Thought for the day

One of the toughest things in life is to make things simple:

26 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕಳ್ಳಬಟ್ಟಿ ಸರಾಯಿ/ಮದ್ಯಜಪ್ತಿ ಪ್ರಕರಣದ ಮಾಹಿತಿ.

            ದಿನಾಂಕ: 25.04.2020 ರಂದು ಮದ್ಯಾಹ್ನ 4-00 ಗಂಟೆಗೆ ಡಿ.ಎಸ್.ಪಿ & ಪಿ.ಎಸ್. ಲಿಂಗಸುಗೂರು ರವರಿಗ ಗೋನವಾಟ್ಲಾ ತಾಂಡ ಆರೋಪಿ gÁdÄ vÀAzÉ ¥ÉÆêÀÄ¥Àà ZÀªÁít ªÀAiÀiÁ: 29ªÀµÀð, eÁ: ®ªÀiÁt G: QgÁt ªÁå¥ÁgÀ ¸Á: UÉÆãÀªÁmÁè vÁAqÀ vÁ: °AUÀ¸ÀÄUÀÆgÀ ಈತನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಕೆಲವು ಮದ್ಯದ ಬಿಯರ್ ಬಾಟಲಿ & ಟಿನಗಳನ್ನು ಇಟ್ಟುಕೊಂಡು ಅನದಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಲಿಂಗಸುಗೂರ ರವರ ನೇತೃತ್ವದಲ್ಲಿ ಪಿ.ಎಸ್.ಲಿಂಗಸುಗೂರ ಠಾಣೆ ರವರು, ಪಂಚರು ಮತ್ತು , ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 4-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಮೇಲ್ಕಾಣಿಸಿದ ಆರೋಪಿ ವಶಕ್ಕೆ ಪಡೆದುಕೊಂಡು ಅವರ ತಾಬಾದಿಂದ ಕಾಲಂ ನಂ: 7 ರಲ್ಲಿ ನಮೂದಿಸಿ ಮದ್ಯದ ಪೌಚ್ ಗಳು, ಬಾಟಲಿಗಳು.ಕಿ 11,705/- ರೂಪಾಯಿ ಬೆಲೆ ಬಾಳುವ ಮದ್ಯವನ್ನು ಮತ್ತು ಆರೋಪಿತನು ಮದ್ಯವನ್ನು ಮಾರಾಟ ಮಾಡಿದ ಹಣ 7,55,390/-ರೂ ಗಳನ್ನು ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆಮಾಲು ಪಂಚನಾಮೆ ಸಮೇತ ಗುನ್ನೆ ದಾಖಲು ಮಾಡಲು ಆದೇಶಿಸಿದ್ದ ಮೇರೆಗೆ ಆರೋಪಿತನ ವಿರುದ್ದ ಲಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 104/2020 PÀ®A: 32, 34 PÉ.E DåPïÖ ಅಡಿಯಲ್ಲಿ ಗುನ್ನೆ ದಾಖಲು ಮಾಡಿ ತಪಾಸಣೆ ಕೈಕೊಂಡಿರುತ್ತಾರೆ.

