Thought for the day

One of the toughest things in life is to make things simple:

4 Jun 2015

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 03-06-2015 ರಂದು 6 ಪಿಎಂ ಸುಮಾರು ಗಂಗಾವತಿ ಸಿಂಧನೂರು ಮುಖ್ಯ ರಸ್ತೆಯ ಮೇಲೆ, ಈ.ಜೆ.ಹೊಸಳ್ಳಿ ಕ್ಯಾಂಪ್ ಹತ್ತಿರ ನೆಕ್ಕುಂಟಿ ಶ್ರೀನಿವಾಸ ಈತನ ಮನೆಯ ಹತ್ತಿರ ಫಿರ್ಯಾದಿಯ ಅಕ್ಕನ ಮಗಳಾದ ಕಾವೇರಿ ವಯಾ:6 ವರ್ಷ ಈಕೆಯು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸುರೇಶ ತಂದೆ ಈಶಪ್ಪ, ಜಾ:ಕಬ್ಬೇರ್, ಕ್ರಷರ್ ವಾಹನ ನಂ. ಕೆಎ-36-ಎನ್-1657 ನೇದ್ದರ ಚಾಲಕ, ಸಾ:ದೇವಸೂಗೂರು ತಾ:ರಾಯಚೂರು FvÀ£ÀÄ ತನ್ನ ಕ್ರಷರ್ ವಾಹನ ನಂ. ಕೆಎ-36-ಎನ್-1657 ನೇದ್ದನ್ನು ಗಂಗಾವತಿ ಕಡೆಯಿಂದ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮುಂದೆ ಹೊರಟ ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಬಂದು ರಸ್ತೆಯ ಬಾಜು ನಡೆದುಕೊಂಡು ಹೊರಟಿದ್ದ ಕಾವೇರಿಗೆ ಟಕ್ಕರ್ ಕೊಟ್ಟಿದ್ದರಿಂದ ತಲೆಗೆ ಭಾರೀ ರಕ್ತಗಾಯವಾಗಿ ಎಡಗಾಲಿನ ತೊಡೆ ಮತ್ತು ಎಡಗಾಲಿನ ಮೊಣಕಾಲಿನ ಕೆಳಗೆ ಮುರಿದಿತ್ತು ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲೀಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 150/2015 ಕಲಂ 279, 338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:_
              ಪಿರ್ಯಾದಿ  ಆರುಡಪ್ಪ ತಂದೆ ಕಂಠೆಪ್ಪ ಹರಿಜನ 40 ವರ್ಷ ಕೂಲಿಕೆಲಸ ಸಾ, ತಲೆಖಾನ್. ಮತ್ತು 1] ಬಸವರಾಜ ತಂದೆ ಸುಮ್ಮಪ್ಪ ಹರಿಜನ 20 ವರ್ಷ ಸಾ. ಖಾಚಾಪುರ 2] ದುರಗಪ್ಪ ತಂದೆ ಚಂದ್ರಪ್ಪ ಹರಿಜನ 45 ವರ್ಷ ಸಾ. ಖಾಚಾಪುರ
3]
ಶಿವಪ್ಪ ತಂದೆ ಸುಮ್ಮಪ್ಪ ಹರಿಜನ 27  ವರ್ಷ ಸಾ. ಖಾಚಾಪುರ 4] ನಿರುಪಾದಿ ತಂದೆ ಸುಮ್ಮಪ್ಪ ಹರಿಜನ 24  ವರ್ಷ ಸಾ. ಖಾಚಾಪುರ  EªÀgÀÄUÀ¼ÀÄ ಸಂಬಂದಿಕರಾಗಿದ್ದು ಆರೋಪಿತರು ಅಪಹರಣಕ್ಕೊಳಗಾದ ಹುಡುಗಿಯನ್ನು ಆರೋಪಿ ನಂಬರ 01 ಈತನಿಗೆ ಕೊಟ್ಟು ಮದುವೆ ಮಾಡಲು PÉÃಳಿದ್ದು ಅದಕ್ಕೆ ಪಿರ್ಯಾದಿಯು ನಿರಾಕರಿಸಿದ್ದಕ್ಕೆ ಆರೋಪಿ ನಂಬರ 01 ಈತನು ದಿನಾಂಕ 