Thought for the day

One of the toughest things in life is to make things simple:

25 Feb 2018

Reported Crimes



                                                                                       

¥ÀwæPÁ ¥ÀæPÀluÉ

£ÉêÀÄPÁw ¢£ÁAPÀªÀ£ÀÄß «¸ÀÛj¹zÀ §UÉÎ ¥ÀæPÀluÉ.

‘‘ªÀiÁ£Àå CrµÀ£À¯ï qÉÊgÉPÀÖgï d£ÀgÀ¯ï D¥sï ¥Éưøï , (£ÉêÀÄPÁw), PÁ®ðl£ï ¨sÀªÀ£À, CgÀªÀÄ£É gÀ¸ÉÛ ¨ÉAUÀ¼ÀÆgÀÄ gÀªÀgÀ C¢¸ÀÆZÀ£É ¥ÀvÀæ ¸ÀASÉå 68/£ÉêÀÄPÁw-2/2017-18 ¢£ÁAPÀ 25.01.2018 gÀ ¥ÀæPÁgÀ £ÁåAiÀÄ «eÁë£À ¥ÀæAiÉÆÃUÁ®AiÀÄ, ¨ÉAUÀ¼ÀÆgÀÄ ªÀÄvÀÄÛ ¥ÁæzÉòPÀ £ÁåAiÀÄ «eÁë£À ¥ÀæAiÉÆÃUÁ®AiÀÄ WÀlPÀUÀ¼À°è SÁ° EgÀĪÀ ªÉÊeÁë¤PÀ C¢üPÁjUÀ¼À ºÉÊzÀæ¨Ázï- PÀ£ÁðlPÀ «ÄøÀ¯ÁwUÉƼÀ¥ÀqÀĪÀ 15 ºÀÄzÉÝUÀ¼À £ÉÃgÀ £ÉêÀÄPÁw ¸À®ÄªÁV  ¢£ÁAPÀ: 25.01.2018 gÀAzÀÄ PÀ£ÁðlPÀ gÁdå ¥ÀvÀæzÀ°è ¥ÀæPÀn¹, CºÀð C¨sÀåyðUÀ½AzÀ C£ï¯ÉÊ£ï ªÀÄÄSÁAvÀgÀ ¢£ÁAPÀªÀ£ÀÄß 31.01.2018 jAzÀ 14.02.2018 gÀªÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPÀ CxÀªÁ ¸ÀܽAiÀÄ CAZÉ PÀbÉÃjUÀ¼À ªÉüÉAiÀÄ°è ¥ÁªÀw¸ÀĪÀ ¢£ÁAPÀªÀ£ÀÄß 02.02.2018 jAzÀ 16.02.2018 gÀªÀgÉUÉ «¸ÀÛj¸À¯ÁVvÀÄÛ. §ºÀ¼À PÀrªÉÄ ¸ÀASÉåAiÀÄ C¨sÀåyðUÀ¼ÀÄ CfðUÀ¼À£ÀÄß ¸À°è¹gÀĪÀÅzÀjAzÀ C¨sÀåyðUÀ¼À »vÀzÀȵÀ׬ÄAzÀ Cfð ¸À°è¸ÀĪÀ PÉÆ£ÉAiÀÄ ¢£ÁAPÀªÀ£ÀÄß «¸ÀÛj¸À¯ÁVgÀÄvÀÛzÉ.

