Thought for the day

One of the toughest things in life is to make things simple:

9 Dec 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
EvÀgÉ L.¦.¹. ¥ÀæPÀgÀtzÀ ªÀiÁ»w:-
                            ದಿನಾಂಕ;-08/12/2014 ರಂದು ಸಾಯಂಕಾಲ 6 ಗಂಟೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಸಿಬ್ಬಂಧಿಯವರಾದ ಪಿ.ಸಿ.134.ರವರು ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 133/2014 ನೇದ್ದನ್ನು ತಂದು ಹಾಜರಪಡಿಸಿದ್ದು,ಸಾರಾಂಶವೇನೆಂದರೆ,ದಿ;-04/05/14 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಪ್ರಕರಣದಲ್ಲಿಯ ಪಿರ್ಯಾದಿದಾರಳು ತನ್ನ ಮನೆಯಲ್ಲಿರುವಾಗ 1).ಜಲಾಲಿ ತಂದೆ ಮೂಕಪ್ಪ 25 ವರ್ಷ.                                                                2).ರುತಮ್ಮ ಗಂಡ ಮೂಕಪ್ಪ 45 ವರ್ಷ,  3).ಮೂಕಪ್ಪ ತಂದೆ ಬಸಪ್ಪ 55 ವರ್ಷ,     4).ಹನುಮೇಶ ತಂದೆ ಈರಣ್ಣ 30 ವರ್ಷ,     5).ಬಸಮ್ಮ ಗಂಡ ಹನುಮೇಶ 25 ವರ್ಷ,ಎಲ್ಲರೂ ಉ;-ಕೂಲಿ/ಒಕ್ಕಲುತನ.    ಸಾ:-ಚಿತ್ರಾಲಿ, ತಾ;-ಸಿಂಧನೂರುEªÀgÀÄUÀ¼É®ègÀÆ  ಕೂಡಿಕೊಂಡು ಬಂದು .ನಂ.1. ಈತನು ಪಿರ್ಯಾದಿ ಶ್ರೀ.ಮತಿ ನೀಲಮ್ಮ ಗಂಡ ಶರಣಪ್ಪ 40 ವರ್ಷ, ಉ;-ಕೂಲಿ/ಮನೆಕೆಲಸ, ಸಾ:-ಚಿತ್ರಾಲಿ, ತಾ;-ಸಿಂಧನೂರುFPÉAiÀÄ£ÀÄß  ಮನೆಯಿಂದ ಹೊರಗಡೆ ಕರೆದು ನಿನ್ನ ಗಂಡ ಎಲ್ಲಿದ್ದಾನೆ ಲೇ ಸೂಳೇ ಎಂದು ಕೈಹಿಡಿದು ಎಳೆದುಕೊಂಡು ಬಂದು ಕಪಾಳಕ್ಕೆ ಜೋರಾಗಿ ಹೊಡೆದಿದ್ದು..ನಂ.2.ಇವರು ಕೂದಲು ಹಿಡಿದು ಎಳೆದಾಡಿದ್ದು, .ನಂ.3.ಇವರು ಮುಂಡೆಯನ್ನು ಸಾಯಿಸಿದರೆ ನಮ್ಮ ತಂಟೆಗೆ ಬರುವುದಿಲ್ಲಾ.ಎಂದು ಪ್ರೋಛೋಧಿಸಿದಾಗ .ನಂ.4.ಮತ್ತು 5 ಇವರುಗಳು ಸೇರಿ ಪಿರ್ಯಾದಿದಾರಳಿಗೆ ಲೇ ಸೂಳೆ ನೀನು ನಿನ್ನ ಗಂಡ ಸೇರಿ ನಮ್ಮನ್ನು ಮತ್ತು ನಮ್ಮ ಕುಟುಂಭದವರನ್ನು ಕೋರ್ಟಿಗೆ ತಿರುಗಂತೆ ಮಾಡಿದ್ದೀರಿ ನಿಮ್ಮನ್ನು ಕುಟುಂಬ ಸಮೇತ ಕೊಂದು ಹಾಕುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಕಾಲಿನಿಂದ ಒದ್ದು ಎಳೆದಾಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ. 193/2014.ಕಲಂ.323,109,354,355, 504, 506,ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

             ದಿನಾಂಕ;-08/12/2014 ರಂದು ರಾತ್ರಿ 7-30 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಪಿ.ಸಿ.134 ರವರು ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 152/2014 ನೇದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಗೋನ್ವಾರ ಸೀಮಾ ಜಮೀನು ಸರ್ವೆ ನಂ.25/2 ರಲ್ಲಿ 9.8 ಜಮೀನು ಪಿರ್ಯಾದ ಶ್ರೀ.ಮೌನೇಶ ತಂದೆ ರುದ್ರಪ್ಪ ಬಡಿಗೇರ 30 ವರ್ಷ,ಸಾ:-ಗೋನ್ವಾರ ತಾ:-ಸಿಂಧನೂರು  FvÀ£À ತಂದೆಯ ಹೆಸರಿನಲ್ಲಿ ಖಾತಾ ಇದ್ದು, ಪಿರ್ಯಾದಿದಾರನ ತಂದೆಯ ಮರಣದ ನಂತರ ಪಿರ್ಯಾದಿದಾರನು ಸದರಿ ಜಮೀನನ್ನು ಖಬ್ಜಾ ಮತ್ತು ಅನುಭವದಲ್ಲಿರುತ್ತದೆ. ದಿನಾಂಕ;-01/06/2014 ರಂದು ಸಾಯಂಕಾಲ 5 ಗಂಟೆಗೆ ಪಿರ್ಯಾದಿದಾರನು ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ 1).ಬ್ರಹ್ಮಯ್ಯ ತಾಯಿ ಮಾನಮ್ಮ 40 ವರ್ಷ                                                                   2).ನರಸಪ್ಪ ತಾಯಿ ಗೌರಮ್ಮ 65 ವರ್ಷ, 3).ಶಂಕರಪ್ಪ ತಾಯಿ ಗೌರಮ್ಮ 60 ವರ್ಷ,                                                            4).ನಾಗಲಿಂಗಪ್ಪ ತಾಯಿ ಮಾನಮ್ಮ 48 ವರ್ಷ, 5).ಬಸಮ್ಮ ಗಂಡ ನಾಗಲಿಂಗಪ್ಪ 45 ವರ್ಷ,                                                         6).ರಾಜೇಶ್ವರಿ ಗಂಡ ಬ್ರಹ್ಮಯ್ಯ 35 ವರ್ಷ,     7).ಜಯಮ್ಮ ಗಂಡ ಶಂಕರಪ್ಪ 25 ವರ್ಷ, ಎಲ್ಲರೂ ಸಾ:-ಗೋನ್ವಾರ.EªÀgÀÄUÀ¼É®ègÀÆ  ಅಕ್ರಮಕೂಟ ಕಟ್ಟಿಕೊಂಡು ಪಿರ್ಯಾದಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರನಿಗೆ ಜಮೀನಿನಲ್ಲಿ ಕೆಲಸ ಮಾಡುವದನ್ನು ತಡೆಹಿಡಿದು ‘’ಲೇ ಜಮೀನು ನಮ್ಮದು ಇರುತ್ತದೆ.