30-05-15 ರಂದು ಬೆಳಿಗ್ಗೆ 06.00 ಗಂಟೆಗೆ ಯಾವುದೋ ಮೋಟಾರ ಸೈಕಲ ಮೇಲೆ ಆರೋಪಿ ನಂಬರ 02 ರಿಂದ 04 ರವರ ಪ್ರಚೋದನೆ ಮೇರೆಗೆ ತಲೆಕಾನ್ ಗ್ರಾಮದಿಂದ ಅಪಹರಿಸಿಕೊಂಡು ಹೊಗಿದ್ದು ಇರುತ್ತದೆ  ಅಂತಾ ನೀಡಿದ ಲಿಖೀತ ದೂರಿನ ಮೇಲಿನ ಸಾರಾಂಶದ ಮೆಲಿಂದ ªÀÄ¹Ì ಠಾಣಾ ಗುನ್ನೆ 77/15 ಕಲಂ 366 (), 109 ,ಪಿ,ಸಿ   ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ಮೃತ PÀÄ:UÀÄAqÀAiÀÄå vÀAzÉ §¸ÀAiÀÄå¸Áé«Ä 17ªÀµÀð, eÁ:dAUÀªÀÄ, G:«zÁåyð ¸Á:zÉêÀ¸ÀÆUÀÆgÀÄ FvÀ£ÀÄ ಪ್ರಸಕ್ತ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು , ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ಮನನೊಂದು, ಮನಸ್ಸಿಗೆ ಬೇಜಾರು ಮಾಡಿಕೊಂಡು ದಿನಾಂಕ:03.06.2015 ರಂದು ಸಂಜೆ 5.00 ಗಂಟೆ ಸುಮಾರಿಗೆ  ತನ್ನ ಮನೆಯ ಮೇಲಿನ ರೂಮನಲ್ಲಿ ಟೀನ್ ಯ್ಯಾಂಗ್ಲರಗೆ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮುಂತಾಗಿ ಶ್ರೀ §¸ÀAiÀÄå¸Áé«Ä vÀAzÉ ¸ÀAUÀAiÀÄå¸Áé«Ä, 55ªÀµÀð, eÁ:dAUÀªÀÄ , G:CrUÉ PÉ®¸À, ¸Á:zÉêÀ¸ÀÆUÀÆgÀÄ EªÀgÀÄ PÉÆlÖ  ಲಿಖಿತ ಫಿರ್ಯಾದಿ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ.AiÀÄÄ.r.Dgï. £ÀA: 04/2015 PÀ®A 174 ¹Dg惡 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
                     ದಿನಾಂಕ.03.06.2015 ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯಾದಿ ರಮೇಶ ತಂದೆ ಭೀಮಪ್ಪ ಚವ್ಹಾಣ , ವಯಸ್ಸು: 28 ವರ್ಷ, ಜಾತಿ: ಲಂಭಾಣಿ , : ಚಾಲಕ, ಸಾ: ಛತ್ರ ರಾಮಜಿ ನಾಯಕ ತಾಂಡ. ತಾ.ಲಿಂಗಸೂಗುರ & ಆತನ ಸಂಭಂದಿಕರು ಮನೆಮುಂದೆ ಕಳಿತುಕೊಂಡಾಗ 1) ಛತ್ರೇಶನಾಯಕ ,2) ವಿಜಯಕುಮಾರ 3) ಅಕ್ಷಯಕುಮಾರ 4) ಗೋಪಾಲ 5) ಸಂಪತ್ಕುಮಾರ 6) ಆಂಜನೇಯ 7) ಮಲ್ಲೇಶ ತಂದೆ ದುರಗಪ್ಪ 8) ಪ್ರೇಮಸಿಂಗ್ 9) ರಾಮಣ್ಣ ತಂದೆ ದಿಶಪ್ಪ 10) ಮಾರುತಿ. 