CzÀÝjAzÀ ‘‘ªÉÊeÁë¤PÀ C¢üPÁjUÀ¼À ºÉÊzÀæ¨Ázï-PÀ£ÁðlPÀ ºÀÄzÉÝUÀ½UÉ C£ï¯ÉÊ£ï ªÀÄÄSÁAvÀgÀ Cfð ¸À°è¸ÀĪÀ PÉÆ£ÉAiÀÄ ¢£ÁAPÀªÀ£ÀÄß 14.02.2018 jAzÀ 03.03.2018 gÀªÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPÀ CxÀªÁ ¸ÀܽAiÀÄ CAZÉ PÀbÉÃjUÀ¼À ªÉüÉAiÀÄ°è ¥ÁªÀw¸ÀĪÀ ¢£ÁAPÀªÀ£ÀÄß 16.02.2018 jAzÀ 05.03.2018 gÀªÀgÉUÉ «¸ÀÛj¸À¯ÁVzÉ ªÀÄvÀÄÛ ¢£ÁAPÀ: 25.01.2018 gÀAzÀÄ ¥ÀæPÀn¸À¯ÁzÀ CzsÀ¸ÀÆZÀ£ÉAiÀÄ°è£À EvÀgÉ CºÀðvÁ µÀgÀvÀÄÛUÀ¼À°è AiÀiÁªÀÅzÉà §zÀ¯ÁªÀuÉUÀ½gÀĪÀÅ¢®è’’

