Thought for the day

One of the toughest things in life is to make things simple:

12 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¦.¹.Dgï. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
ದಿ-09.10.2015 ರಂದು ರಾತ್ರಿ ಕಾಲಂ 07 ರಲ್ಲಿ ನಮೂದಿಸಿದ  ಮರಿಲಿಂಗಮ್ಮ ಗಂ ದಿ/ ಯಲ್ಲಪ್ಪ. ವಯಾ-35 ವಷ -ಕೂಲಿ ಕೆಲಸ.ಜಾ-ಚಲವಾದಿಸಾ-ಮಾರುತಿ ಕ್ಯಾಂಪ್ ಶಕ್ತಿನಗರ. FPÉAiÀÄÄ  ತನ್ನ ಗಂಡನು ತಂದ ಚಿಕನ್ ಪಲ್ಯ ಮಾಡಿಕೊಟ್ಟು ಸ್ವಲ್ಪ ಮಲಗಿಕೊಂಡಾಗ ಆಕೆಯ ಗಂಡ ಮತ್ತು ಫಿರ್ಯಾದಿದಾರನ ತಮ್ಮನಾದ ಹನುಮಂತ ಸೇರಿ ಆಕೆಗೆ ಉಳಿಸದೆ ತಿಂದಿದ್ದರಿಂದ ವಿಷಯವನ್ನು ಚನ್ನಮ್ಮ ಗಂಡ ಸಾಬಣ್ಣ ವಯಾ-32 ವಷ೵ ಜಾ-ನಾಯಕ  -ಕೂಲಿ ಕೆಲಸ ಸಾ-,  ಸಾ-ಮಾರುತಿ ಕ್ಯಾಂಪ್ ಶಕ್ತಿನಗರ. FPÉAiÀÄÄ  ರಾತ್ರಿ 11.30 ಗಂಟೆ ಸುಮಾರಿಗೆ ಫಿರ್ಯಾದಿದಾರಳ ಮನೆಗೆ ಹೋಗಿ ಹನುಮಂತನಿಗೆ ಹೆಬ್ಬಸಿ ಕೇಳಿದ್ದರಿಂದ ಬಗ್ಗೆ ಫಿರ್ಯಾದಿದಾರಳ ಮಗಳು ರೇಣುಕಾಳು ಮರುದಿನ ದಿ-10.10.2015 ರಂದು ಬೆಳ್ಳಿಗ್ಗೆ ನೀನು ರಾತ್ರಿ ಬಂದು ನನ್ನ ಗಂಡನಿಗೆ ಹೇಗೆ ಹೆಬ್ಬಸಿದ್ದಿ ಎಂದು ಕೇಳಿದ್ದಕ್ಕೆ ಆರೋಪಿತಳು ಅವರ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಜಗಳ ತೆಗೆದು ಆಕೆಯ ಕುತ್ತಗೆಯಲ್ಲಿ ತಾಳಿಹರಿದು ಮತ್ತು ಆಕೆಯ ಗಂಡನಿಗೆ ಸಣ್ಣ ಜಾತಿಯವನೆ ಎಂದು ಬೈದು ಮದ್ಯಾಹ್ನ ಜಗಳ ಮಾಡಿದ್ದಲ್ಲದೆ ಅದೇ ವೈಷ್ಯಮ್ಮದಿಂದ ರಾತ್ರಿ 8.30 ಗಂಟೆ ಸುಮಾರಿಗೆ ಆರೋಪಿತಳು ಪುನ ಕಟ್ಟಗೆ ತೆಗೆದುಕೊಂಡು ಫಿರ್ಯಾದಿದಾರಳ ಮನೆ ಹತ್ತಿರ ಹೋಗಿ ರೇಣುಕಳಿಗೆ ನಿನ್ನಗಂಡ ನಮ್ಮ ಮನೆ ಕಡೆಗೆ ಉಚ್ಚ ಹೋಯಿಲಕ್ಕೆ ಬಂದಾನ ಅಂತಾ ಜಗಳ ತೆಗೆದು ಆಕೆಗೆ ಹೊಡಿಯಲು ಹೋದಾಗ ಫರ್ಯಾದುದಾರಳು ಅಡ್ಡ ಹೋದಾಗ ಏಟು ಆಕೆಯ ತಲೆಗೆ ಬಡಿದು ರಕ್ತ ಗಾಯವಾಗಿರುತ್ತದೆ ಅಂತಾ ¦üರ್ಯಾದಿ ಕೊಟ್ಟ ಮೇರೇಗೆ ದಿ-12-10-2015 ರಂದು 00-05 ಗಂಟೆಗೆ ವಾಪಸ್ಸು ಠಾಣೆಗೆ ಬಂದು  ±ÀQÛ£ÀUÀgÀ ¥Éưøï oÁuÉ   UÀÄ£Éß £ÀA: 111/2015 PÀ®A: 324,448  L¦¹ & PÀ¯A:7(1)(r) ¦.¹.Dgï. AiÀiÁPïÖ 1955   CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
         ಈಗ್ಗೆ 3 ವರ್ಷಗಳ ಹಿಂದೆ ಆರೋಪಿ ನಂ. 1 ವೀರೇಶ ತಂದೆ ಪರಸಪ್ಪ ಸಾ:ಕೆಂಚನಗುಡ್ಡ ತಾ:ಸಿರುಗುಪ್ಪ
ಈತನ ಸಂಗಡ ಫಿರ್ಯಾದಿ ಸ್ವಾತಿ ಗಂಡ ವೀರೇಶ, ವಯ 22 ವರ್ಷ, ಜಾ: ಕಬ್ಬೇರ, ಉ: ಹೊಲಮನೆಗೆಲಸ ಸಾ:ಕೆಂಚನಗುಡ್ಡ ಗ್ರಾಮ, ತಾ:ಸಿರುಗುಪ್ಪ, ಹಾ.ವ. ಸಾ:ಮುಕ್ಕುಂದ ತಾ:ಸಿಂಧನೂರು FPÉAiÀÄ£ÀÄß ಮದುವೆ ಆಗಿದ್ದು ಮದುವೆಯ ನಂತರದಲ್ಲಿ ಫಿರ್ಯಾದಿದಾರಳ ಗಂಡನು ಕುಡಿಯುವ ಚಟಕ್ಕೆ ಬಿದ್ದು ತನ್ನ ತಾಯಿ ಆರೋಪಿ ನಂ. 2 ಹನುಮಂತಮ್ಮ ಗಂಡ ಪರಸಪ್ಪ ಸಾ:ಕೆಂಚನಗುಡ್ಡ ತಾ:ಸಿರುಗುಪ್ಪ ಹಾಗೂ ತನ್ನ ಅಕ್ಕಳಾದ ಆರೋಪಿ ನಂ. 3 ಹುಲಿಗೆಮ್ಮ ಗಂಡ ಮೂರ್ತಿ, ಸಾ:ಕೆಂಚನಗುಡ್ಡ ತಾ:ಸಿರುಗುಪ್ಪ ಹಾಗೂ ಆರೋಪಿ ನಂ. 4 ಮೂರ್ತಿ ಸಾ: ಉಪ್ಪಾರ ಹೊಸಳ್ಳಿ ಇವರ ಮಾತು ಕೇಳಿಕೊಂಡು ಫಿರ್ಯಾದಿದಾರಳ ಮೇಲೆ ವಿನಾಕಾರಣ ಅನುಮಾನ ಮಾಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರುಕುಳ ಕೊಡುತ್ತಾ ಬಂದಿದ್ದು ಆದರೂ ಫಿರ್ಯಾದಿದಾರಳು ಸಹಿಸಿಕೊಂಡು ಜೀವನವನ್ನು ಸಾಗಿಸಿದ್ದೆಳು. ಆದರೂ ಆರೋಪಿತರು ಫಿರ್ಯಾದಿದಾರಳನ್ನು ಸೇರದೇ ಸರಿಯಾಗಿ ಕೆಲಸ ಮಾಡೋಕೆ ಬರುವುದಿಲ್ಲಾ, ದರಿದ್ರ ಮುಂಡೇನ ಮಾಡಿಕೊಂಡೀವಿ ಅಂತಾ ಬೈದಾಡುತ್ತಾ ಕಿರಿಕಿರಿ ಕೊಡುತ್ತಾ ಬಂದು ಆರಾಮ ಇಲ್ಲದಾಗ, ಸುಸ್ತಾದಾಗ ಸಹ ಕೆಲಸ ಮಾಡಲು ಗದ್ದೆ ಕೆಲಸಕ್ಕೆ ಹೋಗು ಅಂತಾ ಒತ್ತಾಯ ಮಾಡುತ್ತಾ ಹೊಡೆಬಡೆ ಮಾಡುತ್ತಾ ಮುಂಡೇನ ಬಿಟ್ಟು ಇನ್ನೊಂದು ಲಗ್ನ ಮಾಡಬೇಕು ಅಂತಾ ಫಿರ್ಯಾದಿದಾರಳನ್ನು ಮನೆಯಿಂದ ಹೊರಗೆ ಹಾಕಿ ತವರು ಮನೆಗೆ ಕಳಿಸಿದರು. ಆದರೂ ಫಿರ್ಯಾದಿಯ ತಂದೆ ತಾಯಿ ಹಾಗೂ ಹಿರಿಯರು ಸೇರಿ ನ್ಯಾಯ ಮಾಡಿ ಕಳಿಸಿದರು. ಆದರೂ ಒಂದು ತಿಂಗಳ ಹಿಂದೆ ಪುನಃ ಫಿರ್ಯಾದಿಗೆ ಹೊಡೆಬಡೆ ಮಾಡಿ ತವರು ಮನೆಗೆ ಕಳಿಸಿದರು. ದಿನಾಂಕ 03-10-2015 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಫಿರ್ಯಾದಿಯು ಮುಕ್ಕುಂದ ಗ್ರಾಮದಲ್ಲಿ ತನ್ನ ತವರು ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲರೂ ಅಲ್ಲಿಗೆ ಬಂದು ಎಲೇ ಸೂಳೇ, ನಾವು ಇನ್ನೊಂದು ಲಗ್ನ ಮಾಡಿಕೊಳ್ಳುತ್ತೇವೆ, ಒಪ್ಪಿಗೆ ಪತ್ರಕ್ಕೆ ಸಹಿ ಹಾಕು ಅಂತಾ ಒತ್ತಾಯ ಮಾಡಿದಾಗ ಫಿರ್ಯಾದಿಯು ನಾನು ಸಹಿ ಮಾಡುವುದಿಲ್ಲಾ ಅಂತಾ ಅಂದಿದ್ದಕ್ಕೆ ಆರೋಪಿತರು ಫಿರ್ಯಾದಿಯ ತಲೆಗೂದಲು ಹಿಡಿದು ಎಳೆದು ಹೊಡೆಬಡೆ ಮಾಡಿ ಸೂಳೇ ಸಹಿ ಮಾಡಿದರೆ ಸರಿ, ಇಲ್ಲದಿದ್ದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.CAvÁ PÉÆlÖ zÀÆj£À ªÀÄ°AzÀ ¹AzsÀ£ÀÆgÀ UÁæ«ÄÃt ¥Éưøï oÁuÉ        UÀÄ£Éß £ÀA: 280/2015 ಕಲಂ 498 (ಎ), 504, 323, 506 ರೆ/ವಿ 34 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.10.2015 gÀAzÀÄ  84 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.