Thought for the day

One of the toughest things in life is to make things simple:

25 Oct 2016

Reported Crimes


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

              ಫಿಯಾರ್ದಿದಾರಳಾದ ಸೋನಮ್ಮ ಗಂಡ ರವಿಕುಮಾರ 26 ವರ್ಷ ಜಾತಿ ಲಮಾಣಿ ಸಾ:ಮುಕ್ಕಲದುಡ್ಡ ತಾಂಡಾ ಕ್ಯಾದಿಗೇರಾ ತಾ:ದೇವದುರ್ಗಾ ಈಕೆಯು ತನ್ನ ಮಗಳಾದ ಅಪಿರ್ತ 1 ವರ್ಷ,ಆಕೆಯ ಅಣ್ಣನ ಮಗಳಾದ ಗಾಯತ್ರಿ ಇವರ ಜೊತೆ ದಿನಾಂಕ 22-10-2016 ರಂದು 1515 ಗಂಟೆ ಸುಮಾರಿಗೆ ಕೆಎಸ್ಆರಟಿಸಿ ಬಸ್ಸ ನಂ. KA36/F-1159 ನೇದ್ದರಲ್ಲಿ ರಾಯಚೂರಿನಿಂದ ದೇವದುರ್ಗಾಕ್ಕೆ ಅಂದರೆ  ರಾಯಚೂರು-ಲಿಂಗಸ್ಗೂರ್ ರೋಡಿನ ಪವರ್ ಗ್ರಿಡ್ ಮುಂದೆ ಹೋಗುತಿದ್ದಾಗ , 7 ನೇ ಮೈಲ್ ಕ್ರಾಸ್ ಕಡೆಯಿಂದ ಆರೋಪಿತನು ಲಾರಿ ನಂ. KA15/6179 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ತನ್ನ ಮುಂದೆ ಹೊರಟಿದ್ದ ವಾಹನವನ್ನು ಓವರ್ ಟೇಕ್ ಮಾಡಿ ಫಿರ್ಯಾದಿದಾರಳು ಕುಳಿತು ಕೊಂಡಿದ್ದ ಬಸ್ಸಿಗೆ ಟಕ್ಕರ್ ಕೊಟ್ಟದ್ದರಿಂದ  ಬಸ್ಸಿನಲ್ಲಿ ಕುಳಿತಿದ್ದ ಫಿರ್ಯಾದಿದಾರಳ ಮಗ ಅರ್ಪಿತ್ ಈತನು ಬಸ್ಸಿನ ಒಳಗಡೆ ಕೆಳಗೆ ಬೀಳಲು ಆತನ ತಲೆಯ ಹಿಂದೆ ಭಾರೀ ರಕ್ತಗಾಯವಾಗಿ ರಕ್ತ ಸೋರಿದ್ದು, ಮೂಗಿಗೆ ಮತ್ತು ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು, ಫಿರ್ಯಾದಿದಾರಳಿಗೆ ಎಡಗಡೆ ಹಣೆಯ ಹತ್ತಿರ ರಕ್ತಗಾಯವಾಗಿದ್ದು, ಗಾಯಿತ್ರಿಗೆ ಸಣ್ಣಪುಟ್ಟ ಪೆಟ್ಟುಗಳಾಗಿರುತ್ತವೆ. ಇಲಾಜು ಕುರಿತು ಗಾಯಾಳು ಅರ್ಪಿತನಿಗೆ ನ್ಯೂ ಅಮೃತ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಗಾಯಗಳ ಬಾದೆಯಿಂದ ಗುಣಮುಖನಾಗದೆ  2025 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ  ¥À²ÑªÀÄ ¥Éưøï oÁuÉ UÀÄ£Éß £ÀA. 223/16 279, 337, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀgÀzÀPÀëuÉ ¥ÀæPÀgÀtzÀ ªÀiÁ»w:-