            ದಿನಾಂಕ: 25.04.2020 ರಂದು ರಾತ್ರಿ 9-00 ಗಂಟೆಗೆ ಪಿ.ಎಸ್.ಐ ರವರಿಗೆ ಮಾಹಿತಿ ಬಂದಿದ್ದು ಕಾಳಾಪೂರ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿಗಳು ಮಾನವ ಜೀವಕ್ಕೆ ಅಪಾಯವಾಗುವಂತಹ ಬಟ್ಟಿ ಸಾರಾಯಿಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ  ಬಂದ ಮೇರೆಗೆ ಡಿ.ಎಸ್.ಪಿ ಮತ್ತು ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ರಾತ್ರಿ 10-15 ಗಂಟೆಗೆ ಸ್ಥಳ್ಕಕೆ ಭೇಟಿ ನೀಡಿ ದಾಳಿ ನಡೆಸಿ ಅನಧೀಕೃತವಾಗಿ ಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ªÀiÁgÉ¥Àà vÀAzÉ ºÀĸÉãÀ¥Àà vÀÄ¥ÀàzÀ ªÀAiÀiÁ: 40ªÀµÀð, eÁ: ªÀiÁ¢UÀ, G: PÉç¯ï D¥ÉÃgÉlgÀ ¸Á: ¸ÀÄtUÁgÀ UÀ°è °AUÀ¸ÀÄUÀÆgÀ ºÁUÀÆ EvÀgÉ 2 d£Àರು ಸಿಕ್ಕಿ ಬಿದ್ದಿದ್ದು ಅಲ್ಲದೆ ಆರೋಪಿತರು ಒಂದು ಪ್ಪಾಸ್ಟಿಕ ಕೊಡದಲ್ಲಿದ್ದ 20 ಲೀಟರನಷ್ಟು ಬಟ್ಟಿ ಸರಾಯಿಯನ್ನು ಜಪ್ತಿ ಮಾಡಿ ಅದರ ಪೈಕಿ 4 ಲೀಟರ್ ನಷ್ಟು ಬಟ್ಟಿ ಸರಾಯಿಯನ್ನು ರಾಸಾಯನಿಕ ಪರೀಕ್ಷೆ ಕಳುಹಿಸಿಕೊಡಲು ಪ್ರತ್ಯೇಕವಾಗಿ ಜಪ್ತಿ ಮಾಡಿಕೊಂಡಿದ್ದು ಉಳಿದ 16 ಲೀಟರ್ ನಷ್ಟು ಬಟ್ಟಿ ಸರಾಯಿಯನ್ನು ನಾಶಗೊಳಿಸಿದ್ದು , ಈ ಬಗ್ಗೆ ಮಾಡಿದ ಪಂಚನಾಮೆ ಹಾಗೂ ಜಪ್ತಿ ಮಾಡಿದ ಬಟ್ಟಿ ಸರಾಯಿಯನ್ನು ಈ ದಿನ ತಾರೀಕು 25/04/2020 ರಂದು ರಾತ್ರಿ 11-40 ಗಂಟೆಗೆ ಬಂದು ಗುನ್ನೆ ದಾಖಲು ಆದೇಶಿಸಿ ಯಾದಿಕೊಟ್ಟಿದ್ದು ಸದರಿ ವರದಿ ಮತ್ತು ಪಂಚನಾಮೆ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 106/2020 PÀ®A. 273,284 L¦¹ ªÀÄvÀÄÛ 32, 34 PÉ.E DåPïÖ ಅಡಿಯಲ್ಲ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ: 25.04.2020 ರಂದು ಸಂಜೆ 6-30 ಗಂಟೆಗೆ ಪಿ.ಎಸ್.ಐ ರವರಿಗೆ ಮಾಹಿತಿ ಬಂದಿದ್ದು ಕಾಳಾಪೂರ ತಾಂಡದ ದೀರಪ್ಪನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿಗಳು ಮಾನವ ಜೀವಕ್ಕೆ ಅಪಾಯವಾಗುವಂತಹ ಬಟ್ಟಿ ಸಾರಾಯಿಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ  ಬಂದ ಮೇರೆಗೆ ಡಿ.ಎಸ್.