Thought for the day

One of the toughest things in life is to make things simple:

1 Aug 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

         ದಿನಾಂಕ 01-08-2015 ರಂದು ಬೆಳಿಗ್ಗೆ 06,30 ಗಂಟೆಯ ಸುಮಾರಿಗೆ ರಾಜು ಟಿ ತಂದೆ ಸುಭ್ರಮಣ್ಯ 30 ವರ್ಷ ಲಾರಿ ಚಾಲಕ ಸಾ, ಜಲದುರ್ಗಮ ತಾ, ಪ್ಯಾಪುಲಿ ಜಿ, ಕರ್ನೂಲ FvÀ£ÀÄ  ತಾನು ನಡೆಸುತ್ತಿದ್ದ ಲಾರಿ ನಂಬರ  AP-21/TY-9933 ನೇದ್ದನ್ನು ಮಸ್ಕಿಸಿಂಧನೂರು ರೋಡಿನ ಮೇಲೆ ಮಸ್ಕಿಯ ಕನಕಾಚಲ ರೆಸಿಡೇನ್ಸಿ ಮುಂದಿನ ರೋಡಿನ ಮೇಲೆ ಗಾಡಿಯನ್ನು ಅತಿವೇಗವಾಗಿ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಗಾಡಿಯನ್ನು ನಿಯಂತ್ರಿಸಲಾಗದೆ ತನ್ನ ಮುಂದೆ ಹೊರಟಿದ್ದ ಲಾರಿ ನಂ AP-26/TC-4599 ನೇದ್ದಕ್ಕೆ ಠಕ್ಕರ ಕೊಟ್ಟಿದ್ದರಿಂದ ತನಗೆ ಬಲಮೋಣಕಾಲ ಕೆಳಗೆ ಎಲುಬು ಮುರಿದಿದ್ದು , ಪಾದವು ಅಪ್ಪಚಿಯಾಗಿ ಎಲುಬು ಮುರಿದು ಭಾರಿ ರಕ್ತಗಾಯವಾಗಿ ಚರ್ಮ ಕಿತ್ತಿ ಬಂದಿದ್ದು ಇರುತ್ತದೆ ಅಂತ ಫಿರ್ಯಾದಿದಾರನು ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 122/15 ಕಲಂ 279..338  ಐಪಿಸಿ   ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇದೆ,.

