Thought for the day

One of the toughest things in life is to make things simple:

16 Feb 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
      ಫಿರ್ಯಾದಿ PÉ. ¸ÀĨÁâgÉrØ vÀAzÉ ¸ÀvÀå£ÁgÁAiÀÄt ªÀAiÀÄ 35 ªÀµÀð eÁ: gÉrØ G : d£ÀgÉ¯ï ¸ÉÆÖÃgï ¸Á: D¥Àtð mÁQÃ¸ï »AzÉ ªÀiÁ£À«. FvÀನು ಕೆಲಸದ ನಿಮಿತ್ಯ ದಿನಾಂಕ 13-02-15 ರಂದು ತನ್ನ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ. ಕೆಎ-36 ಡಬ್ಯ್ಲೂ-7533 ನೇದ್ದರ ಹಿಂದುಗಡೆ ಬುಲ್ಲನಗೌಡ ಈತನನ್ನು ಕೂಡಿಸಿಕೊಂಡು ಮಾನವಿಯಿಂದ ನೀರಮಾನವಿಗೆ ಹೋಗಿ ನೀರಮಾನವಿಯಿಂದ ಮಾನವಿಗೆ ರಾಯಚುರು-ಮಾನವಿ ಮುಖ್ಯ ರಸ್ತೆಯ ಮೇಲೆ ಮೋಟರ್ ಸೈಕಲ್ ನ್ನು ನಡೆಸಿಕೊಂಡು ಬರುತ್ತಿದ್ದಾಗ ರಾತ್ರಿ 9-30 ಗಂಟೆಗೆ ಸೀಕಲ್ ಕ್ರಾಸ್ ಹತ್ತಿರ ಇರುವ ಹಿರೇಹಳ್ಳದ ಬ್ರಿಡ್ಜ್ ಮೇಲೆ ಹೊರಟಾಗ ಅದೇ ವೇಳೆಗೆ ಹಿಂದಿನಿಂದ ಆರೋಪಿತನು [ZÁ®PÀ ºÉ¸ÀgÀÄ «¼Á¸À UÉÆwÛ¯Áè. ]ತನ್ನ ಟ್ಯಾಂಕರ್ ಲಾರಿ ನಂ. ಎಐಸಿ-5657 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಫಿರ್ಯಾದಿ ಮೋಟರ್ ಸೈಕಲ್ ಗೆ ಹಿಂದುಗಡೆ ಟಕ್ಕರ್ ಮಾಡಿದ್ದರಿಂದ ಫಿರ್ಯಾದಿಗೆ ಸಾದಾ ಮತ್ತು ಹಿಂದೆ ಕುಳಿತ ಬುಲ್ಲನಗೌಡನಿಗೆ ತೀರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.  ಈ ಅಪಘಾತವು ಟ್ಯಾಂಕರ್ ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷತನದಿಂದ ಜರುಗಿದ್ದು ಕಾರಣ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 55/15  ಕಲಂ  279, 337, 338 ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
               ದಿನಾಂಕ;-14/02/2015 ರಂದು ಮದ್ಯಾಹ್ನ 3 ಗಂಟೆಗೆ ವಿಶ್ವನಾಥ ತಂದೆ ಬಸಣ್ಣ ಜವಳಗೇರ, 26 ವರ್ಷ,ಜಾ:-ಲಿಂಗಾಯತ, ಟೆಂಪೋ ನಂಬರ್ ಕೆ.ಎ.26-2776 ರ ಚಾಲಕ,ಸಾ:-ಜಾಲವಾಡಗಿ ತಾ;-ಸಿಂಧನೂರು.FvÀ£ÀÄ ತನ್ನ ಟೆಂಪೋ ನಂಬರ್ ಕೆ.ಎ.26-2776 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಪೋತ್ನಾಳದಿಂದ ಬಳಗಾನೂರ ಕಡೆಗೆ ಬರುತ್ತಿರುವಾಗ ತನ್ನ ಟೆಂಪೋವನ್ನು ಪೋತ್ನಾಳ ಸಿಂಧನೂರು ಮುಖ್ಯ ರಸ್ತೆಯ ಮೇಲೆ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬನ್ನಿಗಾನೂರು ಕ್ರಾಸ ಹತ್ತಿರ ತಿರುವಿನಲ್ಲಿ ಒಮ್ಮೇಲೆ ಟೆಂಪೋವನ್ನು ತಿರುಗಿಸಿದ್ದರಿಂದ ಟೆಂಪೋವು ರಸ್ತೆಯ ಎಡಗಡಗೆ ಬಿದ್ದು ಅದರಲ್ಲಿದ್ದ 6ಜನರಿಗೆ ಸಾದಾ ಮತ್ತು ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಟೆಂಪೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದು ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 16/2015.ಕಲಂ,279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
           ದಿನಾಂಕ 14.02.2015 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಕೆ ಎಸ್ ಅರ್ ಟಿ ಸಿ ಬಸ್ಸ ನಂ ಕೆ 36 ಎಫ್ 862 ನೇದ್ದರಲ್ಲಿ ಪಿರ್ಯಾದಿ ಶ್ರೀ ಮತಿ ಶಾಂತಮ್ಮ ಗಂಡ ಹನುಮಂತ 40 ವರ್ಷ ಜಾ: ಚಲುವಾದಿ :ಆಶಾ ಕರ್ಯಾಕರ್ತೆ ಸಾ:ಯಾಟಗಲ್ ತಾ:ದೇವದುರ್ಗEªÀgÀÄ ಮತ್ತು ಗಾಯಾಳುಗಳು ದೇವದುರ್ಗಕಡೆ ತಮ್ಮ ಗ್ರಾಮದ ಕಡೆಗೆ ಸದರಿ ಬಸ್ಸಿನಲ್ಲಿ ಹೊಗುತ್ತಿರುವಾಗ್ಗೆ ಆರೋಪಿತನು ಬಸ್ಸನ್ನು ಸುಲ್ತಾನಪೂರ ಸಮೀಪಿಸುತ್ತಿದ್ದಂತೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಕಚ್ಚ ರಸ್ತೆಯಲ್ಲಿ ಇಳಿಸಿ ಬಸ್ಸನ್ನು ವಾಲಿಸಿದ್ದು ಇದರಿಂದ ಬಸ್ಸಿನಲ್ಲಿ ಕುಳಿತಿದ್ದ ಪಿರ್ಯಾದಿದಾರಳಿಗೆ ಮತ್ತು ಗಾಯಾಳುಗಳಿಗೆ ಮತ್ತು ಬಸ್ಸ ನಿರ್ವಹಾಕನು ಬಸ್ಸಿನಲ್ಲಿ ಬಿದ್ದು ಮೈಯಲ್ಲಿ ಅಲ್ಲೆಲ್ಲಿ ಸಾದ ಸ್ವರೂಪದ ಒಳಪೇಟ್ಟುಗಳು ಸಂಬವಿಸಿರುತ್ತವೆ ಅಂತ ಇದ್ದ ಪಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:39/2015 PÀ®A: 279,337,L¦¹  CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
                        

zÉÆA©ü ¥ÀæPÀgÀtzÀ ªÀiÁ»w:- 
                ದಿನಾಂಕ 13-02-2015 ರಂದು ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ಫಿರ್ಯಾದಿ ¦æAiÀÄzÀ²ð¤ UÀAqÀ UÀÄgÀÄgÁd gÁoÉÆqÀ ªÀAiÀiÁ-22 eÁw ®ªÀiÁt G-ªÀÄ£ÉUÉ®¸À ¸Á|| J£ï.f.N. PÁ¯ÉÆä °AUÀ¸ÀÆUÀÆgÀ  FPÉAiÀÄÄ ತನ್ನ ಮಗನಿಗೆ ಮಲಗಿಸುತ್ತಿದ್ದಾಗ ಆರೋಪಿ ನಂ-1)£ÁªÀÄzÉêÀ vÀAzÉ ©üêÀĹAUï gÁoÉÆqÀ  ªÀAiÀiÁ- 60 ನೇದ್ದವನು ನೀನು ನಿನ್ನ ಮಗನಿಗೆ ಏನು ತಿನ್ನಿಸುವುದು ಬೇಡ ಆತನನ್ನು ಎತ್ತಿಕೊಳ್ಳುವುದು ಬೇಡ ಮನೆ ಬಿಟ್ಟು ಹೋಗು ಅಂತಾ ಆಕೆಯನ್ನು ಮನೆಯಿಂದ ಹೊರಗೆ ಕೈ ಹಿಡಿದು  ಎಳೆಯುತ್ತಿದ್ದಾಗ ಆಕೆಯು ತಿರಸ್ಕರಿಸಿದ್ದಕ್ಕೆ  ಕೈಯಿಂದ ಕಪಾಳಕ್ಕೆ  ಮತ್ತು ಎಡ ಕುತ್ತಿಗೆಗೆ ಹೊಡೆದಿದ್ದನ್ನು ತನ್ನ ಸಂಭಂದಿಕರಿಗೆ ತಿಳಿಸಿದ್ದರಿಂದ ಆಕೆಯ ತಂದೆ ತಾಯಿ ಅಕ್ಕ ಮತ್ತು ಮಾವ ಎಲ್ಲಾರೂ ಕೂಡಿ ದಿನಾಂಕ 14-02-2015 ರಂದು  ಸಾಯಂಕಾಲ 5.00 ಗಂಟೆಗೆ ಮನೆಯ ಹತ್ತಿರ  ಬಂದು  ಕೇಳಿದಾಗ ಅದಕ್ಕೆ ಆರೋಪಿ-1 )£ÁªÀÄzÉêÀ vÀAzÉ ©üêÀĹAUï gÁoÉÆqÀ  ªÀAiÀiÁ- 60 ನೇದ್ದವನು ಅದನ್ನೇನು ಸೆಂಟಾ ಕೆಳುತ್ತಿರಿಯಲೇ ಅಂತಾ ಆವಾಚ್ಯವಾಗಿ ಬೈಯುತ್ತಾ ಆಕೆಯ ತಂದೆಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಬಡಿಯುತ್ತಿದ್ದಾಗ  ಬಿಡಸಲು ಹೋದ ಫಿರ್ಯಾದಿಗೂ ಮತ್ತು ಅವರ ಸಂಭಂದಿಕರಿಗೂ ಉಳಿದ ಆರೋಪಿ ನಂ-2 ರಿಂದ 5 ನೇದ್ದವರು ಸಹಾ ಕೈಗಳಿಂದ ಬಡೆದು ಕಾಲಿನಿಂದ ಒದ್ದು  ಜೀವದ ಬೇದರಿಕೆ ಹಾಕಿzÀÄÝ  ಇರುತ್ತದೆCAvÁ PÉÆlÖ zÀÆj£À ªÉÄðAzÀ °AUÀ¸ÀÆUÀÆgÀÄ ¥Éưøï oÁuÉ UÀÄ£Éß £ÀA: 45/15 PÀ®A.143, 147, 504, 323,324, 506 ¸À»vÀ 149 L.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ಮೃತ ಗುರುಸ್ವಾಮಿ ತಂದೆ ಮೌನೇಶ ತಳವಾರ 17 ವರ್ಷ, ನಾಯಕ,ಸಾ;-ದುಮತಿ. ಈತನಿಗೆ ಕಿವಿಕೇಳುತ್ತಿರಲಿಲ್ಲಾ.ಈತನು 9-ನೇ ತರಗತಿಯವರೆಗೆ ಓದಿಕೊಂಡಿದ್ದು ಈತನಿಗೆ ಸರಿಯಾಗಿ ಕಿವಿಕೇಳದೆ ಇದ್ದುದ್ದರಿಂದ ಶಾಲೆಯನ್ನು ಬಿಡಿಸಿದ್ದು,ಮತ್ತು ಈತನು ಮಾನಸಿಕವಾಗಿದ್ದು ಇರುತ್ತದೆ. ಹಾಗೂ ಯಾರಾದರೂ ನಕ್ಕರೆ ನನ್ನನ್ನು ನೋಡಿ ನಗುತ್ತಾರೆ ಅಂತಾ ಸಿಟ್ಟಿಗೆ ಬಂದು ಮನೆಯಲ್ಲಿ ಹೇಳುತ್ತಿದ್ದು,ದಿ;14/02/15 ರಂದು ನಾನು ನನ್ನ ಕೆಲಸದ ನಿಮಿತ್ಯ ಹೈದ್ರಬಾದಿಗೆ ಹೋಗಿರುವಾಗ ಮೃತ ನನ್ನ ಮಗ ಗುರುಸ್ವಾಮಿ ಈತನು ಮನೆಯಲ್ಲಿ ದಿ;-14/02/15 ರಂದು ರಾತ್ರಿ 10-30 ಗಂಟೆಗೆ ಸುಮಾರಿಗೆ ನೀರು ಕುಡಿಯಲು ಹೋಗಿ ಮನೆಯಲ್ಲಿಟ್ಟಿದ್ದ ಕ್ರಿಮಿನಾಷಕ ಎಣ್ಣೆಯನ್ನು ಸೇವೆನೆ ಮಾಡಿದ್ದು, ಚಿಕಿತ್ಸೆ ಕುರಿತು ಪೋತ್ನಾಳ ಆಸ್ಪತ್ರೆಗೆ ಅಲ್ಲಿಂದ ಸಿಂಧನೂರು ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಇಲಾಜು ಕುರಿತು ರಾಯಚೂರು ಬಾಲಾಂಕು ಆಸ್ಪತ್ರೆಗೆ ಕರೆದುಕೊಂಡು ಆಸ್ಪತ್ರೆಯ ಒಳಗಡೆ ಹೋಗುವಾಗ   ದಿ;-15/02/15 ರಂದು ರಾತ್ರಿ 3 ಗಂಟೆಗೆ ಮೃತಪಟ್ಟಿದ್ದು ಮೃತ ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.06/2015 .ಕಲಂ.174. ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.02.2015 gÀAzÀÄ         89  ¥ÀææPÀgÀtUÀ¼À£ÀÄß ¥ÀvÉÛ ªÀiÁr 15,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.