Thought for the day

One of the toughest things in life is to make things simple:

9 Sept 2017

Press Note


                          

                           ¥ÀwæPÁ ¥ÀæPÀluÉ                      


-:: ಇಬ್ಬರು ಕುಖ್ಯಾತ  ಅಂತರ ರಾಜ್ಯ  ಮನೆಗಳ್ಳರ ಬಂಧನ ::-



     ರಾಯಚೂರು ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಕುಖ್ಯಾತ ಅಂತರ ರಾಜ್ಯ ಮನೆಗಳ್ಳತನ ಮಾಡುವ  ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ರಾಯಚೂರು ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣೆಯ ಹದ್ದಿಯ ಸಗಮಕುಂಟಾ ಗ್ರಾಮದಲ್ಲಿ ಮತ್ತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಹದ್ದಿಯ ಯರಮರಸ್ ಕ್ಯಾಂಪಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜರುಗುತ್ತಿದ್ದ ಮನೆಗಳ್ಳತನಗಳ ಪತ್ತೆಗಾಗಿ ಶ್ರೀಮತಿ ನಿಶಾ ಜೇಮ್ಸ್ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಎಸ್.ಬಿ. ಪಾಟೀಲ್ ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಜಿ.ಹರೀಶ ಮಾನ್ಯ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ ಮಾರ್ಗದರ್ಶನದಲ್ಲಿ ಶ್ರೀ ಹನುಮರಡ್ಡೆಪ್ಪ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು, ಶ್ರೀ ಮಲ್ಲಿಕಾರ್ಜುನ ಇಕ್ಕಳಗಿ ಪಿ.ಎಸ್.. ಯಾಪಲದಿನ್ನಿ ಪೊಲೀಸ್ ಠಾಣೆ, ಶ್ರೀ ನಿಂಗಪ್ಪ ಪಿ.ಎಸ್. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ, ಶ್ರೀ ಸೋಮಶೇಖರ್ ಎಸ್. ಕೆಂಚರೆಡ್ಡಿ ಪಿ.ಎಸ್.. ಶಕ್ತಿನಗರ ಪೊಲೀಸ್ ಠಾಣೆ  ಹಾಗೂ ಸಿಬ್ಬಂದಿಯವರಾದ ಶ್ರೀ ಜಿಲಾನಿಪಾಶಾ .ಎಸ್., ಶ್ರೀ ಪಂಪಾಪತಿ ಹೆಚ್.ಸಿ 361, ಶ್ರೀ ರವಿರಾಜ ಹೆಚ್.ಸಿ 320, ಶ್ರೀ ನರಸಿಂಗಪ್ಪ ಹೆಚ್.ಸಿ 273, ಶ್ರೀ ನಾಗಪ್ಪ ಹೆಚ್.ಸಿ 74, ಶ್ರೀ ಆನಂದ ಪಿಸಿ 90 ಇವರನ್ನೊಳಗೊಂಡ ವಿಶೇಷ  ತಂಡವನ್ನು ರಚಿಸಿದ್ದರು.
     ತಂಡವು ಹಗಲಿರಳು ಶ್ರಮಿಸಿ ಕೆಳಕಂಡ ಇಬ್ಬರು  ಕುಖ್ಯಾತ  ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ  ಅವರಿಂದ 3,25,800/- ರೂ. ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ ಒಂದು ಹೀರೋ ಹೆಚ್.ಎಫ್ ಡೀಲಕ್ಸ್ ಮೋಟಾರ ಸೈಕಲ್ ಅಂ.ಕಿ ರೂ. 30,000/- ಹೀಗೆ ಒಟ್ಟು ಎಲ್ಲಾ ಸೇರಿ 3,55,800/- ರೂ. ಬೆಲೆಬಾಳುವುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
1.   ವಡ್ಡೆ ಗೋಪಾಲ ತಂದೆ ವಡ್ಡೆ ಗೋಖರಿ, ವಯಾ 36 ವರ್ಷ, ಜಾತಿ ವಡ್ಡರ, : ಕಾರ ಚಾಲಕ, ಸಾ:ಪಾಲವಾಯಿ, ಮಂಡಲ್ ಮಲ್ದಕಲ್ ತಾ.ಜಿ.ಗದ್ವಾಲ್, ರಾಜ್ಯ ತೆಲಂಗಾಣ
2.   ರಾಮಾಂಜನೇಯಲು @ ಅಂಜಿ ತಂದೆ ವಡ್ಡೆ ಆಂಜನೇಯಲು, ವಯಾ: 25 ವರ್ಷ, ಜಾತಿ ವಡ್ಡರ್, ಸಾ:ಪಾಲವಾಯಿ, ಮಂಡಲ್ ಮಲ್ದಕಲ್ ತಾ.ಜಿ.ಗದ್ವಾಲ್, ರಾಜ್ಯ ತೆಲಂಗಾಣ
     ಕಳ್ಳರು ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಗಮಕುಂಟಾ, ಸಿಂಗನೋಡಿ, ಚಂದ್ರಬಂಡಾ ಗ್ರಾಮಗಳಲ್ಲಿ ಮತ್ತು ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಬರುವ ಯರಮರಸ್ ಕ್ಯಾಂಪಿನಲ್ಲಿ ಮತ್ತು ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಘವೇಂದ್ರ ಕಾಲೋನಿಯಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದು ಒಟ್ಟು 5 ಪ್ರಕರಣಗಳು ಪತ್ತೆಯಾಗಿದ್ದು ಇವರಿಂದ ಕದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು  ಶ್ಲಾಘಿಸಿದ್ದಾರೆ.

