Thought for the day

One of the toughest things in life is to make things simple:

6 Sept 2016

Reported Crimes


                                                                                        
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-

           ದಿನಾಂಕ 04-09-2016 ರಂದು ಸಾಯಂಕಾಲ 5-00 ಗಂಟೆ ಸಮಯದಲ್ಲಿ ಎಲೆಬಿಚ್ಚಾಲಿ ಸಿಮಾದಲ್ಲಿ ಹೊಸ ಮನೆಗಳ ಮುಂದೆ ಬಯಲು ಜಾಗದಲ್ಲಿ 1)ರಾಧಕೃಷ್ಣ ತಂದೆ ಸುಭಾಷಚಂದ್ರಬೊಶ 48ವರ್ಷ, ಕಮ್ಮಾ, ಒಕ್ಕಲುತನ ಸಾ:ಎಲೆಬಿಚ್ಚಾಲಿ ಕ್ಯಾಂಪ ತಾ,ಜಿ,ರಾಯಚೂರು, 2)ನರಸಿಂಹ ತಂದೆ ಈರಣ್ಣ 38ವರ್ಷ, ಕಬ್ಬೇರ, ಕೂಲಿ, ಸಾ:ಎಲೆಬಿಚ್ಚಾಲಿ ಕ್ಯಾಂಪ ತಾ,ಜಿ,ರಾಯಚೂರು, 3)ಚಂದ್ರಪ್ಪ ತಂಧೆ ರಾಮಣ್ಣ 48ವರ್ಷ, ಅಗಸರ, ಕೂಲಿ, ಸಾ,ಎಲೆಬಿಚ್ಚಾಲಿ ಕ್ಯಾಂಪ ತಾ,ಜಿ,ರಾಯಚೂರು,4) ಗಫೂರಸಾಬ್  ತಂದೆ ಖಾಜಾಹುಸೇನ್ 51ವರ್ಷ, ಮುಸ್ಲಿಂ, ಒಕ್ಕಲುತನ ಸಾ:ಎಲೆಬಿಚ್ಚಾಲಿ ಕ್ಯಾಂಪು ತಾ:ಜಿ:ರಾಯಚೂರು,  5) ಸುಲ್ತಾನ್ ತಂದೆ ಖಾಸಿಂಸಾಬ್ 56ವರ್ಷ, ಮುಸ್ಲಿಂ, ಒಕ್ಕಲುತನ  ಸಾ:ಎಲೆಬಿಚ್ಚಾಲಿ ಕ್ಯಾಂಪು ತಾ:ಜಿ:ರಾಯಚೂರು ಇವರುಗಳು ಕೂಡಿ ಇಸ್ಪೇಟ್ ಎಲೆ ಜೂಜಾಟದ ಅಟವಾದ ಅಂದರ್ ಬಾಹರ ಎಂಬ ನಶೀಬಿನ ಜೂಜಾಟ ಅಡುತ್ತಿರುವಾಗ ಮಾಹಿತಿ ಪ್ರಕಾರ ಸಿ.ಪಿ.ಐ. ಯರಗೇರಾ ಹಾಗೂ ಸಿಬ್ಬಂಧಿ ಪಿ,ಸಿ-608,633 ರವರೋಮದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿದಾಗ 05 ಜನ ಸಿಕ್ಕಿ ಬಿದ್ದಿದ್ದು ನಗದು ಹಣ ರೂ.5360/- ಮತ್ತು 52 ಇಸ್ಪೇಟ ಎಲೆಗಳು, ಜಪ್ತಿ ಮಾಡಿಕೊಂಡಿದ್ದು ಜಪ್ತಿ ಪಂಚನಾಮೆ, ಜ್ಞಾಪನ ಪತ್ರದೊಂದಿಗೆ, 05 ಜನ ಆರೋಪಿತರು, ಮುದ್ದೆಮಾಲನ್ನು ಹಾಜರಪಡಿಸಿದ್ದು ಅದರ ಅದಾರದ ಮೇಲಿಂದ AiÀÄgÀUÉÃgÁ ¥Éưøï oÁuÉ ಗುನ್ನೆ ನಂ.148/2016 ಕಲಂ.87 .ಪೊ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
zÉÆA© ¥ÀæPÀgÀtzÀ ªÀiÁ»w:-

