Thought for the day

One of the toughest things in life is to make things simple:

23 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

zÉÆA© ¥ÀæPÀtzÀ ªÀiÁ»w.

¢£ÁAPÀ 22/3/2019 gÀAzÀÄ gÁwæ 20-30 UÀAmÉ ¸ÀĪÀiÁjUÉ ¦AiÀiÁ𢠪ÀÄdgï ¥ÁµÁ  vÀAzÉ ±ÉÃSï ªÀĺÀäzï ªÀAiÀiÁ-32 eÁ- ªÀÄĹèA G- PÀÆ°PÉ®¸À ¸Á- ªÉÆëģÀ¥ÀÄgÀ Nt zÉêÀzÀÄUÀð vÀ£Àß ªÀÄUÀ£ÁzÀ ªÀĺÀäzï ¸ÀĦüAiÀiÁ£ï FvÀ¤UÉ £ÁUÀÄ FvÀ£ÀÄ ZÀ¥Àà° «ZÁgÀªÁV ºÉÆqÉ¢zÀÝgÀ §UÉÎ ¦AiÀiÁð¢zÁgÀ£ÀÄ ºÁUÀÆ ¦AiÀiÁð¢ vÀªÀÄä ±À¦üÃPï ¥ÁµÁ E§âgÀÆ ¸ÉÃjPÉÆAqÀÄ £ÁUÀÄ FvÀ£À vÀAzÉAiÀiÁzÀ ºÀ£ÀĪÀÄAvÀ FvÀ£À ªÀÄ£ÉAiÀÄ ªÀÄÄAzÉ ºÉÆÃV KPÉ ºÉÆqÉ¢¢Ýj CAvÁ  PÉüÀ®Ä ºÉÆÃzÁUÀ 1) ºÀ£ÀĪÀÄAvÀ vÀAzÉ  AiÀÄ®èAiÀÄå dÄlªÀÄgÀr 2)£ÁUÀÄ @ £ÁUÀ¥Àà vÀAzÉ ºÀ£ÀĪÀÄAvÀ  3) gÀ« vÀAzÉ ºÀ£ÀĪÀÄAvÀ 4) ¸Á§tÚ vÀAzÉ ºÀ£ÀĪÀÄAvÀ 5) ¨Á§Ä  6)VjAiÀĪÀÄä UÀAqÀ ºÀ£ÀĪÀÄAvÀ EªÀgÉ®ègÀÆ UÀÄA¥ÀÄ PÀnÖPÉÆAqÀÄ §AzÀªÀgÉ  ¦AiÀiÁð¢UÉ ¸Á§tÚ FvÀ£ÀÄ PÀÄwÛUÉ »r¢zÀÄÝ,  gÀ« FvÀ£ÀÄ ºÉÆmÉÖUÉ  JzÉUÉ PÉʬÄAzÀ ºÉÆqÉ¢zÀÄÝ, ±À¦üÃPï ¥ÁµÁ FvÀ¤UÉ ºÀ£ÀĪÀÄAvÀ. ¨Á§Ä, £ÁUÀÄ@ £ÁUÀ¥Àà, EªÀgÀÄUÀ¼ÀÄ ¨Á¬ÄUÉ §AzÀAvÉ CªÁZÀåªÁV ¨ÉÊ¢zÀÄÝ,  £ÁUÀÄ@ £ÁUÀ¥Àà FvÀ£ÀÄ ±À¦üPï FvÀ£À PÉÊUÀ¼À£ÀÄß »AzÀPÉÌ »rzÀÄPÉÆArzÀÄÝ, ¨Á§Ä FvÀ£ÀÄ ¨Áåmï vÉUÀzÀÄPÉÆAqÀÄ, vÀ¯ÉAiÀÄ »AzÀÄUÀqÉ ºÉÆqÉ¢zÀÄÝ,  ºÀ£ÀĪÀÄAvÀ FvÀ£ÀÄ PÉʬÄAzÀ ±À¦üPï FvÀ£À PÀÄwÛUÉUÉ »r¢zÀÄÝ,  VjAiÀĪÀÄä FPÉAiÀÄÄ vÀ£Àß PÉÊAiÀÄ°èzÀÝ  PÁgÀ ¥ÀÄrAiÀÄ£ÀÄß ¦AiÀiÁð¢UÉ  ºÁUÀÆ ±À¦üPï ¥ÁµÁ  E§âjUÉ GVÎzÀÄÝ,. £ÀAvÀgÀ J®ègÀÆ ¸ÉÃjPÉÆAqÀÄ fêÀ ¸À»vÀ ©qÀĪÀÅ¢¯Áè CAvÁ ¦AiÀiÁð¢UÉ  ºÁUÀÆ ¦AiÀiÁ𢠠vÀªÀÄä¤UÉ fêÀzÀ ¨ÉzÀjPÉ ºÁQzÀÄÝ, DgÉÆævÀgÉ®ègÀÆ ¦AiÀiÁ𢠺ÁUÀÆ ¦AiÀiÁ𢠠vÀªÀÄä¤UÉ UÀÄA¥ÀÄ PÀnÖPÉÆAqÀÄ §AzÀÄ CªÁZÀå ±À§ÝUÀ½AzÀ ¨ÉÊzÀÄ PÀÄwÛUÉUÉ PÉʬÄAzÀ »rzÀÄ, PÉʬÄAzÀ ºÉÆqÉ §r ªÀiÁr,  ¨Áån¤AzÀ ºÉÆqÉzÀÄ, fêÀ ¸À»vÀ ©qÀĪÀÅ¢¯Áè CAvÁ fêzÀ ¨ÉzÀjPÉ ºÁQzÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 45/2019 PÀ®A-143,147,148,323,324,504,506, ¸À»vÀ 149 L¦¹  PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁqÀPÉÆAqÀÄ vÀ¤SÉ PÉÊUÉÆArgÀÄvÁÛgÉ.

ಫಿರ್ಯಾದಿ ಈರೇಶ ತಂದೆ ನರಸಿಂಹಲು 19 ವರ್ಷ ಜಾ:ಗೊಲ್ಲರು ಉ:ವಿದ್ಯಾರ್ಥಿ ಸಾ:ಬಿಜ್ಜನಗೇರಾ  ತಾ:ಜಿ:ರಾಯಚೂರು ಮತ್ತು ಆರೋಪಿ ತಿಮ್ಮಪ್ಪ ತಂದೆ ಬಲ್ಲಪ್ಪ   ಹಾಗೂ ಇತರೆ 16 ಜನರ ಮದ್ಯ ಬಿಜ್ಜನಗೇರಾ ಸೀಮಾದಲ್ಲಿದ್ದ ತಮ್ಮ ಪಿತ್ರಾರ್ಜಿತ  ಆಸ್ತಿಯನ್ನು ಹಂಚಿಕೊಂಡಿದ್ದು, ಇನ್ನು ತಮ್ಮ ತಮ್ಮ ಹೆಸರುಗಳಲ್ಲಿ ಮಾಡಿಸಿಕೊಳ್ಳುವ  ವಿಷಯದಲ್ಲಿ ಸಾಕಷ್ಟು ಸಾರಿ ನ್ಯಾಯ ಮಾಡಿಕೊಂಡು ಬಾಯಿ ಮಾತಿನಲ್ಲಿ ಜಗಳ ಮಾಡಿಕೊಂಡು ಒಬ್ಬಿರಿಗೊಬ್ಬರು  ಮಾತನಾಡದೇ ವೈಮನಸ್ಸು ಇದ್ದು, ಆರೋಪಿತರು ಫಿರ್ಯಾದಿ ಹಾಗೂ ಅವರ ಮನೆಯವರಿಗೆ  ಮುಗಿಸಬೇಕೆಂದು ಕೊಲೆ ಮಾಡುವ ಉದ್ದೇಶವಿಟ್ಟುಕೊಂಡಿದ್ದು ದಿನಾಂಕ 