Thought for the day

One of the toughest things in life is to make things simple:

30 Nov 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ªÉÆøÀzÀ ¥ÀæPÀtUÀ¼À ªÀiÁ»w.

ದಿನಾಂಕ:28.11.2019 ರಂದು ಸಂಜೆ 5.30 ಗಂಟೆಗೆ ಫಿರ್ಯಾದಿ ªÀÄ»§Æ§¸Á§ vÀAzÉ ºÀĸÉãÀ¸Á§ J°¥ÀPï ªÀAiÀĸÀÄì:24 ªÀµÀð eÁ: ªÀÄĹèA G: MPÀÌ®ÄvÀ£À ¸Á: E¨Áæ»A¥ÀÆgÀÄ ¤ÃgÀzÉÆrØ ªÀÄÄzÀUÀ¯ï ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಆರೋಪಿ ²æÃPÁAvÀ vÀAzÉ UÀAUÁgÁªÀÄ f£Áß ¸Á: ºÉÊzÁæ¨ÁzÀ ಈತನು ಪಿರ್ಯಾದಿದಾರನನ್ನು ಬೇಟಿಯಾಗಿ ತಾವುಗಳು ಗ್ರೀನ್ ಗೋಲ್ಡ ಬಯೋಟೆಕ್ ಕಂಪನಿಯಲ್ಲಿ ಮಾಲೀಕರು ಇರುತ್ತೇವೆ ಅಂತಾ ಹೇಳಿ ತಮ್ಮ ಕಂಪನಿ ಯಾದಗಿರಿ ರಾಯಚೂರ ದೇವದುರ್ಗ, ಲಿಂಗಸಗೂರು ಡಿಸ್ಟಿಕ್ ಪಾಯಿಂಟ್ ಮತ್ತು ಸ್ಟಾಕ್ ಪಾಯಿಂಟ್ ಗಳಾಗಿರುತ್ತವೆ ಅಂತಾ ಹೇಳಿ ಪಿರ್ಯಾದಿದಾರರಿಗೆ ತಮ್ಮ ಕಂಪನಿಯಲ್ಲಿ  100000/- ರೂ ಗಳನ್ನು ಕೊಟ್ಟು ಶೆಂಗಾ ಆಯಿಲ್ ಎಣ್ಣೆ ಮಶಿನ್ ಖರೀದಿಸಿದರೆ ನಾವುಗಳು ನಿಮಗೆ 50 ಕೆಜಿಯ 04 ಶೆಂಗಾದ ಬ್ಯಾಗಗಳನ್ನು ಪ್ರತಿ ತಿಂಗಳು ಎರಡು ವರ್ಷದವರೆಗೆ ಕೊಡುತ್ತೇವೆ ನಾವು ಕೊಟ್ಟ ಮಶೀನ್ ದಿಂದ ನೀವು ಎಣ್ಣೆ ತೆಗದು ಕೇಕ್ ಕೊಟ್ಟರೆ ಪ್ರತಿ ತಿಂಗಳು ಅಂದರೆ 24 ತಿಂಗಳವರೆಗೆ ಒಟ್ಟು 10000/- ರೂ ಗಳಷ್ಟು ಸಂಬಳ ಕೊಡುವುದಾಗಿ  ಹೇಳಿದ್ದರಿಂದ ಇದನ್ನು ನಂಬಿ ಪಿರ್ಯಾದಿದಾರರರು ದಿನಾಂಕ:15.12.2018 ರಂದು ಮದ್ಯಾಹ್ನ 12.00 ಗಂಟೆಗೆ ಮುದಗಲ್ ಪಟ್ಟಣದ ಯಮನೂರು ಇವರ ಆಪೀಸದಲ್ಲಿ ಆರೋಪಿತನಿಗೆ 100000/- ರೂಪಾಯಿಗಳ ನಗದು ಹಣವನ್ನು ಯಮನೂರು ಇವರ ಸಮಕ್ಷಮದಲ್ಲಿ ಕೊಟ್ಟಿದ್ದು ಇರುತ್ತದೆ. ನಂತರ ಹಣ ಪಡೆದು ಮಶಿನ್.ನ ಇನ್ವೈಸ್ ಕಾಪಿ ಬಿಲ್.ಗಳನ್ನು ಕೊಡುತ್ತೇವೆ ಅಂತಾ ಹೇಳಿ ಇನ್ವೈಸ್ ಕಾಪಿ ಬಿಲ್.