                   ¢£ÁAPÀ 31/7/15gÀAzÀÄ 1230UÀAmÉ  ¸ÀĪÀiÁgÀÄ zÉêÀzÀÄUÀð UÀÆUÀ¯ï ªÀÄÄRågÀ¸ÀÛAiÀÄ°è ¦ügÁå¢ ¤AUÀ¥Àà vÀAzÉ ªÀÄ®èAiÀÄå zÉêÀgÀªÀĤ, 50ªÀµÀð eÁw £ÁAiÀÄPÀ G: MPÀÌ®ÄvÀ£À, ¸Á: gÁªÀÄ£Á¼À FvÀ£À  ªÀÄUÀ£ÁzÀ ¹zÀÝ¥À vÀAzÉ ¤AUÀ¥Àà zÉêÀgÀªÀĤ 18ªÀµÀð, £ÁAiÀÄPÀ, MPÀÌ®ÄvÀ£À ¸Á: gÁªÀÄ£Á¼À FvÀ£ÀÄ vÀ£Àß ªÉÆÃlgï ¸ÉÊPÀ¯ï £ÀA. PÉJ-36 EE-9874 £ÉÃzÀÝgÀ »AzÉ gÀªÉÄñÀ vÀAzÉ FgÀ¥Àà ¸Á¹éUÉÃj 18ªÀµÀð £ÁAiÀÄPÀ G: MPÀÌ®ÄvÀ£À ¸Á: gÁªÀÄ£Á¼À EªÀ£À£ÀÄß PÀÆr¹PÉÆAqÀÄ  gÁªÀÄ£Á¼À PÀqɬÄAzÀ zÉêÀzÀÄUÀðzÀ PÀqÉUÉ §gÀĪÁUÀ §¸ÀìªÀÄä UÀAqÀ ©üêÀÄ£ÀUËqÀ EªÀgÀ ºÉÆ®zÀ ºÀwÛgÀ §gÀÄwÛzÁÝUÀ  zÉêÀzÀÄUÀðzÀ PÀqɬÄAzÀ DgÉÆæ [ZÁ®PÀ ºÉ¸ÀgÀÄ «¼Á¸À UÉÆwÛgÀĪÀÅ¢®è]. vÀ£Àß  PÉJ¸ïDgïn¹ §¸ï £ÀA.PÉJ-36 J¥sï-649 £ÉÃzÀÝ£ÀÄß CwªÉÃUÀ  ªÀÄvÀÄÛ C®PÀëvÀ£À¢AzÀ £Àqɹ ¤AiÀÄAvÀæt ªÀiÁqÀzÉà ªÉÆlgï ¸ÉÊPÀ¯ïUÉ lPÀÌgÀ PÉÆnÖzÀÝjAzÀ E§âgÀ vÀ¯É ªÀÄvÀÄÛ EvÀgÉ ¨sÁUÀUÀ½UÉ UÀA©ügÀªÁzÀ gÀPÀÛUÁAiÀÄUÀ¼ÁV E§âgÀÄ ¸ÀܼÀzÀ°èAiÉÄà ªÀÄÈvÀ ¥ÀnÖzÀÄÝ, DgÉÆæ §¸ï£ÀÄ ¸ÀܼÀzÀ°è ©lÄÖ Nr ºÉÆÃVgÀÄvÁÛ£É. CAvÁ PÉÆlÖ zÀÆj£À ªÉÄðAzÀ zÉêÀzÀÄUÀð oÁuÉ UÀÄ£Éß £ÀA.188/15  PÀ®A. 279, 304(J) L¦¹ ªÀÄvÀÄÛ 187 LJA« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-