22-03-2019 ರಂದು ಮದ್ಯಾಹ್ನದ ವೇಳೆಯಲ್ಲಿ ಫಿರ್ಯಾದಿದಾರರ ಕೋಳಿಗಳು ಆರೋಪಿತರ ತಿಪ್ಪೆ ಕೆದರಿದ ವಿಷಯದಲ್ಲಿ ಹೆಣ್ಣ ಮಕ್ಕಳು  ಬಾಯಿ ಮಾಡಿಕೊಂಡಿದ್ದು,ಇದೇ ವಿಷಯದಲ್ಲಿ ಆರೋಪಿತರು ಒಂದುಗೂಡಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕೊಡಲಿ ಕಟ್ಟಿಗೆ ,ಕಲ್ಲು ,ಕಾರದ ಪುಡಿ ಹಿಡಿದುಕೊಂಡು  ಕೊಲೆ  ಮಾಡುವ ಉದ್ದೇಶದಿಂದ  ಸಾಯಂಕಲಾ 5-00  ಗಂಟೆಯ  ಸುಮಾರಿಗ ಫಿರ್ಯಾದಿದಾರರ ಮನೆಯ ಮುಂದೆ  ಬಂದು ಫಿರ್ಯಾದಿ ಹಾಗೂ ಫಿರ್ಯಾದಿಯ ಕುಂಟಿಂಬದವರಿಗೆ ಸೂಳೆ  ಮಕ್ಕಳೆ   ಜಮೀನು ನಮ್ಮ ಹೆಸರಿನಲ್ಲಿ ಮಾಡಿಸದೇ ನಮ್ಮ ತಿಪ್ಪೆಯಲ್ಲಿ ಕೊಳಿಬಿಟ್ಟು ನಮಗೆ ನ್ಯಾಯಮಾಡುತ್ತೀರ ಅಂತಾ ಫಿರ್ಯಾದಿಗೆ ಕೊಡ್ಲಿ ತೆಗೆದುಕೊಂಡು ತೆಲಗೆ ಹೊಡೆದಿದ್ದು,ಬಿಡಿಸಲು ಕೃಷ್ಣ,ವೆಂಕಟೇಶ,ದೊಡ್ಡ ತಿಮ್ಮಪ್ಪ,ಹಾಗೂ ತಿಪ್ಪಯ್ಯ,ರಮೇಶ, ಲಕ್ಷ್ಮೀ, ಲಕ್ಷ್ಮೀ ಗಂಡ ತಿಮ್ಮಪ್ಪ,ನಾಗಮ್ಮ,ಪಾರ್ವತಮ್ಮ,ಸರಸಿಂಹಲು   ಇವರಿಗೆ ಕೊಡಲಿ ಮತ್ತು ಕಟ್ಟಿಗೆ ಕಲ್ಲುಗಳಿಂದ ತಲೆಗೆ ಮತ್ತು ಮೈ ಕೈಗಯಿಗೆ ಹೊಡೆದು ತೀವ್ರ ಸ್ವರೂಪದ ಗಾಯಪಡಿಸಿ  ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ.  ಕೃಷ್ಣ, ವೆಂಕಟೇಶ, ದೊಡ್ಡ ತಿಮ್ಮಪ್ಪ ,ಹಾಗೂ ತಿಪ್ಪಯ್ಯ   ರವರಿಗೆ ಹೆಚ್ಚಿನ  ಉಪಚಾರ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ  ಕಳುಹಿಸಿದ್ದು ಇರುತ್ತದೆ.ಅಂತಾ ದೂರಿನ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ 43/2019 ಕಲಂ 143.147.148 .504. 323. 324. 326. 307. 506. 149..ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿ ತನಿಖೆ ಕೈಗೊಂಡಿರುತ್ತಾರೆ.