11) ಶ್ರಿಕಾಂತ 12) ರಾಮಕೃಷ್ಣ 13) ಚಂದ್ರಶೇಖರ 14) ಪಾಂಡುರಂಗ, 15) ಮೌನೇಶ 16) ಸಗರಪ್ಪ 17) ಮೋತಿಲಾಲ 18) ಶಂಕರಪ್ಪ19) ಮಲ್ಲೇಶ ತಂದೆ ಪೀರಪ್ಪ 20) ರಾಮಣ್ಣ ತಂದೆ ಮಲ್ಲೇಶ, 21) ಶರಣಪ್ಪ ತಂದೆ ಮಲ್ಲೇಶ 22) ತಿಮ್ಮಣ್ಣ ತಂದೆ ಫಿರಪ್ಪ 23) ಶಂಕರಪ್ಪ ತಂದೆ ತಿಮ್ಮಣ್ಣ ಎಲ್ಲಾರೂ ಜಾ: ಲಂಭಾಣಿ ಸಾ: ಛತ್ರ ರಾಮಜಿ ನಾಯಕ ತಾಂಡ.EªÀgÀÄUÀ¼É®ègÀÆ ಅಕ್ರಮಕೂಟ ರಚಿಸಿಕೊಂಡು ಬಂದು  ಹಳೇ ಧ್ವೇಷದಿಂದ ವೈಷಮ್ಯ ಇಟ್ಟುಕೊಂಡು ಕೊಡಲಿ,ಬಡಿಗೆ, ಕಲ್ಲನ್ನುತೆಗೆದುಕೊಂಡು ಬಂದು , ನಿಮ್ಮ ಮನೆ ನಮ್ಮ ಜಾಗೆಯಲ್ಲಿ ಇವೆ. ನಿಮ್ಮ ಮನೆ ಕಿತ್ತಬೇಕು ಅಂತಾ ಅವಾಚ್ಯವಾಗಿ ಬೈದು ಜೊತೆಗೆ ಜಗಳ ತೆಗೆದುಕೊಂಡರು. ಛತ್ರೇಶನು ಬಡಿಗೆಯಿಂದ ಶರಣಪ್ಪನ ಕಾಲಿಗೆ ಹೊಡೆದು ರಕ್ತಗಾಯ ಪಡಿಸಿದನು, ಅಕ್ಷಯಕುಮಾರನು, ಯಮುನಾಭಾಯಿಗೆ ಕೈಯಿಂದ ಮೈಗೆ ಹೊಡೆ-ಬಡೆ ಮಾಡಿ, ಕಲ್ಲಿನಿಂದ ತಲೆಗೆ ಹೊಡೆದರೆ ಸಾಯುತ್ತಾಳೆ ಅಂತಾ ಗೊತ್ತಿದ್ದರೂ ಕೂಡ ಯಮುನಾಭಾಯಿ ತಲೆಗೆ & ಮೊಣಕಾಲಿಗೆ ಹೊಡೆದು ರಕ್ತಗಾಯ ಮಾಡಿದನು. ವಿಜಕುಮಾರನು ರಾಮಕೃಷ್ಣನಿಗೆ ಕಲ್ಲಿನಿಂದ ಎದೆಗೆ ಹೊಡೆದನು .ಗೋಪಾಲನು ಶಶಿಧರನಿಗೆ ಎದೆಯಮೇಲಿನ ಅಂಗಿ ಹಿಡಿದಿಕೊಂಡು ಕೈಯಿಂದ ಹೊಡೆದು ಅಂಗಿಯನ್ನು ಹರಿದುಕೊಂಡನು.ಮೌನೇಶ ತಂದೆ ಮಲ್ಲೇಶನು ಮುಷ್ಠಿಮಾಡಿ ನನ್ನ ಬೆನ್ನಿಗೆ ಗುದ್ದಿದನು. ಶ್ರೀಕಾಂತನು ಚಂದ್ರಶೇಖರ ತಂದೆ ಹನುಮಪ್ಪನಿಗೆ ಕಪಾಳಕ್ಕೆ ಹೋಡೆದನು. ಸಂಪತ್ತಕುಮಾರನು ತಾರಾಭಾಯಿಗೆ ಸೀರೆಹಿಡಿದು ಎಳಾದಾಡಿ ಅಪಮಾನ ಮಾಡಿದನು. ಆಂಜನೇಯ & ಪ್ರೇಮಸಿಂಗ್ ಇಬ್ಬರೂ ಕೂಡಿಕೊಂಡು ಶರಣಪ್ಪನ ಗುಡಿಸಲನ್ನು ಕಿತ್ತಿದರು. ಆಗ ಎಲ್ಲಾರೂ ಕೂಡಿಕೊಂಡು ಕಲ್ಲೂತೂರಾಟ ಮಾಡಿದರು ಇದ್ದಕ್ಕೆ ಲಕ್ಷ್ಮಣ್ಣನು ಪ್ರಚೋದನೆ ನೀಡಿದ್ದು ಇದೆ . ಕಾರಣ ನಮಗೆ ಕೈಯಿಂದ ಕಟ್ಟಿಗೆಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಕಲ್ಲುತೂರಾಟ ನಡೆಸಿ, ಅವಾಚ್ಯವಾಗಿ ಬೈದುಹೆಣ್ಣು ಮಕ್ಕಳ ಸೀರೆ ಹಿಡಿದು ಎಳೆದಾಡಿ ಅಪಮಾನ ಮಾಡಿ ಜೀವದ ಬೆದರಿಕೆ ಹಾಕಿ ನಾವು ಸಾಯುತ್ತೇವೆ ಅಂತಾ ಗೊತ್ತಿದ್ದರು ಸಹಿತ  ನಮ್ಮ ಮೇಲೆ ಕಲ್ಲೂತೂರಿ ರಕ್ತಗಾಯ ಪಡಿಸಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA:  97/2015. PÀ®A-143,147,148,323,324,354,308,504,506,¸À»vÀ 149 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.       