ಹೊಲದಲ್ಲಿ ಯಾಕೇ ಕೆಲಸ ಮಾಡುತ್ತಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಏಕಾಎಕಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಅಲ್ಲಿಯೇ ಇದ್ದ ಆ.ನಂ.2.ಈತನು ಇವರನ್ನು ಇಲ್ಲಿಯೇ ಕೊಂದು ಹಾಕಿ ಎಂದು ಉಳಿದೆಲ್ಲಾ ಆರೋಪಿತರಿಗೆ ಪ್ರಛೋಧನೆ ನೀಡಿದ್ದು ಅಲ್ಲದೆ ನೆಲಕ್ಕೆ ಕೆಡವಿ ಹಾಕಿ ಚೆಪ್ಪಲಿಯಿಂದ ಹೊಡೆದು ಹೊಟ್ಟೆಗೆ ಒದ್ದಿದ್ದು ನಂತರ ಪಿರ್ಯಾದಿದಾರನಿಗೆ ಕೊಲೆ ಮಾಡಿ ಎಂದು ಪ್ರಛೋಧನೆ ಮಾಡಿದ್ದು, ನಂತರ ಆರೋಪಿತರು ಪಿರ್ಯಾದಿದಾರನಿಗೆ ಈ ಸಲ ಉಳಿದಿಯಾ ಇನ್ನೊಂದು ಸಾರಿ ಈ ಹೊಲದಲ್ಲಿ ಬಂದರೆ ಜೀವಂತವಾಗಿ ಉಳಿಸುವದಿಲ್ಲಾವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 194/2014.ಕಲಂ. 323,341,348, 504, 506, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

              ಫಿರ್ಯಾಧಿ ²æà GªÉÄñÀ vÀAzÉ ªÀÄÄzÀÄPÀtÚ PÉ,  ªÀAiÀiÁ: 39 ªÀµÀð eÁ: F½UÉÃgÀ,  G: ªÁå¥ÁgÀ,  ¸Á:J¯ÉPÀÆqÀèV PÁåA¥ï ºÁ: ªÀ: ¥ÀUÀqÀ¢¤ß PÁåA¥ï, vÁ: ¹AzsÀ£ÀÆgÀÄ FvÀನು ಪಗಡದಿನ್ನಿ ಕ್ಯಾಂಪಿಲ್ಲಿಯ ತನ್ನ ಬಾರ್ ಶಾಪ್ ನಲ್ಲಿ ಇದ್ದಾಗ 07-15 ಪಿ.ಎಂ ಸುಮಾರು AiÀÄAPÉÆç vÀAzÉ gÁªÀÄtÚ, 30ªÀµÀð, PÀ¨ÉâÃgÀ, DmÉÆà ZÁ®PÀ, ¸Á: ¥ÀUÀqÀ¢¤ß PÁåA¥ï vÁ: ¹AzsÀ£ÀÆgÀÄ FvÀ£ÀÄ ಫಿರ್ಯಾಧಿದಾರನ ಬಾರ್  ಶಾಪ್ ಗೆ ಬಂದು 1000 ರೂಪಾಯಿ ನೋಟ್ ಕೊಟ್ಟು ಒಂದು ಕ್ವಾಟರ್ ಎಂ.ಸಿ ವಿಸ್ಕಿ ತೆಗೆದುಕೊಂಡು ಉಳಿದ ಹಣವನ್ನು ವಾಪಸ್ ಕೊಟ್ಟಿದ್ದು ನಂತರ ಆರೋಪಿತನು ವಿನಾಕಾರಣ ಫಿರ್ಯಾಧಿ ಕೊಟ್ಟ ಹಣದಲ್ಲಿ 200 ರೂಪಾಯಿ ಬೇರೆ ಜೋಬಿನಲ್ಲಿ ಇಟ್ಟುಕೊಂಡು ಇನ್ನು 200 ರೂಪಾಯಿ ಕೊಡು ಅಂತಾ ಜಗಳ ತೆಗೆದು ಫಿರ್ಯಾಧಿಗೆ ಕೆಲಸ ಮಾಡಲು ತಿರುಗಾಡದಂತೆ ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ, ಫಿರ್ಯಾದಿ ಮೈಗೆ ,ಬೆನ್ನಿಗೆ ಹೊಡೆದು ಎದೆಯ ಮೇಲೆ ಶರ್ಟ್ ಹಿಡಿದು ಎಳೆದಾಡಿ ಜಗ್ಗಿ ಶರ್ಟ್ ಹರಿದು ಸೂಳೆ ಮಗನೆ ನೀನು ನನಗೆ ಇನ್ನು 200 ರೂಪಾಯಿ ಕೊಡದಿದ್ದರೆ ಕೊಂದು ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 278/2014 PÀ®A. 341,504,323,506 L¦¹ CrAiÀÄ°è  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                     ದಿನಾಂಕ: 07-12-2014 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಫಿರ್ಯಾದಿ ಹೊನ್ನಪ್ಪ ತಂದೆ ಶಿವಪ್ಪ ವಯಾ: 60 ವರ್ಷ, ಜಾ:ಲಿಂಗಾಯತ,:ಕಿರಾಣಿ ಅಂಗಡಿ, ಸಾ: ಮಲ್ಲಾಪೂರ FvÀ£ÀÄ ತನ್ನ ಕಿರಾಣಿ ಅಂಗಡಿಯಲ್ಲಿದ್ದಾಗ 1) §¸ÀªÀgÁd vÀAzÉ CªÀÄgÉñÀ, 32 ªÀµÀð,2)DzÀ¥Àà vÀAzÉ CªÀÄgÉñÀ, 34 ªÀµÀð E§âgÀÄ eÁ:°AUÁAiÀÄvÀ,   ¸Á: ªÀįÁè¥ÀÆgÀ UÁæªÀÄ ಇವರು ಬಂದು ಲೇ ಲಂಗಾ ಸೂಳೇ ಮಗನೇ ನಿಮ್ಮ ದನಗಳು ನಮ್ಮ ಹತ್ತಿಯನ್ನು ತುಳಿಯುತ್ತಿವೆ ನೀನು ಇಲ್ಲಿ ಕುಳಿತು ಏನು ಮಾಡುತ್ತೀ ಅಂತಾ ಅಂದು ಅಂಗಿಯನ್ನು ಹಿಡಿದು ಹೊರಗೆ ಎಳೆದು ಆರೋಪಿ ನಂ-1 ಈತನು ಅಲ್ಲಿಯೇ ಇದ್ದ ಕಲ್ಲನ್ನು ತೆಗೆದುಕೊಂಡು ಎದೆಗೆ ಹೊಡೆದಿದ್ದು,ಆರೋಪಿ ನಂ-2 ಈತನು ಕಟ್ಟಿಗೆಯಿಂದ ಬಲಗಾಲಿಗೆ ಹೊಡೆದು ಒಳಪೆಟ್ಟುಗೊಳಿಸಿ, ಜಗಳವನ್ನು ಬಿಡಿಸಲು ಬಂದ ಫಿರ್ಯಾದಿಯ ಮಗಳಾದ ಅಯ್ಯಮ್ಮ ಈಕೆಗೆ ಆರೋಪಿ ನಂ-1 ಈತನು ಲೇ ಸೂಳೇ ನೀನು ಯಾಕೇ ಬರುತ್ತೀ ಅಂತಾ ಅಂದು ಆಕೆಗೆ ಕಪಾಳಕ್ಕೆ ಹೊಡೆದು ಸೀರೆಯನ್ನು ಹಿಡಿದು ಎಳೆದಾಡಿ ಕೆಳಗೆ ಬಿಳಿಸಿ. ನಂತರ ಸದರಿ ಆರೋಪಿತರು ಫಿರ್ಯಾದಿಗೆ ಈ ದಿನ ಉಳಿದುಕೊಂಡಿದ್ದಿ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA:  155/2014 PÀ®A : 323,324,504,506,354(©) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


DPÀ¹äPÀªÁV ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
        ¢£ÁAPÀ 08.12.2014 gÀAzÀÄ gÁwæ 01.38 UÀAmÉAiÀÄ ¸ÀĪÀiÁjUÉ ªÀĹÌAiÀÄ ¸ÀAvɧeÁgÀ ºÀwÛgÀ«gÀĪÀ C¤®PÀĪÀiÁgÀ vÀA/ ªÀÄ®è¥Àà ªÀÄrªÁ¼À 24 ªÀµÀð ¯ÁåAræ±Á¥ï PÉ®¸À ¸ÀAvɧeÁgÀ ªÀi¹Ì  FvÀ£À ¯ÁåAræ±Á¥ï £ÀÀ°è DPÀ¹äPÀªÁV ¨ÉAQ vÀUÀÄ° ¸ÀA¥ÀÆtð ¯ÁåAræ±Á¥ £Á±ÀªÁVzÀÄÝ  CzÀgÀ°èzÀÝ1). PÀ¥ÁlÄ £Á±ÀªÁVgÀÄvÀÛzÉ.CA.ªÀiË®å 30.000/-.2)JgÀqÀÄ mÉç®UÀ¼ÀÄ £Á±ÀªÁVgÀÄvÀÛzªÉ. C.Q.5.000/-3)±Éqï £Á±ÀªÁVgÀÄvÀÛzÉ.C.Q.15.000/-4)§mÉÖ £Á±ÀªÁVgÀÄvÀÛªÉ.C.Q.20É.000/- J¯Áè ¸ÉÃj CAzÁdÄ ªÉÆvÀÛ 70.000/-gÀÆ.UÀ¼ÀÄ  ¨ÉAQAiÀÄ°è ¸ÀÄlÄÖ ®ÄPÁì£ÁVgÀvÀÛªÉ.    ªÉÄîÌAqÀ ¨É¯É¨Á¼ÀĪÀÅUÀ¼ÀÄ ¨ÉAQAiÀÄ°è ¸ÀÄlÄÖ ®ÄPÁì£ÁVgÀvÀÛªÉ. CAvÁ ¤ÃrzÀ zÀÆj£À ªÉÄðAzÀ ªÀÄ¹Ì oÁuÁ J¥ï.J. £ÀA 09/2014 PÀ®A DPÀ¹äPÀ ¨ÉAQ C¥ÀWÁvÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-
       ದಿನಾಂಕ:09.12.2014 ರಂದು ಬೆಳಗಿನ 12.15 ಗಂಟೆಗೆ ಶಕ್ತಿನಗರದ ಪಂಚವಟಿ ರೆಸಿಡೆನ್ಸಿ ಮುಂದೆ ಆರೋಪಿತgÁzÀ 1) ¸ÀÄgÉñï vÀAzÉ UÀÄrØ£ÁUÀ¥Àà ¸Á:Pɦ¹ PÁ¯ÉÆä   2)¸ÀÄgÉñï vÀAzÉ ¸ÁA§²ªÀ , 3)¸ÀÄgÉñï@¸ÀÆj PÀ¨ÉâÃgï,   4)AiÀÄAPÀtÚ PÀ¨ÉâÃgï, 5)gÀ« PÀÄgÀħgÀ, 6)£ÁUÀgÁd vÀAzÉ ®PÀëöät  ¸Á:ºÉƸÀd£ÀvÁ PÁ¯ÉÆä zÉêÀ¸ÀÆUÀÆgÀÄEªÀgÀÄUÀ¼ÀÄ   ಜೋರಾಗಿ ಒದರಾಡುತ್ತಿದ್ದಾಗ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಫಿರ್ಯಾದಿ ಮಲ್ಲಿಕಾರ್ಜುನ ಪಿಸಿ-482 ರವರು ಮತ್ತು ಸುರೇಶ್ ಹೋಮ್ ಗಾರ್ಡ ರವರು  ಆರೋಪಿತರಿಗೆ ವಿಚಾರಿಸುವ ಸಮಯದಲ್ಲಿ ಆರೋಪಿ 01 ರವರು ಒಮ್ಮಿಂದೊಮ್ಮಲೇ ನಿಮ್ಮದೇನಲೇ ಪೊಲೀಸ ಸೂಳೇ ಮಕ್ಕಳೇ ಅಂತಾ ಮೋಟಾರ್ ಸೈಕಲ್ ಕಾಲಿನಿಂದ ಒದ್ದು, ಎದೆಯ ಮೇಲೆ ಅಂಗಿ ಹಿಡಿದು ಸಮವಸ್ತ್ರ ಹರಿದು ಕೈಯಿಂದ  ಹೊಡೆಬಡೆ ಮಾಡಿದ್ದು, ಆರೋಪಿ 02 & 06 ರವರು ಶಕ್ತಿನಗರದಲ್ಲಿ ಪೊಲೀಸ್ ಸೂಳೇ ಮಕ್ಕಳದು ಬಾಳ ಆಗಿದೆ ಹಾಕರಲೇ ಅಂತಾ ಫಿರ್ಯಾದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಯಿಂದ ಹೊಡೆಬಡೆ ಮಾಡಿ  ಕಲ್ಲಿಗಳಿಂದ  ಹೊಡೆಯಲಿಕ್ಕೆ ಹೋಗಿ ಜೀವದ ಬೆದರಿಕೆ ಹಾಕಿ  ಇರುತ್ತದೆ ಅಂತಾ ಮುಂತಾಗಿ ಫಿರ್ಯದಿ ಗಣಕೀಕೃತ ದೂರಿನ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA: 