Thought for the day

One of the toughest things in life is to make things simple:

28 Apr 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                ದಿ.23 -04-2015 ರಂದು ಮುಂಜಾನೆ 11-00 ಗಂಟೆಗೆ ಆರೋಪಿ ಶಿವರಾಜ ನಾಯಕ ಮೋಟಾರ ಸೈಕಲ ನಂಬರ ಕೆ.-36/ಇಇ-9359ರ ಸವಾರ ಸಾ:ಕಲಂಗೇರಾ FvÀ£ÀÄ ತನ್ನ ಮೋಟಾರ ಸೈಕಲ ನಂಬರ: ಕೆ.-36/ಇಇ-9359ರ ಹಿಂದುಗಡೆ ದುರುಗಪ್ಪನನ್ನು ಕೂಡಿಸಿಕೊಂಡು ಪಾತಾಪೂರ ಕಡೆಯಿಂದ ಕವಿತಾಳ ಕಡೆಗೆ ಸಿರವಾರ -ಕವಿತಾಳ ರಸ್ತೆಯಲ್ಲಿ ಪಾತಾಪೂರ ಬಸ್ ನಿಲ್ದಾಣದ ಹತ್ತಿರ ಮೇನ್ ರೋಡಿನಲ್ಲಿ ಅತಿವೇಗವಾಗಿ ಅಲಕ್ಷತನ ದಿಂದ ನಡೆಸಿಕೊಂಡು ಹೋಗಿ ಒಮ್ಮೇಲೆ ಮೋಟಾರ ಸೈಕಲನ್ನು ಕವಿತಾಳಕಡೆಗೆ ತಿರುವಿದ್ದರಿಂದ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ಹಿಂದೆ ಕುಳಿತಿದ್ದ ದುರುಗಪ್ಪ ಕೆಳಗೆ ಬಿದ್ದು ಬಲಗಾಲು ಮೊಣಕಾಲು ಕೆಳಗೆ ಮುರಿದು ತಲೆಗೆ,ಎಡಾಲಿಗೆ ಅಲ್ಲಲ್ಲಿ ಪೆಟ್ಟಾಗಿ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದರಿಂದ ಗಾಯಾಳುವನ್ನು ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 53/2015  PÀ®A: 279, 337.338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊUÉÆArgÀÄvÁÛgÉ.     
     ªÉÆøÀzÀ   ¥ÀæPÀgÀtzÀ ªÀiÁ»w:-  
             ಆರೋಪಿ ನಂ.1 ತಿಮ್ಮಪ್ಪ ಇತನು ದಿನಾಂಕ: 10-11-2010 ರಂದು ಮಹೇಂದ್ರ ರೂರಲ್ ಹೌಸಿಂಗ್ ಫೈನಾನ್ಸ್ ಕಂಪನಿಯಲ್ಲಿ ತನ್ನ ಮನೆ ಕಟ್ಟುವ ಸಲುವಾಗಿ ರೂ. 1,96,415 ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಂಡಿದ್ದು, ಆರೋಪಿ ನಂ.1 ಇತನಿಗೆ ಜಾಮೀನುದಾರನಾಗಿ2) §¸ÀìAiÀÄå ¸Á:¹AUÀ£ÉÆÃr, gÁAiÀÄZÀÆgÀÄgÀªÀgÀÄ ಸಹಿ ಮಾಡಿದ್ದು ಇರುತ್ತದೆ. ಮನೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಫೈನಾನ್ಸ ಕಂಪನಿಯವರಿಗೆ ನೀಡಿ ಇದುವರೆಗೂ ಸಾಲವನ್ನು ಮರುಪಾವತಿಸಿರುವುದಿಲ್ಲಾ. ಫೈನಾನ್ಸ ಕಂಪನಿಯ ಅಧಿಕಾರಿಗಳು ಸಾಲವನ್ನು ಕಟ್ಟಲು ಕೇಳಲು ಹೋದಾಗ ಆರೋಪಿತರು ಸಾಲವನ್ನು ಕಟ್ಟುವುದಿಲ್ಲಾ ನೀವು ಯಾರಿಗಾದರೂ ದೂರು ಕೊಡಿ ಅಂತಾ ಹೇಳಿ ಫೈನಾನ್ಸ ಕಂಪನಿಯಿಂದ ತೆಗೆದುಕೊಂಡ ಸಾಲವನ್ನು ಇದುವರೆಗೂ ಮರುಪಾವತಿಸದೇ ಫಿರ್ಯಾದಿದಾರನ ಫೈನಾನ್ಸ್ ಕಂಪನಿಗೆ ಮೋಸ ಮಾಡಿದ್ದು ಇರುತ್ತದೆ.CAvÁ CªÀÄgÉñÀ ¥Ánïï, PÁ£ÀÆ£ÀÄ C¢üPÁj,  ªÀĺÉÃAzÀæ gÀÆgÀ¯ï ºË¹AUï ¥sÉÊ£Á£ïì PÀA¥À¤, ¸ÉÖõÀ£ï gÀ¸ÉÛ, gÁAiÀÄZÀÆgÀÄgÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 68/2015PÀ®A: 420 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¦.¹. Dgï. ¥ÀæPÀgÀtzÀ ªÀiÁ»w:-
          ದಿನಾಂಕ: 25.04.2015 ರಂದು  CgÉÆævÀgÁzÀ 1)ಬಾಲರಾಜ ನಾಯಕ್ 2] ಮರ್ಚೆಡ್ ಹನುಮಂತ, 3] ರವಿ 4] ಮಲ್ಲೇಶ ಎಲ್ಲರೂ ಸಾ : ಯಾದವ ನಗರ ಶಕ್ತಿನಗರ  EªÀgÀÄUÀ¼ÀÄ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಸಂಬಂಧ ಶ್ರೀ ವೀರೇಶ ತಂದೆ ತಿಮ್ಮಯ್ಯ, 28ವರ್ಷ, ಜಾ: ಎಸ್.ಸಿ [ಮಾದಿಗ], ಉ:ಕೂಲಿ,, ಸಾ: ಯಾದವ ನಗರ ಶಕ್ತಿನಗರ FvÀ¤UÉ ಕಿರುಕುಳ ನೀಡಿ ದಿನಾಂಕ: 27.04.2015 ರಂದು ರಾತ್ರಿ 11.45 ಗಂಟೆಗೆ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಮಾದಿಗ ಜಾತಿ ಎಂದು ನಿಂದಿಸಿ ಹೊಡೆಬಡೆ ಮಾಡಿ  ಅಂಬೇಡ್ಕರ್ ಭಾವ ಚಿತ್ರವನ್ನು ಅರಿದು ಹಾಕಿ ಎಲ್ಲಾದರೂ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವ ಬೆದರಿಕೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಆಧಾರದ ಮೇಲಿಂದ ಶಕ್ತಿನಗರ ಠಾಣಾ ಗುನ್ನೆ ನಂ: 36/2015 ಕಲಂ: 295, 324, 504, 506 ಸಹಿತ 34 ಐಪಿಸಿ ಮತ್ತು ಕಲಂ: 7[ಸಿ] ಪಿ.ಸಿ. ಆರ್. ಯಾಕ್ಟ್ 1989 ರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ. 
        
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.04.2015 gÀAzÀÄ   83 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.