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
                       ಫಿರ್ಯಾದಿದಾರಳಾದ ಶ್ರೀಮತಿ ಮೇಘದೇವರು ಗಂಡ ವೆಂಕಟೇಶದೇವರು ವ;48 ವರ್ಷ, ಜಾತಿ: ಬ್ರಹ್ಮಣ ಉ: ಮನೆಗೆಲಸ, ಸಾ: ಮನೆ ನಂ.6-2-68/87 ಅಮರಖೇಡ ಲೇ ಔಟ್ ರಾಯಚೂರು  ರವರು ದಿನಾಂಕ 04.062015 ರಂದು 12.30 ಗಂಟೆಗೆ ಠಾಣೆಗೆ ಹಾಜರಾಗಿ ನನ್ನ ಮೈಧುನನಾದ ಕೃಷ್ಣಮೂರ್ತಿದೇವರ ತಂದೆ ಭೀಮಸೇನರಾವದೇವರು ವ:42 ವರ್ಷ, ಇದ್ದು, ಹುಟ್ಟುನಿಂದಲೇ ಮಾನಸಿಕವಾಗಿ ಅಸ್ವಥನಾಗಿರುವದರಿಂದ ಇದುವರೆಗೆ ಮದುವೆ ಮಾಡಿರುವದಿಲ್ಲ. ಬೆಂಗಳೂರಿನ ನಿಮಾನ್ಸ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಇತ್ತಿಚಿಗೆ ಮಾನಸಿಕ ಕಾಯಿಲೆ ಕಡಿಮೆಯಾಗಿದ್ದರಿಂದ ಒಬ್ಬಾತನೇ ಗುಡಿಗೆ ಹೋಗಿ ಬರುವುದು ಹಾಗೂ ವಾಕಿಂಗಗೆ ಹೋಗಿ ಬರುವುದು ಮಾಡುತ್ತಿದ್ದನು. ದಿನಾಂಕ 30.05.2015 ರಂದು ರಾತ್ರಿ 7.00 ಗಂಟೆಯ ಸುಮಾರಿಗೆ ಮನೆಯಿಂದ ಹೋರಗಡೆ ಹೋಗಿದ್ದರಿಂದ ದೇವಸ್ಥಾನಕ್ಕೆ ಹೋಗಿರಬಹುದು ಅಂತಾ ಅಂದುಕೊಂಡಿದ್ದು ಬಹಳ ಹೊತ್ತಾದರೂ ಬಾರದೆ ಇದುದ್ದರಿಂದ ದೇವಸ್ಥಾನ ಅಲ್ಲಿ ಇಲ್ಲಿ ಹುಡುಕಾಡಿದ್ದು, ಸಿಗದೇಯಿದ್ದುದ್ದರಿಂದ ನಮ್ಮ ಸಂಬಂದಿಕರಿಲ್ಲಿಯೂ ವಿಚಾರಿಸಲಾಗಿ ಇಲ್ಲಿಯವರೆಗೂ ವಾಪಸ ಬಂದಿರುವದಿಲ್ಲ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿಯನ್ನು ನೀಡುತ್ತಿದ್ದು ಕಾಣೆಯಾದ ನನ್ನ ಮೈದುನನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉAiÀÄ UÀÄ£Éß £ÀA.53/2015 PÀ®A ªÀÄ£ÀĵÀå PÁuÉ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ..
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.06.2015 gÀAzÀÄ  29 ¥ÀææPÀgÀtUÀ¼À£ÀÄß ¥ÀvÉÛ ªÀiÁr  5,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.