            ಫಿರ್ಯಾದಿ ಶ್ರೀ ತಿಮ್ಮಪ್ಪ ತಂದೆ ಬಲ್ಲಪ್ಪ ದೊಡ್ಡಿ 34 ವರ್ಷ ಜಾ:ಗೊಲ್ಲರು ಉ:ಒಕ್ಕಲುತನ ಸಾ:ಬಿಜ್ಜನಗೇರಾ  ತಾ:ಜಿ:ರಾಯಚೂರು ಮತ್ತು ಆರೋಪಿ ತಿಪ್ಪಯ್ಯ ತಂದೆ ಹನುಮಂತಪ್ಪ ಹಾಗೂ ಇತರೆ 16 ಜನರ ಮದ್ಯ ಬಿಜ್ಜನಗೇರಾ ಸೀಮಾದಲ್ಲಿದ್ದ ತಮ್ಮ ಪಿತ್ರಾರ್ಜಿತ  ಆಸ್ತಿಯನ್ನು ಹಂಚಿಕೊಂಡಿದ್ದು, ಇನ್ನು ತಮ್ಮ ತಮ್ಮ ಹೆಸರುಗಳಲ್ಲಿ ಮಾಡಿಸಿಕೊಳ್ಳುವ  ವಿಷಯದಲ್ಲಿ ಸಾಕಷ್ಟು ಸಾರಿ ನ್ಯಾಯ ಮಾಡಿಕೊಂಡು ಬಾಯಿ ಮಾತಿನಲ್ಲಿ ಜಗಳ ಮಾಡಿಕೊಂಡು ಒಬ್ಬಿರಿಗೊಬ್ಬರು  ಮಾತನಾಡದೇ ವೈಮನಸ್ಸು ಇದ್ದು, ಆರೋಪಿತರು ಫಿರ್ಯಾದಿ ಹಾಗೂ ಅವರ ಮನೆಯವರಿಗೆ  ಮುಗಿಸಬೇಕೆಂದು ಕೊಲೆ ಮಾಡುವ ಉದ್ದೇಶವಿಟ್ಟುಕೊಂಡಿದ್ದು ದಿನಾಂಕ 22-03-2019 ರಂದು ಮದ್ಯಾಹ್ನದ ವೇಳೆಯಲ್ಲಿ ಆರೋಪಿತರ ಕೋಳಿಗಳು ಫಿರ್ಯಾದಿದಾರರ ತಿಪ್ಪೆ ಕೆದರಿದ ವಿಷಯದಲ್ಲಿ ಹೆಣ್ಣ ಮಕ್ಕಳು  ಬಾಯಿ ಮಾಡಿಕೊಂಡಿದ್ದು,ಇದೇ ವಿಷಯದಲ್ಲಿ ಆರೋಪಿತರು ಒಂದುಗೂಡಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕೊಡಲಿ ಕಟ್ಟಿಗೆ ,ಕಲ್ಲು ,ಕಾರದ ಪುಡಿ ಹಿಡಿದುಕೊಂಡು  ಕೊಲೆ  ಮಾಡುವ ಉದ್ದೇಶದಿಂದ  ಸಾಯಂಕಲಾ 5-30  ಗಂಟೆಯ  ಸುಮಾರಿಗ ಫಿರ್ಯಾದಿದಾರರ ಮನೆಯ ಮುಂದೆ  ಬಂದು ಫಿರ್ಯಾದಿ ಹಾಗೂ ಫಿರ್ಯಾದಿಯ ಕುಂಟಿಂಬದವರಿಗೆ ಸೂಳೆ  ಮಕ್ಕಳೆ   ಜಮೀನು ನಮ್ಮ ಹೆಸರಿನಲ್ಲಿ ಮಾಡಿಸದೇ  ನಿಮ್ಮ ತಿಪ್ಪೆಯಲ್ಲಿ ಕೊಳಿ ಬಿಟ್ಟಿದ್ದಕ್ಕೆ ನಮ್ಮ ಹೆಣ್ಣು ಮಕ್ಕಳಿಗೆ ಹೊಡೆಯುತ್ತೀರನಲೇ ಎಷ್ಟು ಸೊಕ್ಕು ಅಂತಾ  ಫಿರ್ಯಾದಿಗೆ ಕಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದಿದ್ದು,ಬಿಡಿಸಲು ಬಂದ ಈರೇಶ ಪಿಲ್ಲಿ, ಈರೇಶ,ರಾಧಮ್ಮ,ಮಲ್ಲಮ್ಮ ,ಭೀಮೇಶ ,ಕಿಷ್ಟಮ್ಮ ,ಮಾರೆಮ್ಮ,ತಿಮ್ಮಕ್ಕ   ಇವರಿಗೆ ಕೊಡಲಿ ಮತ್ತು ಕಟ್ಟಿಗೆ ಕಲ್ಲುಗಳಿಂದ ತಲೆಗೆ ಮತ್ತು ಮೈ ಕೈಗಯಿಗೆ ಹೊಡೆದು   ತೀವ್ರ ಸ್ವರೂಪದ ಗಾಯಪಡಿಸಿ  ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಪಿಲ್ಲಿ ಈರೇಶನಿಗೆ,ಮಲ್ಲಳಿಗೆ ರವರಿಗೆ ಹೆಚ್ಚಿನ  ಉಪಚಾರ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ  ಕಳುಹಿಸಿದ್ದು ಇರುತ್ತದೆ. ಅಂತಾ ದೂರಿನ ಸಾರಂಶದ  ಮೆಲಿಂದ ಯರಗೇರಾ ಪೊಲೀಸ್ ಠಾಣೆ  ಗುನ್ನೆ ನಂ 44/2019 ಕಲಂ 143. 147. 148. 504. 323. 324. 326 . 307. 506. 149..ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಕಾಯ್ದೆ ಪ್ರಕಣದ ಮಾಹಿತಿ.