ನಲ್ಲಿ ಮಿಶನನ  ನಿಜವಾದ ಬೆಲೆಯನ್ನು ತೋರಿಸಿದೆ ಇನ್ವೈಸಿನಲ್ಲಿ 90000/- ರೂ ತೋರಿಸಿದ್ದು, ಆದರೆ ಸದರಿ ಮಿಷಿನಿನ ಬೆಲೆ 15000/- ಆಗಬಹುದು. ಇದುವರೆಗೆ ಫಿರ್ಯಾದಿದಾರನು ಸದರಿ ಮಿಷಿನಿನಿಂದ ಯಾವುದೇ ರೀತಿಯ ಎಣ್ಣೆ & ಕೇಕನ್ನು ತಯಾರಿಸಿರುವುದಿಲ್ಲ. ಆರೋಪಿ ಶ್ರೀಕಾಂತ ಜಿನ್ನಾ ಸಾ: ಹೈದ್ರಾಬಾದ ಇವರು ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಸೇಂಗಾ ಎಣ್ಣೆ ಆಯಿಲ್ ಮಿಷನ್ ಖರೀದಿಸಿದರೆ, ಮತ್ತು ನಮ್ಮಲ್ಲಿ ನಿಮಗೆ 50 ಕೆ.ಜಿ.ಯ 04 ಸೇಂಗಾ ಬ್ಯಾಗಗಳನ್ನು ಪ್ರತಿ ತಿಂಗಳು 02 ವರ್ಷದವರೆಗೆ ಕೊಡಲಾಗುತ್ತದೆ ಎಂದು ಹೇಳಿ ಫಿರ್ಯಾದಿಗೆ ಮೋಸ ಮಾಡಿದ್ದು ಇರುತ್ತದೆ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 142/2019 ಕಲಂ 420 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

29 Nov 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

PÀ¼ÀÄ«£À ¥ÀæPÀgÀtzÀ ªÀÄ»w.
ದಿನಾಂಕ:29.11.2019 ರಂದು ಬೆಳಿಗ್ಗೆ 10.00 ಗಂಟೆ ಸಮಾರಿಗೆ ಪಿರ್ಯಾದಿ ²æà qÁ:«ÃgÀ¨sÀzÀæ¥Àà PÉƽî,PÁAiÀÄðzÀ²ð, ²æà ¤Ã®PÀAoÉñÀégÀ zÉøÀªÀ¸ÁÜ£À ¸À«Äw ªÀÄÄzÀUÀ¯ï gÀªÀgÀÄ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಅದರ ಸಾರಾಂಶವೆನಂದರೇ, ದಿನಾಂಕ:28.11.2019 ರಂದು ಗುರುವಾರ ರಾತ್ರಿ  10.00 ಗಂಟೆಯಿಂದ ರಾತ್ರಿ 11.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ದೇವಸ್ಥಾನದ ಪ್ರವೇಶ ದ್ವಾರದ ಮತ್ತುದೇವಸ್ಥಾನ ಕಟಾಂಜನದ ಕೀಲಿ ಯನ್ನು ಮುರಿದು ದೇವಸ್ಥಾನದಲ್ಲಿದ್ದ ಹುಂಡಿ ಪೆಟ್ಟಿಗೆಯನ್ನು ಸ್ಥಳಾಂತರಿಸಿ, ಗರ್ಭ ಗುಡಿಯ ಕೀಲಿಯನ್ನು ಮುರಿಯಲು ಪ್ರಯತ್ನಿಸಿದ್ದು, ಆದ್ದರಿಂದ  ದೇವಸ್ಥಾನದಲ್ಲಿ ಹಲವಾರು ಬೆಳ್ಳಿ ಆಭರಣಗಳು ಹಾಗೂ ಕಾಣೀಕೆ ಡಬ್ಬಿ, ಪಂಚಲೋಹದ ಸಾಮಾಗ್ರಿಗಳು & ಮೂರ್ತಿಗಳು, ಇದ್ದು ಇವುಗಳನ್ನು ಕಳ್ಳತನ ಮಾಡಲು ಯಾರೋ ಕಳ್ಳರು ಪ್ರಯತ್ನಿಸಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂ. 144/2019 ಕಲಂ.457,380,511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ  ಕೈಕೊಂಡಿರುತ್ತಾರೆ.

