Thought for the day

One of the toughest things in life is to make things simple:

26 Oct 2018

Reported Crimes


                                                              

  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ ಪ್ರರಣದ ಮಾಹಿತಿ.
ದಿನಾಂಕ:25.10.2018 ರಂದು ರಾತ್ರಿ 10.30 ಗಂಟೆಗೆ ಪಿರ್ಯಾದಿ ¹ÃvÀªÀÄä UÀAqÀ gÀ«ZÀAzÀæ£ÁAiÀÄÌ ªÀAiÀĸÀÄì:60 ªÀµÀð eÁ: ®A¨Át G: ªÀÄ£ÉPÉ®¸À ¸Á: D²ºÁ¼À vÁAqÁ ಇವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:25.10.2018 ರಂದು ರಾತ್ರಿ 7.00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ಮನೆಯಲ್ಲಿ ಊಟಕ್ಕೆ ಕುಳಿತುಕೊಂಡಿದ್ದಾಗ ಆರೋಪಿತರೆಲ್ಲರೂ ಸೇರಿಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಪಿರ್ಯಾದಿದಾರಳ ಮನೆಗೆ ಬಂದು ನಿನ್ನ ಮಕ್ಕಳು ಎಲ್ಲಿದ್ದಾರೆ  ಅಂತಾ ಅಂದು ಅದರಲ್ಲಿ  ಆರೋಪಿ ನಂ. 01, ¸À«ÃvÁ UÀAqÀ ¯ÉÆûvï £ÁAiÀÄÌ  02, ¥Àæ«Ãt vÀAzÉ §®gÁªÀÄ gÁoÉÆÃq & 03 gÁWÀªÉÃAzÀæ vÀAzÉ §®gÁªÀÄ gÁoÉÆÃqÀ  ನೇದ್ದವರು  ಕೂಡಿಕೊಂಡು  ಕೂದಲು ಹಾಗೂ ಸೀರೆಯನ್ನು ಹಿಡಿದು ಮನೆಯಿಂದ  ಹೊರಗಡೆ ಏಳೆದುಕೊಂಡು ಬಂದು  ತಮ್ಮ ಕೈಗಳಿಂದ ಹೊಡೆದು ಚಪ್ಪಲಿಯಿಂದ  ಕಪಾಳಕ್ಕೆ  ಮತ್ತು ಬೆನ್ನಿಗೆ ಗುದ್ದಿ ನಿನ್ನ ಮಕ್ಕಳು ಎಲ್ಲಿ ಇದ್ದಾರೆ ಸೂಳೆ  ತೋರಿಸು ಅಂತಾ ಅವಾಚ್ಯವಾಗಿ ಬೈದು  ನಿಮ್ಮ ಮಕ್ಕಳ ಮೇಲೆ ಲಿಂಗಸಗೂರು ಠಾಣೆಯಲ್ಲಿ ಕೇಸ ಮಾಡಿಸಿದ್ದೆವೆ ಅವರಿಗೆ ಜೈಲಿಗೆ ಹಾಕಿಸುತ್ತೇವೆ  ಅವರು ಎಲ್ಲಿದ್ದಾರೆ ಬೀಡುವುದಿಲ್ಲ ಸಾಯಿಸಿ ಬೀಡುತ್ತೇವೆ ಎಂದು   ಜೀವದ ಬೆದರಿಕೆ  ಹಾಕಿದ್ದು ಆರೋಪ ನಂ. 04 & 05 ನೇದ್ದವರು ಪಿರ್ಯಾದಿಗೆ ಕಾಲಿನಿಂದ  ಒದ್ದು ಕೈಯಿಂದ  ಹಲ್ಲೆ ಮಾಡಿರುತ್ತಾರೆ ಮತ್ತು ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ ಹಾಗೂ ಎಲ್ಲರೂ ಸೇರಿಕೊಂಡು ನಿನ್ನ ಮಕ್ಕಳು ಇನ್ನು ಎರಡು ದಿನದಲ್ಲಿ ಸಿಗದಿದ್ದರೆ ನಿಮಗೆ ಜೀವಸಹೀತ ಬೀಡುವುದಿಲ್ಲ ಅಂತಾ  ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪಲೀಸ್ ಠಾಣೆ ಗುನ್ನೆ ನಂ 237/2018 PÀ®A, 143, 147, 323, 354, 355, 504, 506 gÉ/« 149 L ¦ ¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ತರೀಕು 25/10/2018 ರಂದು ಸಂಜೆ 4-00 ಗಂಟೆಗೆ ಫಿರ್ಯಾದಿ ¤Ã®ªÀÄä UÀAqÀ §¸À¥Àà PÉÆqÀPÉÃj ªÀAiÀiÁ: 38ªÀµÀð, eÁ: PÀÄgÀ§gÀ, G: ºÉÆ® ªÀÄ£É PÉ®¸À ¸Á: UÀÄr eÁªÀÅgÀÄ  ಈಕೆಯು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ ತನ್ನ ಗಂಡನಿಗೆ ಗುಡಿ ಜಾವುರು ಸೀಮಾದಲ್ಲಿ 4 ಎಕರೆ 38 ಗುಂಟೆ ಹೊಲವಿದ್ದು, ಫಿರ್ಯಾದಿದಾರಳ ಗಂಡನಿಗೆ ಇಬ್ಬರು  ಹೆಂಡತಿಯರದ್ದು ಅದರಲ್ಲಿ ಮೊದಲನೇವಳಿಗೆ 2 ಎಕರೆ ತನಗೆ 2 ಎಕರೆ 38 ಗುಂಟೆ ಜಮೀನು ಇದ್ದು, ತನಗೆ ಬಂದ ಜಮೀನಿನಲ್ಲಿ ಸಾಗು ಮಾಡುತ್ತಿದ್ದು, ದಿನಾಂಕ 24/10/2018 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಹೊಲದಲ್ಲಿ ಗೊಬ್ಬರ ಹಾಕುತ್ತಿದ್ದಾಗ ಮೇಲ್ಕಾಣಿಸಿದ ಆರೋಪಿ 1) ºÀ£ÀĪÀÄ¥Àà vÀAzÉ ¸ÉÆêÀÄ¥Àà PÉÆqÀPÉÃj ªÀAiÀiÁ: 55ªÀµÀð, 2) ±ÀgÀt §¸ÀªÀ vÀAzÉ ©üÃgÀ¥Àà PÉÆqÀPÉÃj ªÀAiÀiÁ: 30ªÀµÀð, E§âgÀÄ eÁ: PÀÄgÀ§gÀ ¸Á: UÀÄr eÁªÀÅgÀÄ ರವರು ಬಂದು ತನ್ನ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ, ಆರೋಪಿ ನಂ 1 ನೇದ್ದವನು ನಾನು ಮಾಡಿದ 4 ಲಕ್ಷ ರೂ. ಸಾಲ ಕೊಡುವವರಗೂ ನೀನು ಹೊಲದಲ್ಲಿ ಕೆಲಸ ಮಾಡಬಾರದು ಹೇಳಿದ್ದು ಅದಕ್ಕೆ ತಾನು ಯಾಕೇ ಕೊಡಬೇಕು ಅಂತಾ ಹೇಳಿದಕ್ಕೆ ಸಾಲ ಯಾರು ನಿನ್ನ ಮಿಂಡಗರ ತೀತಿಸಬೇಕು ಅಂತಾ ಅವಾಚ್ಯವಾಗಿ ಬೈದು, ಕುತ್ತಿಗೆ ಹಿಡಿದು ದಬ್ಬಿ, ಆರೋಪಿ ನಂ 2 ನೇದ್ದವನು ಏಲೇ ಸೂಳೆ ಅಂತಾ ಬೈದು, ಕೈಯಿಂದ ಹೊಡೆಬೆಡ ಮಾಡಿ. ಬಲ ಗೈ ಗೆ ಚೂರಿ, ಎಡ ಗೈ ರಟ್ಟೆಗೆ ಬಾಯಿಂದ ಕಡಿದು, ಫಿರ್ಯಾದಿದಾರಳ ಸೀರೆ ಹಿಡಿದು ಎಳೇದು ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಬೆದರಿಕೆ ಇರುತ್ತದೆ ಅಂತಾ ವೈಗೈರೆ ಇದ್ದು ಸದರಿ ಫಿರ್ಯಾದಿ ಮೇಲಿಂದ ಮೇಲ್ಕಾಣಿಸಿದ ಆರೋಪಿತರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 385/2018 PÀ®A 447,504,323,354,506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ: 26-10-2018 ರಂದು 01-15 .