ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ದಿನಾಂಕ;07.01.2020 ರಂದು ಮಧ್ಯಾಹ್ನ 0330 ಗಂಟೆಯ ಸುಮಾರಿಗೆ, ಉಪ್ರಾಳ ಗ್ರಾಮದಲ್ಲಿ ಶಾಲಂ ಚಿಕನ್ ಅಂಗಡಿಯ ಹತ್ತಿರ, ಸಲೋಮನ್ ಈತನು ಚಿಕನ ತರಲು ಹೊದಾಗ ಆರೋಪಿ ಮತ್ತು ಗೊಡಿಹಾಳ ತಿಮ್ಮಪ್ಪ ಇವರು ಕೊಡು ತೆಗೆದುಕೊಳ್ಳುವ ವಿಷಯದಲ್ಲಿ ಜಗಳ ಮಾಡುತ್ತಿದ್ದಾಗ, ಸಲೋಮನ್ ಈತನು ಸದರಿ ರವರಿಗೆ ಅಂಗಡಿ ಮುಂದೆ ಯಾಕೇ ಜಗಳ ಮಾಡುತ್ತಿರೀ, ಮನೆಗೆ ಹೊಗಿರಿ ಅಂತಾ ಬುದ್ದಿ ಮಾತು ಹೇಳಿದಕ್ಕೆ,ಆರೋಪಿತನು ಒಮ್ಮೆಲೆ ಸಿಟ್ಟಿಗೆದ್ದು, “ನಿನ್ಯಾವ ಸೂಳೆಮಗನೆ, ನಮಗೆ ಬುದ್ದಿ ಹೇಳಿಲಿಕ್ಕೆ ಬರೋನು” ಅಂತಾ ಬೈದಾಡುತ್ತಾ, ಕೊಲೆ ಮಾಡುವ ಉದ್ದೇಶದಿಂದ ಚಿಕನ್ ಕಟ್ ಮಾಡುವ ಚಾಕು ತೆಗೆದುಕೊಂಡು, ಸಲೋಮನ್ ಎಡ ಎದೆಗೆ ಚುಚ್ಚಿ, ಭಾರಿ ರಕ್ತಗಾಯ ಪಡಿಸಿದ್ದು ಸಲೋಮನ್ ನನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಆರೋಪಿತನು ಪುನಃ ಫಿರ್ಯಾದಿಯ ಮನೆಗೆ ಹೊಗಿ ಜೀವದ ಬೇದರಿಕೆ ಹಾಕಿ, ಸಲೋಮನ ಈತನಿಗೆ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶ ಮೇಲಿಂದ ಠಾಣೆ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.05/2020 ಕಲಂ.504.307.506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.