                 ದಿನಾಂಕ 04/09/2016 ರಂದು 20.00 ಗಂಟೆಗೆ ಫಿರ್ಯಾದಿ ರಂಗಪ್ಪ ತಂದೆ ಹನುಮಂತ ಗೋಸಲೇರ್, ನಾಯಕ, 40 ವರ್ಷ, ಒಕ್ಕಲುತನ, ಸಾ: ನಕ್ಕುಂದಿ ಹಾಗೂ ಆತನ ಹೆಂಡತಿ ಲಕ್ಷ್ಮಿ ಠಾಣೆಗೆ ಹಾಜರಾಗಿ ತಮ್ಮ  ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ ಫಿರ್ಯಾದಿ ಮನೆಯವರಿಗೆ ಹಾಗೂ 1] ಸಾಬಣ್ಣ ತಂದೆ ರಂಗಪ್ಪ ಗೋಸಲರ್ , ನಾಯಕ, ಸಾ: ನಕ್ಕುಂದಿ2]ತಿಮ್ಮಯ್ಯ ತಂದೆ ರಂಗಪ್ಪ ಗೋಸಲರ್ , ನಾಯಕ, ಸಾ: ನಕ್ಕುಂದಿ3] ಸರೋಜಮ್ಮ ಗಂಡ ಸಾಬಣ್ಣ ನಾಯಕ, ಸಾ: ನಕ್ಕುಂದಿ4]  ಸುಶೀಲಮ್ಮ ಗಂಡ  ತಿಮ್ಮಯ್ಯ ನಾಯಕ, ಸಾ: ನಕ್ಕುಂದಿ
5]
ನಾಗಪ್ಪ ತಂದೆ ಬಸಪ್ಪ ನಾಯಕ ಸಾ :ಹುಣಚೇಡ್ 6] ಮಹೇಶ ತಂದೆ ಬಸಪ್ಪ , ನಾಯಕ ಸಾ: ಹುಣಚೇಡ್ EªÀgÀÄUÀ¼ÀÄ ಹೊಲದ ಪಾಲಿನ ವಿಷಯದಲ್ಲಿ ವ್ಯಾಜ್ಯ ಇದ್ದು ಇದರಿಂದ ಇಬ್ಬರ ನಡುವೆ ಮಾತುಕತೆ ಇರುವದಿಲ್ಲ. ದಿನಾಂಕ 04/09/16 ರಂದು ಫಿರ್ಯಾದಿ ಮಗನ ನಿಶ್ಚಿತಾರ್ಥ ಕಾರ್ಯಕ್ರಮವಿದ್ದು ಕಾರಣ ಫಿರ್ಯಾದಿ ಹಾಗೂ ಆತನ ಹೆಂಡತಿ ಇಬ್ಬರೂ ಊರಿನಲ್ಲಿ ಜನರಿಗೆ ಕಾರ್ಯಕ್ರಮಕ್ಕೆ ಕರೆಯುತ್ತಾ ತಿರುಗಾಡುತ್ತಾ ಪಂಚಾಯತಿ ಮುಂದಿನ ರಸ್ತೆಯ ಮೇಲೆ ಹೊರಟಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆಯನ್ನು ಹಿಡಿದುಕೊಂಡು ಅಡ್ಡವಾಗಿ ನಿಂತು ತಡೆದು ನಿಲ್ಲಿಸಿ  ‘’ ಏಲೆ ಸೂಳೆ ಮಕ್ಕಳೆ ಮಗನ ನಿಶ್ಚಯ ಕಾರ್ಯಕ್ರಮಕ್ಕೆ ಊರಾಗ  ಎಲ್ಲಾ ಮಂದಿಗೆ ಕರೆತೀರಿ, ನಾವು ಸಂಬಂಧಿಕರಿದ್ದರೂ ನಮಗೆ ಕರೆಯದಿದ್ದರೆ , ಊರ ಜನರು ಏನು ಅಂದುಕೊಂಡಾರು’’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಾಗ ನಾನು ಅವರಿಗೆ ‘’ಯಾವಾಗ ನೀವು ನಮ್ಮ ಪಾಲಿನ ಭೂಮಿಯನ್ನು ಕಸಿದುಕೊಂಡೀರಿ ಅವಾಗ ನೀವು ನಮ್ಮ ಪಾಲಿಗೆ ಇಲ್ಲಾ , ಈಗ ನಿಮಗೆ ಯಾಕೆ ಕರೆಯಬೇಕು ನಮ್ಮಿಷ್ಟ’’ ಅಂತಾ ಅಂದಿದ್ದಕ್ಕೆ ಆರೋಪಿತರು ಕಟ್ಟಿಗೆ, ಚಪ್ಪಲಿ ಹಾಗೂ ಕೈಗಳಿಂದ ಇಬ್ಬರಿಗೆ ಹೊಡೆ ಮಾಡಿ ಒಳಪೆಟ್ಟುಗೊಳಿಸಿದ್ದು ಅಲ್ಲದೇ  ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 201/16 ಕಲಂ 143,147,148,341,504,323,324,355,506 ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