ಎಮ್ ಕ್ಕೆ ಆರೋಪಿತರು 1) ಕನಕಪ್ಪ ತಂದೆ ಮಹಾದೇವಪ್ಪ,ವಯಾ 30 ವರ್ಷ, ಜಾ:ಕುರುಬರು, : ಮಹೀಂದ್ರಾ ಟ್ರಾಕ್ಟರ ನಂ  KA-36/ಟಿಬಿ-705 ನೇದ್ದರ & ಟ್ರ್ಯಾಲಿ ಮಾಲೀಕ, ಸಾ: ಏಳು ರಾಗಿ ಕ್ಯಾಂಪ್, ಸಿಂಧನೂರು 2) ಮರಿಯಪ್ಪ ತಂದೆ ಹೊಳೆಯಪ್ಪ, 19 ವರ್ಷ, ಜಾ: ಹರಿಜನ, : ಮಹೀಂದ್ರಾ ಟ್ರಾಕ್ಟರ ನಂ  KA-36/ಟಿಬಿ-705- & ಟ್ರ್ಯಾಲಿ ಚಾಲಕ, ಸಾ: ಏಳು ರಾಗಿ ಕ್ಯಾಂಪ್, ಸಿಂಧನೂರು ರವರು ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಮಹೀಂದ್ರಾ ಟ್ರಾಕ್ಟರ್ ನಂ KA-36/TB-705 & ಟ್ರ್ಯಾಲಿಯಲ್ಲಿ ಸುಮಾರು 2000/- ಬೆಲೆ ಬಾಳುವ ಮರಳನ್ನು ತುಂಬಿಕೊಂಡು ಅನಧಿಕೃತವಾಗಿ ಏಳು ರಾಗಿ ಕ್ಯಾಂಪ್ ಕಡೆ ಸಾಗಿಸುವಾಗ ಸಿಂಧನೂರು ನಗರ ಏಳು ರಾಗಿ ಕ್ಯಾಂಪ್ ಕ್ರಾಸ್ ಹತ್ತಿರ ಫಿರ್ಯಾದಿದಾರರು, ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಕೈ ಮಾಡಿ ನಿಲ್ಲಿಸಿ ಟ್ರಾಕ್ಟರನಲ್ಲಿದ್ದ ಆರೋಪಿ ನಂ 01 ಮತ್ತು 02 ಇವರನ್ನು ಮತ್ತು ಟ್ರಾಕ್ಟರ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಮಾಲೀಕ ಮತ್ತು ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಪಂಚನಾಮೆ ಸಾರಾಂಶದ ಮೇರೆಗೆ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ. 130/2018, ಕಲಂ: 379 .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 26-10-2018 ರಂದು 06-30 .ಎಮ್ ಕ್ಕೆ ಆರೋಪಿ ನಂ 01) ಕೆಂಪು ಬಣ್ಣದ ಮಹೀಂದ್ರ  ಟ್ರ್ಯಾಕ್ಟರ್ ಚಾಲಕ ಈತನು ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಕೆಂಪು ಬಣ್ಣದ ಮಹೀಂದ್ರ 415 ಡಿಐ ಟ್ರ್ಯಾಕ್ಟರ್ ಇಂಜನ್ ನಂ- MBNAAAVAHHZK00568 ಮತ್ತು ಟ್ರ್ಯಾಲಿಯಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದೊಳಗೆ ಸಾಗಿಸುತ್ತಿದ್ದಾಗ ಫಿರ್ಯಾದಿದಾರರು ಮಂಜುನಾಥ ಎಸ್, ಪಿಎಸ್ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು ರವರು ಸಿಬ್ಬಂದಿಯವರೊಂದಿಗೆ ಸಿಂಧನೂರು ನಗರದ ಗಂಗಾವತಿ ರಸ್ತೆಯಲ್ಲಿರುವ ಬಜಾಜ್ ಶೋ ರೂಮ್ ಪಕ್ಕದಲ್ಲಿ, ಗಂಗಾ ನಗರ ಕೆನಾಲ್ ಮೇಲೆ ನಿಲ್ಲಿಸಲು ಕೈ ಮಾಡಿದಾಗ ಚಾಲಕನು ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಬಿಟ್ಟು ಓಡಿ ಹೋಗಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರಾಲಿಯನ್ನು ವಶಕ್ಕೆ ಪಡೆದುಕೊಂಡು, ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ವರದಿಯ ಸಾರಾಂಶದ ಮೇರೆಗೆ ಠಾಣಾ ಗುನ್ನೆ ನಂ:131/2018, ಕಲಂ: 379 .ಪಿ.ಸಿ  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣದ ಮಾಹಿತಿ.
