Thought for the day

One of the toughest things in life is to make things simple:

22 May 2016

Reported Crimes


¥ÀwæPÁ ¥ÀæPÀluÉ

EvÀgÉ L¦¹ ¥ÀæPÀgÀtzÀ ªÀiÁ»w:-
ದಿನಾಂಕ:20-05-2016 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿರುವ ನಂದಿನಿ ಹೋಟೆಲಿನ ಆಫಿಸ್ ರೂಮ್ ನಲ್ಲಿ ಸಿಂಧನೂರು ನಗರದ ಕೆಲವು ಹೋಟೆಲ್ ಗಳ ಮಾಲೀಕರು ಸೇರಿಕೊಂಡು ಆಹಾರ ಸುರಕ್ಷತೆ ಅಧಿಕಾರಿಗಳೊಂದಿಗೆ ಸಭೆ ಮಾಡುವಾಗ ಅಲ್ಲಿ , ಶ್ರೀ ವಿಜೇತ್ ತಂದೆ ರಾಮ, ವಯ:23, ಜಾ:ಮೊಗವೀರ, :ಸಿಂಧನೂರು ನಗರದ ನಂದಿನಿ ಹೋಟೆಲ್ ಮ್ಯಾನೇಜರ್, ಸಾ:ಹಂಪಾರ, ತಾ:ಕುಂದಾಪುರ, ಜಿ:ಉಡುಪಿ, ಹಾ.:ಆದರ್ಶ ಕಾಲೋನಿ ಸಿಂಧನೂರು ಫಿರ್ಯಾದಿದಾರರು ಸಹ ಇದ್ದು, ಆಗ ಸಾಜೀದ್ ಹುಸೇನ್ @ ಸಾದಿಕ್ ಸಾ:ಸಿಂಧನೂರು  ಆರೋಪಿತನು ಸದರಿ ಆಫಿಸ್ ರೂಮ್ ನೊಳಗೆ ಅತಿಕ್ರಮ ಪ್ರವೇಶ ಮಾಡಿ ಒಳಗೆ ಹೋಗಿ ಸಭೆಯಲ್ಲಿದ್ದ ಫಿರ್ಯಾದಿದಾರನ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈಗಳನ್ನು ಹಿಂದಕ್ಕೆ ಮುಂದಕ್ಕೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ಸೂಳೆ ಮಕ್ಕಳೆ ಹಿಂದೆ ನಿಮ್ಮ ಹೋಟೆಲ್ ಮೇಲೆ ಫುಡ್ ಇನ್ಸಪೆಕ್ಟರ್ ರವರಿಂದ ರೇಡ್ ಮಾಡಿಸಿದರೂ ಸಹ ನಾನು ಅಂದರೆ ನಿಮಗೆ ಅಂಜಿಗೆ ಇಲ್ಲದಂತೆ ಆಗಿದೆ, ನಾನು ಅಂದರೆ ಯಾರು ಅಂತಾ ತಿಳಿದುಕೊಂಡಿದ್ದೀರಿ ನಾನು ಮಾನವ ಹಕ್ಕುಗಳ ಆಯೋಗದ ಸಿಂಧನೂರು ಅಧ್ಯಕ್ಷ ಅದೀನಿ ನಿಮ್ಮನ್ನು ಯಾವಾಗ ಬೇಕಾದರೂ ಸಿಗಿಸುತ್ತೇನೆ ಅಂತಾ ಸಿಟ್ಟಿನಿಂದ ಕೈಗಳಿಂದ ಫಿರ್ಯಾದಿಯ ಬೆನ್ನಿಗೆ, ಹೊಟ್ಟೆಗೆ ಮತ್ತು ಕಪಾಳಕ್ಕೆ ಹೊಡೆಬಡೆ ಮಾಡಿದ್ದಲ್ಲದೇ, ಮಗನೆ ಇವತ್ತಿಗೆ ಉಳಿದುಕೊಂಡಿದ್ದಿ ಇನ್ನೊಂದು ಸಲ ಬಂದು ನಿನ್ನ ಕೈ ಕಾಲು  ಮುರಿಯುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.91/2016, ಕಲಂ.448,341,504,323,506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ PÉÊPÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
