ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಸ್ಪೋಟಕ ಕಾಯ್ದೆ ಪ್ರಕರಣದ ಮಾಹಿತಿ.
ದಿನಾಂಕ: 05.10.2018 ರಂದು ಸಂಜೆ 6.10 ಗಂಟೆಗೆ ರಿಮ್ಸನಿಂದ ಎಂ.ಎಲ್.ಸಿ. ಬಗ್ಗೆ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದ ಮೇಲ್ಕಂಡ ಗಾಯಳು ಲಕ್ಷ್ಮಣ ತಂ: ಯಲ್ಲಪ್ಪ ವಯ: 45 ವರ್ಷ, ಜಾ: ಕೊರವರ್, ಉ:ಹಂದಿ ಸಾಕಾಣಿಕೆ ಮತ್ತು ಪ್ಲಾಸ್ಟಿಕ್ ಪೇಪರ್ ಆರಿಸುವ ಕೆಲಸ ಸಾ: ಅಂಗಡಿ ತಿಮ್ಮಾರೆಡ್ಡಿಯ ಮನೆಯ ಹತ್ತಿರ, ಮೈಲಾರ ನಗರ, ರಾಯಚೂರು ಈತನು ಕೊಟ್ಟ
ಹೇಳಿಕೆ ಫಿರ್ಯಾದುವನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ: 05.10.2018 ರಂದು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಹೆಂಡತಿ ಅನಂತಮ್ಮ ಹಾಗೂ
ತನ್ನ ಮಗ ರಾಮು ವಯ: 07 ವರ್ಷ, ಮೂವರು ಕೂಡಿಕೊಂಡು ಯರಮರಸ್ ಕ್ಯಾಂಪಿನಲ್ಲಿ ನಮ್ಮ ಹಂದಿಗಳನ್ನು
ಮೇಯಿಸುತ್ತಾ ಪಾರಸವಾಟಿಕ ಕಾಲೋನಿಯ ಹೊರವಲಯದಲ್ಲಿ ಹೋಗಿದ್ದವು. ಅಲ್ಲಿಯೇ ತಮ್ಮ
ಹಂದಿಗಳು ಮೇಯುತ್ತಿರುವಾಗ ತಾನು ಮತ್ತು ತನ್ನ ಹೆಂಡತಿ ಪ್ಲಾಸ್ಟಿಕ್ ಪೇಪರ್ ಆರಿಸುತ್ತಾ ಹೋದೆವು. ಸಂಜೆ 5.30 ಗಂಟೆಯ ಸುಮಾರಿಗೆ ಪಾರಸವಾಟಿಕ ಕಾಲೋನಿಯ ಪಕ್ಕದ ಮಂಚಾಲಿ ಲೇಔಟ್
ನಲ್ಲಿ ಹೋದಾಗ ಆ ಲೇಔಟಿನ ಚರಂಡಿ ಕಟ್ಟೆಯ ಪಕ್ಕದಲ್ಲಿ ಒಂದು ನೀಲಿ ಬಣ್ಣದ ದೊಡ್ಡ ಪ್ಲಾಸ್ಟಿಕ್
ಡಬ್ಬಿ ಇದ್ದುದನ್ನು ಕಂಡು ನೋಡಿದೆವು, ಅದೇ ಸಮಯಕ್ಕೆ ತನಗೆ ತಮ್ಮ ಸಂಬಂಧೀಕರಿಂದ ಫೋನ್ ಬಂದಿದ್ದರಿಂದ
ತಾನು ಆ ಡಬ್ಬಿಯಲ್ಲಿ ಏನಿದೆಯೋ ತೆರೆದು ನೋಡು ಅಂತಾ ತನ್ನ ಹೆಂಡ್ತಿಗೆ ಹೇಳಿ ತಾನು ಫೋನ್ ನಲ್ಲಿ
ಮಾತಾಡ್ತಾ ಸ್ವಲ್ಪ ಹಿಂದಕ್ಕೆ ಹೋದೆನು. ಅಗ ತನ್ನ ಹೆಂಡತಿ