            ದಿನಾಂಕ 22-03-2019 ರಂದು ರಾತ್ರಿ 8.15  ಗಂಟೆಗೆ ಪಿರ್ಯಾದಿ ¹zÀݪÀÄä UÀAqÀ ¸ÀÄgÉñÀ ªÀAiÀĸÀÄì:27 ªÀµÀð eÁ: ªÀiÁ¢UÀ G: PÀÆ°PÉ®¸À ¸Á: PÀ£ÁߥÀÆgÀÄ ºÀnÖ UÁæªÀÄ ºÁ:ªÀ: DªÀÄ¢ºÁ¼À UÁæªÀÄ ಇವರು ಠಾಣೆಗೆ ಖುದ್ದಾಗಿ ಹಾಜರಾಗಿ ಗಣಕಯಂತ್ರದಲ್ಲಿ ನಮೂದಿಸಿದ ಒಂದು ದೂರನ್ನ ತಂದು ಹಾಜರುಪಡಿಸಿದ್ದು ಅದರ ಸಾರಂಶವೆನೆಂದರೆ, ನನ್ನದು ಸುಮಾರು ಏಳು ವರ್ಷಗಳಿಂದೆ ಮೇಲ್ಕಂಡ ಎ-1 ¸ÀÄgÉñÀ vÀAzÉ ¸ÀtÚ ºÀ£ÀĪÀÄAvÀ 30 ªÀµÀð eÁw ªÀiÁ¢UÀ GzÉÆåÃUÀ DmÉÆà ZÁ®PÀ ¸Á.PÀ£ÁߥÀÆgÀºÀnÖ ರವರೊಂದಿಗೆ ಮದುವೆಯಾಗಿದ್ದು, ಮದುವೆಯಲ್ಲಿ ಎರಡು ತೊಲಿ ಬಂಗಾರ ಹಾಗು 50 ಸಾವಿರ ರೂಪಾಯಿ ಸುಮಾರು 50 ಸಾವಿರ ರೂಪಾಯಿಗಳ ಬಾಂಡೆ ಸಾಮಾನುಗಳನ್ನು ಸಹ ಕೊಟ್ಟಿದ್ದು ಇರುತ್ತದೆ. ನಂತರದಲ್ಲಿ ನಮಗೆ ರಮೇಶ ಮತ್ತು ಅನ್ನಪೂರ್ಣ ಎಂಬ ಎರಡು ಮಕ್ಕಳಿರುತ್ತಾರೆ. ನಂತರದಲ್ಲಿ ಮೇಲ್ಕಂಡ ಮೂರು ಜನ ಆರೋಪಿತರು ದಿನಾಲು ಮನೆಯಲ್ಲಿ ಸಣ್ಣ ವಿಷಯದಲ್ಲಿ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ದಿನಾಲು ಹೊಡೆ ಬಡೆ ಮಾಡುತ್ತಾ ನೀನು ಮದುವೆಯಲ್ಲಿ ಕೊಟ್ಟ ವರದಕ್ಷಿಣೆ ನಮಗೆ ಸಾಕಾಗಿಲ್ಲ ನೀನು ಇನ್ನು ವರದಕ್ಷಿಣೆಯನ್ನು ತರಬೇಕು ಅಲ್ಲಿಯವರೆಗೆ ನಮ್ಮ ಮನೆಗೆ ಬರಬೇಡ ಅಂತಾ ಮನೆಬಿಟ್ಟು ಹೊರಗಡೆ ಹಾಕಿದ್ದು ಆಗ ನಾನು ನನ್ನ ತವರೂರು ಆಮಾದಿಹಾಳ ಗ್ರಾಮಕ್ಕೆ ಹೋಗಿದ್ದೆನು. ನಂತರ ಹಿರಿಯರು ಬುದ್ದಿವಾದ ಹೇಳಿ ಕಳಿಸಿದ್ದರಿಂದ ನಾನು ನನ್ನ ಗಂಡನ ಮನೆಗೆ ಹೋದೆನು. ಅವರು ನನಗೆ ಕಿರುಕುಳ ಕೊಡುವುದು ಬಿಡದಿದ್ದರಿಂದ ಪುನಃ ನಾನು ನನ್ನ ತವರೂರಿಗೆ ಹೋಗಿ ಅಲ್ಲಿಯೇ ವಾಸಮಾಡುತ್ತಿರುವಾಗ ಅಷ್ಟಕ್ಕೆ ಸುಮ್ಮನಾಗದೆ ದಿನಾಂಕ 13-03-2019 ರಂದು ಸಂಜೆ 6-00 ಗಂಟೆ ಸುಮಾರಿಗೆ ಮೂರು ಜನ ಆರೋಪಿತರು ಕೂಡಿಕೊಂಡು ನನ್ನ ತವರೂರಿಗೆ ಬಂದು ಲೇ ಬೂಸೂಡಿ ಸೂಳೆ ಎಂದು ಬೈಯ್ಯುತ್ತಾ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಹಿರಿಯರನ್ನು ಕರೆದುಕೊಂಡು ಬರುತ್ತಿ ಏನಲೇ ಎಂದು ನನ್ನನ್ನು ಹೊಡೆಯಲು ಬಂದಾಗ ನನ್ನ ತಾಯಿ, ತಮ್ಮ ಇಬ್ಬರು ಬಂದು ಬಿಡಿಸಿಕೊಂಡರು. ಆಗ ಮೇಲ್ಕಂಡ ಮೂರು ಜನ ಆರೋಪಿತರು ಕೂಡಿ ಲೋ ಸೂಳೆ ನೀನು ನಿನ್ನ ತವರು ಮನೆಯಿಂದ ಇನ್ನು 02 ಲಕ್ಷ ರೂಪಾಯಿ ವರದಕ್ಷಿಣೆಯನ್ನು ತೆಗೆದುಕೊಂಡು ನಮ್ಮ ಮನೆಗೆ ಬಾ ಇಲ್ಲಾಂದ್ರೆ ಬರಬೇಡ ನೀನು ವರದಕ್ಷಿಣೆ ತರದಿದ್ದರೆ ನಿನ್ನ ಜೀವ ಸಹಿತ  ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದರು. ನನ್ನ ಸಂಸಾರ ಸರಿಯಾಗಲಿ ಎಂಬ ಉದ್ದೇಶದಿಂದ ನಾನು ಘಟನೆಯ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ವರದಕ್ಷಿಣೆ ತರವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಮೇಲ್ಕಂಡ ಮೂರು ಜನ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೆಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ  33/2019 PÀ®A 504, 323, 498 (J), 506, ¸À»vÀ 34 L¦¹ ªÀÄvÀÄÛ 3 ªÀÄvÀÄÛ 4 r.¦. PÁAiÉÄÝÃ. ಅಡಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿಲ
ದಿನಾಂಕ:23.03.2019 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿ ºÀÄ®UÀ¥Àà vÀAzÉ ¸ÀAUÀ¥Àà ºÀjd£À ªÀAiÀĸÀÄì:30 ªÀµÀð eÁ: ºÀjd£À G: MPÀÌ®ÄvÀ£À ¸Á: §AiÀiÁå¥ÀÆgÀÄ UÁæªÀÄ vÁ:°AUÀ¸ÀUÀÆgÀÄ  ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವನೆಂದರೆ, ನಿನ್ನೆ ದಿನಾಂಕ:22.03.2019 ರಂದು ಫಿರ್ಯಾದಿ ತಂದೆ ಸಂಗಪ್ಪ, ತಾಯಿ ಲಕ್ಕಮ್ಮ, ಮಹಾದೇವಪ್ಪ, ಹನುಮಪ್ಪ, ಹನುಮಪ್ಪ ತಾಯಿ ಗದ್ದೆಮ್ಮ & ಹುಲಗಪ್ಪ ಕೂಡಿಕೊಂಡು