 ¦üAiÀiÁð¢ zÉÆqÀØ °AUÀ¥Àà vÀAzÉ AiÀÄ®è¥Àà, 45 ªÀµÀð, eÁ: PÀÄgÀħgÀÄ, G: MPÀÌ®ÄvÀ£À, ¸Á: r.gÁA¥ÀÄgÀ, ªÉÆÃ.£ÀA. 9731492533 . ದಿನಾಂಕ: 19-05-2016 ರಂದು 1830 ಗಂಟೆಗೆ ¸ÀºÀzÉêÀ, CmÉÆà £ÀA. PÉJ36/J8847 £ÉÃzÀÝgÀ ZÁ®PÀ, ¸Á: r.gÁA¥ÀÄgÀ ಆರೋಪಿತನು ರಾಯಚೂರು ಡಿ.ರಾಂಪುರ ರಸ್ತೆಯಲ್ಲಿ ವಡ್ಡೆಪಲ್ಲಿಯ ಹರಿಜನ ಬಸ್ಸಮ್ಮ ಇವರ ಹೊಲದ ಹತ್ತಿರ ರಸ್ತೆಯ ಮೇಲೆ ತನ್ನ ವಶದಲ್ಲಿದ್ದ ಅಟೋ ನಂ. ಕೆಎ36/8847 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಅಪಘಾತಪಡಿಸಿದ್ದು, ಸದರಿ ಅಟೋದಲ್ಲಿ ಕುಳಿತಿದ್ದ ಲಿಂಗಮ್ಮ @ ನಿಂಗಮ್ಮ ಗಂಡ ದೊಡ್ಡಲಿಂಗಪ್ಪ, 40 ವರ್ಷ, ಈಕೆಯ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ಕಿವಿ ಮತ್ತು ಮೂಗಿನಲ್ಲಿ ರಕ್ತಸೋರಿ ಮೃತಪಟ್ಟಿದ್ದು, ಮತ್ತು ಇತರ ಮೂವರ ಸಾದಾಸ್ವರೂಪದ ಗಾಯಗಳಾಗಿದ್ದು ಇದೆ. ¥ÀæAiÀÄÄPÀÛ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA33/2016 PÀ®A  279, 337, 304(J) L¦¹ ªÀÄvÀÄÛ PÀ®A 187 L.JªÀiï.« DPïÖ CrAiÀÄ°è ¥ÀæöPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.






¢£ÁAPÀ 20/5/16 gÀAzÀÄ 0200 UÀAmÉ ¸ÀĪÀiÁjUÉ ªÀÄÈvÀ/DgÉÆæ ¥Àæ¸ÁzÀ @ PÉ. ¸ÀÆAiÀÄð ¨Á§Ä vÀAzÉ ¸ÉÆêÀÄAiÀÄå ¸Á:J¯ÉñÀégÀA f¯Áè ¥ÀƪÀð UÉÆÃzÁªÀj (J.¦) FvÀ£ÀÄ ¯Áj £ÀA. J¦-05 n¹-8159 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹzÀÝjAzÀ ¹AzsÀ£ÀÆgÀÄ UÀAUÁªÀw ªÀÄÄRå gÀ¸ÉÛ UÉÆgÉèÁ¼À UÁæªÀÄ zÁnzÀ £ÀAvÀgÀ ¹AzsÀ£ÀÆgÀÄ PÀqÉUÉ ºÉÆÃUÀĪÀ gÀ¸ÉÛAiÀÄ°è ¯Áj ¤AiÀÄAvÀæt vÀ¦à ¦üAiÀiÁð¢zÁgÀ£À PÀA¥ËAqÀ UÉÆÃqÉUÉ UÀÄ¢Ý §®ªÀÄUÀίÁV ©¢ÝzÀÄÝ ¯ÁjAiÀÄ°èzÀÝ C¥ÁàgÁªï vÀAzÉ PÀ£ÀßAiÀÄå ¸Á:J¯ÉñÀégÀ ¥ÀƪÀð UÉÆÃzÁªÀj f¯Éè (J.