ಅನಂತಮ್ಮ ಆ ಡಬ್ಬಿಯನ್ನು ಎತ್ತಿಕೊಂಡು ಅಲ್ಲಾಡಿಸುತ್ತಾ ಅದನ್ನು ತೆಗೆಯಲು ಪ್ರಯತ್ನಿಸಿದಳು, ಆಗ ಒಮ್ಮೆಲೆ ಆ ಪ್ಲಾಸ್ಟಿಕ್ ಡಬ್ಬಿ ಸ್ಪೋಟವಾಗಿ ಭಾರಿ
ಶಬ್ದವಾಯಿತು. ಇದರಿಂದ ತನ್ನ ಹೆಂಡತಿ ಅನಂತಮ್ಮಳು ಒಮ್ಮೆಲೆ ಗಾಳಿಯಲ್ಲಿ ಹಾರಿ
ಬೋರಲಾಗಿ ಬಿದ್ದು ಅವಳು ಭಾರಿ ಸುಟ್ಟ ಮತ್ತು ಕಿತ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಳು, ಆ ಸ್ಪೋಟದ ರಭಸಕ್ಕೆ ತಾನು ಸಹ ಮೇಲೆ ಹಾರಿ ಹಿಂದಕ್ಕೆ ಅಂಗಾತ
ಬಿದ್ದಿದ್ದು, ತನಗೆ ಎಡಗಾಲ ತೊಡೆಗೆ, ಬಲಗಾಲ ತೊಡೆಗೆ, ಬಲಗಾಲ ಮೊಣಕಾಲಿನ ಹತ್ತಿರ ಮಣಿಕಟ್ಟಿನ ಹತ್ತಿರ, ತಲೆಗೆ ಮತ್ತು ಹಣೆಗೆ ಮೂಗಿಗೆ, ಮೇಲ್ತುಟಿಗೆ ರಕ್ತಗಾಯವಾಯಿತು. ತನ್ನ ಮಗ ರಾಮು
ಈತನಿಗೆ ಕುತ್ತಿಗೆಯ ಹತ್ತಿರ ಎಡಬುಜದ ಹತ್ತಿರ, ಎದೆಯ ಮೇಲೆ, ಎಡಗಾಲ ಮೊಣಕಾಲಿನ ಕೆಳಗೆ ಗಾಯಗಳಾಗಿ ಅವನು ಸಹಾ ಸ್ಪೋಟದ ರಭಸಕ್ಕೆ
ಹಿಂದೆ ತಳ್ಳಿ ನೆಲದ ಮೇಲೆ ಬಿದ್ದನು, ಕೂಡಲೇ ಶಬ್ದ ಕೇಳಿ ಅಲ್ಲಿಗೆ ಬಂದ ಜನರು ತನ್ನನ್ನು ಮತ್ತು ತನ್ನ
ಮಗನನ್ನು ಒಂದು ಅಂಬ್ಯುಲೆನ್ಸ ಮೂಲಕ ರಾಯಚೂರು ರಿಮ್ಸ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ, ಯಾರೋ ದುಷ್ಕರ್ಮಿಗಳು ಮಾನವ ಜೀವಕ್ಕೆ ಅಪಾಯಕಾರಿಯಾದ ವಸ್ತುವನ್ನು
ಒಂದು ನೀಲಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಟ್ಟಿದ್ದರಿಂದ ಮತ್ತು ಆ ಡಬ್ಬಿಯನ್ನು ತೆರೆದರೆ ಅದು
ಸ್ಪೋಟ ಸಂಭವಿಸಿ ಮಾನವ ಜೀವಕ್ಕೆ ಹಾನಿಯಾಗುತ್ತದೆ ಎಂದು ಗೊತ್ತಿದ್ದರೂ ಸಹಾ ಸ್ಪೋಟಕ ವಸ್ತುವನ್ನು
ಇಟ್ಟಿದ್ದರಿಂದ ಈ ಘಟನೆ ಜರುಗಿ ತನ್ನ ಹೆಂಡತಿಗೆ ಭಾರಿಗಾಯಗಳಾಗಿ ದೇಹವೆಲ್ಲಾ ಚಿದ್ರವಾಗಿ
ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಲ್ಲದೇ ತನಗೆ ಮತ್ತು ತನ್ನ ಮಗನಿಗೆ ಅಲ್ಲಲ್ಲಿ ಭಾರಿ ಮತ್ತು ಸಾದಾ
ಗಾಯಗಳಾಗಿರುತ್ತವೆ.