ಆರೋಪಿತನ ಟಾಟಾ ಎಸ್ ನಂ. KA37/A-1577 ನೇದ್ದರಲ್ಲಿ ಕುಳಿತುಕೊಂಡು ಹೇರೂರು ಗ್ರಾಮಕ್ಕೆ ಶ್ರಮಕ್ಕೆ ಹೋಗುತ್ತಿರುವಾಗ ಬೊಮ್ಮನಾಳ ಸಜ್ಜಲಗುಡ್ಡ ರಸ್ತೆಯ ಸಜ್ಜಲಗುಡ್ಡ ಸಮೀಪ ಅಮೀನಪ್ಪ ರವರ ಹೊಲದ ಸಮೀಪ ನಿನ್ನೆ ದಿನಾಂಕ: 22.03.2019 ರಂದು ಬೆಳಿಗ್ಗೆ 10.00 ಗಂಟೆಗೆ ಆರೋಪಿತನು ತನ್ನ ಟಾಟಾ ಎಸ್ ನ್ನು ಅತೀವೇಗಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಪಲ್ಟಿ ಮಾಡಿದ್ದರಿಂದ ಅದರಲ್ಲಿ ಸಂಗಪ್ಪನಿಗೆ ಎಡಗೈ ಭುಜಕ್ಕೆ ಒಳಪೆಟ್ಟಾಗಿದ್ದು, ಲಕ್ಕಮ್ಮ ಇವರಿಗೆ ಮೂಗಿಗೆ & ಹಣೆಯ ಮೇಲೆ ತೆರಚಿದ ಗಾಯವಾಗಿದ್ದು,  ಮಹಾದೇವಪ್ಪ ಇವರಿಗೆ  ಬೆನ್ನಿನ ನರಕ್ಕೆ ಒಳಪೆಟ್ಟಾಗಿದ್ದು,  ಹನುಮಪ್ಪ ತಾಯಿ ದುರಗಮ್ಮ ಇವರಿಗೆ  ಸೊಂಟಕ್ಕೆ ಒಳಪೆಟ್ಟು,  ಹನುಮಪ್ಪ ತಂದೆ ಗದ್ದೆಮ್ಮ  ಇವರಿಗೆ ಎದೆಗೆ ಒಳಪೆಟ್ಟಾಗಿದ್ದು &  ಹುಲಗಪ್ಪ ಇವರಿಗೆ  ಸೊಂಟಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಗಾಯಾಳುಗಳೆಲ್ಲರಿಗೂ 108 ವಾಹನದಲ್ಲಿ ಹಾಕಿಕೊಂಡು ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ನಂತರ ಫಿರ್ಯಾದಿ ತಂದೆ ಸಂಗಪ್ಪ & ಮಹಾದೇವಪ್ಪ ಇವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಕೆರೂಡಿ ಆಸ್ಪತ್ರೆ ಬಾಗಲಕೋಟೆಯಲ್ಲಿ ಸೇರಿಕೆ ಮಾಡಿ ಬಂದು ತಡವಾಗಿ ದೂರು ನೀಡಿದ್ದು ಇರುತ್ತದೆ. ಟಾಟಾ ಎಸಿಯ ಚಾಲಕ ಅಮರೇಶ ಇತನು ತನ್ನ ಟಾಟಾ ಎ.ಸಿ ಯನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು  ಹೋಗಿ ನಿಯಂತ್ರಣ ಮಾಡದೇ ಪಲ್ಟಿ ಮಾಡಿದ್ದರಿಂದ ಈ ಘಟನೆ ನಡೆದಿರುತ್ತದೆ. ಕಾರಣ ಟಾಟಾ ಎ.ಸಿ ಚಾಲಕ ಅಮರೇಶ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 34/2019 PÀ®A 279, 337, 338 L ¦ ¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.