¦) FvÀ£À vÀ¯ÉUÉ, ºÀuÉUÉ ¨sÁj UÁAiÀĪÁVzÀÄÝ, ZÁ®PÀ ¥Àæ¸ÁzÀ£À JzÉUÉ ¥ÉmÁÖV JzÉ G©âzÀAvÁVzÀÄÝ ¸ÀgÀPÁj D¸ÀàvÉæ ¹AzsÀ£ÀÆgÀÄ zÀ°è zÁR°¹zÀÄÝ, aQvÉì ¥sÀ®PÁjAiÀiÁUÀzÉà ¢£ÁAPÀ 20/5/16 gÀAzÀÄ 0730 UÀAmÉUÉ ªÀÄÈvÀ ¥ÀnÖzÀÄÝ, ¥sÁgÀAºË¸À ©gÀÄPÀÄ ©lÄÖ dRAUÉÆArzÀÄÝ  1 ®PÀë gÀÆ. £ÀµÀÖªÁVgÀÄvÀÛzÉ. ¦üAiÀiÁ𢠪ÀĺÁ§¯ÉñÀégÀ UËqÀ vÀAzÉ ¤Ã®PÀAoÀUËqÀ 50 ªÀµÀð eÁw °AUÁAiÀÄvÀ G: MPÀÌ®ÄvÀ£À ¸Á: UÉÆgÉèÁ¼À vÁ: ¹AzsÀ£ÀÆgÀÄ. ªÉÄðAzÀ AzsÀ£ÀÆgÀÄ  UÁæ«ÄÃt oÁuÉ UÀÄ£Éß £ÀA.112/16 PÀ®A 279, 338,427, 304(J) L¦¹. CrAiÀÄ°è ¥ÀæöPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


PÀ¼ÀÄ«£À ¥ÀæPÀgÀtzÀ ªÀiÁ»w­:-
ದಿನಾಂಕ: 20-05-2016 ರಂದು 18.00 ಗಂಟೆಗೆ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಪಿಸಿ-116 ರವರು ಠಾಣೆಗೆ ಹಾಜರಾಗಿ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂ.188/16 ನೇದ್ದನ್ನು ತಂದು ಹಾಜರುಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯು ಲಾರಿ ನಂ.MH-13/R-4891 ನೇದ್ದರ ಚಾಲಕ/ಮಾಲಿಕನಿದ್ದು ªÀĺÁzÉêÀ @ ªÀĺÁzÉêÀ¥Àà PÀÄA¨ÁgÀ vÀAzÉ ®PÀëöät, ªÀAiÀÄ:48 ªÀµÀð, eÁ:PÀÄA¨ÁgÀ, G:¯Áj £ÀA.MH-13/R-4891 £ÉÃzÀÝgÀ ZÁ®PÀ/ªÀiÁ°PÀ, ¸Á:ªÀwð vÁ:EAr, f:«eÁ¥ÀÄgÀ., ತಾನು ಗುಜರಾತ ರಾಜ್ಯದ ಅಂಕಲೇಶ್ವರ ತಾಲೂಕ ಬಾಕ್ರೋಲ್ ಗ್ರಾಮದ ಸೈಜಂಟಾ ಇಂಡಿಯಾ ಲಿಮಿಟೆಡ್ ಎಂಬ ಕ್ರಿಮಿನಾಷಕ ಔಷಧ ಕಂಪನಿಯ ವಿವಿಧ ಬಗೆಯ ಔಷಧಿಗಳನ್ನು ಬಳ್ಳಾರಿ ನಗರಕ್ಕೆ ಲಾರಿಯಲ್ಲಿ ಸಾಗಿಸಲು ದಿನಾಂಕ:10-05-2016 ರಂದು ರಾತ್ರಿ ವೇಳೆಗೆ ವಿವಿಧ ಬಗೆಯ ಔಷಧಿಗಳನ್ನು ಲೋಡ್ ಮಾಡಿಕೊಂಡು ಅದಕ್ಕೆ ಪ್ಲಾಸ್ಟಿಕ್ ತಾಡಪಲನಿಂದ ಸಂಪೂರ್ಣವಾಗಿ ಮುಚ್ಚಿ ಅಗ್ದದಿಂದ ಬಿಗಿದು ಲೋಡ ಮಾಡಿದ್ದನ್ನು ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಕುಷ್ಟಗಿ -ಸಿಂಧನೂರ ರಸ್ತೆ ಮಾರ್ಗವಾಗಿ ಬಳ್ಳಾರಿ ಕಡೆಗೆ ಹೋಗಲು ದಿನಾಂಕ:12-05-2016 ರಂದು ಬೆಳಿಗ್ಗೆ 6-00 ಗಂಟೆ ಸುಮಾರು ಉಮಲೂಟಿ-ಕಲಮಂಗಿ ಮದ್ಯದ  ರಸ್ತೆಯಲ್ಲಿ ಲಾರಿ ನಿಲ್ಲಿಸಿ ತಾನು & ತನ್ನ ಲಾರಿ ಕ್ಲೀನರ್ ಅಸ್ಲಾಂ ಈತನೋಂದಿಗೆ ಬಹಿರ್ದೆಸೆಗೆಂದು ಹೊಲದಲ್ಲಿ ಹೋಗಿ ವಾಪಸ್ ಒಂದು ಗಂಟೆ ನಂತರ ಬಂದು ನೋಡಲು ತಮಗೆ ಮರೆಯಾಗಿ ಯಾರೋ ಕಳ್ಳರು ಲಾರಿಗೆ ಹೊದಿಸಿದ್ದ ಪ್ಲಾಸ್ಟಿಕ್ ತಾಡಪಲನ್ನು ನಡುವೆ ಕೊಯ್ದು ಲಾರಿಯಲ್ಲಿದ್ದ ಅಮಿಸ್ಟಾರ್ ಹೆಸರಿನ ಸುಮಾರು 100 ಬಾಕ್ಸ್ (ಕೇಸ್) ಒಟ್ಟು ಅಕಿರೂ.5,50,000 ಬೆಲೆ ಬಾಳುವ ಔಷದಿಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ತಮ್ಮ ಮಾಲನ್ನು  ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಾರಾಂಶ .ªÉÄðAzÀ  vÀÄgÀÄ«ºÁ¼À oÁuÉ UÀÄ£Éß £ÀA. 75/2016 PÀ®A. 379 L¦¹ CrAiÀÄ°è ¥ÀæöPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

ದಿನಾಂಕ 20-05-2016 ರಂದು ಸಾಯಾಂಕಾಲ 6-00 ಗಂಟೆಗೆ ಡಾಃಡಿ.ಅರುಣ್ ಕುಮಾರ್ ತಂದೆ ಡಿ.ಪ್ರಕಾಶ್ 35 ವರ್ಷ, ಜಾ:ಮಾದಿಗ (ಎಸ್.ಸಿ) ಉ:ವೈಧ್ಯರು, ಸಾ: ಮ.ನಂ: ಡಿ.ಆರ್.ಟಿ ನಂ.-22 ಪೊಲೀಸ್ ಕಾಲೋನಿ ಹಾ::ನಿಸರ್ಗ ಎನ್.ಜಿ, ಕಾಲೋನಿ ರಾಂಪೂರು ರೋಡ್ ರಾಯಚೂರು.ಫಿರ್ಯಾದಿದಾರರು ಠಾಣೆಗೆ ಬಂದು ಕನ್ನಡದಲ್ಲಿ ಗಣಕೀಕೃತ ದೂರನ್ನು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ತಮ್ಮ ಸ್ವಂತ ಹೆಸರಿನಲ್ಲಿರುವ ಗ್ರೇ ಕಲರಿನ ಹೊಂಡಾ ಶೈನ್ ಮೊಟರು ಸೈಕಲ್ ನಂ ಕೆಎ36/ಇಜೆ 1222 ಚೆಸ್ಸಿ ನಂ.ME4JC651MFT162743, ಇಂಜಿನ್ ನಂ.JC65ET0238325,.ಕಿ. ರೂ.75.000/-ರೂ  ಬೆಲೆಬಾಳುವದನ್ನು.