Thought for the day

One of the toughest things in life is to make things simple:

15 Nov 2016

Reported Crimes


                                

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-

ದಾಳಿ ಪ್ರಕರಣಗಳ ಮಾಹಿತಿ.
    ದಿನಾಂಕ 13-11-2016 ರಂದು 11-00 .ಎಂ.ಕ್ಕೆ ಹರೇಟನೂರು ಸೀಮಾದಲ್ಲಿ ಸರ್ವೆ ನಂ. 89ರಲ್ಲಿ ಗೋವಿಂದ ಮಂಡಲ್ ಇವರ ಹತ್ತಿ ಹೊಲದಲ್ಲಿ ಗಾಂಜಾ ಗಿಡಗಳು ಬೆಳೆಸಿದ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಸಿಂಧನೂರುರವರ ನೇತೃತ್ವದಲ್ಲಿ ಪಿ.ಎಸ್.. ತುರ್ವಿಹಾಳ, ಬಳಗಾನೂರು ಹಾಗೂ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ 12-45 ಪಿ.ಎಂ.ಕ್ಕೆ ದಾಳಿ ಮಾಡಿ ಹೊಲದಲ್ಲಿ ಆರೋಪಿತನು ಬೆಳೆಸಿದ್ದ 24 ಹಸಿ ಹೂವುಳ್ಳ ಸಣ್ಣ ಮತ್ತು ದೊಡ್ಡ ಗಾಂಜಾ ಗಿಡಗಳು ಸುಮಾರು 6 ಕೆ.ಜಿ. ವುಳ್ಳ ಅ.ಕಿ.ರೂ. 2000/- ಇವುಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕುರಿತು ಪಂಚನಾಮೆ, ಮತ್ತು ಮುದ್ದಮಾಲು ವರದಿಯೊಂದಿಗೆ ನೀಡಿದ್ದರಿಂದ ಸದರಿ ವರದಿ ಮೇಲಿಂದ ªÀiË£Éñï J.J¸ï.L. ¹AzsÀ£ÀÆgÀÄ UÁæ«ÄÃt ¥Éưøï oÁuÉ ಗುನ್ನೆ ನಂ. 271/2016 ಕಲಂ 20(ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   

ಹಲ್ಲೆ ಪ್ರಕರಣಗಳ ಮಾಹಿತಿ.           

         ದಿನಾಂಕ 13-11-2016 ರಂದು 20.15 ಗಂಟೆಗೆ  ಫಿರ್ಯಾದಿದಾರಳಾದ ಶ್ರೀಮತಿ ಮಾರೆಮ್ಮ ಗಂಡ ಕರಿಯಪ್ಪ, ನಾಯಕ, 55 ವರ್ಷ, ಮನೆ ಕೆಲಸ / ಕುರಿ ಕಾಯುವದು ಸಾ: ಮುಷ್ಟೂರ ಈಕೆಯು ಒಂದು ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ತಂದು ಹಾಜರಪಡಿಸಿದ್ದು  ಅದರ ಸಾರಾಂಶವೇನೆಂದರೆ, '' ನಿನ್ನೆ ದಿನಾಂಕ 12-11-2016 ರಂದು  ಬೆಳಿಗ್ಗೆ 10.30 ಗಂಟೆ ಸುಮಾರಿಗೆ ತಾನು ತನ್ನ ಮಕ್ಕಳು ಕೂಡಿ ತಮ್ಮ ಕುರಿಗಳನ್ನು ಹೊಡೆದುಕೊಂಡು ಹೋಗಿ ಚೀಕಲಪರ್ವಿ ಗ್ರಾಮದ ಈರಪ್ಪ ಗೌಡ ಇವರ ಹೊಲದಲ್ಲಿ ಅವರನ್ನ ಪರವಾನಿಗೆ ಪಡೆದುಕೊಂಡು ಕುರಿಗಳನ್ನು ಮೇಯಿಸುತ್ತಿರುವಾಗ ಆರೋಪಿತರಾದ ಹನುಮಂತಿ ಗಂಡ ವೀರೇಶ ನಾಯಕ ಸಾ: ರಂಗದಾಳ ಹಾಗು ಇತರೆ ನಾಲ್ಕು ಜನರು ಸಹ ತಮ್ಮ ಕುರಿಗಳನ್ನು ಹೊಡೆದುಕೊಂಡು ಮೇಯಿಸಲು ಬಂದಿದ್ದು ನೋಡಿ  ನೀವು ಗೌಡರನ್ನು ಕೇಳಿ ಮೇಯಿಸಿರಿ ಅಂತಾ ಹೇಳಿದ್ದಕ್ಕೆ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಬೋಸೂಡಿ ಸೂಳೆ ಹೊಲ ನಿನ್ನ ಮಿಂಡರ ಹೊಲ ಏನು ಅಂತಾ ಅವಾಚ್ಯ ಶಬ್ದಗಳಿಂಧ ಬೈಯ್ದಿದ್ದು ಅಲ್ಲದೇ ಫಿರ್ಯಾದಿದಾರಳಿಗೆ ಸೀರೆ ಹಿಡಿದು ಎಳೆದಾಡಿ ಫಿರ್ಯಾದಿಗೆ ಹಾಗೂ ಆಕೆಯ ಮಕ್ಕಳಿಗೆ ಕೈಗಳಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಒದ್ದು ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಅಂತಾ ವಗೈರೆಯಾಗಿ ಇದ್ದ   ಫಿರ್ಯಾದಿ ಸಾರಾಂಶದ ಮೇಲಿಂದ  ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 273/2016 ಕಲಂ   143,147,504,323,354,506 ಸಹಿತ 149 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