28 Nov 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ªÀÄlPÁ zÁ½ ¥ÀæPÀgÀtzÀ ªÀiÁ»w.

ದಿನಾಂಕ 27-11-2019 ರಂದು ಮದ್ಯಾಹ್ನ 1.30  ಗಂಟೆಗೆ ಆರೋಪಿತನು ಹಳಪೇಟೆಯ ತಾವರಗೇರಾ ರಸ್ತೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿ.ಸಿ- 214, 283 & 592 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 450/-, ಒಂದು ಮಟಕಾ ಚೀಟಿ & ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡಿದ್ದು ಇರುತ್ತದೆ. ಹಾಗೂ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತಾ ಕೇಳಿದಾಗ ತನ್ನಲ್ಲಿಯೇ ಇಟ್ಟುಕೊಳ್ಳುವುದಾಗಿ ಹೇಳಿದನು. ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ಮದ್ಯಾಹ್ನ 3.00 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿತನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತ  ಮೇಲೆ ಠಾಣಾ ಎನ್.ಸಿ ನಂ. 21/2019 ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.  ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದು ಆರೋಪಿತರ ಮೇಲೆ ಠಾಣಾ ªÀÄÄzÀUÀ¯ï ¥Éưøï oÁuÉ ಅ.ಸಂಖ್ಯೆ 141/2019 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಕ್ರಮ ಜರುಗಿಸಿ vÀ¤SÉ PÉÊUÉÆArgÀÄvÁÛgÉ.

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

L.¦.¹. ¥ÀæPÀgÀtzÀ ªÀiÁ»w.

¢£ÁAPÀ: 26.11.2019 gÀAzÀÄ ªÀÄzsÁåºÀß 12.30 UÀAmÉUÉ CAZÉAiÀÄ ªÀÄÆ®PÀ ¸ÀzÀgï §eÁgï ¥Éưøï oÁuÉAiÀÄ°è ²æà J.JA.r gÀ¦ü, ªÀgÀ¢UÁgÀgÀgÀÄ/¸ÀA¥ÁzÀPÀgÀÄ, ¸Á: ªÀÄ£É.£ÀA.2-4-91/1 PÉÆÃlvÀ¯Ágï gÀhÄAqÁ PÀmÉÖAiÀÄ ºÀwÛgÀ gÁAiÀÄZÀÆgÀÄ gÀªÀgÀÄ ªÀiÁ£Àå r.f. ªÀÄvÀÄÛ L.f.¦. ¨ÉAUÀ¼ÀÆgÀÄ gÀªÀgÀ «¼Á¸ÀPÉÌ gÀªÁ¤¹zÀ zÀÆj£À ¥Àæw ¹éÃPÀÈwAiÀiÁVzÀÄÝ EgÀÄvÀÛzÉ. ¥Àj²Ã°¸À¯ÁV, gÁAiÀÄZÀÆgÀÄ £ÀUÀgÀzÀ ¹gÁeï CºÉäzï eÁ¦üæ ºÁUÀÆ FvÀ£À PÉ®ªÀÅ d£À ¸ÉßûvÀgÀÄ PÀÆrPÉÆAqÀÄ ¢£ÁAPÀ: 24.11.2019 gÀAzÀÄ 16.30 jAzÀ 17.30 UÀAmÉAiÀÄ ªÀÄzsÀåzÀ CªÀ¢üAiÀÄ°è ¦AiÀiÁð¢üzÁgÀgÀ ªÀÄ£ÉUÉ ºÉÆÃV, ¦AiÀiÁð¢üzÁgÀjUÉ fêÀzÀ ¨ÉzÀjPÉ, PÉƯɪÀiÁqÀ®Ä ºÁUÀÆ ºÉÆr-§r ªÀiÁqÀ®Ä ¥ÀæAiÀÄvÀß ªÀiÁqÀĪÀ ¸ÀA¨sÀªÀUÀ¼ÀÄ EgÀÄvÀÛªÉ. C®èzÉ vÀ£Àß 14 ªÀµÀð ªÀÄvÀÄÛ 11 ªÀµÀðzÀ ºÉtÄÚªÀÄPÀ̽UÉ C¥ÀºÀgÀt ªÀiÁqÀĪÀÅzÁV ¨ÉzÀjPÉ ºÁQzÀÄÝ EgÀÄvÀÛzÉ. vÀ£ÀUÉ ¸ÀºÁAiÀÄPÁÌV AiÀiÁgÀÄ §gÀĪÀÅ¢®è, ¹gÁeï CºÉäzï eÁ¦üæ ºÁUÀÆ DvÀ£À ¸ÉßûvÀgÀ «gÀÄzÀÝ PÁ£ÀÆ£ÀÄ ¥ÀæPÁgÀ PÀæªÀÄ dgÀÄV vÀ£ÀUÉ ªÀÄvÀÄÛ vÀ£Àß PÀÄlÄA§PÉÌ gÀPÀëuÉ ¤ÃqÀ¨ÉÃPÉAzÀÄ ªÀÄÄAvÁV zÀÆj£À ¸ÁgÁA±À EgÀÄvÀÛzÉ.