ªÀÄlPÁ dÆeÁlzÀ CqÉØAiÀÄ ªÉÄÃ¯É zÁ½ M§â£À §AzsÀ£À.
     ¢£ÁAPÀ: 08.09.2017 gÀAzÀÄ ¸ÁAiÀÄAPÁ® 5.30 UÀAmÉUÉ ¹AzsÀ£ÀÆgÀÄ ¥ÀlÖtzÀ M¼ÀPÉÆÃmÉ «ÃgÀ¨sÀzÉæñÀégÀ UÀÄrAiÀĪÀÄÄA¢£À CQÌ CAUÀrAiÀÄ ºÀwÛgÀ  ªÀÄmÁÌ dÆeÁl DqÀÄwÛzÁÝgÉ CAvÁ RavÀ ªÀiÁ»w §AzÀ ªÉÄÃgÉUÉ ªÀiÁ£Àå f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è r.¹.L.©. ªÀÄvÀÄÛ r.¹.©. WÀlPÀzÀ E£ïì¥ÉPÀÖgï DzÀ JªÀiï.r. ¥sÀ¹AiÀÄÄ¢ÝÃ£ï ªÀÄvÀÄÛ ¹§âA¢AiÀĪÀgÁzÀ ªÀÄ°èPÁdÄð£À ¹.ºÉZï.¹ 212, N§¼ÉñÀégÀ ¹.ºÉZï.¹. 64, ªÉAPÀlVj ¹.ºÉZï.¹. 55, £ÀgÀ¸À¥Àà ¹.ºÉZï.¹. 98, ªÉƺÀäzï¥Á±À ¹.¦.¹. 63, ¢¥ÀPï ¹.¦.¹. 255, ²ªÀPÀĪÀiÁgÀ ¦.¹. 351, ºÁUÀÆ  fÃ¥ï ZÁ®PÀ£ÁzÀ gÉÃtÄPÁgÁdÄ J.¦.¹. 213 gÀªÀgÀ vÀAqÀ ªÀÄmÁÌ dÆeÁlzÀ CqÉØAiÀÄ ªÉÄÃ¯É ¸ÁAiÀÄAPÁ® 6-30 UÀAmÉUÉ zÁ½ ªÀiÁr. ªÉAPÀmÉñÀ £ÁAiÀÄPÀ @ ¸ÀzÁðgï vÀAzÉ §¸ÀìtÚ 54 ªÀµÀð eÁ: £ÁAiÀÄPÀ G: CQÌ ªÁå¥ÁgÀ ¸Á: vÁAiÀĪÀÄä UÀÄrAiÀÄ ºÀwÛgÀ £ÁAiÀÄPÀgÀ Nt ¹AzsÀ£ÀÆgÀÄ. gÀªÀgÀ£ÀÄß ªÀ±ÀPÉÌ ¥ÀqÉzÀÄ ªÀÄmÁÌ dÆeÁl°è ¸ÀAUÀ滹zÀ gÀÆ 53,000/-gÀÆ. UÀ¼À£ÀÄß, 10 ªÀÄlPÁ aÃnUÀ¼ÀÄ, 3 ªÉƨÉʯïUÀ¼ÀÄ ¸ÉÃj MlÄÖ QªÀÄävÀÄÛ gÀÆ 60,000/-gÀÆ. UÀ¼À£ÀÄß ªÀ±ÀPÉÌ ¥ÀqÉzÀÄ ¹AzsÀ£ÀÆgÀÄ £ÀUÀgÀ ¥Éưøï oÁuÉAiÀÄ°è ¥ÀæPÀgÀt zÁR°¹gÀÄvÁÛgÉ. F PÁAiÀiÁðZÀgÀuÉUÉ ªÀiÁ£Àå f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀÄ ±ÁèX¹gÀÄvÁÛgÉ.  
            ದಿನಾಂಕ:08.09.2017 ರಂದು ಸಂಜೆ 5.30 ಗಂಟೆಗೆ 1)ರಂಜಾನಸಾಬ ತಂದೆ ಲಾಲಸಾಬ, 50ವರ್ಷ, ಜಾ: ಮುಸ್ಲಿಂ, :ಡ್ರೈವರ್, ಸಾ: 1ನೇ ಕ್ರಾಸ್ ಶಕ್ತಿನಗರ   2)ಲಾಲಸಾಬ@ಶಕೀಲ್ ತಂದೆ ರಂಜಾನಸಾಬ, 24ವರ್ಷ, ಜಾ:ಮುಸ್ಲಿಂ, :ಟ್ರಾನ್ಸ್ ಪೋರ್ಟ್ ಸೂಪರವೇಜರ್, ಸಾ: 1ನೇ ಕ್ರಾಸ್ ಶಕ್ತಿನಗರ3)ಬಿಜ್ಜು ಶಕ್ತಿನಗರದ 1ನೇ ಕ್ರಾಸ್ ಕೆ..ಬಿ.ಆಫೀಸ್ ರಸ್ತೆಯ ಕಟ್ಟಯ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆಯಿಸಿದವರಿಗೆ 01 ರೂ.ಗೆ 80 ರೂ.ಕೊಡುವದಾಗಿ ಕೂಗುತ್ತಾ ಸಾರ್ವಜನಿಕರಿಂದ ದುಡ್ಡು ತೆಗೆದುಕೊಂಡು ಮಟಕಾ ನಂಬರ ಅದೃಷ್ಠ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಶ್ರೀ ಸೋಮಶೇಖರ ಕೆಂಚರೆಡ್ಡಿ ಪಿಎಸ್ಐ ಶಕ್ತಿನಗರ ಪೊಲೀಸ್ ಠಾಣೆ  ರವರು ಬೀಟ್ ಸಿಬ್ಬಂದಿಯವರ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಅವರಿಂದ  ಮಟಕಾ ಜೂಜಾಟದ ನಗದು ಹಣ ರೂ 1750/-, ಒಂದು ಮಟಕಾ ನಂಬರಿನ ಪುಸ್ತಕಒಂದು ಬಾಲ್ ಪೆನ್ನು, ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಆರೋಪಿತರನ್ನು ಮತ್ತು ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲು ಜ್ಞಾಪನಾ ಪತ್ರ ನೀಡಿದ್ದು ಈ ಬಗ್ಗೆ ಠಾಣಾ ಎನ್.ಸಿ ನಂ. 15/2017 ರಲ್ಲಿ ನಮೂದಿಸಿ ಮಾನ್ಯ ನ್ಯಾಯಾಲಯದಿಂದ ಸಂಜ್ಞೇಯ ಅಪರಾಧ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ±ÀQÛ£ÀUÀgÀ ¥ÉÆ°¸À oÁuÉ ಗುನ್ನೆ ನಂ: 170/2017 PÀ®A: 78 (111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ವರದಕ್ಷಣೆ ಪ್ರಕರಣದ ಮಾಹಿತಿ:-
           ದಿನಾಂಕ:10-05-2015 ರಂದು ಆರೋಪಿ ನಂ:1 ಶ್ರೀನಿವಾಸ ತಂದೆ ಗೋಪಾಲ ವಯ: 33 ವರ್ಷ ಜಾ: ಯಾದವ : ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ಕ್ಯಾಶಿಯರ್ ಕೆಲಸ ಸಾ:ಕಲ್ಮಠ ಓಣಿ .