ಪಿ ಮತ್ತು ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸಂಜೆ 7-00 ಗಂಟೆಗೆ ಸ್ಥಳ್ಕಕೆ ಭೇಟಿ ನೀಡಿ ದಾಳಿ ನಡೆಸಿ ಅನಧೀಕೃತವಾಗಿ ಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ AiÀÄAPÀtÚ vÀAzÉ ¨Á®¥Àà ¥ÀUÀqÀ¢¤ß ªÀAiÀiÁ: 52ªÀµÀð eÁ: £ÁAiÀÄPÀ G: PÀÆ° PÉ®¸À ¸Á: AiÀÄgÀUÀÄAn vÁ: °AUÀ¸ÀÄUÀÆgÀ ಹಾಗೂ ಇರರೆ 2 ಜನರು ಸಿಕ್ಕಿ ಬಿದ್ದಿದ್ದು ಅಲ್ಲದೆ ಆರೋಪಿತರು ಒಂದು ಪ್ಪಾಸ್ಟಿಕ ಕೊಡದಲ್ಲಿದ್ದ 20 ಲೀಟರನಷ್ಟು ಬಟ್ಟಿ ಸರಾಯಿಯನ್ನು ಜಪ್ತಿ ಮಾಡಿ ಅದರ ಪೈಕಿ 4 ಲೀಟರ್ ನಷ್ಟು ಬಟ್ಟಿ ಸರಾಯಿಯನ್ನು ರಾಸಾಯನಿಕ ಪರೀಕ್ಷೆ ಕಳುಹಿಸಿಕೊಡಲು ಪ್ರತ್ಯೇಕವಾಗಿ ಜಪ್ತಿ ಮಾಡಿಕೊಂಡಿದ್ದು ಉಳಿದ 16 ಲೀಟರ್ ನಷ್ಟು ಬಟ್ಟಿ ಸರಾಯಿಯನ್ನು ನಾಶಗೊಳಿಸಿದ್ದು , ಈ ಬಗ್ಗೆ ಮಾಡಿದ ಪಂಚನಾಮೆ ಹಾಗೂ ಜಪ್ತಿ ಮಾಡಿದ ಬಟ್ಟಿ ಸರಾಯಿಯನ್ನು ಈ ದಿನ ತಾರೀಕು 25/04/2020 ರಂದು ರಾತ್ರಿ 8-30 ಗಂಟೆಗೆ ಬಂದು ಗುನ್ನೆ ದಾಖಲು ಆದೇಶಿಸಿ ಯಾದಿಕೊಟ್ಟಿದ್ದು ಸದರಿ ವರದಿ ಮತ್ತು ಪಂಚನಾಮೆ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ  105/2020 PÀ®A. 273,284 L¦¹ ªÀÄvÀÄÛ 32, 34 PÉ.E DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

       ದಿನಾಂಕ 25.04.2020 ರಂದು ಬೆಳಿಗ್ಗೆ 10.20  ಗಂಟೆ ಸುಮಾರಿಗೆ ಆರೋಪಿತನು ಜಕ್ಕೇರಮಡು ತಾಂಡಾದ ಕರಿಯಪ್ಪ ತಾತನ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ ಮಸ್ಕಿ ವೃತ್ತ ರವರ ನೇತೃತ್ವದಲ್ಲಿ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ-283, 419, 140  ಮತ್ತು ಪಂಚರನ್ನು ಕರೆದುಕೊಂಡು ಹೋಗಿ ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿದಾಗ ಆರೋಪಿ PÁ¼À¥Àà vÀAzÉ ¥ÀÆ®¥Àà gÁoÉÆÃqÀ ªÀAiÀĸÀÄì:24 ªÀµÀð, eÁw:®A¨sÁtÂ, G:PÀÆ°PÉ®¸À ¸Á:dPÉÌÃgÀªÀÄqÀÄ vÁAqÁ vÁ:ªÀÄ¹Ì ಈತನನ್ನು ಹಿಡಿದು ಸ್ಥಳದಲ್ಲಿಯೇ 2 ಕ್ಯಾರಿಬೋ ಕಂಪನಿಯ ವಾಟರ್ ಬಾಟಲಿಯಲ್ಲಿ  04 ಲೀಟರ್  ಕಳ್ಳಭಟ್ಟಿ ಸರಾಯಿ ಇದ್ದು .ಕಿ.ರೂ 200/- ಆಗಬಹುದು, ಸದರಿ 04 ಲೀಟರನಷ್ಟು ಕಳ್ಳಭಟ್ಟಿ ಸರಾಯಿಯನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ, ಹಾಗೂ ಮುದ್ದೆಮಾಲನ್ನು ಹಾಗೂ ಆರೋಪಿತನನ್ನು ಕೊಟ್ಟು ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಮುದಗಲ್ಲ ಪೊಲೀಸ್ ಠಾಣೆ ಗುನ್ನೆ ನಂಬರ 60/2020 PÀ®A. 273, 284 L ¦ ¹ &  32, 34 PÉ.E.PÁAiÉÄÝ. ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿರತ್ತಾರೆ. 

