Thought for the day

One of the toughest things in life is to make things simple:

18 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
           ದಿನಾಂಕ 18-10-2015 ರಂದು 05.45 ಎಎಂ ಕ್ಕೆ ಹರೇಟನೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ ಮಹಿಂದ್ರ ಟ್ರ್ಯಾಕ್ಟರ್ ಚೆಸ್ಸಿ ನಂ. ZKBC03380 ಮತ್ತು ಟ್ರಾಲಿ ನಂ. ಕೆಎ-34-ಟಿ-1292 ನೇದ್ದರ ಚಾಲಕನು ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಹೊರಡುವ ತಯಾರಿಯಲ್ಲಿದ್ದಾಗ ಪಿ.ಎ.ಎಸ್.ಐ ¹AzsÀ£ÀÆgÀ UÁæ«ÄÃt oÁuÉ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಚಾಲಕನು ಓಡಿಹೋಗಿದ್ದು ಟ್ರ್ಯಾಕ್ಟರ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ. ಗುನ್ನೆ ನಂ. 283/2015 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                      ದಿನಾಂಕ: 18-10-15 ರಂದು ಬೆಳಿಗ್ಗೆ 07-40 ಗಂಟೆಗೆ ಫಿರ್ಯಾದಿ ಶ್ರೀ ದೀಪಕ್ ಆರ್.ಭೂಸರೆಡ್ಡಿ ಪಿ.ಎಸ್.(ಕಾ.ಸು) ನಗರ ಪೊಲೀಸ್ ಠಾಣೆ ಸಿಂಧನೂರುgÀªÀgÀÄ ಠಾಣೆಯಲ್ಲಿ ಹಾಜರಾಗಿ ಮರಳು ಜಪ್ತು ಪಂಚನಾಮೆ ಮತ್ತು ಜಪ್ತು ಮಾಡಿದ 1) ಕೆಂಪು ಬಣ್ಣದ ಮಹಿಂದ್ರಾ 475 ಡಿಐ ಟ್ರ್ಯಾಕ್ಟರ್ ಇಂಜಿನ್ ನಂ ZJXG01814 ನೇದ್ದನ್ನು ಮತ್ತು ಮರಳು ತುಂಬಿದ ಅದರ ಟ್ರಾಲಿಯನ್ನು ಮತ್ತು 2) ಕೆಂಪು ಬಣ್ಣದ ಮಹಿಂದ್ರಾ 475 ಡಿಐ ಟ್ರ್ಯಾಕ್ಟರ ನಂ KA-36 TB-9283 (ಇಂಜನ್ ನಂ-RFOS04007) ನೇದ್ದನ್ನು ಮತ್ತು ಮರಳು ತುಂಬಿದ ಅದರ ಟ್ರಾಲಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ: 18-10-2015 ರಂದು  06-15 .ಎಮ್ ದಲ್ಲಿ ಸಿಂಧನೂರಿನ ಹಿರೇಹಳ್ಳದಲ್ಲಿ ಯಮನೂರಪ್ಪನ ದರ್ಗಾದ ಹತ್ತಿರ ಆರೋಪಿತರಾದ ಎರಡು ಟ್ರಾಕ್ಟರ ಚಾಲಕರು ಸರ್ಕಾರಕ್ಕೆ ರಾಜಧನ ಕಟ್ಟದೆ ಮರಳನ್ನು ಕಳ್ಳತನದಿಂದ ಟ್ರಾಕ್ಟರಗಳ ಟ್ರಾಲಿಗಳಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಾಗಣಿಕೆ ಮಾಡುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತರಾದ ಟ್ರಾಕ್ಟರ ಚಾಲಕರುಗಳು ಟ್ರ್ಯಾಕ್ಟರ್ ಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿ ತಪ್ಪಸಿಕೊಂಡಿದ್ದು, ಪ್ರತಿಯೊಂದು ಟ್ರ್ಯಾಲಿಗಳಲ್ಲಿ ಸುಮಾರು ಅ.