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¦AiÀiÁ𢠲æà ±ÀgÀ¨sÀAiÀÄå vÀAzÉ gÁZÀAiÀÄå¸Áé«Ä ªÀAiÀiÁ-55 eÁ- dAUÀªÀÄ G- MPÀÌ®ÄvÀ£À ¸Á- AiÀĪÀÄ£ÀÆgÀ UÁæªÀÄzÀ vÁ: ¸ÀÄgÀ¥ÀÄgÀ FvÀ£À ªÀÄUÀ¼À ªÀÄzÀĪÉAiÀÄÄ ¹gÀªÁgÀ ºÀwÛgÀzÀ°è EgÀĪÀ £ÀªÀ®PÀ¯ï UÁæªÀÄzÀ°è ¸ÁªÀÄÆ»PÀ ®UÀßzÀ°è ¤±ÀѬĹzÀÄÝ, D¥ÀæAiÀÄÄPÀÛ ¸ÀÄgÀ¥ÀÄgÀ vÁ®ÆQ£À AiÀĪÀÄ£ÀÆgÀ UÁæªÀÄ¢AzÀ ¦AiÀiÁ𢠪ÀÄvÀÄÛ DvÀ£À §AzÀÄ §¼ÀUÀ ºÁUÀÆ EvÀgÀ ¸ÀA§A¢UÀ¼ÀÄ ¥ÀjZÀAiÀĸÀÜgÀÄ ¸ÉÃj ¸ÀÄgÀ¥ÀÄj£À ¯Áj £ÀA§gÀ PÉJ-33 /J-5567 £ÉÃzÀÝgÀ°è AiÀĪÀÄ£ÀÆgÀ UÁæªÀÄ¢AzÀ £ÀªÀ®PÀ¯ï UÁæªÀÄPÉÌ zÉêÀzÀÄUÀð ªÀÄÄSÁAvÀgÀªÁV ºÉÆÃUÀÄwÛgÀĪÁUÀ eÁVÃgÀ eÁqÀ®¢¤ß UÁæªÀÄzÀ ºÀwÛgÀ ¢£ÁAPÀ 23/02/2018 gÀAzÀÄ ¸ÀªÀÄAiÀÄ 12-45 PÉÌ gÀAUÀAiÀÄå vÀAzÉ ¨Á®AiÀÄå FvÀ£À ºÉÆ®zÀ ºÀwÛgÀ EgÀĪÀ ¹gÀªÁgÀ zÉêÀzÀÄUÀð ªÀÄÄRå gÀ¸ÉÛAiÀÄ°è ¯Áj ZÁ®PÀ£ÁzÀ DgÉÆævÀ£ÀÄ ¯ÁjAiÀÄ£ÀÄß Cw ªÉÃUÀ ªÀÄvÀÄÛ C®PÀëvÀ£À¢AzÀ £Àqɹ ¯ÁjAiÀÄ£ÀÄß JqÀPÉÌ ¥À°Ö ªÀiÁr¹ C¥ÀWÁvÀ ¥Àr¹zÀÝjAzÀ ¦AiÀiÁ𢠪ÀÄvÀÄÛ ¯ÁjAiÀÄ°èzÀÝ EvÀgÉ d£ÀjUÉ ¸ÀtÚ ¥ÀÄlÖ ºÁUÀÆ zÉÆqïØ UÁAiÀÄUÀ¼ÁVzÀÄÝ, WÀl£É £ÀAvÀgÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, ¯ÁjAiÀÄ£ÀÄß Cw ªÉÃUÀªÁV ªÀÄvÀÄÛ C®PÀëvÀ£À¢AzÀ £Àqɹ ¥À°Ö ªÀiÁrzÀ  ZÁ®PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¤ÃrzÀ ºÉýPÉ ¸ÁgÁA±À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA: 62/2018  PÀ®A: 279,337,338 L¦¹ &187 LJA« PÁAiÉÄÝ.¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
           ದಿನಾಂಕ:21.02.2018 ರಂದು ಬೆಳಿಗ್ಗೆ 12.30 (00.30) ಗಂಟೆ ಸುಮಾರಿಗೆ ಆರೋಪಿ gÀªÉÄñÀ vÀAzÉ ªÀiÁ£À¥Àà ¨sÀdAwæ ªÀAiÀĸÀÄì:25 ªÀµÀð eÁ: ¨sÀdAwæ G: PÀÆ°PÉ®¸À ¸Á: ªÀdæ§Ar vÁ: AiÀÄ®§ÄUÁð f: PÉÆ¥Àà¼À Fತನು ತನ್ನ ಮೋಟಾರ ಸೈಕಲ್ ನಂ. ಕೆ.-37/EA-9289 ನೇದ್ದನ್ನು ತಗೆದುಕೊಂಡು ಮಟ್ಟೂರು ಗ್ರಾಮಕ್ಕೆ ತನ್ನ ಹೆಂಡತಿ ಮನೆಗೆ ಹೋಗುತ್ತಿರುವಾಗ ಮುದಗಲ್ ಮಟ್ಟೂರು ರಸ್ತೆಯಲ್ಲಿ ಹಳಪೇಟೆಯ ಶಾಲೆ ದಾಟಿ ರಸ್ತೆಯಲ್ಲಿ ಆರೋಪಿ ಗಾಯಾಳು ರಮೇಶ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ  ಮೋಟಾರ ಸೈಕಲ್ ಸಮೇತ ರಸ್ತೆಯ ಕೆಳಗಡೆ ಬಿದ್ದಿದ್ದರಿಂದ ಆರೋಪಿತನ ತಲೆಗೆ ಬಾರಿ  ರಕ್ತ ಗಾಯಗಳಾಗಿ ಮತ್ತು ಕಾಲು ಕೈ ಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಮತ್ತು ಪಿರ್ಯಾದಿಯು ತನ್ನ ಅಣ್ಣನು ಮೋಟಾರ ಸೈಕಲ್ ಬಿದ್ದ ವಿಷಯದ ಬಗ್ಗೆ  ಮನೆಯಲ್ಲಿ ವಿಚಾರ ಮಾಡಿ ದೂರು ನೀಡಲು ತಡವಾಗಿದೆ. ಕಾರಣ ಮೊಟಾರ ಸೈಕಲ್ ಚಾಲಕ ರಮೇಶ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ  ಲಿಖಿತವಾಗಿ ಬರೆದ ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï UÀÄ£Éß £ÀA:39/2018 PÀ®A 279, 337, 338 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದುಇರುತ್ತದೆ.