          ¢£ÁAPÀ 28/7/15 gÀAzÀÄ 1900 UÀAmÉUÉ ¦üAiÀiÁ𢠪ÀÄÄvÀÄðeÁ vÀAzÉ C§ÄÝ¯ï ¸Á¨ï 48ªÀµÀð eÁ:ªÀÄĹèA G:¯Áj £ÀA.J¦-26 JPÀì-1962 £ÉÃzÀÝgÀ ªÀiÁ°ÃPÀ ªÀÄvÀÄÛ ZÁ®PÀ ¸Á|| JA.L.f. 15, ¤d°AUÀ¥Àà PÁ¯ÉÆä gÁAiÀÄZÀÆgÀ FvÀ£À vÀ£Àß ¯Áj £ÀA.J¦-26 JPÀì-1962 £ÉÃzÀÝ£ÀÄß  gÁAiÀÄZÀÆgÀÄ-°AUÀ¸ÀÆÎgÀ gÉÆÃr£À ¤d°AUÀ¥Àà PÁ¯ÉÆäAiÀÄ°è ©lÄÖ ªÀÄ£ÉUÉ ºÉÆÃVzÀÄÝ ¢£ÁAPÀ 29/7/15 gÀAzÀÄ ¨É¼ÀUÉÎ 0600 UÀAmÉUÉ §AzÀÄ £ÉÆÃqÀ®Ä D ¯ÁjAiÀÄ£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ, ºÀÄqÀÄPÁqÀÄwÛgÀĪÁUÀ ¢£ÁAPÀ 31/7/15 gÀAzÀÄ 1400 UÀAmÉUÉ ¦üAiÀiÁð¢zÁgÀ£À ¥ÀjZÀAiÀĸÀÜ JA.r.ºÀĸÉãï vÀAzÉ £À©Ã¸Á¨ï 30 ªÀµÀð ¸Á:PÀÄ®¸ÀÄA© PÁ¯ÉÆä gÁAiÀÄZÀÆgÀÄ FvÀ£ÀÄ D ¯ÁjAiÀÄ£ÀÄß UÀ§ÆâgÀÄ zÁnzÀ £ÀAvÀgÀ ºÀ¼ÀîzÀ ºÀwÛgÀ ¤°è¹zÀ §UÉÎ w½¹zÀÄÝ, ¦üAiÀiÁð¢zÁgÀ C°èUÉ ºÉÆÃV £ÉÆÃqÀ¯ÁV ¯ÁjAiÀÄ 10 mÉÊgïUÀ¼ÀÄ, r¸ïÌ ¸ÀªÉÄÃvÀ ©aÑPÉÆAqÀÄ ºÉÆÃVzÀÄÝ, PÁå©Ã£À M¼ÀV£À lÆ¯ï ¨ÁPïì ªÀÄÄjzÀÄ CzÀgÀ°èzÀÝ 2 gÉÃqÁåPïì Jgï eÁåPï & ¯ÁjAiÀÄ PÁå©Ã£ï ªÉÄÃ¯É EzÀÝ ¯ÉʯÁ£ï vÁqÀ¥Á¯ïUÀ¼ÀÄ »ÃUÉ J¯Áè ¸ÉÃj MlÄÖ 2,65,000/- ¨É¯É ¨Á¼ÀªÀÅUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¥À²ÑªÀÄ oÁuÉ UÀÄ£Éß £ÀA. 172/2015   PÀ®A 379 L¦¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-