¤ÃgÁªÀj PÁAiÉÄÝ ¥ÀæPÀgÀtzÀ ªÀiÁ»w:-
                   ದಿನಾಂಕ 25-8-2016 ರಂದು 23.45 ಗಂಟೆಗೆ  ತುಂಗಭದ್ರ ಎಡದಂಡೆ  ಮುಖ್ಯ ಕಾಲುವೆಯ  ವಿತರಣಾ ಕಾಲುವೆ ಸಂ.45 ರ ಕಾಲುವೆಯ ನೀರಿನ ನಿರ್ವಹಣೆಗಾಗಿ ನೇಮಿಸಿದ ಗ್ಯಾಂಗಮ್ಯಾನ್ ಹನುಮಂತ ದೇವಿಕ್ಯಾಂಪ್ ರವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಇ.ಜೆ ಬೊಮ್ಮನಾಳ ಸೀಮಾಂತರದಲ್ಲಿ ಬರುವ ಕಾಲುವೆಯ ಚೈನ್ ಸಂ.389 ರ ಹತ್ತಿರ ಕಾಲುವೆಯ ಎಡಭಾಗದಲ್ಲಿ ಈ ಮೇಲ್ಕಂಡ ಆರೋಪಿತನು ಕಾಲುವೆಯನ್ನು ಒಡೆದು ಡ್ಯಾಮೇಜಗೊಳಿಸಿ ಅದಕ್ಕೆ ಅನಧೀಕೃತವಾಗಿ ಪೈಪಗಳನ್ನು ಅಳವಡಿಸಿ, ಅಕ್ರಮವಾಗಿ ಕಾಲುವೆ ನೀರನ್ನು ಪಡೆದು ಸರ್ಕಾರಕ್ಕೆ ಹಾನಿ ಮಾಡಿರುವುದು ಕಂಡು ಬಂದ ಮೇರೆಗೆ ಮೇಲ್ಕಂಡ ಆರೋಪಿತನು ನೀರು ಪಡೆಯಲು ಉಪಯೋಗಿಸುತ್ತಿದ್ದ ಒಂದು 4 inch Dia, 2 PVC Pipes ಗಳನ್ನು ಜಪ್ತಿ ಮಾಡಿಕೊಂಡು, ನಂತರ ಪಿರ್ಯಾದಿದಾರನು ತಮ್ಮ ಮೇಲಾಧಿಕಾರಿಗಳೊಂದಿಗೆ ವಿಚಾರಿಸಿಕೊಂಡು ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ vÀÄgÀÄ«ºÁ¼À oÁuÉ UÀÄ£Éß £ÀA: 170/2016 PÀ®A. 53, 55 PÀ£ÁðlPÀ ¤ÃgÁªÀj PÁ¬ÄzÉ-1965CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
      ದಿನಾಂಕ04.09.2016 ರಂದು ರಾತ್ರಿ7.30 ಗಂಟೆ ಸುಮಾರಿಗೆಫಿರ್ಯಾದಿ ²æà ºÀ£ÀĪÀÄAvÀ vÀAzÉPÀjAiÀÄ¥Àà ªÀAiÀiÁ: 50 ªÀµÀð eÁ: G¥Áàgï G: MPÀÌ®ÄvÀ£À ¸Á: ¤¯ÉÆÃUÀ¯ï vÁ:°AUÀ¸ÀÄUÀÆgÀÄ  FvÀ£À ಮಗನಾದ ಅಂಬರೇಶನು £Àß ಕೆಂಪು ಬಣ್ಣದ ಸಿ.ಡಿ100 ಗಾಡಿ ತೆಗೆದುಕೊಂಡು ತಮ್ಮೂರಿನಿಂದ ತನ್ನ ಹೊಲಕ್ಕೆಹೋಗುವಾಗ್ಗೆ ಸರಕಾರಿ ಶಾಲೆಯ ಹತ್ತಿರಎದುರುಗಡೆಯಿಂದಮೋಟಾರ್ ಸೈಕಲ್ನಂ ಕೆ. 