Thought for the day

One of the toughest things in life is to make things simple:

25 Jan 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA© ¥ÀæPÀgÀtzÀ ªÀiÁ»w:-

ದಿನಾಂಕ : 24-01-2015 ರಂದು ಬೆಳಿಗ್ಗೆ 8-15 ಗಂಟೆಗೆ ಪಿರ್ಯಾದಿದಾರರು ತನ್ನ ಬಾಮೈದನಾದ ರಾಮಣ್ಣ ಬಾಗ್ಲಿ ಈತನ ಗಣೇಕಲ್ ಗ್ರಾಮದ ಮನೆಯಲ್ಲಿದ್ದಾಗ ) ªÀÄjAiÀÄ¥Àà vÀAzÉ ªÀÄ®èAiÀÄå PÀÄgÀPÀ½î ªÀ:54 ºÁUÀÆ EvÀgÉ 06 d£ÀgÀÄ J®ègÀÆ eÁ:PÀ¨ÉâÃgÀ ¸Á:J£ï.UÀuÉÃPÀ¯ï EªÀgÀÄUÀ¼ÀÄ  ಕೈಯಲ್ಲಿ ಬಡಿಗೆ, ಕಟ್ಟಿಗೆಗಳನ್ನು ಹಿಡಿದುಕೊಂಡು ರಾಮಣ್ಣ ಬಾಗ್ಲಿ ಈತನ ಮಗಳು ಶರಣಮ್ಮಳು ತನ್ನನ್ನು ದೇವರಾಜ ಎಂಬುವವನು ಕಿಡ್ನಾಪ್ ಮಾಡುವಲ್ಲಿ ಆರೋಪಿತರ ಕೈವಾಡವಿರುವ ಬಗ್ಗೆ ಕೋರ್ಟನಲ್ಲಿ ಸಾಕ್ಷಿ ನುಡಿದಿದ್ದಾಳೆ ಎನ್ನುವ ದ್ವೇಷದಿಂದ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಮನೆಯ ಮುಂದೆ ಅವಾಚ್ಯವಾಗಿ ಒದರಾಡುತ್ತಿದ್ದುದ್ದನ್ನು ನೋಡಿ ಅಲ್ಲಿಗೆ ಹೋದಾಗ ಆರೋಪಿತರು ಅವಾಚ್ಯವಾಗಿ ಬೈದಾಡಿ, ಆರೋಪಿ ಗಂಗಣ್ಣ ತಂದೆ ಮರಿಯಪ್ಪ ಈತನು ಮಹಾದೇವಮ್ಮ ಈಕೆಗೆ ಕೈ ಹಿಡಿದು ಎಳೆದಾಡಿ, ಎದೆಯ ಮೇಲಿನ ಸೆರಗನ್ನು ಹಿಡಿದು, ಮೈ ಕೈ ಮುಟ್ಟಿ ಅಪಮಾನಗೊಳಿಸಿದ್ದು ಅದನ್ನು ನೋಡಿ ಬಿಡಿಸಿಕೊಳ್ಳಲು ಹೋದ ಪಿರ್ಯಾದಿಗೆ ಆರೋಪಿತರು ಕೈಯಿಂದ ಮೈ ಕೈಗೆ ಹೊಡೆದು, ಕಾಲಿನಿಂದ ಒದ್ದು ಒಳಪೆಟ್ಟುಗೊಳಿಸಿದ್ದು, ಬಿಡಿಸಿಕೊಳ್ಳಲು ಹೋದ ವಿರುಪಾಕ್ಷಿಗೆ ಆರೋಪಿತರಾದ ಗಂಗಣ್ಣ ತಂದೆ ನೀಲಪ್ಪ, ಬಂಡೇಶ ಇವರು ಕೈಯಿಂದ ಬೆನ್ನಿಗೆ, ಭುಜಕ್ಕೆ ಹೊಡೆದು ಒಳಪೆಟ್ಟುಗೊಳಿಸಿದ್ದು ನಂತರ ಷರೀಪ್ ಈತನು ನಿಮ್ಮ ಜೀವ ತಿಂತೀವಿ ಬಿಡೋದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯ ಸಾರಾಂಶದ ಮೇಲಿನಿಂದ UÀ§ÆâgÀÄ ¥Éưøï oÁuÉ UÀÄ£Éß £ÀA: 14/2015 PÀ®A: 143 147 .148.323 354 504 506 gÉ/« 149 L¦¹. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.01.2015 gÀAzÀÄ 20 ¥ÀææPÀgÀtUÀ¼À£ÀÄß ¥ÀvÉÛ ªÀiÁr 3900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.