               ದಿನಾಂಕ:31/7/2015 ರಂದು 17-15 ಗಂಟೆಯಿಂದ 18-15 UÀAmÉUÉ ಅವಧಿಯಲ್ಲಿ ಹನುಮಪ್ಪ ತಂದೆ ಶೇಖರಪ್ಪ ತಳವಾರ್ ವಯಸ್ಸು 32 ವರ್ಷ ಜಾ: ನಾಯಕ ಉ: ಕೂಲಿಕೆಲಸ ಸಾ ಆನಂದಗಲ್ ತಾ: ಮಾನವಿ FvÀ£ÀÄ  ಆನಂದಗಲ್    ಗ್ರಾಮದ  ನಾಗರೇಡ್ಡಿ ಇವರ  ಹೋಟೇಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ದಲ್ಲಿ ತೊಡಗಿ  ಮಟಕಾ ನಂಬರ್‌‌ ಹತ್ತಿರದವರಿಗೆ ಒಂದು ರೂಪಾಯಿಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತ ನಂಬರನ್ನು  ಬರೆದುಕೊಳ್ಳುತ್ತಿದ್ದವನ ಮೇಲೆ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ PÀ«vÁ¼À gÀªÀgÀÄ  & ಸಿಬ್ಬಂದAiÉÆA¢UÉ  ಧಾಳಿ ಮಾಡಿ ಆತನ ವಶದಿಂದ 1] ನಗದು ಹಣ 720 /- 2] 01 ಮಟಕಾ ನಂಬರ್‌‌ ಬರೆದ ಪಟ್ಟಿ 3] ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು , ಆರೋಪಿತನನ್ನು ದಸ್ತಗಿರಿ ಪಡಿಸಿ ಮುದ್ದೇಮಾಲುದೊಂದಿಗೆ ಪಂಚನಾಮೆಯನ್ನು ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌  ಠಾಣೆಯ ಗುನ್ನೆ ನಂ:85/2015 ಕಲಂ:78 [3] ಕೆ.ಪಿ.ಯಾಕ್ಟ ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ:-31/07/2015 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಶ್ರೀಮತಿ ಲಾಲಭೀ ಗಂಡ ಮಹಾಬಲಿಸಾಬ 30 ವರ್ಷ,ಜಾ;-ಮುಸ್ಲಿಂ.ಹೊಲಮನಿ ಕೆಲಸ, ಸಾ;-ಗೋನ್ವಾರ, ತಾ;-ಸಿಂಧನೂರು vÁ£ÀÄ vÀ£Àß UÀAqÀ  ಮಹಾಬಲಿಸಾಬ ತಂದೆ ಸಬ್ಜಲಿಸಾಬ 35 ವರ್ಷ,ಜಾ;-ಮುಸ್ಲಿಂ.ಉ;-ಒಕ್ಕಲುತನ ಕೆಲಸ,    ಸಾ;-ಗೋನ್ವಾರ, ತಾ;-ಸಿಂಧನೂರು. ಕೂಡಿಕೊಂಡು  ಹೊಲಕ್ಕೆ ಹೋಗಿ ನೋಡಲಾಗಿ ಮಳೆ ಬಾರದೆ ಇದ್ದುದ್ದರಿಂದ ಹತ್ತಿ ಮೊಳಕೆ ಬಂದಿರಲಿಲ್ಲಾ. ಇದನ್ನು ನೋಡಿ ನನ್ನ ಗಂಡನು ಈ ಭಾರೀ ಹತ್ತಿ ಬೆಳೆ ಬರುವುದಿಲ್ಲಾ. ಅಂತಾ ಮನಸ್ಸಿಗೆ ಹಚ್ಚಿಕೊಂಡು ಚಿಂತೆ ಮಾಡುತ್ತಿದ್ದನು.ನಂತರ ನಾನು ಕಟ್ಟಿಗೆ ಹೊರೆ ಕಟ್ಟಿಕೊಂಡು ಹಿಂದೆ ಹಿಂದೆ ಹೋಗುತ್ತಿದ್ದು,ನನ್ನ ಗಂಡನು ಮುಂದೆ ಮನೆಗೆ ಹೋದನು. ನಂತರ ನಾನು ಮನೆಯೋಳಗೆ ಹೋಗಿ ನೋಡುವಷ್ಟರಲ್ಲಿ ನನ್ನ ಗಂಡನು ಮನೆಯಲ್ಲಿಟ್ಟಿದ್ದ ನವಕ್ರಾನ ಕ್ರಿಮಿನಾಷಕ ಎಣ್ಣೆಯನ್ನು  ಸೇವನೆ ಮಾಡಿ  ಒದ್ದಾಡುತ್ತಿದ್ದನು. ನಂತರ ಇಲಾಜು ಕುರಿತು ನನ್ನ ಗಂಡನನ್ನು ಒಂದು ಕಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮದ್ಯಾಹ್ನ 2-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ನಮಗೆ 3-ಲಕ್ಷ ರೂಪಾಯಿ ಬ್ಯಾಂಕ್ ಸಾಲ ಇರುವುದರಿಂದ ಮತ್ತು ಮಳೆ ಬಾರದೆ ಹತ್ತಿ ಮೊಳಕೆ ಬಾರದೆ ಇದ್ದುದ್ದರಿಂದ ನನ್ನ ಗಂಡನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಕ್ರಿಮಿನಾಷಕ ಎಣ್ಣೆಯನ್ನು ಸೇವೆನೆ ಮಾಡಿ ಮೃತಪಟ್ಟಿದ್ದು ಇರುತ್ತದೆ. ಮೃತ ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿ ಸಲ್ಲಿಸಿದ ಪಿರ್ಯದಿ ಮೇಲಿಂದ §¼ÀUÁ£ÀÆgÀÄ ಠಾಣಾ ಯು.ಡಿ.ಆರ್.ನಂ.14/2015.ಕಲಂ.174.ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ

  
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.08.2015 gÀAzÀÄ 103 ¥ÀææPÀgÀtUÀ¼À£ÀÄß ¥ÀvÉÛ ªÀiÁr   13,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.