127/2014 PÀ®A: 143,323,353,504,506(2), ¸À»vÀ 149 L¦¹  CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ;- 08-12-2014 ರಂದು  19-30 ಗಂಟೆಗೆ  ªÀÄÈvÀ  gÀdÄÓ¸Á¨ï @ ªÀÄÄ£Áß 25 ªÀµÀð eÁw. ªÀÄĹèA ¸Á;- PÁqÀÆègÀÄ UÁæªÀÄ vÁ:f:gÁAiÀÄZÀÆgÀÄ  FvÀ£ÀÄ ತನ್ನ ಟ್ರಾಕ್ಟರ್  ಇಂಜಿನ್ ನಂ, ZJBGO2151  ನೇದ್ದನ್ನು ಟ್ರಾಲಿಯಲ್ಲಿ ರಾಯಚೂರುನಿಂದ ಟ್ರಾ ನ್ಸಫಾರ್ಮರ್ ಹಾಕಿಕೊಂಡು ಕೊರವಿ ಹಾಳ ಗ್ರಾಮಕ್ಕೆ  ರಾಯಚೂರು- ಶಕ್ತಿನಗರ  ಮುಖ್ಯ ರಸ್ತೆ ಮುಖಾಂತರವಾಗಿ ರಸ್ತೆಯ ಎಡಮಗ್ಗಲು ಹೋಗುವ ಕಾಲಕ್ಕೆ ರಾಯಚೂರು ಕಡೆಯಿಂದ ಲಾರಿ ಚಾಲಕ ನಂ,ಕೆ..-32 ಬಿ-2549  ನೇದ್ದನ್ನು ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ  ಅಡ್ಡಿದಿಡ್ಡಿಯಾಗಿ ನಡೆಸಿಕೊಂಡು ಮುಂದೆ ಹೋಗುತ್ತಿದ್ದ ಸದರಿ ಟ್ರಾಕ್ಟರ್ ಗೆ ಹಿಂದುಗಡೆಯಿಂದ  ಟಕ್ಕರ್ ಕೊಟ್ಟಿದ್ದು ಇದರ ಪರಿಣಾಮವಾಗಿ ಸದರಿ ಟ್ರಾಕ್ಟರ್ ಮತ್ತು ಟ್ರಾಲಿ ಪುಟಿದು ರಸ್ತೆಯ ಬಲ ಮಗ್ಗಲು ಪಲ್ಟಿಯಾಗಿ ಬಿದ್ದಿದ್ದು  ಮತ್ತು ಅದರಲ್ಲಿದ್ದ ಟ್ರಾನ್ಸಫಾರ್ಮರ್ ರಸ್ತೆಯ ಮೇಲೆ ಬಿದ್ದು ಒಡೆದಿದ್ದು ಹಾಗೂ ಟ್ರಾಕ್ಟರ್ ಚಾಲಕನಿಗೆ  ಸದರಿ ಘಟನೆಯಲ್ಲಿ  ತಲೆಗೆ ಭಾರಿ ರಕ್ತಗಾಯವಾಗಿ  ತಲೆ ಜಜ್ಜಿದಂತಾಗಿ ಕಿವಿ-ಮತ್ತುಮೂಗಿನಿಂದ ರಕ್ತ ಸ್ರಾವವಾಗಿ  ಚಿಕಿತ್ಸೆಗೆ ಒಳಪಟ್ಟಿದ್ದು  ಚಿಕಿತ್ಸೆ ಫಲಕಾರಿಯಾಗದೇ ಟ್ರಾಕ್ಟರ್ ಚಾಲಕನು 22-05 ಗಂಟೆಗೆ ಆಸ್ಪತ್ರೆಯಲ್ಲಿ ಮ್ರತಪಟ್ಟಿರುತ್ತಾನೆಮತ್ತು ಲಾರಿ ಚಾಲಕನು ಘಟನಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 305/2014 PÀ®A. 279,304() L.¦.¹  & 187 LJA« PÁ¬ÄzÉ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