ಕಿ ರೂ 1500/- ಬೆಲೆ ಬಾಳುವ ಮರಳು ಇದ್ದು, ಆರೋಪಿ ಟ್ರ್ಯಾಕ್ಟರ್ ಚಾಲಕರಿಗೆ ಅದರ ಮಾಲೀಕರು ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣಿಕೆ ಮಾಡಲು ಕೊಟ್ಟಿದ್ದು, ಸದರಿ ಟ್ರ್ಯಾಕ್ಟರಳನ್ನು ಮತ್ತು ಮರಳು ತುಂಬಿದ ಟ್ರ್ಯಾಲಿಗಳನ್ನು ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮಾಡಿ ಜಪ್ತಿ ಮಾಡಿಕೊಂಡಿದ್ದು ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಪೊಲೀಸ್ ಠಾಣೆಗುನ್ನೆ ನಂ. 205/2015, ಕಲಂ: 379 .ಪಿ.ಸಿ & ಕಲಂ 4, 4(1-A), 21 OF MMDR-1957, ಕಲಂ. 43 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
PÉÆ¯É ¥ÀæPÀgÀtzÀ ªÀiÁ»w:-
               ¦gÁå¢ FgÀªÀÄä UÀAqÀ FgÀtÚ 28 ªÀµÀð eÁw PÀÄgÀħgÀÄ G:PÀÆ° ¸Á: UÀAUÀªÁgÀ vÁ:f: gÁAiÀÄZÀÆgÀÄ FPÉAiÀÄ  CPÀ̼ÁzÀ ªÀÄÈvÀ AiÀÄ®èªÀÄä UÀAqÀ £ÀgÀ¹AºÀ eÁw PÀÄgÀħgÀ 30ªÀµÀð G:PÀÆ°PÉ®¸À ¸Á:zÀÄUÀ£ÀÆgÀÄ FPÉAiÀÄ£ÀÄß FUÉÎ 14 ªÀµÀðUÀ¼À »AzÉ DgÉÆæ £ÀgÀ¹AºÀ¤UÉ PÉÆlÄÖ ªÀÄzÀÄªÉ ªÀiÁrzÀÄÝ, ªÀÄÈvÀ½UÉ 4 d£À ªÀÄPÀ̽zÀÄÝ  ªÀÄzÀĪɠ £ÀAvÀgÀ DgÉÆævÀ£ÀÄ ¢£Á®Ä PÀÄrzÀÄ §AzÀÄ ªÀÄÈvÀ¼À ²Ã®zÀ §UÉÎ ±ÀAQ¹ ºÉÆqÉ §qÉ ªÀiÁqÀÄwÛzÀÝ£ÀÄ ¢£ÁAPÀ 17/10/15 gÀAzÀÄ 1800 UÀAmÉ ¸ÀĪÀiÁjUÉ DgÉÆævÀ£ÀÄ PÀÄrzÀÄ ªÀÄ£ÉUÉ §AzÀÄ ªÀÄÈvÀ½UÉ ¤Ã£ÀÄ ¤£Àß vÀªÀgÀÄ ªÀÄ£ÉUÉ ºÉÆÃUÀÄ CAvÁ dUÀ¼À vÉUÉzÀÄ CªÀ¼À ²Ã®zÀ §UÉÎ ¸ÀA±ÀAiÀÄUÉÆAqÀÄ ªÀÄ£ÉAiÀÄ°èzÀÝ MtPɬÄAzÀ AiÀÄ®èªÀÄä¼À  vÀ¯ÉUÉ ºÉÆqÉ¢zÀÝjAzÀ ¨sÁj gÀPÀÛUÁAiÀĪÁV gÀPÀÛ¸ÉÆÃj ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É.CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥ÉưøÀ oÁuÉ  UÀÄ£Éß £ÀA.112/15 PÀ®A  323 504, 498(J) 302 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀQëuÉ ¥ÀæPÀgÀtzÀ ªÀiÁ»w:-