            ದಿನಾಂಕ 25.04.2020 ರಂದು ಬೆಳಿಗ್ಗೆ 8.50  ಗಂಟೆ ಸುಮಾರಿಗೆ ಆರೋಪಿ ¥ÀÆ®¥Àà vÀAzÉ fÃvÀ¥Àà gÁoÉÆÃqÀ ªÀAiÀĸÀÄì:60 ªÀµÀð, eÁw:®A¨sÁtÂ, G:PÀÆ°PÉ®¸À ¸Á:dPÉÌÃgÀªÀÄqÀÄ vÁAqÁ vÁ:ªÀÄ¹Ì ಜಕ್ಕೇರಮಡು ತಾಂಡಾದ ಸಭಾಭವನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಮಸ್ಕಿ ವೃತ್ತ ರವರ ನೇತೃತ್ವದಲ್ಲಿ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ-283, 419, 140  ಮತ್ತು ಪಂಚರನ್ನು ಕರೆದುಕೊಂಡು ಹೋಗಿ ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿದಾಗ ಆರೋಪಿತನನ್ನು ಹಿಡಿದು ಸ್ಥಳದಲ್ಲಿಯೇ 3 ಕ್ಯಾರಿಬೋ ಕಂಪನಿಯ ವಾಟರ್ ಬಾಟಲಿಯಲ್ಲಿ  06 ಲೀಟರ್  ಕಳ್ಳಭಟ್ಟಿ ಸರಾಯಿ ಇದ್ದು ಅ.ಕಿ.ರೂ 300/- ಆಗಬಹುದು, ಸದರಿ 06 ಲೀಟರನಷ್ಟು ಕಳ್ಳಭಟ್ಟಿ ಸರಾಯಿಯನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ, ಹಾಗೂ ಮುದ್ದೆಮಾಲನ್ನು ಹಾಗೂ ಆರೋಪಿತನನ್ನು ಕೊಟ್ಟು ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 59/2020 PÀ®A: 273, 284 L¦¹ &  32,34 PÉ.E.PÁAiÉÄÝ.   ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

            ದಿನಾಂಕ :25-04.2020 ರಂದು ಬೆಳಗ್ಗೆ 11.00 ಗಂಟೆಗೆ ಸತ್ಯನಾಥ ಕಾಲೋನಿಯ ತ್ರಿವಿಕ್ರಂ ಜೋಷಿ ಹೊಸ ಮನೆಯ ಹತ್ತಿರ ಸಾರ್ವಜನಿಕ ರೋಡಿನಲ್ಲಿ ಕಲಬೆರಿಕೆ ಕೈ ಹೆಂಡ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್. (ಕಾ.ಸು) ಮತ್ತು ಸಿಬ್ಬಂದಿಯವರಾದ ಪಿ.ಸಿ. 355,242,307 ರವರೊಂದಿಗೆ  ಹಾಗೂ ಪಂಚರ ಸಮಕ್ಷಮ 11.30 ಗಂಟೆ ದಾಳಿ ಮಾಡಿದಾಗ  ಆರೋಪಿತನು ಸಿಕ್ಕಿ ಬಿದ್ದಿದ್ದು, ಈತನ ವಶದಿಂದ 30 ಲೀ. ಕೈ ಹೆಂಡ ಅಂ.