zÉÆA© ¥ÀæPÀgÀtzÀ ªÀiÁ»w:-
ದಿನಾಂಕ 19-02-2018 ರಂದು ಸಾಯಂಕಾಲ 4.00 ಗಂಟೆಗೆ ಪಿರ್ಯಾದಿ ಇಲಿಯಾಸ್ ತಂದೆ  ಹುಸೇನ್ ನಾಯಕ  ವಯಾಃ 26 ವರ್ಷ ಜಾತಿಃಮುಸ್ಲಿಂ  ಉಃಫ್ಯಾನ್ ರಿಪೇರಿ ಕೆಲಸ ಸಾ:ಆದಾಪುರ ಪೇಟ ಮಾನವಿ  gÀªÀgÀÄ ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ ಪಿರ್ಯಾದಿದಾರನು ಮಾನವಿಯ ಪಂಪಾ ಕಾಂಪ್ಲೇಕ್ಸ್ ಹಿಂದುಗಡೆ ತನ್ನ ಫ್ಯಾನ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದು  ದಿನಾಂಕ:19-02-2018 ರಂದು ಬೆಳಿಗ್ಗೆ 10.00 ಗಂಟೆಗೆ ಅಂಗಡಿಗೆ  ಹೋಗಿದ್ದು ಅಂಗಡಿಯಲ್ಲಿ ಕೆಲಸ ಮಾಡುವಾಗ ಮದ್ಯಾಹ್ನ 12.30 ಗಂಟೆಗೆ ತನ್ನ ಅಂಗಡಿ ಪಕ್ಕದಲ್ಲಿರುವ ಸಾದಿಕ್ ಸಾ:ಮಾನವಿ ಇವರು ಖಾಜಿ ಗುಂಡಿ ಅಂಗಡಿ ಶೆಟ್ಟರ್ ಹಾಕಿ ಬಂದ್ ಮಾಡಿದ್ದು ಶೆಟ್ಟರ್ ಅಂಗಡಿಗೆ ಆರೋಪಿತರು ಸಮಾನ ಉದ್ದೇಶ ಹೊಂದಿ ಕಲ್ಲುಗಳಿಂದ ಶೆಟ್ಟರ್ ಗೆ ಹೊಡೆ ಬಡೆ ಮಾಡುತ್ತಿದ್ದು ಪಿರ್ಯಾದಿಯು ಯಾಕೇ ಕಲ್ಲಿನಿಂದ ಶೆಟ್ಟರ್ ಗೆ ಹೊಡೆಯುತ್ತೀರಿ ಅಲ್ಲಿ ಮೀಟರ್ ಹೊಡೆಯುತ್ತದೆ ಅಂತಾ ಅಂದಾಗ ಆರೋಪಿತರು ಪಿರ್ಯಾದಿಗೆ ಅದೆಲ್ಲಾ ನಿನಗೇಕಲೇ ಸೂಳೇ ಮಗನೇ ಅಂತಾ ಭೈದಾಗ ಪಿರ್ಯಾದಿಯು ಸಾದಿಕ್ ಈತನಿಗೆ ಫೋನ್ ಮಾಡುತ್ತಿರುವಾಗ ಯಾರಿಗೇ ಫೋನ್ ಮಾಡುತ್ತೀಯಲೇ  ಅಂತಾ ಬೈದು ರಾಜ ಈತನು ತನ್ನ ಕಲ್ಲನ್ನು ತೆಗೆದುಕೊಂಡು ಪಿರ್ಯಾದಿಗೆ ಎಡ ಮಲಕಿನ ಹತ್ತಿರ ಮತ್ತು ಎಡ ಗಣ್ಣೀನ ಕೆಳಗೆ ಹೊಡೆದು ಭಾರೀ ಗಾಯ ಗೊಳಿಸಿದ್ದು ಅಲ್ಲದೇ ಉಳಿದ ಆರೋಪಿತರು ಕೈಗಳಿಂದ ಮೈಕೈ ಗೆ ಹೊಡೆಬಡೆ ಮಾಡಿ ನಂತರ ಆರೋಪಿತರೆಲ್ಲರೂ ಮಗನೇ ಇನ್ನೋಂದು ಸಾರಿ ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವಂತ ಬಿಡುವುದಿಲ್ಲಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಕಾರಣ ರಾಜ ತಂದೆ ಸಿದ್ದನಗೌಡ ಸಾ: ಕೆನಾಲ್ ರಸ್ತೆ ಮಾನವಿ ಹಾಗೂ ಇತರೆ 9 ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ªÀiÁ£À« ¥ÉưøÀ oÁuÉ  ಗುನ್ನೆ ನಂ 70/2018 ಕಲಂ 143, 147,148,504,323,326,506, ಸಹಿತ 149 ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂrgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:_