                     ¦üAiÀiÁð¢ VÃvÁ @ gÀÆ¥Á UÀAqÀ §¢æUËqÀ 22 ªÀµÀð eÁw °AUÁAiÀÄvÀ G:ªÀÄ£ÉPÉ®¸À ¸Á:¹gÀªÁgÀ vÁ:f: §¼Áîj ºÁ°ªÀ¹Û PÀÄrð vÁ:ªÀiÁ£À FPÉAiÀÄ ªÀÄzÀÄªÉ DgÉÆæ §¢æUËqÀ£ÉÆA¢UÉ FUÉÎ 5 wAUÀ¼ÀzÀ »AzÉ dgÀÄVzÀÄÝ, ªÀÄzÀĪÉAiÀÄ°è MAzÀĪÀgÉ vÉÆ¯É §AUÁgÀ & 95,000/- gÀÆ¥Á¬Ä ªÀgÀzÀQëuÉ CAvÀ PÉÆnÖzÀÄÝ 2 wAUÀ¼ÀÄ ZÉ£ÁßV £ÉÆÃr PÉÆArzÀÄÝ, £ÀAvÀgÀ ¦üAiÀiÁð¢zÁgÀ½UÉ ªÀiÁ£À¹PÀ, zÉÊ»PÀ »A¸É ¤ÃqÀÄwÛzÀÄÝ, E£ÀÆß 50,000/- ªÀgÀzÀQëuÉ vÀgÀĪÀAvÉ CªÁZÀå ±À§ÝUÀ½AzÀ ¨ÉÊzÀÄ ºÉÆqɧqÉ ªÀiÁqÀÄwÛzÀÝjAzÀ ¦üAiÀiÁð¢zÁgÀ¼À vÀAzÉ ¢£ÁAPÀ 27/9/15 gÀAzÀÄ §AzÀÄ vÀªÀgÀÄ ªÀÄ£ÉUÉ PÀgÉzÀÄPÉÆAqÀÄ ºÉÆÃVzÀÄÝ, ¦üAiÀiÁð¢zÁgÀ¼ÀÄ vÀ£Àß vÀªÀgÀÄ ªÀÄ£ÉAiÀÄ°è EzÁÝUÀ ªÀÄ£À¹ìUÉ ¨ÉÃeÁgÀ ªÀiÁrPÉÆAqÀÄ DgÉÆævÀ£À »A¸É vÁ¼ÀzÉà ¢£ÁAPÀ 7/10/15 gÀAzÀÄ 1600 UÀAmÉUÉ PÀÄrð UÁæªÀÄzÀ°è «µÀ ¸Éë¹zÀÄÝ, zsÀ£ÀéAvÀj D¸ÀàvÉæAiÀÄ°è zÁR°¹zÀÄÝ F ¢£À ¢£ÁAPÀ 17/10/15 gÀAzÀÄ UÀÄtªÀÄÄR¼ÁVzÀÝjAzÀ CªÀ¼À ºÉýPÉ ¥ÀqÉzÀÄPÉÆAqÀÄ   ªÀiÁ£À« ¥ÉưøÀ oÁuÉ UÀÄ£Éß £ÀA.270/15  PÀ®A498 (J),504, 323 L¦¹   ªÀÄvÀÄÛ 3 & 4 r. ¦ PÁAiÉÄÝ CrAiÀÄ°è  UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ¢:  17/10/2015 gÀAzÀÄ 19-30 UÀAmÉAiÀÄ ¸ÀĪÀiÁjUÉ zÉêÀzÀÄUÀð gÁAiÀÄZÀÆgÀÄ ªÀÄÄRågÀ¸ÉÛAiÀÄ°è£À QvÀÆÛgÀÄ gÁt ZÉ£ÀߪÀÄä ±Á¯ÉAiÀÄ ºÀwÛgÀzÀ°è ¦ügÁå¢ ²æà §¸ÀªÀgÁd vÀAzÉ: zÉÆqÀØ°AUÀ¥Àà, 25ªÀµÀð, eÁw; PÀÄgÀħgÀÄ, G: MPÀÌ®ÄvÀ£À, ¸Á: £ÁUÉÆð UÁæªÀÄ vÁ: zÉêÀzÀÄUÀð FvÀ¤UÉ DgÁªÀÄ E®èzÀÝjAzÀ aQvÉì ¥ÀqÉAiÀÄĪÀ PÀÄjvÀÄ vÀªÀÄÆäj£À §¸ÀªÀgÁd vÀAzÉ: ²ªÀ¥Àà ¨sÀƪÀÄ£ÀUÀÄAqÀ ºÁUÀÄ §¸ÀªÀgÁd vÀAzÉ: vÀªÀÄätÚ EªÀgÉÆA¢UÉ vÀªÀÄä »gÉÆúÉÆAqÁ ªÉÆÃlgï ¸ÉÊPÀ¯ï £ÀA. PÉ.J. 35 PÉ. 3209 £ÉÃzÀÝgÀ°è £ÁUÉÆð UÁæªÀÄ¢AzÀ zÉêÀzÀÄUÀðzÀ PÀqÉUÉ §gÀÄwÛgÀĪÁUÀ zÉêÀzÀÄUÀð gÁAiÀÄZÀÆgÀÄ ªÀÄÄRågÀ¸ÉÛAiÀÄ°è£À QvÀÆÛgÀÄ gÁt ZÉ£ÀߪÀÄä ±Á¯ÉAiÀÄ ºÀwÛgÀ ªÉÆÃlgï ¸ÉÊPÀ¯ï £ÀqɸÀÄwÛzÀÝ §¸ÀªÀgÁd vÀAzÉ: vÀªÀÄätÚ FvÀ£ÀÄ ªÉÆÃlgï ¸ÉÊPÀ¯ï£ÀÄß CwªÉÃUÀªÁV C®PÀëvÀ£À¢AzÀ £ÀqɹzÀÝjAzÀ ªÀÄvÀÄÛ QvÀÆÛgÀÄ gÁt ZÉ£ÀߪÀÄä ±Á¯ÉAiÀÄ PÀqɬÄAzÀ §AzÀ »gÉÆà ºÉÆAqÁ ªÉÆÃlgï ¸ÉÊPÀ¯ï £ÀA. PÉ.J. 36 E.ºÉZï.0517 £ÉÃzÀÝgÀ    ZÁ®PÀ. £ÁUÀgÁd vÀAzÉ; ªÀiÁ£À±À¥Àà, 28ªÀµÀð, £ÁAiÀÄPÀ, ¸Á: ¹¥ÀàvÀÛUÉÃgÀ     zÉêÀzÀÄUÀð. FvÀ£ÀÄ PÀÆqÁ CwªÉÃUÀªÁV C®PÀëvÀ£À¢AzÀ ªÉÆÃlgï ¸ÉÊPÀ¯ï £ÀqɹPÉÆAqÀÄ §A¢zÀÝjAzÀ JgÀqÀÆ UÁrUÀ¼ÀÄ ¤AiÀÄAvÀætªÁUÀzÉà M§âjUÉƧâgÀÆ lPÀÌgï PÉÆnÖzÀÝjAzÀ JgÀqÀÆ UÁrUÀ¼À°è PÀĽwzÀݪÀjUÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA:  232/2015  PÀ®A. 279, 337, 338 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                    ದಿನಾಂಕ: 16/10/15  ರಂದು ರಾತ್ರಿ 07.30 ಗಂಟೆ ಸಮಯಕ್ಕೆ ಆರೋಪಿತ£ÁzÀ ªÉAPÀmÉñÀ vÀAzÉ ¥sÀQÃgÀ¥Àà ªÀAiÀiÁ|| 35 ªÀµÀð, eÁw|| £ÁAiÀÄPÀ G|| fÃ¥À ZÁ®PÀ ¸Á|| PÀÄa£ÉïÁð vÁ|| UÀzÁé¯ï f|| ªÀÄºÉ§Æ¨ï £ÀUÀgÀ [ n.J¸ï ] FvÀ£ÀÄ ತಮ್ಮ ಜೀಪ ನಂ. .ಪಿ.04/ ಯು-3863 ನೇದ್ದನ್ನು  ರಾಯಚೂರು ಕಡೆಯಿಂದ  ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಢು ಬಂದು ನಂದಿನಿ ಕಡೆಯಿಂದ ಬರುತ್ತಿರುವ ಫಿರ್ಯಾದಿದಾರನ ಮೋಟಾರ ಸೈಕಲ್ ನಂ. ಕೆ..36/9090 ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿ AiÀÄ®è¥Àà vÀAzÉ §AUÁj ©üêÀÄtÚ  ªÀAiÀiÁ 30 ªÀµÀð eÁw PÀÄgÀħgÀÄ G: MPÀÌ®ÄvÀ£À  ¸Á: ºÀÄt¹ºÁ¼ÀºÀÄqÁ vÁ:f: gÁAiÀÄZÀÆgÀÄ FvÀನು ಮೋಟಾರ ಸೈಕಲ್ ಸಮೇತ ಕೆಳಗೆ ಬೀಳಲು ಫಿರ್ಯಾದಿದಾರನ ಬಲಗಾಲ ಮೊಣಕಾಲು ಕೆಳಗೆ ಕಾಲು ಮುರಿದಿದ್ದು ಬಾರಿ ರಕ್ತಗಾಯಾಗಿದ್ದು, ಎಡಗಡೆ ಹಣೆಗೆ, ಮೂಗಿಗೆ, ಎರಡೂ ತೊಡೆಗಳಿಗೆ ತೆರೆಚಿದ ಗಾಯವಾಗಿರುತ್ತವೆ.AvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 99/2015 UÀÄ£Éß £ÀA; 279,338 L¦¹ & 187 L.JA.«. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


              ದಿನಾಂಕ 17/10/15 ರಂದು ಮಾನವಿಗೆ ಹಬ್ಬದ ಬಟ್ಟೆ ಖರೀದಿಸಲು ಅಂತಾ ಮುದುಕಪ್ಪ ಹಾಗೂ ತಿಮ್ಮಯ್ಯ ಇಬ್ಬರೂ ತಿಮ್ಮಯ್ಯನ ಬಜಾಜ್ ಮೋ.ಸೈ ನಂ ಕೆ.ಎ.36/ಈ.ಈ. 3135 ನೇದ್ದರ ಮೇಲೆ ಬಂದು ವಾಪಾಸ ಬೆಟದೂರು ಗ್ರಾಮಕ್ಕೆ ಹೋಗುವಾಗ ಚಿಮಲಾಪೂರ ಕ್ರಾಸ್ ದಾಟಿ ರಾಯಚೂರ ರಸ್ತೆಯಲ್ಲಿ ರಾಣೆಮ್ಮನ ಗದ್ದೆಯ ಹತ್ತಿರ ತಿಮ್ಮಯ್ಯನು ತನ್ನ ಮೋ.ಸೈ. ನ್ನು ನಿಧಾನವಾಗಿ ನೆಡೆಯಿಸಿಕೊಂಡು ಹೊರಟಾಗ ಎದುರಿನಿಂದ ಅಂದರೆ ರಾಯಚೂರ ಕಡೆಯಿಂದ ಸೈಯದ್ ಬಾಬಾ ತಂದೆ ಸೈಯದ್ ಮಹಿಬೂಬ, ಲಾರಿ ನಂ ಕೆ..25/ಬಿ-4643 ನೆದ್ದರ ಚಾಲಕ ಸಾ: ಸಿಯಾತಲಾಬ್ ರಾಯಚೂರು  FvÀ£ÀÄ ತನ್ನ ಲಾರಿ ನಂ ಕೆ..25/ಬಿ-4643 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ವಾಹನವನ್ನು ನಿಯಂತ್ರಿಸಲಾಗದೆ ಎಡಗಡೆ ಹೋಗದೇ ರಾಂಗ್ ಸೈಡನಲ್ಲಿ ಬಲಗಡೆ ಬಂದು ಮೋ.ಸೈ ಗೆ ಢಿಕ್ಕಿ ಕೊಟ್ಟಿದ್ದರಿಂದ ತಿಮ್ಮಯ್ಯ ಹಾಗೂ ಮುದುಕಪ್ಪ ಇಬ್ಬರೂ ಮೋ.ಸೈಕಲ್ ಮೇಲಿಂದ ಬಿದ್ದಿದ್ದರಿಂದ ಫಿರ್ಯಾದಿ ಮುದುಕಪ್ಪನಿಗೆ ಸಾದಾ ಸ್ವರೂಪದ ಮತ್ತು ತಿಮ್ಮಯ್ಯನಿಗೆ ತೀವೃ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಆರೋಪಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರನ್ನು ಪಡೆದುಕೊಂಡು 1830 ಗಂಟೆಗೆ ವಾಪಾಸ ಠಾಣೆಗೆ ಬಂದು ಮಾನವಿ ಠಾಣೆ ಗುನ್ನೆ ನಂ 271/2015 ಕಲಂ 279,337,338  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀgÀtzÀ ªÀiÁ»w:-
