡು ದಿ:22-022015 ರಂದು 1730 ಗಂಟೆ ಸಮಯಕ್ಕೆ ಕೊಡಲಿ ಮತ್ತು ಚಾಕುವಿನಿಂದ ಸಜ್ಜಾಗಿ ಅಂಗಡಿಯ ಹತ್ತಿರ ಬಂದು ನೀನು ಉದ್ರಿ ಯಾಕೆ ಕೊಡುವದಿಲ್ಲಾ. ಪೋಲೀಸರಿಗೆ ಕೇಸ ಕೊಡುತ್ತೀಯಾ ಅಂತಾ ಅಂದು ಜಗಳ ತೆಗೆದು ಫಿರ್ಯಾದಿದಾರಳಿಗೆ ಕೈ ಹಿಡಿದು ಜಗ್ಗಾಡಿ ಮಾನಭಂಗ ಮಾಡಿ ಕೈಗಳಿಂದ ಹೊಡೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇರುವ ಫಿರ್ಯಾದಿಯ ಸಾರಾಂಶದ ಮೇಲಿಂದ ªÀiÁPÉðmïAiÀiÁqïð ¥Éưøï oÁuÉ gÁAiÀÄZÀÆgÀ ಗುನ್ನೆ ನಂ:16/2015 ಕಲಂ: 143.147.148.323.354.504.506. ಸಹಿತ 149 ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.                                  
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ:-22-02-2015 ರಂದು ಮಧ್ಯಾಹ್ನ 1430 ಗಂಟೆಗೆ ರಾಯಚೂರು ನಗರದ ನವಾಬಗಡ್ಡ ಮಡ್ಡಿಪೇಟೆಯಲ್ಲಿ ಆರೋಪಿತನಾದ ಜಂಗ್ಲೇಪ್ಪ ತಂದೆ ಮರಿಯಪ್ಪ, ವಯ|| 60 ವರ್ಷ, ಜಾತಿ|| ಕಬ್ಬೇರ, || ಹಮಾಲಿ ಕೆಲಸ, ಸಾ|| ನವಾಬ ಗಡ್ಡ ಮಡ್ಡಿಪೇಟೆ ರಾಯಚೂರು ಇವನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೆ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿ ಇರುವ ವಿಷಪೂರಿತ ಸೆಂದಿಯನ್ನು ಆಂದ್ರದ ನಂದಿನಿಯಿಂದ ತಂದು 1 ಲೋಟಕ್ಕೆ ರೂ.10=00 ರಂತೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ¦.J¸ï.L. ªÀiÁPÉðlAiÀiÁqÀð ¥Éưøï oÁuÉ gÀªÀgÀÄ ¹§âA¢AiÉÆA¢UÉ ºÉÆÃV ದಾಳಿ ಮಾಡಿ ಆರೋಪಿತನಿಂದ 2 ಪ್ಲಾಸ್ಟಿಕ ಕೊಡದಲ್ಲಿ 20 ಲೀ. ಸೆಂದಿ  .ಕಿ.ರೂ.200=00. ಬೆಲೆಬಾಳುವದನ್ನು ಪಂಚರ ಸಮಕ್ಷಮದಲ್ಲಿ ಪಂಚನಾಮೆಯೊಂದಿಗೆ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಆರೋಪಿ ಮತ್ತು ಮುದ್ದೆ ಮಾಲುದೊಂದಿಗೆ ಹಾಜರಪಡಿಸಿದ ಪಂಚನಾಮೆ ಸಾರಾಂಶದ ಮೇಲಿಂದ ಮಾರ್ಕೇಟಯಾರ್ಡ ಠಾಣಾ ಗುನ್ನೆ ನಂ. 15/2015 ಕಲಂ. 273, 284 ಐಪಿಸಿ 32, 34 ಕೆ.. ಕಾಯ್ದೆ ಪ್ರಕಾರ ಗುನ್ನೆ ದಾಖಲ್ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ¢£ÁAPÀ 22-2-2015 gÀAzÀÄ 16-30 UÀAmÉUÉ ಪಿರ್ಯಾದಿ ªÀÄ®èªÀÄä UÀAqÀ ªÀiË£ÉñÀ PÉÆAqÀèªÀgï 26 ªÀµÀð eÁw-£ÁAiÀÄPÀ , G-ºÉÆ®ªÀÄ£ÉPÉ®¸À ¸Á:-vÀ¼ÀªÁgÀ Nt eÁ®ºÀ½ FPÉAiÀÄ  ಮಗ ಅಯ್ಯಣ್ಣ  ಈತನು ಸಾಯಾಂಕಾಲ  ಮನೆಯಿಂದ ಹೊರಗೆ ಆಟವಾಡಲು ಓದಾಗ  ತಿಂಥಣಿ-ಬ್ರಿಜ್ಜ ಜಾಲಹಳ್ಳಿ ರಸ್ತೆಯ ಕೆ,.ಬಿ ಹತ್ತಿರದ ಐನೇರು ಪೂಲ ಹತ್ತಿರ  ನಡೆದುಕೊಂಡು ಹೋಗುತ್ತಿರುವಾಗ ಜಾಲಹಳ್ಳಿ ಕಡೆಯಿಂದ ಕಾರ ನಂ-ಕೆ.-33 ಎಂ-4130 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಕಾರನ್ನು ನಡೆಸಿಕೊಂಢು ಬಂದು ಪಿರ್ಯಾದಿದಾರಳ  ಮಗನಿಗೆ  ಟಕ್ಕರ ಕೊಟ್ಟಿದ್ದರಿಂದ ರಕ್ತಗಾಯವಾಗಿದ್ದು ಇಲಾಜು ಕುರಿತು ಜಾಲಹಳ್ಳಿ ಸರಕಾರಿ ಆಸ್ಪತ್ರಗೆ ಸೇರಿಸಲಾಗಿ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ  ಚಾಲಕನು ತನ್ನ ಕಾರನ್ನು ಆಸ್ಪತ್ರೆಯ ಮುಂದುಗಡೆ ಬಿಟ್ಟು ಪರಾರಿಯಾಗಿದ್ದು ಇರುತ್ತದೆ  ಅಂತಾ ಮುಂತಾಗಿದ್ದ ಪಿರ್ಯಾದಿ  ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ C.¸ÀA. 23/2015 PÀ®A-279,304(J) L¦¹ & 187 L.JA.« AiÀiÁPÀÖ CrAiÀÄ°è  ¥ÀæPÀgÀt zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.02.2015 gÀAzÀÄ           109  ¥ÀææPÀgÀtUÀ¼À£ÀÄß ¥ÀvÉÛ ªÀiÁr 15,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.