Thought for the day

One of the toughest things in life is to make things simple:

14 Dec 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::    
EvÀgÉ L.¦.¹. ¥ÀæPÀgÀtzÀ ªÀiÁ»w:-

ಆರೋಪಿತ£ÁzÀ ¸ÀwñÀ vÀAzÉ ¥ÀA¥Á¥Àw, 27 ªÀµÀð, vÀ£ÀÄ  ಸಂಬಂದದಲ್ಲಿ ಫಿರ್ಯಾದಿ ±ÀÈw vÀAzÉ ¢.¦ü°¥ïgÁeï, 24 ªÀµÀð, eÁ: ªÀiÁ¢UÀ, ¸Á: gÁA¥ÀÄgÀ UÁæªÀÄ gÁAiÀÄZÀÆgÀÄ FPÉಗೆ ಮಾವನಾಗುತ್ತಿದ್ದು, ದಿನಾಂಕ: 07-12-2014 ರಂದು ಬೆಳಗ್ಗೆ 1030 ಗಂಟೆಗೆ ಫಿರ್ಯಾದಿಯು ಪ್ರಾರ್ಥನೆ ಮಾಡುವುದಕ್ಕೋಸ್ಕರ ಮೆಥೋಡಿಸ್ಟ್ ಚರ್ಚಗೆ ಹೋಗುತ್ತಿದ್ದಾಗ, ಮೆಥೋಡಿಸ್ಟ್ ಚರ್ಚನ ಗೇಟ್ ಹತ್ತಿರ ಯಾರು ಇಲ್ಲದ ಸಮಯ ನೋಡಿ ಆರೋಪಿತನು ಫಿರ್ಯಾದಿಯ ಕೈ ಹಿಡಿದು ತಡೆದು ನಿಲ್ಲಿಸಿ, ಬಾ ಆಕಡೆ ಹೊಗೋಣ ಅಂತಾ ಅಂದಾಗ, ಅದಕ್ಕೆ ಫಿರ್ಯಾದಿಯು ಬೇಡ ಅಂತಾ ಹೇಳಿದರೂ ಕೇಳದೇ, ಫಿರ್ಯಾದಿಯ ಎದೆಗಳನ್ನು ಮುಟ್ಟುತಾ ಮತ್ತು ಮೈಕೈ ಎಲ್ಲಾ ಮುಟ್ಟುತಾ ಬಲತ್ಕಾರ ಮಾಡಲು ಪ್ರಯತ್ನಿಸಿದಾಗ, ಫಿರ್ಯಾದಿಯು ತಪ್ಪಿಸಿಕೊಂಡು ಚೀರಾಡಿದಾಗ ಆರೋಪಿತನು ಫಿರ್ಯಾದಿಗೆ ಇವತ್ತು ಉಳಿದುಕೊಂಡಿದ್ದಿ ಇನ್ನೊಂದು ಸಾರಿ ಒಂಟಿಯಾಗಿ ಸಿಕ್ಕರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು, ಘಟನೆಗೆ ಉಳಿದ 3 d£À ಆರೋಪಿತರ ಪ್ರಚೋದನೆ ಇದ್ದು, ಘಟನೆಯ ಬಗ್ಗೆ ಸಂಬಂದಿಕರಲ್ಲಿ ವಿಚಾರ ಮಾಡಿ ದಿನಾಂಕ: 13-12-2014 ರಂದು 1100 gÀAzÀÄ ತಡವಾಗಿ §AzÀÄ PÉÆlÖ zÀÆj£À  ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ. 217/2014 ಕಲಂ 341, 323, 354, 506, 109 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.    
AiÀÄÄ.r.Dgï. ¥ÀæPÀgÀtzÀ ªÀiÁ»w:-                                                                                                                                                                                                                                                                                               ,
           ದಿನಾಂಕ 13-12-14 ರಂದು ಮದ್ಯಾಹ್ನ ಅಮರೇಶ್ವರ ಕ್ಯಾಂಪ್ 76 ವಿತರಣಾ ಕಾಲುವೆ ಚೈನ್ ಸಂಖ್ಯೆ 612ರಲ್ಲಿ ಪರಿವೀಕ್ಷಣೆ ಕುರಿತು ಹೊರಟಾಗ ಮದ್ಯಾಹ್ನ 12-00 ಗಂಟೆಗೆ ಅಮರೇಶ್ವರ ಕ್ಯಾಂಪ್ ವಿತರಣೆ ಕಾಲುವೆಯಲ್ಲಿ ಒಂದು ಅಪರಿಚಿತ ಗಂಡಸಿನ ಶವ ಬೋರಲಾಗಿ ಬಿದ್ದಿದ್ದು ಸದ್ರಿ ಶವವನ್ನು ಗ್ಯಾಂಗಮ್ಯಾನ್ ರವರ ಸಹಾಯದಿಂದ ಶವವನ್ನು ಕಾಲುವೆ ದಂಡೆಯ ಮೇಲೆ ಹಾಕಿ ನೋಡಲು ಶವವು ಈಗ್ಗೆ 4-5 ದಿವಸಗಳಿಂದ ಕಾಲುವೆಯಲ್ಲಿ ಬಿದ್ದು, ಮುಖದ ಮೇಲೆ ಎಲ್ಲಾ ಜಲಚರ ಪ್ರಾಣಿಗಳು ತಿಂದು ಗಾಯ ಮಾಡಿದ್ದು, ಶವವು ಪೂರ್ತಿಯಾಗಿ ಕೊಳೆತು ಹೋಗಿದ್ದು, ಮೃತನು ಯಾವುದೋ ಉದ್ದೇಶದಿಂದ ಕಾಲುವೆಯಲ್ಲಿ ಬಿದ್ದು ಮೃತಪಟ್ಟಂತೆ ಕಂಡು ಬರುತ್ತದೆ ಕಾರಣ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ²æà AiÀÄ®è¥Àà ±ÁSÁ¢üPÁj ¸ÀºÁAiÀÄ PÁAiÀÄ𠤪ÀðºÀPÀ C©üAiÀÄAvÀgÀgÀÄ, 4 PÁ®ÄªÉ G¥À«¨sÁUÀ ªÀiÁ£À«.   9986287620 gÀªÀgÀÄ ದಿನಾಂಕ 13-12-14 ರಂದು ಮದ್ಯಾಹ್ನ 1-00 ಗಂಟೆಗೆ PÉÆlÖ ದೂರಿನ ಆಧಾರದ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ. 40/14 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

               ದಿನಾಂಕ.14.12.2014 ರಂದು ಪಿ ಸಿ 198 ರವರು ಒಂದು ಹೇಳಿಕೆ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಂಶವೆನಂದರೆ, ಪಿರ್ಯಾಧಿ ²æà ªÀÄw FgÀªÀÄä UÀAqÀ «gÉñÀ £ÁAiÀÄPÀ 23 ªÀµÀð ªÁ°äQ PÀÆ°PÉ®¸À ¸Á,vÀÄgÀqÀV vÁ,°AUÀ¸ÀÆUÀÄgÀ FPÀqÀAiÀÄ ಗಂಡ£ÁzÀ «gÉñÀ vÀAzÉ ªÀÄÄzÀPÀ¥Àà £ÁAiÀÄPÀ 26 ªÀµÀð ªÁ°äQ PÀÆ°PÉ®¸À ¸Á,vÀÄgÀqÀV vÁ,°AUÀ¸ÀÆUÀÄgÀ  FvÀ¤UÉ ಈಗ್ಗೆ 4 ದಿನಗಳಹಿಂದೆ ದಿನಾಂಕ.10.12.2014 ರಂದು  ರಾತ್ರಿ ಮನೆಬಿಟ್ಟು ಹೋಗಿದ್ದು ಎಲ್ಲಾಕಡೆಗಲ್ಲಿ ಹೂಡುಕುತ್ತಿರುವಾಗ ದಿನಾಂಕ.13.12.2014 ರಂದು ಸಾಯಂಕಾಲ 05-00 ಗಂಟೆ ಸುಮಾರಿಗೆ ಪಿರ್ಯಾದಿಯ ಸಣ್ಣ ಮಾವನಾದ ದುರಗಪ್ಪನ ಮಗನಾದ ನಿರುಪಾದಿಯು ಇತನು ಊರಿನವರಿಗೆ ತಿಳಿಸಿದ್ದೆನಂದರೆ ವಿರೇಶನು ಭಾವಿಯಲ್ಲಿ ಬಿದ್ದು ಸತ್ತಿರುತ್ತಾನೆ ಅಂತಾ ತಿಳಿಸಿದ್ದರಿಂದ ಊರಿನಜನರು & ಪಿರ್ಯಾದಿ ನೋಡಲಾಗಿ ನಿಜವರುತ್ತದೆ ಪಿರ್ಯಾಸಿಯ ಗಂಡನಾದ ವಿರೇಶನಿಗೆ ಬುದ್ದಿಸರಿ ಇರಲಿಲ್ಲ ಹಾಗೂ ಪಿಡ್ಸ ಬರುತ್ತದ್ದ ಕಾರಣ ಭಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ.ಆತನ ಸಾವಿನಲ್ಲಿ ಯಾರ ಮೇಲೆಯು ಯಾವುದೆ ಸಂಶಯ ವಿರುವದಿಲ್ಲ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ AiÀÄÄ.r.Dgï. £ÀA: 27/2014 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕಯಗೊಂಡಿದ್ದು ಇರುತ್ತದೆ.
    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.12.2014 gÀAzÀÄ  46 ¥ÀææPÀgÀtUÀ¼À£ÀÄß ¥ÀvÉÛ ªÀiÁr 9400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.