                  ಫಿರ್ಯಾದಿ ನಬಿ ಬೇಗ್ ತಂದೆ ಬುಡನ್ ಬೇಗ್ 66 ವರ್ಷ, ಮುಸ್ಲಿಂ, ಸಂಗೀತಗಾರ,   ಮನೆ ನಂ.12-12-213/17, 2 ನೇ  ಮಹಡಿ,  ಹಾಜಿ ಕಾಲೋನಿ, ರಾಯಚೂರು. FvÀ£ÀÄ ಮತ್ತು ಅವರ ಪತ್ನಿ ಅಜಮತುನ್ನಿಸಾ ಇವರು ಎಸ್.ಬಿ.ಹೆಚ್. ಬ್ಯಾಂಕ್ ರಾಯಚೂರಿನಲ್ಲಿ ಪ್ರತ್ಯೇಕವಾಗಿ ಖಾತೆಗಳನ್ನು ಹೊಂದಿದ್ದು ಮತ್ತು ಇಬ್ಬರು .ಟಿ.ಎಂ. ಕಾರ್ಡನ್ನು ಹೊಂದಿದ್ದು ಇರುತ್ತದೆ. ದಿನಾಂಕ 27-9-2015 ರವಿವಾರದಂದು ಮಧ್ಯಾಹ್ನ 04.12.03 ಸೆಕೆಂಡ್ ವೇಳೆಗೆ ಫಿರ್ಯಾದಿದಾರರು ಮನೆಯಲ್ಲಿ ಇರುವಾಗ ಯಾರೋ ರಮೇಶಪ್ಪ ಎಂಬುವವರು ರಿಜರ್ವ ಬ್ಯಾಂಕ್ ಬೆಂಗಳೂರಿನ ಅಧಿಕಾರಿ ಎಂದು ಫಿರ್ಯಾದಿದಾರರ 9449311895 ಮೊಬೈಲ್ ಫೋನು ಗೆ ಫೋನ್ ಮಾಡಿ ನಿಮ್ಮ .ಟಿ.ಎಂ ಕಾರ್ಡ ಮುಗಿಯಲಿಕ್ಕೆ ಬಂದಿದೆ ಅದರ ನಂಬರ್ ನ್ನು ಹೇಳಿ ರಿನಿವ್ ಮಾಡುತ್ತೇವೆ ಇಲ್ಲದಿದ್ದರೆ ಕಾರ್ಡ ರದ್ದಾಗುತ್ತದೆ ಅಂತಾ ಹೇಳಿ  ಫಿರ್ಯಾದಿದಾರರಿಂದ ಫಿರ್ಯಾದಿದಾರರ ಮತ್ತು ಅವರ ಪತ್ನಿಯವರ  ಎರಡು .ಟಿ.ಎಂ. ಕಾರ್ಡಗಳ  19 ಸಂಖ್ಯೆಯುಳ್ಳ ನಂಬರ್ ಗಳನ್ನು ಪಡೆದುಕೊಂಡು ಅದೇ ದಿನ ಫಿರ್ಯಾದಿದಾರರ ಖಾತೆಯಿಂದ ಒಟ್ಟು 15,000/- ರೂ. ಗಳನ್ನು ಹಾಗೂ ಫಿರ್ಯಾದಿದಾರರ ಪತ್ನಿಯವರ ಖಾತೆಯಿಂದ ಒಟ್ಟು 45,399/- ರೂ.ಗಳನ್ನು ಹೀಗೆ ಒಟ್ಟು 60,399/- ರೂ. ಗಳನ್ನು ಮೋಸದಿಂದ ಪಡೆದುಕೊಂಡಿರುತ್ತಾನೆ.   ನಂತರ ಫಿರ್ಯಾದಿದಾರರು ತಮಗೆ ಕರೆಬಂದ 9709605735 ಮೊಬೈಲ್ ಗೆ ಕರೆ ಮಾಡಿದ್ದು ಆತ ಅದನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದನುಫಿರ್ಯಾದಿದಾರರು ಇಲ್ಲಿಯವರೆಗೆ ತಮಗೆ ಮೋಸ ಮಾಡಿದವನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದು ಆದರೆ ತಮಗೆ ಯಾವುದೇ ಪ್ರಕಾರ ಮಾಹಿತಿ ಸಿಗದೇ ಇದ್ದುದ್ದರಿಂದ ಈಗ ಠಾಣೆಗೆ ಬಂದು ಫಿರ್ಯಾದಿ ನೀಡಿರುವುದಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï gÁAiÀÄZÀÆgÀÄ ಅಪರಾಧ ಸಂಖ್ಯೆ 228/2015 ಕಲಂ 420   .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.10.2015 gÀAzÀÄ  64 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,800/-/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.