ದಿನಾಂಕ 11-05-2016 ರಂದು ಸಾಯಾಂಕಾಲ 5-00 ಗಂಟೆಯ ಸುಮಾರಿಗೆ ಶರಣಬಸವೇಶ್ವರ ಆಸ್ಪತ್ರೆಯ ಮುಂದಿನ ಪಾರ್ಕಿಂಗ ಸ್ಥಳದಲ್ಲಿಟ್ಟು ಇಟ್ಟಿದ್ದು. ಪುನಾಃ ರಾತ್ರಿ 8-30 ಗಂಟೆಯ ಸುಮಾರಿಗೆ  ಬಂದು ನೋಡಲಾಗಿ ಮೋಟರ್ ಸೈಕಲ ಇರಲಿಲ್ಲ ನಂತರ ಅಲ್ಲಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ .ಯಾರೋ ಕಳ್ಳರು ನನ್ನ ಮೋಟರ್ ಸೈಕಲನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï ಠಾಣಾ ಗುನ್ನೆ ನಂ.31/2016 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


ದಿನಾಂಕ 20-5-2016 ರಂದು ರಾತ್ರಿ 7-30 ಗಂಟೆಗೆ ಸೀಮಾ ತಂದೆ ಹನುಮಂತ ವಯಾ 20 ವರ್ಷ ಜಾತಿ ಮಾದಿಗ, ಬಿ.ಎಡ್ ವಿದ್ಯಾರ್ಥಿ ಸಾ: ಕೋನಾಪೂರು ಪೇಟೆ ಮಾನವಿ. ಮೊ ನಂ 8123341125.ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನದೊಂದು ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, '' ಫಿರ್ಯಾದಿ ಮತ್ತು 1) ಪ್ರಭು ತಂದೆ ಮುದುಕಪ್ಪ ವಯಾ 22 ವರ್ಷ ಜಾತಿ ಮಾದಿಗ ಸಾ: ಕೋನಾಪೂರು ಪೇಟೆ ಮಾನವಿ.ಆರೋಪಿತನ ಮನೆಯು ಎದುರು-ಬದಿರು ಇದ್ದು, ಫಿರ್ಯಾದಿದಾರಳು ದಿನಾಲು ಮಾನವಿಯಿಂದ ರಾಯಚೂರಿಗೆ ಕಾಲೇಜಿಗೆ ಹೋಗಿ ಬರುವದು ಮಾಡುತಿದ್ದು, ಆರೋಪಿತನು ಆಕೆಯನ್ನು ನೋಡಿ ಹಿಂಬಾಲಿಸುವದು, ಛೇಡಿಸುವದು ಮಾಡುತಿದ್ದು, ಅದರಂತೆ ಇಂದು ದಿನಾಂಕ 20-5-2016 ರಂದು ಸಂಜೆ 5-00 ಗಂಟೆಯ ಸುಮಾರು ಫಿರ್ಯಾದಿದಾರಳು ತಮ್ಮ ಮನೆಯ ಮುಂದಿನ ರಸ್ತೆಯಲ್ಲಿರುವಾಗ ಆರೋಪಿತನು ಆಕೆಯ ಹತ್ತಿರ ಬಂದು ಮಾನಭಂಗ ಮಾಡುವ ಉದ್ದೇಶದಿಂದ ಆಕೆಯ ಕೈಯನ್ನು ಹಿಡಿದು ಎಳೆದಾಡಿ ನಂತರ ಕೂದಲು ಗಟ್ಟಿಯಾಗಿ ಹಿಡಿದುಕೊಂಡು  ಕಿಸ್ ಕೊಟ್ಟು, ಎದೆಗೆ ಕೈಹಾಕಿ, ಕೈಯಿಂದ ತಲೆಗೆ ಬಡೆದಿರುತ್ತಾನೆ ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ  ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 111/2016 ಕಲಂ 354( .ಡಿ ) 323  L¦¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ..  