ವಂಚನೆ ಪ್ರಕರಣಗಳ ಮಾಹಿತಿ.

ದಿನಾಂಕ 13-11-2016 ರಂದು 23-00 ಮೇಲ್ಕಾಣಿಸಿದ ಫಿರ್ಯಾದಿದಾರರಾದ ಶ್ರೀ ಗುರಪ್ಪ ತಂದೆ ಕಂಪ್ಲೆಪ್ಪ ತಳವಾರ್, 32 ವರ್ಷ, ಎಸ್.ಟಿ. ಸೀನಿಯರ್ ಎಕ್ಸಿಕ್ಯೂಟಿವ್, ಸೆಕ್ಯೂರ್ ವಾಲ್ಯೂ ಇಂಡಿಯಾ ಲಿಮಿಟೆಡ್ (ಎಂಪ್ಲಾಯ್ ಕೋಡ್  SVC0091)                         ಸಾ: ಕೋಮನೂರು ತಾ: ಲಿಂಗಸ್ಗೂರು ರವರು ಇಂಗ್ಲೀಷ್ ನಲ್ಲಿ ಗಣಕೀಕರಣ ಮಾಡಿರುವ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶ ಏನೆಂದರೆ, ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ನಲ್ಲಿ .ಟಿ.ಎಂ.ಆಫೀಸರ್ ಅಂತಾ ಕೆಲಸ ನಿರ್ವಹಿಸುತ್ತಿದ್ದ ಆರೋಪಿತರಾ 1. ಪಿ.ಗೋಪಾಲು, A.T.M.O (A.T.M.Officer Emp.Code. SVC6193) 2. ಬಾಬು (A.T.M.Officer Emp.Code.SVC3090) ಸೆಕ್ಯೂರ್ ವಾಲ್ಯೂ ಇಂಡಿಯಾ ಲಿಮಿಟೆಡ್  ರವರು ದಿನಾಂಕ 9-11-2016 ರಿಂದ 13-11-2016 ಬೆಳಗಿನ 08-00 ಗಂಟೆ ಅವಧಿಯಲ್ಲಿ  ರಾಯಚೂರುನ ಎಸ್.ಬಿ..ಬ್ಯಾಂಕಿನ 9 .ಟಿ.ಎಂ. ಗಳಿಂದ ಒಟ್ಟು ರೂ.1,77,35,500/- ಗಳನ್ನು ಹಾಗೂ 13 BTI WLA  .ಟಿ.ಎಂ.ಗಳಿಂದ ಒಟ್ಟು 50,35,400/- ಗಳನ್ನು ಖಾಲಿ ಮಾಡಿ ಹಣವನ್ನು ಕ್ರಮವಾಗಿ ಎಸ್.ಬಿ..ಮೇನ್ ಬ್ರ್ಯಾಂಚ್ ನಲ್ಲಿ ಮತ್ತು ರಾಯಚೂರುನ .ಸಿ..ಸಿ..ಬ್ಯಾಂಕಿನಲ್ಲಿ ಜಮಾ ಮಾಡಬೇಕಾಗಿದ್ದು ಆದರೆ ಹಣದಲ್ಲಿ ಕ್ರಮವಾಗಿ 49,54,300/- ರೂ.ಗಳನ್ನು ಹಾಗೂ 50,35,400/- ಹೀಗೆ ಒಟ್ಟು 99,89,700/- ರೂ.ಗಳನ್ನು ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ನಂಬಿಕೆದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಫಿರ್ಯಾದಿ ಮೇಲಿಂದ ಪಿ.ಎಸ್.. ಸದರ ಬಜಾರ ರವರು ಠಾಣಾ ಅಪರಾಧ ಸಂಖ್ಯೆ 168/2016 ಕಲಂ  403, 406, 420 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ  ಕೈಕೊಂಡಿದ್ದು ಇರುತ್ತದೆ. 



    ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :13.11.2016 gÀAzÀÄ 124 ¥ÀææPÀgÀtUÀ¼À£ÀÄß ¥ÀvÉÛ ªÀiÁr  16100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.