   ¸ÀzÀj zÀÆj£À ¸ÁgÁA±ÀªÀÅ C¸ÀAeÉÕAiÀÄ C¥ÀgÁzsÀªÁUÀÄwÛzÀÄÝ D ªÉÄÃgÉUÉ oÁuÁ J£ï.¹. £ÀA.24/2019 PÀ®A: 506 ¸À»vÀ 34 L¦¹ CrAiÀÄ°è £ÉÆAzÁ¬Ä¹PÉÆAqÀÄ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄPÉÆAqÀÄ 16.30 UÀAmÉUÉ ¸ÀzÀgÀ §eÁgï ¥Éưøï oÁuÁ UÀÄ£Éß £ÀA. 84/2019 PÀ®A 506 ¸À»vÀ 34 L.¦.¹. ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.

 ದಿನಾಂಕ:26.11.2019 ರಂದು ಸಂಜೆ 6.30 ಗಂಟೆಗೆ ಫಿರ್ಯಾದಿ U˸ïªÉÆâÝãï vÀAzÉ ªÀĺÀäzï¸Á§ zÀArãÀ ªÀAiÀiÁ:64 ªÀµÀð, G-ªÁå¥ÁgÀ eÁw-ªÀÄĹèA ¸Á:Dgï.PÉ £ÀUÀgÀ ªÀÄÄzÀUÀ¯ï vÁ:°AUÀ¸ÀUÀÆgÀÄ. ºÁ/ªÀ ¹zÀÝgÁªÉÄñÀégÀ £ÀUÀgÀ ºÀÆUÁgÀ ¥Áèmï ªÁqÀð £ÀA:34 UÀzÀUÀ gÀªÀgÀÄ oÁಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಆರೋಪಿ ²æÃPÁAvÀ vÀAzÉ UÀAUÁgÁªÀÄ f£Áß ¸Á: ºÉÊzÁæ¨ÁzÀ FvÀ£ÀÄ ಪಿರ್ಯಾದಿದಾರನನ್ನು ಬೇಟಿಯಾಗಿ ತಾವುಗಳು ಗ್ರೀನ್ ಗೋಲ್ಡ ಬಯೋಟೆಕ್ ಕಂಪನಿಯಲ್ಲಿ ಮಾಲೀಕರು ಇರುತ್ತೇವೆ ಅಂತಾ ಹೇಳಿ ತಮ್ಮ ಕಂಪನಿ ಯಾದಗಿರಿ, ರಾಯಚೂರ, ದೇವದುರ್ಗ, ಲಿಂಗಸಗೂರುಗಳಲ್ಲಿ  ಡಿಸ್ಟಿಕ್ ಪಾಯಿಂಟ್ ಮತ್ತು ಸ್ಟಾಕ್ ಪಾಯಿಂಟ್ ಗಳಾಗಿರುತ್ತವೆ ಅಂತಾ ಹೇಳಿ ಪಿರ್ಯಾದಿದಾರರಿಗೆ ತಮ್ಮ ಕಂಪನಿಯಲ್ಲಿ  100000/- ರೂ ಗಳನ್ನು ಕೊಟ್ಟು ಶೆಂಗಾ ಆಯಿಲ್ ಎಣ್ಣೆ ಮಶಿನ್ ಖರೀದಿಸಿದರೆ ನಾವುಗಳು ನಿಮಗೆ 50 ಕೆಜಿಯ 04 ಶೆಂಗಾದ ಬ್ಯಾಗಗಳನ್ನು ಪ್ರತಿ ತಿಂಗಳು ಎರಡು ವರ್ಷದವರೆಗೆ ಕೊಡುತ್ತೇವೆ ನಾವು ಕೊಟ್ಟ ಮಶೀನ್.ದಿಂದ ನೀವು ಎಣ್ಣೆ ತೆಗದು ಕೇಕ್ ಕೊಟ್ಟರೆ ಪ್ರತಿ ತಿಂಗಳು ಅಂದರೆ 24 ತಿಂಗಳವರೆಗೆ ಒಟ್ಟು 10000/- ರೂ ಗಳಷ್ಟು ಸಂಬಳ ಕೊಡುವುದಾಗಿ  ಹೇಳಿದ್ದರಿಂದ ಇದನ್ನು ನಂಬಿ ಪಿರ್ಯಾದಿದಾರರರು ದಿನಾಂಕ:24.11.2018 ರಂದು ಬೆಳಿಗ್ಗೆ 11.30 ಗಂಟೆಗೆ ಮುದಗಲ್ ಪಟ್ಟಣದ ಯಮನೂರು ಇವರ ಆಪೀಸದಲ್ಲಿ ಆರೋಪಿತನಿಗೆ 100000/- ರೂಪಾಯಿಗಳ ನಗದು ಹಣವನ್ನು ಯಮನೂರು ಇವರ ಸಮಕ್ಷಮದಲ್ಲಿ ಕೊಟ್ಟಿದ್ದು ಇರುತ್ತದೆ. ನಂತರ ಹಣ ಪಡೆದು ಮಶಿನ್.