¦üAiÀiÁð¢ C«ÄãÁ ¨ÉÃUÀA vÀAzÉ: ¢.ªÀÄ»§Æ¨ï C° UÉÆÃqÉPÁgÀ, 17ªÀµÀð, eÁw: ªÀÄĹèA, G: ªÀÄ£É PÉ®¸À ªÀÄvÀÄÛ QgÁt CAUÀr, ¸Á: UËgÀA¥ÉÃmï zÉêÀzÀÄUÀð. ¦ügÁå¢zÁgÀ½UÉ DgÉÆævÀ£ÁzÀ SÁzÀgï FvÀ£ÀÄ FUÉÎ ¸ÀĪÀiÁgÀÄ 15-20 ¢£ÀUÀ½AzÀ £À£ÀUÉ ¥sÉÆÃ£ï ªÀiÁqÀÄ CAvÁ Qj Qj ªÀiÁqÀÄvÁÛ, ¦ügÁå¢zÁgÀ¼À£ÀÄß C°èUÉ ¨Á, E°èUÉ ¨Á CAvÁ PÀgÉAiÀÄÄwÛzÀÄÝ C®èzÉ, PÀtÄÚ ¸À£Éß PÉÊ ¸À£Éß ªÀiÁqÀÄwÛzÀÄÝ F §UÉÎ ¦ügÁå¢zÁgÀ¼ÀÄ EzÀÄ ¸ÀjAiÀįÁè CAvÁ ºÉýzÀÝPÉÌ ¦ügÁå¢zÁgÀ½UÉ fêÀzÀ ¨ÉzÀjPÉAiÀÄ£ÀÄß ºÁQzÀÄÝ C®èzÉ, ¢£ÁAPÀ: 19-05-2016 gÀAzÀÄ ªÀÄzsÁåºÀß 3-00 UÀAmÉAiÀÄ ¸ÀĪÀiÁjUÉ ¦ügÁå¢zÁgÀ¼ÀÄ vÀªÀÄä ªÁ¸ÀzÀ ªÀÄ£ÉAiÀÄ°èzÁÝUÀ, DgÉÆævÀ£ÀÄ ªÀÄ£ÉAiÀÄ M¼ÀUÀqÉ §AzÀÄ ¦ügÁå¢zÁgÀ¼À PÉÊ »rzÀÄ J¼ÉzÁr C¥ÀªÀiÁ£ÀUÉƽ¹, ¤Ã£ÀÄ £À£Àß eÉÆvÉUÉ §gÀzÉà EzÀÝgÉ ¤£ÀߣÀÄß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ C®èzÉ DgÉÆævÀ£ÀÄ gÁwæ 8-00 UÀAmÉAiÀÄ ¸ÀĪÀiÁjUÉ ¦ügÁå¢zÁgÀ¼À ªÀÄ£ÉAiÀÄ ªÀÄÄAzÉ §AzÀÄ ¦ügÁå¢AiÀÄ CtÚ SÁ¹A C° FvÀ¤UÉ PÉʬÄAzÀ ºÉÆqÉzÀÄ, ¤Ã£ÀÄ ¤£Àß vÀAVAiÀÄ «ZÁgÀzÀ°è CrØ §AzÀgÉ ¤£ÀߣÀÄß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ¸ÁgÁA±ÀzÀ ªÉÄðAzÀ  zÉêÀzÀÄUÀð ¥Éưøï oÁuÉ UÀÄ£Éß £ÀA. 113/2016  PÀ®A- 509, 448, 354, 506, 323 L¦¹. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.          
¥ÀæPÀÈw «PÉÆÃ¥À  :-
¢£ÁAPÀ- 19-05-2016 gÀAzÀÄ ¸ÀAeÉ 5-30 jAzÀ ¸ÀAeÉ 6-15 UÀAmÉAiÀÄ CªÀ¢üAiÀÄ°è zÉêÀzÀÄUÀð ¥ÀlÖtzÀ°è ©Ã¹zÀ ©gÀÄUÁ½UÉ, ¥ÀlÖtzÀ°è£À ¸ÀgÀPÁj L.n.L PÁ¯ÉÃeï PÀlÖqÀ EgÀĪÀ ¨ÁrUÉ UÉÆÃzÁ«Ä£À°è EnÖzÀÝ JA.JA.« ªÀÄvÀÄÛ ¦ülÖgï PÉÆøÀðUÀ¼À ¥ÁæAiÉÆÃVPÀ PÁAiÀiÁðUÁgÀzÀ ªÉÄïÁѪÀuÉ ºÁUÀÆ JgÀqÀÆ §¢AiÀÄ UÉÆÃqÉUÀ¼ÀÄ PÀĹzÀÄ ©zÀÄÝ CzÀgÀ°èzÀÝ ªÉÄ®ÌAqÀ ªÀ¸ÀÄÛUÀ¼ÀÄ C.Q. 9,24,161 gÀÆ. ¨É¯É ¨Á¼ÀĪÀ ªÀ¸ÀÄÛUÀ¼ÀÄ. ¥ÀæPÀÈw «PÉÆÃ¥À¢AzÀ GAmÁzÀ ¨sÁj ªÀÄvÀÄÛ ªÀļɬÄAzÀ £ÀµÀÖªÀÅAmÁVzÀÄÝ EgÀÄvÀÛzÉ CAvÁ EzÀÝ °TvÀ zÀÆj£À ªÉÄðAzÀ  zÉêÀzÀÄUÀð ¥Éưøï oÁuÉ. ¥ÀæPÀÈw «PÉÆÃ¥À ¸ÀASÉå01/2016 PÀ®A-  ¥ÀæPÀÈw «PÉÆÃ¥À  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.