               ದಿನಾಂಕ 08-12-2014 ರಂದು 19:30 ಗಂಟೆಯ ಸಮಯದಲ್ಲಿ ಮಸ್ಕಿ- ಕವಿತಾಳ ಮೇನ್ ರೋಡಿನಲ್ಲಿ ಕವಿತಾಳ ಕಡೆಯಿಂದ ಬಂದ ಹಿರೋಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಸವಾರ ವೆಂಕಟೇಶ ತಂದೆ ಬಸಪ್ಪ, ಕುರಬರು. ಸಾ: ಪರಸಾಪೂರು ಈತನು ತನ್ನ ವಶದಲ್ಲಿದ್ದ ಹಿರೋ ಹೊಂಡಾ ಮೋಟಾರ್ ಸೈಕಲ್ ನಂ: ಕೆ.ಎ.36 ವಿ-8102 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆ ಎಡಮೊಗ್ಗಲು ನಿಧಾನವಾಗಿ ಹೊರಟಿದ್ದ ಫಿರ್ಯಾದಿದಾರರ ಹಿರೋ ಹೊಂಡಾ ಎನ್.ಎಕ್ಸ್.ಜಿ ಮೋಟಾರ್ ಸೈಕಲ್ ನಂ: ಎ.ಪಿ-27, ಎ.ಜಿ-3046 ನೇದ್ದಕ್ಕೆ ಟಕ್ಕರು ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಇಬ್ಬರೂ ಸಾದ ಹಾಗೂ  ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತವೆ, ಅಂತ  ನೀಡಿದ ದೂರಿನ ಸಾರಂಶ ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 117/2014 ಕಲಂ; 279.337.338 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
                 ಆರೋಪಿ ನಂ.1 ಹುಸೇನಸಾಬ ತಂದೆ ಹುಚ್ಚಸಾಬ  ಈತನು ಫಿರ್ಯಾದಿ ಹುಸನಬೀ ಗಂಡ ಬುಡ್ಡಾಸಾಬ 55ವರ್ಷ, ಮುಸ್ಲಿಂ, ಹೊಲಮನೆಗೆಲಸ ಸಾಃ ಖದ್ರೀಯಾಕಾಲೋನಿ ಸಿಂಧನೂರು FPÉಯ ಗಂಡನ ಖಾಸ ಅಣ್ಣನಿದ್ದು, ಇಬ್ಬರ ನಡುವೆ ಹೊಲದ ಪಾಲಿನ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದು,  ದಿನಾಂಕ 08-12-2014 ರಂದು ಫಿರ್ಯಾದಿದಾರಳು ತನ್ನ ಮಗಳು ರೇಷ್ಮಾ ಹಾಗೂ ಅಳಿಯ ಜಂಗ್ಲಿಬಾಷ ಇವರೊಂದಿಗೆ ತನ್ನ ಹೆಸರಿನಲ್ಲಿರುವ ಗೊಬ್ಬರಕಲ್ಲ ಸೀಮಾ ಸರ್ವೆ ನಂ. 113 ನೆದ್ದರಲ್ಲಿ ಹತ್ತಿ ಬಿಡಿಸುತ್ತಿದ್ದಾಗ G½zÀ 4d£À ಆರೋಪಿತರೆಲ್ಲರೂ 1-00 ಪಿ.ಎಂ. ಸುಮಾರಿಗೆ  ಒಂದುಗೂಡಿ ಸಮಾನ ಉದ್ದೇಶದಿಂದ ಫಿರ್ಯಾದಿದಾರಳ ಹೊಲದಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿ ಈ ಹೊಲ ನಮ್ಮದು ನೀನು ಯಾಕೆ ಹತ್ತಿ ಬಿಡಿಸುತ್ತೀ ಅಂತಾ ಕೇಳಿ ಕಟ್ಟಿಗೆಯಿಂದ ಫಿರ್ಯಾದಿದಾರಳ ಬಲಕಿವಿಗೆ, ಮತ್ತು ಎಡಗಾಲು ತೊಡೆಗೆ ಹಾಗೂ ಬೆನ್ನಿಗೆ ಹೊಡೆದು, ಕಿವಿಗೆ ರಕ್ತಗಾಯ ಮಾಡಿದ್ದು, ಅಲ್ಲದೇ ಬಿಡಿಸಲು ರೇಷ್ಮಾ ಈಕೆಗೂ ಸಹ ಕೈಯಿಂದ ಹೊಡೆ ಬಡೆ ಮಾಡಿ ಇನ್ನೊಂದು ಸಲ ಹೊಲದಲ್ಲಿ ಬಂದರೆ  ಕೊಲ್ಲಿ ಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.  CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉUÀÄ£Éß £ÀA: 277/2014 PÀ®A.143,147,148,447,504,324,323,506 ರೆ.ವಿ.149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             