ನ ಇನ್ವೈಸ್ ಕಾಪಿ ಬಿಲ್.ಗಳನ್ನು ಕೊಡುತ್ತೇವೆ ಅಂತಾ ಹೇಳಿ ಇನ್ವೈಸ್ ಕಾಪಿ ಬಿಲ್.ನಲ್ಲಿ ಮಿಶನನ  ನಿಜವಾದ ಬೆಲೆಯನ್ನು ತೋರಿಸಿದೆ ಇನ್ವೈಸಿನಲ್ಲಿ 90000/- ರೂ ತೋರಿಸಿದ್ದು, ಆದರೆ ಸದರಿ ಮಿಷಿನಿನ ಬೆಲೆ 15000/- ಆಗಬಹುದು. ಇದುವರೆಗೆ ಫಿರ್ಯಾದಿದಾರನು ಸದರಿ ಮಿಷಿನಿನಿಂದ ಯಾವುದೇ ರೀತಿಯ ಎಣ್ಣೆ & ಕೇಕ್ನ್ನು ತಯಾರಿಸಿರುವುದಿಲ್ಲ. ಆರೋಪಿ ಶ್ರೀಕಾಂತ ಜಿನ್ನಾ ಸಾ: ಹೈದ್ರಾಬಾದ ಇವರು ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಸೇಂಗಾ ಎಣ್ಣೆ ಆಯಿಲ್ ಮಿಷನ್ ಖರೀದಿಸಿದರೆ, ಮತ್ತು ನಮ್ಮಲ್ಲಿ ನಿಮಗೆ 50 ಕೆ.ಜಿ.ಯ 04 ಸೇಂಗಾ ಬ್ಯಾಗಗಳನ್ನು ಪ್ರತಿ ತಿಂಗಳು 02 ವರ್ಷದವರೆಗೆ ಕೊಡಲಾಗುತ್ತದೆ ಎಂದು ಹೇಳಿ ಫಿರ್ಯಾದಿಗೆ ಮೋಸ ಮಾಡಿದ್ದು ಇರುತ್ತದೆ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï ¥Éưøï oÁuÉ UÀÄ£Éß £ÀA§gÀ 139/2019 PÀ®A 420 L.¦.¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿgÀÄvÁÛgÉ.


14 Nov 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
EAzÀÄ 12-11-2019 gÀAzÀÄ gÁwæ 9-30 UÀAmÉUÉ PÁ¼Á¥ÀÆgÀ UÁæªÀÄzÀ §¸ï ¤¯ÁÝtzÀ ªÀÄÄAzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÀ ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦ ªÀÄvÀÄÛ ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ gÁwæ 10-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr 4210/- £ÀUÀzÀÄ ºÀt & 52 E¸ÉàÃl J¯ÉUÀ¼ÀÄ  d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 13/11/2019 gÀAzÀÄ ¨É¼ÀV£À eÁ 01-00 UÀAmÉUÉ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï oÁuÁ UÀÄ£Éß £ÀA§gÀ 272/2019 PÀ®A: 87 PÉ.¦. DPïÖ CrAiÀÄ°è UÀÄ£Éß zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