¨ÉAQ C¥ÀWÁvÀ ¥ÀæPÀgÀtzÀ ªÀiÁ»w
²æÃ. vÁAiÀÄ¥Àà vÀAzÉ ºÀ£ÀĪÀÄAvÀ 50ªÀµÀð,eÁ- ¨ÉÆë PÀÆ°PÉ®¸À ¸Á- ªÀÄĵÀÆÖgÀÄ ¦ügÁå¢zÁgÀ£ÀÄ ¢£ÁAPÀ:19/05/2016 gÀAzÀÄ vÀªÀÄä ¸ÀA§A¢PÀgÀÄ zÉêÀgÀÄ ªÀiÁrgÀĪÀÅzÀjAzÀ  vÀªÀÄä PÀÄlÄA§zÉÆA¢UÉ ºÀgÀ« UÁæªÀÄPÉÌ ºÉÆÃVzÀÄÝ, ¢£ÁAPÀ-19/05/2016 gÀAzÀÄ gÁwæ 11-00 UÀAmÉ ¸ÀĪÀiÁjUÉ ¦ügÁå¢AiÀÄ CtÚ£À ªÀÄUÀ ¥sÉÆ£ï ªÀiÁr w½¹zÀÄÝ, gÁwæ ªÀÄ¼É UÁ½ EzÀÄÝzÀÝjAzÀ  DPÀ¹äPÀªÁV eÉÆÃ¥ÀrAiÀÄ ªÉÄÃ¯É ºÉÆÃVgÀĪÀ «zÀÄåvï  vÀAw¬ÄAzÀ ¨ÉAQ Qr eÉÆÃ¥ÀrAiÀÄ ªÉÄÃ¯É ©zÀÄÝ  ¨ÉAQ CwÛ ¸ÀÄlÄÖ  eÉÆÃ¥ÀrAiÀÄ°èzÀÝ, 1)12 aî £É®Äè CA.Q 18700/- 2)10 aî ¸ÀeÉÓ CA.Q 20000/- 3) 2 vÉÆ¯É §AUÁgÀ CA,Q 60,000/-4)5 vÉÆ¯É ¨É½î  CA.Q 2,000/-5)£ÀUÀzÀÄ ºÀt 50,000/- 6) §mÉÖ §gÉUÀ¼ÀÄ, ªÀÄvÀÄÛ eÉÆÃ¥Àr ¸ÀÄnÖzÀÄÝ CA.Q 1,50,000/- 7) mÁæPÀÖgÀ ªÀÄvÀÄÛ ªÀÄ£ÉAiÀÄ PÁUÀzÀ ¥ÀvÀæUÀ¼ÀÄ  CA,Q E¯Áè MlÄÖ 3,00,000/- gÀÆUÀ¼ÀÄ. ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ.  CAvÁ EzÀÝ ºÉ½PÉ zÀÆj£À ªÉÄðAzÀ UÀ§ÆâgÀÄ ¥Éưøï oÁuÉ J¥sï.J £ÀA ¸ÀASÉå:04/2016 PÀ®A-DPÀ¹äPÀ ¨ÉAQ C¥ÀWÁvÀ £ÉÃzÀÝgÀ°è zÁR°¹PÉÆAqÀÄ PÀæªÀÄ PÉÊPÉÆArzÀÄÝ EgÀÄvÀÛzÉ.

           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :21.05.2016 gÀAzÀÄ 58 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,700  /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.