¢£ÁAPÀ 25-10-2018 gÀAzÀÄ ¨É½UÉÎ 9.00 UÀAmÉ ¸ÀĪÀiÁgÀÄ ¦üAiÀiÁ𢠨ÁUÉÆÃqÀ¥Àà vÀAzÉ ¸ÉÆêÀÄ¥Àà GªÀÄ®Æn, 62 ªÀµÀð, MPÀÌ®vÀ£À, UÁtÂUÀ ¸Á:UÀÄAd½î EªÀgÀ ªÀÄUÀ ±ÀgÀt¥Àà vÀAzÉ ¨ÁUÉÆÃqÀ¥Àà GªÀÄ®Æn, 35 ªÀµÀð, ªÁå¥ÁgÀ, UÁtÂUÀ ¸Á:UÀÄAd½î ºÁ:ªÀ:¹AzsÀ£ÀÆgÀÄ FvÀ£ÀÄ ªÀĹÌUÉ ºÉÆÃV§gÀÄvÉÛãÉAzÀÄ ºÉý ºÉÆÃV, ªÁ¥À¸ï ªÀÄ£ÉUÉ ¨ÁgÀzÉà F ¢£À ¢£ÁAPÀ 26-10-2018 gÀAzÀÄ ¨É½UÉÎ 8.00 UÀAmÉ ¸ÀĪÀiÁgÀÄ ¸À¢æ £À£Àß ªÀÄUÀ ±ÀgÀt¥Àà£À ªÉÆÃmÁgÀÄ ¸ÉÊPÀ¯ï £ÀA PÉJ-36 EJ¥sï-9547 £ÉÃzÀÄÝ ªÀĹÌ-¹AzsÀ£ÀÆgÀÄ ªÀÄÄRå gÀ¸ÉÛAiÀÄ ªÀĹÌAiÀÄ ªÀÄÄRå PÁ®ÄªÉ ºÀwÛgÀ ªÉÆÃmÁgÀÄ ¸ÉÊPÀ¯ï E¢ÝzÀÄÝ, CzÀgÀ°è£À ¸ÉÃ§Ä ºÀtÄÚUÀ¼ÀÄ ZÀ¯Á覰èAiÀiÁVzÀÄÝ, ±ÀgÀt¥Àà£ÀÄ ¸ÀܼÀzÀ°è EgÀzÉà PÀtägÉAiÀiÁVzÀÄÝ PÁgÀt PÁuÉAiÀiÁzÀ £À£Àß ªÀÄUÀ ±ÀgÀt¥Àà£À£ÀÄß ¥ÀvÉÛ ªÀiÁr ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ °TvÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA. 155/18 PÀ®A. ªÀÄ£ÀĵÀå PÁuÉ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
ಚುನಾವಣ ಪ್ರಕರಣದ ಮಾಹಿತಿ.
ದಿನಾಂಕ:26-10-2018 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಜಾಲಹಳ್ಳಿಯ ಅಂಬೇಡ್ಕರ್ ವೃತ್ತದ ಹತ್ತಿರ ಜಾಲಹಳ್ಳಿ ಜಿಲ್ಲಾ ಪಂಚಾಯತ ಚುನಾವಣಾ ಬಿ,ಜೆ,ಪಿ ಪಕ್ಷದ ಅಭ್ಯರ್ಥಿ FgÀtÚ ¥Át ¸Á-eÁ®ºÀ½î ಮತ್ತು ಇತರರು ದಿನಾಂಕ.26.10.2018 ರಂದು ಬೆಳಿಗ್ಗೆ 07-00 ಗಂಟೆಗೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಗೊತ್ತಿದ್ದರೂ ಬ್ಯಾಂಡ ಬಾಜಿ ಬಾರಿಸುತ್ತಾ ರಸ್ತೆಯಲ್ಲಿ ರೋಡ್ ಶೋ ಮಾಡುತ್ತಾ ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಮತಯಾಚನೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ.. ಸದರಿಯವ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವಂತೆ ²ªÀ±ÀgÀt¥Àà PÀmÉÆý vÀºÀ²Ã¯ÁÝgÀgÀÄ ºÁUÀÄ vÁ®Æ zÀAqÁ¢üPÁjUÀ¼ÀÄ zÉêÀzÀÄUÀð ಸಲ್ಲಿಸಿದ ಲಿಖಿತ ಪಿರ್ಯಾಧಿ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 209/2018 PÀ®A-171 (ºÉZï) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.