12 Nov 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣ ಮಾಹಿತಿ.
ದಿ.11-11--2019 ರಂದು ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ಮೃತ ಕೊಟ್ರಯ್ಯ ಸ್ವಾಮಿ ತಂದೆ ಸಂಗನ ಬಸ್ಸಯ್ಯಸ್ವಾಮಿ ಹಿರೇಮಠ ವಯ-60ವರ್ಷ ,ಜಾತಿ-ಜಂಗಮ,ಉ-ಒಕ್ಕಲುತನ ಮತ್ತು ಮೋಟಾರ ಸೈಕಲ್ ನಂಬರ ಕೆ.ಎ-36/ಇ.ಆರ್-0122ರ ಸವಾರ ಸಾ:ಬಳಗಾನೂರು ಈತನು ತಾನು ನಡೆಸಿಕೊಂಡು ಹೊರಟಿದ್ದ ಮೋಟಾರ ಸೈಕಲನ್ನು ಮಾನವಿ-ರಾಯಚೂರು ಮುಖ್ಯ ರಸ್ತೆಯಲ್ಲಿ ಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಮಸೀದಿ ಹತ್ತಿರ ರಸ್ತೆಯ ಮೇಲೆ ಅತಿ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ಈಗಾಗಲೇ ಸತ್ತುಬಿದ್ದಿದ್ದ ಕೋಣಕ್ಕೆ ಟಕ್ಕರ ಕೊಟ್ಟು ಆಯ ತಪ್ಪಿ ಸ್ಕಿಡ್ಡಾಗಿ ಬಿದ್ದಿದ್ದರಿಂದ ತಲೆಗೆ ಮೈಕೈಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಪಿರ್ಯಾದಿದಾರನು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 153/2019 ಕಲಂ 279,304(ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 11-11-2019 ರಂದು 11-15 .ಎಂ ಕ್ಕೆ  ಪಿರ್ಯಾದಿಯು ಠಾಣೆಗೆ ಹಾಜರಾಗಿ ಸಲ್ಲಿಸಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ: 10-11-2019 ರಂದು ರಾತ್ರಿ 8-30 ಗಂಟೆ ಸುಮಾರು ಗಾಯಾಳು ಸದ್ದಾಂಹುಸೇನ ಈತನು  ಹಿರೋ ಡಾನ ಮೋಟಾರ್ ಸೈಕಲ್  ನಂ. ಕೆಎ-19 ಎಕ್ಸ- 6613 ನೇದ್ದನ್ನು ಉಮಲೂಟಿಯಿಂದ ತಾವರಗೇರಿ ಕಡೆಗೆ ಸಿಂಧನೂರು-ಕುಷ್ಟಗಿ ಮುಖ್ಯ ರಸ್ತೆಯಲ್ಲಿ  ನಡೆಸಿಕೊಂಡು ಹೋಗುತ್ತಿದ್ದಾಗ, ಉಮಲೂಟಿ ಪುರರಸ್ತೆ ಕ್ರಾಸ್  ಸಮೀಪದಲ್ಲಿ ರಸ್ತೆಯಲ್ಲಿ ಹಿಂದಿನಿಂದ ಆರೋಪಿತನು ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್  ಚಾಸ್ಸೀಸ್  ನಂ. MBLHAW886K5G16689 ನೇದ್ದರ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಗಾಯಾಳು ಸದ್ದಾಂಹುಸೇನನ ಮೋಟಾರ್ ಸೈಕಲನ ಹಿಂಬದಿಗೆ ಟಕ್ಕರ್  ಕೊಟ್ಟು ರಸ್ತೆ ಅಪಘಾತಡಿಸಿದ್ದರ ಪರಿಣಾಮವಾಗಿ ಇಬ್ಬರು ಮೋಟಾರ್  ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದಿದ್ದರಿಂದಸದ್ದಾಂ ಹುಸೇನನಿಗೆ ಬಲಗಾಲು ಮೊಣಕಾಲು ಮತ್ತು ಬಲಮೊಣಕೈಗೆ ಹಾಗೂ ಎದೆಗೆ ತೆರಚಿದ ರಕ್ತಗಾಯವಾಗಿ, ಹಿಂದೆಲೆಗೆ ಬಾರೀ ಒಳಪೆಟ್ಟಾಗಿ ಭಾವು ಬಂದಿದ್ದು ಹಾಗೂ ಆರೋಪಿತನ ಹಣೆಗೆ ಭಾರೀ ಒಳಪೆಟ್ಟಾಗಿ ಮೂಗಿನಲ್ಲಿ ರಕ್ತಸೋರಿದ್ದು, ಬಲಗಾಲು ಹೆಬ್ಬರಳಿಗೆ ತೆರಚಿದ ರಕ್ತಗಾಯವಾಗಿದ್ದು , ಗಾಯಾಳುಗಳಿಗೆ 108 ಆಂಬುಲೆನ್ಸನಲ್ಲಿ ತಾವರಗೇರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಸದ್ದಾಂಹುಸೇನನಗೆ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿತನಿಗೆ  ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿದ್ದು, ಆರೋಪಿತನು ತನಗೆ ಅಪಘಾತದಲ್ಲಿ ಆದ ಗಾಯಗಳಿಂದ ಚೇತರಿಸಿಕೊಳ್ಳದೇ ಇಂದು ದಿನಾಂಕ: 11-11-2019 ರಂದು ಬೆಳಗಿನ ಜಾವ 3-35 ಗಂಟೆಗೆ ವಿಮ್ಸ್ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾನೆ. ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷ್ತತನದಿಂದ ನಡೆಸಿದ್ದರಿಂದ ರಸ್ತೆ ಅಪಘಾತ ಜರುಗಿದ್ದು, ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರನ್ನು, ಪಿರ್ಯಾದಿಯು ತನ್ನ ತಮ್ಮ ಸದ್ದಾಂನ ಆರೈಕೆ ಕುರಿತು ಆಸ್ಪತ್ರೆಯಲ್ಲಿಯೇ ಇದ್ದು , ಇಂದು  ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಠಾಣಾ ಗುನ್ನೆ ನಂಬರ 194/2019 U/s-  279, 337, 338, 304 (A) IPC  ಪ್ರಕ5 ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇತರೆ ಐ.ಪಿ.ಸಿ ಪ್ರಕರಣದ ಮಾಹಿತಿ.
ದಿನಾಂಕ:11.11.2019 ರಂದು ರಾತ್ರಿ 9.30 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳು ತನ್ನ ಮನೆಯ ಮುಂದೆ ಇರುವಾಗ ಹಾಗೂ ಹೊಲಕ್ಕೆ ಹೋಗುವಾಗ ಆರೋಪಿತನು ಈಗ್ಗೆ ಒಂದು ವರ್ಷದಿಂದ ಹಿಂದೆ ಹೋಗಿ ಸತಾಯಿಸುತ್ತಾ ಹಾಗೂ ಚೂಡಾಯಿಸುತ್ತಾ ಲೈಂಗಿಕವಾಗಿ  ಕಿರುಕುಳ ನೀಡುತ್ತಾ ಬಂದು ಇಬ್ಬರೂ ಮಲಗಿಕೊಳ್ಳೊಣ ಬಾ ಅಂತಾ ಕರೆಯುವುದು ಮಾಡುತ್ತಿದ್ದು ಇರುತ್ತದೆ. ಇದರಿಂದ ಫಿರ್ಯಾದಿದಾರಳು ತನ್ನ ಮರ್ಯಾದೆಗೆ ಅಂಜಿ ಸುಮ್ಮನೆ ಇದ್ದಿದ್ದು ಇರುತ್ತದೆ. ಹೀಗಿರುವಾಗ ಇಂದು ದಿನಾಂಕ:11.11.2019 ರಂದು ಬೆಳಿಗ್ಗೆಯಿಂದ  ಆರೋಪಿತನು ಫಿರ್ಯಾದಿದಾರಳ ಮನೆಯ ಮುಂದೆ ಹೋಗಿ ಫಿರ್ಯಾದಿದಾರಳಿಗೆ ಕೈ ಸನ್ನೆ ಮಾಡಿ ಕರೆಯುವುದು ಮಾಡುತ್ತಿದ್ದು ಇಷ್ಟಾದರೂ ಸಹ ಫಿರ್ಯಾದಿದಾರಳು ಸುಮ್ಮನೆ ಇದ್ದಿದ್ದು ಇರುತ್ತದೆ.  