ಆರ್. ಕಂಪೌಂಡ ಬಳ್ಳಾರಿ  [ ಗಂಡ]    ಈತನೊಂದಿಗೆ ಬಳ್ಳಾರಿಯ ತಿರುಮಲ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು, ಮದುವೆಯ ಕಾಲಕ್ಕೆ ಶ್ರೀನಿವಾಸ ತಂದೆ ಗೋಪಾಲ ವಯ: 33 ವರ್ಷ ಜಾ: ಯಾದವ : ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ಕ್ಯಾಶಿಯರ್ ಕೆಲಸ ಸಾ:ಕಲ್ಮಠ ಓಣಿ .ಆರ್. ಕಂಪೌಂಡ ಬಳ್ಳಾರಿ  [ ಗಂಡ]    2] ಉಮಾದೇವಿ ಗಂಡ ಗೋಪಾಲ ವಯ:50 ವರ್ಷ ಜಾ: ಯಾದವ : ಮನೆ ಕೆಲಸ ಸಾ:ಕಲ್ಮಠ ಓಣಿ .ಆರ್. ಕಂಪೌಂಡ ಬಳ್ಳಾರಿ [ಅತ್ತೆ]   3] ಗೋಪಾಲ ತಂದೆ ಗೋವಿಂದಪ್ಪ ವಯ:55 ವರ್ಷ ಜಾ: ಯಾದವ : ಒಕ್ಕಲುತನ  ಸಾ:ಕಲ್ಮಠ ಓಣಿ .ಆರ್. ಕಂಪೌಂಡ ಬಳ್ಳಾರಿ [ಮಾವ]    4] ನೀಲಮ್ಮ ಗಂಡ ಹುಚ್ಚಪ್ಪ ವಯ:70 ವರ್ಷ ಜಾ: ಯಾದವ :  ಮನೆ ಕೆಲಸ ಸಾ:ಕಲ್ಮಠ ಓಣಿ .ಆರ್. ಕಂಪೌಂಡ ಬಳ್ಳಾರಿ   [ ಉಮಾದೇವಿಯ ತಾಯಿ] ರವರು ಕೇಳಿದಂತೆ ಫಿರ್ಯಾದಿಯ ತಂದೆ ತಾಯಿಯವರು 5 ಲಕ್ಷ ರೂಪಾಯಿ ವರದಕ್ಷಿಣೆ, 20 ತೊಲೆ ಬಂಗಾರ, 20 ಬೆಳ್ಳಿ ಹಾಗು ಮನೆ ಬಳಕೆಯ ಸಾಮಾನುಗಳನ್ನು ಕೊಟ್ಟಿದ್ದು, ಆರೋಪಿತರು ಫಿರ್ಯಾದಿಯನ್ನು ಒಂದು ಹುಟ್ಟುವ ವರೆಗೆ ಚೆನ್ನಾಗಿ ನೋಡಿಕೊಂಡು ದಿನಾಂಕ:18-02-2016 ರಂದು ಫಿರ್ಯಾದಿಗೆ ಸಾಯಿ ಶ್ರೀನಿಕಾ ಅಂತಾ ಮಗು ಹುಟ್ಟಿದ ನಂತರ ಆರೋಪಿ ನಂ: 1 ಈತನು ಬ್ಯಾಂಕಿ ನೌಕರನಾಗಿದ್ದು, ಹೆಚ್ಚಿನ ವರದಕ್ಷಿಣೆ ಕೊಡುತ್ತಿದ್ದು, ನೀವು ಕಡಿಮೆ ವರದಕ್ಷಿಣೆ ಕೊಟ್ಟಿದ್ದಿರಿ, ಇನ್ನು ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರಬೇಕು. ಮಗು ನಮಗೆ ಹುಟ್ಟಿಲ್ಲಾ ಅಂತಾ ಫಿರ್ಯಾದಿಯ ಮೇಲೆ  ಸಂಶಯ ಪಟ್ಟು  ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ, ಫಿರ್ಯಾದಿಯು ದಿನಾಂಕ:14-01-2017 ರಂದು ಚಿಕ್ಕಪ್ಪನವರ ಮದುವೆಗಾಗಿ ತವರು ಮನೆಗೆ ಬಂದಿದ್ದು, ಮಗುವಿನ ಹುಟ್ಟಿದ ಹಬ್ಬಕ್ಕೆ ಆರೋಪಿ ನಂ: 1 ಈತನಿಗೆ ಫೋನ ಮಾಡಿ ಕರೆದರೂ ಮಗು ನನಗೆ ಹುಟ್ಟಿಲ್ಲಾ ನಾನು ಬರುವದಿಲ್ಲಾ ಅಂತಾ ನಿರಾಕರಿದ ನಂತರ ಫಿರ್ಯಾದಿ ತನ್ನ ಕುಟುಂಬದವರ ಸಮೇತ ಬಳ್ಳಾರಿ ಮತ್ತು ಆರೋಪಿ ನಂ: 1 ಈತನು ಕೆಲಸ ಮಾಡುವ ಮಲ್ಲಾಪೂರು ಗ್ರಾಮಕ್ಕೆ ಹೋದರೂ ಸಹ ಆರೋಪಿತರು ಫಿರ್ಯಾದಿ ನೀನು ಹೆಚ್ಚಿನ ವರದಕ್ಷಿಣೆ ತಂದಿಲ್ಲಾ. ನಿನ್ನನ್ನು ಮನೆಯಲ್ಲಿ ಕರೆದುಕೊಳ್ಳುವದಿಲ್ಲಾ ಅಂತಾ ವಾಪಸ್ ಕಳುಹಿಸಿದ್ದು, ತನ್ನ ಗಂಡ ಬುದ್ದಿ ತಿಳಿದು ಬಂದು ತನ್ನನ್ನು ಕರೆದುಕೊಂಡು ಹೋಗಬಹುದು ಅಂತಾ ತನ್ನ ತವರು ಮನೆಯಲ್ಲಿಯೇ ಇದ್ದು, ಆತನು ಬಾರದ ಕಾರಣ ಇಂದು ತಡವಾಗಿ ಬಂದು ದೂರು ಕೊಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 65/2017  ಕಲಂ 498(),323, 504. ಸಹಿತ 34  ಐಪಿಸಿ ಹಾಗೂ 3 &  4  ವರದಕ್ಷಿಣೆ ಯಾಯ್ದೆ-1961  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
               ದಿನಾಂಕ:08-09-2017 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಫಿರ್ಯಾಧಿ ಶ್ರೀ ಸತ್ಯನಾರಾಯಣ ತಂದೆ ಸತ್ಯನಾರಾಯಣಮೂರ್ತಿ, 47 ವರ್ಷ, ಶೆಟ್ಟರ, ವ್ಯಾಪಾರ, ಸಾ: ಶ್ರೀಪುರಂ ಜಂಕ್ಷನ್ ತಾ: ಸಿಂಧನೂರು ಈತನು ತನ್ನ ಅಂಗಡಿ ಮುಂದಿನ ನಾಗಪ್ಪ ಕಟ್ಟೆ ಹತ್ತಿರದ ರಸ್ತೆಯಲ್ಲಿ ಅಪರಿಚಿತ ಟ್ರ್ಯಾಕ್ಟರ ಇಂಜನ್, ನಂ. SJ32716200 ನೇದ್ದರ ಚಾಲಕನು ತನ್ನ ರಸ್ತೆಯ ಎಡಗಡೆ ನಿದಾನವಾಗಿ ಸಿಂಧನೂರು ಕಡೆಯಿಂದ ಹೋಗುತ್ತಿರುವಾಗ ಎದುರುನಿಂದ ಮೃತ ಬಾಷುಮಿಯಾ ಈತನು ತನ್ನ ಮೋಟಾರ ಸೈಕಲ್ ನಂ. ಕೆಎ-36-ಇಸಿ-1385 ನೇದ್ದನ್ನು ಅತೀವೇಗವಾಗಿ ಮತ್ತು ಆಲಕ್ಷತನದಿಂದ ನಡೆಸಿ ರೋಡ ಹಂಪ್ಸ್ ದಾಟಿ ತನ್ನ ಬೈಕನ್ನು ನಿಯಂತ್ರಿಸದೇ ಒಮ್ಮೆಲೆ ಬಲಕ್ಕೆ ಹೋಗಿ ಬರುತ್ತಿದ್ದ ಟ್ರ್ಯಾಕ್ಟರ ಇಂಜನಿಗೆ ಟಕ್ಕರ ಕೊಟ್ಟ ಪರಿಣಾಮ ತನ್ನ ಬೈಕ್ ಸಮೇತ ಕೆಳಗೆ ಬೀಳಲು ಆತನಿಗೆ ಹಣೆಯ ಬಲಗಡೆ, ಎಡಗಣ್ಣಿನ ಉಬ್ಬಿನ ಮೇಲೆ ರಕ್ತಗಾಯವಾಗಿದ್ದು, ದವಡೆಗೆ ಭಾರಿ ಗಾಯ, ಮತ್ತಿ ಹೊಟ್ಟೆಗೆ, ತೆರಚಿದ್ದು, ಒಳಪೆಟ್ಟಾಗಿ ಚಿಕಿತ್ಸೆಗಾಗಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಹೆಚ್ಚಿನ ಚಿಕತ್ಸೆ ಕುರಿತು ವಿಮ್ಸ್ ಆಸ್ಪತ್ರೆಗೆ 108 ಅಂಬುಲೆನ್ಸ್ ನಲ್ಲಿ ಹಾಕಲು ಸಾಯಂಕಾಲ 6-35 ಪಿ.ಎಂ.ಕ್ಕೆ ಮೃತಪಟ್ಟಿರುತ್ತಾನೆ. ಅಂತಾ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು .  ಗುನ್ನೆ ನಂ.66/2017, ಕಲಂ. 279,304() ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.