36 ಈಜೆ 0903 ನೇದ್ದರಚಾಲಕನು ಮೋಟಾಸೈಕಲ್ ಹಿಂದೆ ಇನ್ನಿಬ್ಬರನ್ನುಕೂಡಿಸಿಕೊಂಡುಅತಿವೇಗ ಮತ್ತುಅಲಕ್ಷನತನದಿಂದನಡೆಸಿಕೊಂಡು ಬಂದು ಫಿರ್ಯಾದಿಯ ಮಗನಿಗೆಡಿಕ್ಕಿ ಕೊಟ್ಟಿದ್ದರಿಂದಸಾದಾ ಮತ್ತು ಭಾರಿಸ್ವರೂಪದ ಗಾಯಗಳಾಗಿದ್ದುಇರುತ್ತದೆ  ಅಂತಾಹೇಳಿಕೆ ಫಿರ್ಯಾದುಇದ್ದ ಮೇರೆಗೆ ºÀnÖ
¥Éưøï oÁuÉ. 151/2016PÀ®A : 279, 337, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


                ದಿನಾಂಕ 03 -09-2016 ರಂದು. ಸಿಂಧನೂರಿನ ಗಂಗಾವತಿ ರಸ್ತೆಯ ಐಬಿ. ಮುಂದಿನ ಹೋಸ ತರಕಾರಿ ಮಾರುಕಟ್ಟೆಯ ಗೇಟಿನ ಮುಂದಿನ ಮುಖ್ಯ ರಸ್ತೆಯಲ್ಲಿ ಗಾಯಾಳು ಸ್ನೇಹ ಅಮೃತಳು ತನ್ನ ಗಂಡನಾದ ಬಿ ದಲೀಪಕುಮಾರನು ತಮ್ಮ ಹೋಂಡಾ ಯ್ಯಾಕ್ಟಿವ್ ನಂ ಎಪಿ 05 ಬಿಎಕ್ಷ್ -4588 ನದ್ದರ ಮೇಲೆ ಹಿಂದುಗಡೆ ಕುಳಿತು  ಸಿಂಧನೂರಿಗೆ ಸಾಮಾನು ಖರಿದಿಸಲು ಅಂತ ಬರುವಾಗ ದಿಲೀಪಕುಮಾರನು ತನ್ನ ಗಾಡಿಯನ್ನು  ವೇಗವಾಗಿ ನಡೆಸುತ್ತಿದ್ದು  ಮುಂದೆಗಡೆ ಟ್ರ್ಯಾಲಿ ನಿಂತಿದ್ದನ್ನು ನೋಡದೆ  ಸಮೀಪ   ಬಂದು  ನೋಡಲು ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಹಿಂದೆ ಕುಳಿತಿದ್ದ ಸ್ನೇಹಮೃತಳು ಕೆಳಗೆ ಬಿದ್ದು ಪರಿಣಾಮ ಆವಳ  ಹೊಟ್ಟೆಗೆ , ತಲೆಗೆ,ಪಕ್ಕಡಿಗೆ, ಕಾಲುಗಳಿಗೆ  ಭಾರಿ ಪೆಟ್ಟಾಗಿ  ನಂತರ ಸಿಂಧನೂರಿನ ಕೃಷ್ಣ ಆಸ್ಪತ್ರೆಯಲ್ಲಿ ತೋರಿಸಿ ನಂತರ ಹೆಚ್ಚಿನ ಚಿಕೆತ್ಸೆಗಾಗಿ  ಅಲ್ಲಿಂದ ಅಂಬ್ಯೂಲೆನ್ಸ  ಮಾಡಿಕೋಂಡು ರಾಯಚೂರಿನ ಬಾಲಂಕು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನಂತರ  ಹೆಚ್ಚಿನ ಚಿಕತ್ಸೆಗೆ ಅಂತ ಹೈದ್ರಾಬಾದಗೆ ಕಳುಹಿಸಿದ್ದು ಇರುತ್ತದೆ. ಸದರಿ ಸಾರಂಸದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್  ಠಾಣೆ . ಗುನ್ನೆ ನಂ   54/2016 ಕಲಂ 279,338 ಐಪಿಸಿ  ನೇದ್ದರಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಕ್ರಮ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                    