ಇಂದು ದಿ:11.11.2019 ರಂದು ರಾತ್ರಿ 7.00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಮನೆಯ ಮುಂದೆ ಇರುವಾಗ ಆರೋಪಿತನು ಅಲ್ಲಿಗೆ ಹೋಗಿ ಫಿರ್ಯಾದಿದಾರಳನ್ನು ತಡೆದು ನಿಲ್ಲಿಸಿ ಲೇ ಸೂಳೆ ಬಾರಲೇ ನಾನು ನೀನಗೆ ಎಷ್ಟು ಸಲ ಅಂತಾ ಕರೆಯಬೇಕು ಎಂದು ಫಿರ್ಯಾದಿದಾರಳ ಮೈ ಕೈ ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡಿದ್ದು ಆಗ ಫಿರ್ಯಾದಿದಾರಳು ನನ್ನ ಗಂಡ ಇಲ್ಲೆ ಇದ್ದಾನೆ ಆತನು ಬಂದರೆ ನೀನ್ನನ್ನು ಬೀಡುವುದಿಲ್ಲ ನೋಡು ಅಂತಾ ಅಂದಾಗ ಅದನ್ನು ಎನು ಕೇಳುತ್ತೀಯಲೇ ಎಂದು ಕೈ ಹಿಡಿದು ಎಳದಾಡಿದಾಗ ಫಿರ್ಯಾದಿದಾರಳು ಚೀರಾಡಿಕೊಂಡಾಗ ಫಿರ್ಯಾದಿದಾರಳ ಗಂಡ ಬಂದಾಗ ಆರೋಪಿತನು ಇವತ್ತು ಉಳಿದುಕೊಂಡಲೇ ಸೂಳೆ ಎಲ್ಲಿಯಾದರೂ ಸೀಗು ನೋಡು ನಿನ್ನನ್ನು ಬೀಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ ಹೋದನು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ಲ ಪೊಲೀಸ್ ಠಾಣಾ ಗುನ್ನೆ ನಂಬರ 129/2019 PÀ®A: 341, 354, 354(J), 354 (r), 504, 506 L ¦ ¹ ಅಡಿಯಲ್ಲಿ  ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ತಾರೀಕು 11/11/2019 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಶವೆನೆಂದರೆಸುರೇಶ ಆರೋಪಿ ಸುರೇಶ @ ಗುಂಡು ತಂದೆ ಕೇಶಪ್ಪ ರಾಥೋಡ ಈತನು ನಗೆ ಸುಮಾರು ದಿನಗಳಿಂದ ಕೆಟ್ಟ ದೃಷ್ಠಿಯಿಂದ ನೋಡುತ್ತಿದ್ದು ಒಂದು ದಿನ ತಾನು ಮನೆಯಲ್ಲಿದ್ದಾಗ ನೇರವಾಗಿ ಮನೆಗೆ ಬಂದು ನಗೆ   ಹಲ್ಲೆ ಮಾಡಲು ಸಂದರ್ಭದಲ್ಲಿ ತಾನು ಕಿರುಚಾಡುತ್ತಿರವದನ್ನು ಗಮನಿಸಿ ನ್ನ ಮಾವನಾದ ತಿಪ್ಪಣ್ಣ ರಾಥೋಡ ಈತನು ಬಿಡಿಸಿಕೊಂಡನು. ಆಗ ಫಿರ್ಯಾದಿದಾರಳ ಮಾವನು ಸುರೇಶನಿಗೆ ಈ ರೀತಿಯಾಗಿ ಹೆಣ್ಣು ಮಕ್ಕಳ ಜೊತೆಗೆ ದೌರ್ಜನ್ಯ ನಡೆಸುವುದು ಸರಿ ಅಲ್ಲವೆಂದು ಬೈದು ಬುದ್ದಿವಾದ ಹೇಳಿ ಕಳುಹಿಸಿದ್ದನು.  ನಂತರ ದಿನಾಂಕ 06/11/2019 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತಿಪ್ಪವ್ವ ಗಂಡ ವಸನಪ್ಪ ಅವರ ಹೊಲದ ಬದುವಿನಲ್ಲಿ ದನ ಮೇಯಿಸುತ್ತಿದ್ದಾಗ ಆರೋಪಿ ಸುರೇಶ @ ಗುಂಡು  ಈತನು ತನ್ನ ಹತ್ತಿರ ನೇರವಾಗಿ ಬಂದು ಲೈಂಗಿಕಕ್ಕೆ ಸಹಕರಿಸುವಂತೆ ಕೇಳಿದಾಗ ಫಿರ್ಯಾದಿದಾರಳು ನಿರಾಕರಿಸಿದಾಗ ಅದಕ್ಕೆ ಆರೋಪಿತು ಆಕೆಗೆ ಎಲೇ ಸೂಳೆ ಎಷ್ಟು ಸೊಕ್ಕು ನಿನಗೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ತನ್ನ ಮೇಲೆ ಹಲ್ಲೆ ಮಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು ಸದರಿ ಪಿರ್ಯಾದಿಯ ಸಾರಾಂಶದಿಂದ ಆರೋಪಿತನ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 270/2019 PÀ®A: 504,323,354 L.¦.¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.