ಕಾರಣ ಈ ಘಟನೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು
ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 210/2018 PÀ®A: 286,304 ಐಪಿಸಿ ಮತ್ತು ಕಲಂ:3 & 4 ಎಕ್ಸಪ್ಲೋಜೀವ್ ಸಬ್ಸ್ಟೆನ್ಸ ಆಕ್ಟ 1908ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತಾರೆ.
ªÀÄ»¼ÉUÉ QgÀÄPÀ¼À ¥ÀæPÀgÀtzÀ ªÀiÁ»w.
ಪಿರ್ಯಾದಿದಾರಳಾದ gÉÃtPÀªÀÄä UÀAqÀ zÀÄgÀUÀ¥Àà
ZÀ®ÄªÁ¢, 35 ªÀµÀð, PÀÆ° PÉ®¸À ¸Á:ªÉÄâQ£Á¼À ಆರೋಪಿ ನಂ 01. zÀÄgÀUÀ¥Àà vÁ¬Ä
ºÀ£ÀĪÀĪÀÄä ZÀ®ÄªÁ¢, 40 ªÀµÀð, ಈತನ ಹೆಂಡತಿ ಫಿರ್ಯಾದಯಿದ್ದು, ಆರೋಪಿತರು ಕೆಲವರ್ಷಗಳವರೆಗೆ ಪಿರ್ಯಾದಿದಾರಳನ್ನು ಚನ್ನಾಗಿ ನೋಡಿಕೊಂಡು ನಂತರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನನಗೆ ಇಬ್ಬರು ಸೇರಿಕೊಂಡು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಕೊಡುತ್ತಾ ಬೈಯುವದು ಬಡೆಯುವದು ಮಾಡಿ ಕೊಂದು ಹಾಕುತ್ತೇವೆ ನೋಡು ಅಂತಾ ಬೇದರಿಕೆ ಕೂಡಾ ಹಾಕಿ ದಿನಾಂಕ 27-09-2018 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿದಾರಳು ಆರೋಪಿತರಿಗೆ ಗುಂಪಿನಲ್ಲಿ ಸಾಲ ಇದೆ ಅದನ್ನು ಕಟ್ಟಬೇಕು ದುಡ್ಡು ಕೊಡು ಅಂತಾ ಕೇಳಿದಾಗ ಅದನ್ನ ನೀನೇ ಕಟ್ಟು ಬೋಸೂಡಿ ಸೂಳೆ ನಾನು ಕಟ್ಟಲ್ಲಾ ಅಂತಾ ಬೈದು, ನೀನೇ ದುಡಿದು ಕಟ್ಟು ಸೂಳೆ ಅಂತಾ ಇಬ್ಬರು ಸೇರಿ ಬೈದಾಡಿ ಹಿಡಿದುಕೊಂಡು ಇಬ್ಬರು ಸೇರಿ ಮನೆಯಲ್ಲಿ ಹಾಕಿಕೊಂಡು ತಮ್ಮ ಮನಸ್ಸಿಗೆ ಬಂದಂತೆ ಬಡಿದು ಲೇ ಸೂಳೆ ನೀನು ಇನ್ನೂ ಮುಂದೆ ಅದಕ್ಕೆ ರಕ್ಕಾ ಕೊಡು ಇದಕ್ಕೆ ರಕ್ಕಾ ಕೊಡು ಅಂತಾ ನಮಗೆ ಕೇಳಿದರೆ ನಿನಗೆ ಕೊಂದು ಹಾಕುತ್ತೇವೆ ಅಂತಾ ಬೇದರಿಕೆ ಹಾಕಿದ್ದು ಕಾರಣ ಸದ್ರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಇದ್ದ ದೂರಿನ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 151/18 PÀ®A 498(J), 504,
323, 506 ¸À»vÀ 34 L.¦.¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.