          ಪಿರ್ಯಾದಿ ಶಿವಕುಮಾರಿ ಗಂಡ ರಮಣಾರೆಡ್ಡಿ 48 ವರ್ಷ,ಮನೆಕೆಲಸ.ಸಾ;-ಅರಗಿನಮರ ಕ್ಯಾಂಪ್ ತಾ:-ಸಿಂಧನೂರು FPÉAiÀÄÄ ದಿನಾಂಕ:-23.02.2018 ರಂದು ರಾತ್ರಿ 8-30 ಗಂಟೆಗೆ ಸುಲ್ತನಾಪೂರು ಗ್ರಾಮದ ಸರ್ವೆ ನಂ.106/2 ವಿಸ್ತೀರ್ಣ 00-30.08 ಗುಂಟೆಯಲ್ಲಿರುವ ಪಿರ್ಯಾದಿ ಜೋಪಡಿಯಲ್ಲಿ 1).ಪಾಪಿರೆಡ್ಡಿ 2).ರುಕ್ಮಾಂಗರೆಡ್ಡಿ 3).ಮಲ್ಲೇಶ್ವರಿ 4).ಪದ್ಮಾವತಿ ಎಲ್ಲರೂ ಸಾ;-ಅರಗಿನಮರ ಕ್ಯಾಂಪ್ ತಾ:-ಸಿಂಧನೂರು. EªÀgÀÄUÀ¼ÀÄ ಸೇರಿ ಏಕಾಏಕಿ ಬಂದು ‘’ಏನೇಲೇ ಸೂಳೆ ಮಗಳೇ’’ ಅಂತಾ ಅವಾಚ್ಯ ಶಬ್ದಗಳಿಂದ ಬೈದು .ನಂ.1.ಇತನು ಪಿರ್ಯಾದಿದಾರಳ ಕೂದಲು ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದಿದ್ದು..ನಂ.2.ಇತನು ಪಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿ ಮೈ ಕೈ ಮುಟ್ಟಿ ಹೊಡೆದಿದ್ದು ನಂತರ ಎಲ್ಲರೂ ಸೇರಿ ಸೂಳೆಯನ್ನು ಇಲ್ಲೆ ಕೊಂದು ಸುಟ್ಟು ಬಿಡೋಣಾ ಅಂತಾ ಬೈದಾಡಿ ಕಾಲಿನಿಂದ ಒದ್ದು ಬೈಯ್ದಾಡುತ್ತಿರುವಾಗ ಪಿರ್ಯಾದಿ ತಾಯಿ ಸುಶೀಲಮ್ಮ ಇವಳು ಜಗಳ ಬಿಡಿಸಲು ಬಂದಾಗ ಆಕೆಗೂ ಸಹ ಹೊಡೆಬಡೆ ಮಾಡಿರುತ್ತಾರೆ. ಘಟನೆಯ ನಂತರ ನಾನು ಹೆದರಿಕೊಂಡು ಗಂಡ, ಮಕ್ಕಳು ಬಂದ ನಂತರ ವಿಷಯ ತಿಳಿಸಿ ನಿನ್ನೆ ರಾತ್ರಿಯಾಗಿದ್ದರಿಂದ ದಿನ ತಡವಾಗಿ ಬಂದು ದೂರು ಕೊಟ್ಟಿರುತ್ತೇನೆ.ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ 36/2018. ಕಲಂ.504, 323, 354,  506 ಸಹಿತ 34 ಐಪಿಸಿ  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.            

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.02.2018 gÀAzÀÄ 251 ¥ÀææPÀgÀtUÀ¼À£ÀÄß ¥ÀvÉÛ ªÀiÁr 45,800/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.