Thought for the day

One of the toughest things in life is to make things simple:

29 Nov 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

PÀ¼ÀÄ«£À ¥ÀæPÀgÀtzÀ ªÀÄ»w.
ದಿನಾಂಕ:29.11.2019 ರಂದು ಬೆಳಿಗ್ಗೆ 10.00 ಗಂಟೆ ಸಮಾರಿಗೆ ಪಿರ್ಯಾದಿ ²æà qÁ:«ÃgÀ¨sÀzÀæ¥Àà PÉƽî,PÁAiÀÄðzÀ²ð, ²æà ¤Ã®PÀAoÉñÀégÀ zÉøÀªÀ¸ÁÜ£À ¸À«Äw ªÀÄÄzÀUÀ¯ï gÀªÀgÀÄ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಅದರ ಸಾರಾಂಶವೆನಂದರೇ, ದಿನಾಂಕ:28.11.2019 ರಂದು ಗುರುವಾರ ರಾತ್ರಿ  10.00 ಗಂಟೆಯಿಂದ ರಾತ್ರಿ 11.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ದೇವಸ್ಥಾನದ ಪ್ರವೇಶ ದ್ವಾರದ ಮತ್ತುದೇವಸ್ಥಾನ ಕಟಾಂಜನದ ಕೀಲಿ ಯನ್ನು ಮುರಿದು ದೇವಸ್ಥಾನದಲ್ಲಿದ್ದ ಹುಂಡಿ ಪೆಟ್ಟಿಗೆಯನ್ನು ಸ್ಥಳಾಂತರಿಸಿ, ಗರ್ಭ ಗುಡಿಯ ಕೀಲಿಯನ್ನು ಮುರಿಯಲು ಪ್ರಯತ್ನಿಸಿದ್ದು, ಆದ್ದರಿಂದ  ದೇವಸ್ಥಾನದಲ್ಲಿ ಹಲವಾರು ಬೆಳ್ಳಿ ಆಭರಣಗಳು ಹಾಗೂ ಕಾಣೀಕೆ ಡಬ್ಬಿ, ಪಂಚಲೋಹದ ಸಾಮಾಗ್ರಿಗಳು & ಮೂರ್ತಿಗಳು, ಇದ್ದು ಇವುಗಳನ್ನು ಕಳ್ಳತನ ಮಾಡಲು ಯಾರೋ ಕಳ್ಳರು ಪ್ರಯತ್ನಿಸಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂ. 144/2019 ಕಲಂ.457,380,511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ  ಕೈಕೊಂಡಿರುತ್ತಾರೆ.