UÁAiÀÄzÀ ¥ÀæPÀgÀtzÀ ªÀiÁ»w:-
             ದಿನಾಂಕ: 07-12-2014 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಆರೋಪಿತgÁzÀ 1) CªÀÄgÉñÀ vÀAzÉ FgÀ¥Àà, 35 ªÀµÀð,2)±ÀgÀt¥Àà vÀAzÉ FgÀ¥Àà, 24 ªÀµÀð3)±ÁAvÀªÀÄä UÀAqÀ FgÀ¥Àà, 55 ªÀµÀð J®ègÀÆ eÁ:PÀÄA¨ÁgÀ, ¸Á:UÀÄgÀÄUÀÄAmÁ EªÀgÀÄUÀ¼ÀÄ  ಫಿರ್ಯಾದಿ²æà UÀÄAqÀ¥Àà vÀAzÉ ªÀĺÁAvÀ¥Àà ªÀAiÀiÁ: 60 ªÀµÀð, eÁ: PÀÄA¨ÁgÀ G: ºÉÆÃl¯ï PÉ®¸À, ¸Á: UÀÄgÀÄUÀÄAmÁ vÁ: °AUÀ¸ÀÆÎgÀÄ FvÀ¤UÉಅವಾಚ್ಯವಾಗಿ ಬೈಯ್ದಿದ್ದು, ಇದನ್ನು ಕೇಳಲು ಫಿರ್ಯಾದಿ ಇಂದು ದಿನಾಂಕ: 08-12-2014 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಆರೋಪಿತರ ಹೋಟಲ್ ಹತ್ತಿರ ಹೋದಾಗ ಆರೋಪಿ ನಂ-1 ಈತನು ನಿನ್ನೆ ನಡೆದ ಜಗಳವನ್ನು ನೀನು ಏನು ಕೇಳುತ್ತೀಲೇ ಲಂಗಾ ಸೂಳೇ ಮಗನೇ ಇಂದು ನಿನ್ನನ್ನು ಜೀವ ಸಮೇತ ಬಿಡುವುದಿಲ್ಲಾ ಅಂತಾ ಅಂದು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದಿದ್ದು, ಇದರಿಂದಾಗಿ ಫಿರ್ಯಾದಿಯ ತಲೆಗೆ ರಕ್ತಗಾಯವಾಗಿದ್ದು ಆರೋಪಿ ನಂ-2 ಈತನು ಚಾಕುವಿನಿಂದ ಫಿರ್ಯಾದಿಯ ಕೈಗೆ ಹಾಕಿದಾಗ ಫಿರ್ಯಾದಿಯ ಬಲಗೈಗೆ ಮತ್ತು ಎಡಗೈ ಬೆರಳುಗಳಿಗೆ ರಕ್ತಗಾಯವಾಗಿದ್ದು, ಆರೋಪಿ ನಂ-3 ಶಾಂತಮ್ಮ ಈಕೆಯು ಫಿರ್ಯಾದಿಯ ಕಣ್ಣುಗಳಿಗೆ ಪುಡಿಕಾರವನ್ನು ಎಸೆದಳು ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ ºÀnÖ ¥Éưøï oÁuÉ UÀÄ£Éß £ÀA: 151/2014 PÀ®A : 323,324,504,506 L¦¹ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.12.2014 gÀAzÀÄ  86 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.