ಕಿ.300/- ರೂ ಮತ್ತು ನಗದು ಹಣ ರೂ.360/- ಹಾಗೂ ಪ್ಟಾಸ್ಟೀಕ್ ಜಗ್ ನ್ನು ಜಪ್ತಿ ಮಾಡಿಕೊಂಡು  ವಾಪಸ್ ಠಾಣೆಗೆ ಮದ್ಯಾಹ್ನ 1. ಗಂಟೆಗೆ ಬಂದು ಆರೋಪಿ ಮತ್ತು ಮೂಲ ದಾಳಿ ಪಂಚನಾಮೆ,ಜ್ಞಾಪನ ಪತ್ರ ಹಾಗೂ ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ಒಪ್ಪಿಸಿದ್ದರ ಸಾರಾಂಶದ ಮೇಲಿಂದ ನೇತಾತಿ ನಗರ ಪೊಲೀಸ್ ಠಾಣಾ ಅಪರಾಧ ಸಂ: 27/2020 ಕಲಂ. 273, 284 ಐಪಿಸಿ ಮತ್ತು 32, 34 ಕೆ.. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

     ¢£ÁAPÀ: 25.04.2020 gÀAzÀÄ 12-00 ¦.JªÀiï ¸ÀĪÀiÁjUÉ ¦üAiÀiÁð¢zÁgÀjUÉ ¹AzsÀ£ÀÆgÀÄ £ÀUÀgÀzÀ ªÀĺɧƨï PÁ¯ÉÆäAiÀÄ R®AzÀjAiÀiÁ ¸ÀPÀð¯ï ºÀwÛgÀ AiÀiÁªÀÅzÉ vÀgÀºÀzÀ ¥ÀgÀªÁ¤UÉ E®èzÉ, ªÀiÁ£ÀªÀ fêÀPÉÌ C¥ÁAiÀĪÁUÀĪÀAvÀºÀ PÀ¼Àî¨sÀnÖ ¸ÁgÁ¬ÄAiÀÄ£ÀÄß ºÉaÑ£À ¨É¯ÉUÉ vÀªÀÄä ¸ÀéAvÀ ¯Á¨sÀPÁÌV ªÀiÁgÁl ªÀiÁqÀÄwÛgÀĪÀzÁV ªÀiÁ»w §AzÀ ªÉÄÃgÉUÉ ¦üAiÀiÁð¢zÁgÀgÀÄ vÀªÀÄä ¸ÀAUÀqÀ ¥ÀAZÀgÀÄ ªÀÄvÀÄÛ ¹§âA¢AiÀĪÀgÀ£ÀÄß PÀgÉzÀÄPÉÆAqÀÄ ºÉÆÃV 12-45 ¦.JªÀiï PÉÌ zÁ½ ªÀiÁqÀ®Ä DgÉÆæ E¨Áæ»A ¸Á¨ï vÀAzÉ C§ÄÝ¯ï ¸Á¨ï, PÀ¯ÉUÁgÀ, ªÀAiÀÄ: 45 ªÀµÀð, eÁ: ªÀÄĹèA, G: ºÉÆÃmÉ¯ï ªÁå¥ÁgÀ, ¸Á: R®AzÀjAiÀiÁ ¸ÀPÀð¯ï ºÀwÛgÀ ªÀĺɧƨï PÁ¯ÉÆä ¹AzsÀ£ÀÆgÀÄ.  FvÀ£ÀÄ ¹QÌ©¢ÝzÀÄÝ, ¹QÌ©zÀÝ DgÉÆævÀ£À ªÀ±ÀzÀ°èzÀÝ 06 °Ãlgï PÀ¼Àî¨sÀnÖ ¸ÀgÁ¬Ä C.Q gÀÆ 600/- ¨É¯É ¨Á¼ÀĪÀzÀ£ÀÄß d¦Û ªÀiÁrPÉÆArzÀÄÝ, CzÀgÀ°è MAzÀÄ °Ãlgï £ÀµÀÄÖ PÀ¼Àî¨sÀnÖAiÀÄ£ÀÄß gÁ¸ÁAiÀĤPÀ ¥ÀjÃPÉëUÉ M¼À¥Àr¸ÀĪÀ PÀÄjvÀÄ vÉUÉzÀÄPÉÆAqÀÄ G½zÀ 05 °Ãlgï PÀ¼Àî¨sÀnÖ ¸ÀgÁ¬ÄAiÀÄ£ÀÄß ¸ÀܼÀzÀ°èAiÉÄà £Á±À¥Àr¹zÀÄÝ EgÀÄvÀÛzÉ CAvÁ EzÀÝ eÁÕ¥À£À ¥ÀvÀæ ªÀÄvÀÄÛ ¥ÀAZÀ£ÁªÉÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA: 43/2020, PÀ®A: 273, 284 L¦¹ ªÀÄvÀÄÛ PÀ®: 32, 34 PÉ.E PÁAiÉÄÝ CrAiÀÄ°è UÀÄ£Éß zÁR°¹ vÀ¤SÉ PÉÊUÉÆArgÀÄvÁÛgÉ.