ದಿನಾಂಕ: 05.09.2016 ರಂದು ಪಿಎಸ್ಐ ಗ್ರಾಮೀಣ ಠಾಣೆ, ರಾಯಚೂರು ಹಾಗೂ ಅವರ ಸಿಬ್ಬಂದಿಯವರು ಪೆಟ್ರೋಲಿಂಗ್ ಮಾಡುತ್ತಾ ಚಿಕ್ಕಸ್ಗೂರು ಗ್ರಾಮದ ವಡ್ಲೂರು ಕ್ರಾಸ್ ಹತ್ತಿರ ಬೆಳಿಗ್ಗೆ 10.15 ಗಂಟೆಯ ಸುಮಾರಿಗೆ ಬರಲಾಗಿ ಶಕ್ತಿನಗರ ಕಡೆಯಿಂದ1 ಟ್ರಾಕ್ಟರನ ಟ್ರಾಲಿಯಲ್ಲ ಟ್ರಾಕ್ಟರ ಇಂಜನ್ ನಂ: 43.1024/SWG11366 ಹಾಗೂ ಚೆಸ್ಸಿ ನಂ: WYCG43606144232 ನೇದ್ದರ ಚಾಲಕರು ಿ ಅಕ್ರಮ ಮರಳನ್ನು ಲೋಡ್ ಮಾಡಿಕೊಂಡು ಬರುವದನ್ನು ನೋಡಿ ಟ್ರಾಕ್ಟರನ್ನು ತಡೆದು ನಿಲ್ಲಿಸಲಾಗಿ ಅದರ ಚಾಲಕನು ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಟ್ರಾಕ್ಟರನ್ನು ಪರಿಶೀಲಿಸಲು ಅದರಲ್ಲಿ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1500/- ರೂ. ಬೆಲೆಯುಳ್ಳ ಮರಳು ಇದ್ದು ಈ ಬಗ್ಗೆ ವಿಚಾರ ಮಾಡಲಾಗಿ ಟ್ರಾಕ್ಟರ ಚಾಲಕನು ತನ್ನ ಮಾಲಕನ ಸ್ವಂತ ಲಾಭಕ್ಕಾಗಿ ಹಾಗೂ ಮಾಲಕರ ಸೂಚನೆ ಮೇರೆಗೆ ಚಾಲಕನು ಟ್ರಾಕ್ಟರನ ಟ್ರಾಲಿಯಲ್ಲಿ ಅಕ್ರಮವಾಗಿ ಮರಳನ್ನು ಕಾಡ್ಲೂರು ಗ್ರಾಮದ ಸೀಮಾಂತರದ ಕೃಷ್ಣ ನದಿಯ ದಡದಿಂದ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಸಾಗಣೆಕೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದು, ಟ್ರಾಕ್ಟರ ಮತ್ತು ಟ್ರಾಲಿ ಹಾಗೂ ಅದರಲ್ಲಿದ್ದ ಅಕ್ರಮ ಮರಳು ಸಮೇತವಾಗಿ ಠಾಣೆಗೆ ತಂದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ  UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ: 190/2016 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
             
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :05.09.2016 gÀAzÀÄ 75 ¥ÀææPÀgÀtUÀ¼À£ÀÄß ¥ÀvÉÛ ªÀiÁr  9,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.