             ¦üAiÀiÁ𢠸ÉʬÄzÁ ¤ÃzsÁ ¤PÀÌvï @©Ã© ªÀÄĸÀPÁ£ï UÀAqÀ ¸ÉÊAiÀÄzï ºÀ¸À£ï «ÄÃAiÀiÁ PÀÄ£Àß«ÄÃgï @ªÀÄÄ£Áß 28 ªÀµÀð eÁw ªÀÄĹèA G:ªÀÄ£ÉPÉ®¸À ¸Á:C©Ãzï¥ÀÆgÀ ªÉƺÀ¯Áè zÁ¬ÄgÁ ZÀ£ÀߥÀlÖt ºÁ:ªÀ:E¸ÁèA¥ÀÆgÀÄ ªÀiÁ£À« FPÉAiÀÄ ªÀÄzÀĪÉAiÀÄÄ J- 1)¸ÉÊAiÀÄzï ºÀ¸À£ï «ÄÃAiÀiÁ PÀÄ£Àß«ÄÃgï @ªÀÄÄ£Áß vÀAzÉ ¸ÉÊAiÀÄzï ¨sÁªÀ¸ï «ÄÃAiÀiÁ  eÁw ªÀÄĹèA ¸Á:ªÀÄ£É ¸ÀA.1499 C©Ãzï ¥ÀÆgÀ ªÉƺÀ¯Áè zÁ¬ÄgÁ ZÀ£ÀߥÀlÖt FvÀ£À eÉÆvÉ                   ¢£ÁAPÀ  1-2-16 dgÀÄVzÀÄÝ, ªÀÄzÀĪÉAiÀÄ°è 2 vÉÆ¯É §AUÁgÀ 80,000/- £ÀUÀzÀÄ ºÀt ªÀgÀzÀQëuÉ CAvÁ PÉÆnÖzÀÄÝ 4 wAUÀ¼À £ÀAvÀgÀ J-1 EvÀgÉà DgÉÆævÀgÀ ¥ÀæZÉÆÃzÀ£É ªÉÄÃgÉUÉ ¦üAiÀiÁð¢zÁgÀ½UÉ zÉÊ»PÀ ªÀÄvÀÄÛ ªÀiÁ£À¹PÀ QgÀÄPÀļÀ ¤ÃqÀÄwÛzÀÄÝ, £ÀAvÀgÀ J¯Áè DgÉÆævÀgÀÄ ¸ÉÃj E£ÀÆß ºÉaÑ£À ªÀgÀzÀQëuÉUÁV MvÁ۬Ĺ ¢£ÁAPÀ 4/7/16 gÀAzÀÄ 2300 UÀAmÉ ¸ÀĪÀiÁjUÉ J¯Áè DgÉÆævÀgÀÄ ¸ÉÃj ¦üAiÀiÁð¢zÁgÀ½UÉ CªÁZÀå ±À§ÝUÀ½AzÀ ¨ÉÊzÀÄ dUÀ¼À vÉUÉzÀÄ PÉÊUÀ½AzÀ ºÉÆqÉ §qÉ ªÀiÁr ¤Ã£ÀÄ £ÀªÀÄä ªÀÄ£ÉAiÀÄ°è EzÀÝgÉ ¤£ÀߣÀÄß PÀÄjAiÀÄAvÉ PÀvÀÛj¹ PÉÆ¯É ªÀiÁqÀÄvÉÛÃªÉ JAzÀÄ fêÀzÀ ¨ÉzÀjPÉ ºÁQ, ªÀģɬÄAzÀ ºÉÆgÀUÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA. 251/16 PÀ®A 143, 147, 498(J), 504,323, 506,109 ¸À»vÀ 149 L¦¹ ªÀÄvÀÄÛ 3, 4 r.¦. PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArgÀÄvÁÛgÉ.


CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                            
            ದಿ.23.10.16 ರಂದು ಸಾಯಂಕಾಲ 5 ಗಂಟೆಗೆ ಶ್ರೀ.ಬಸವರಾಜ ಗ್ರಾಮ ಲೆಕ್ಕಾಧಿಕಾರಿಗಳು ಸೋಮಲಾಪೂರು.ಪ್ರಭಾರಿ ಕಂದಾಯ ನಿರೀಕ್ಷಕು,ಸಾಲಾಗುಂದ, ತಾ;-ಸಿಂಧನೂರು.ಮೋ.ನಂ.9663113411.ರವರು ಗ್ರಾಮ ಲೆಕ್ಕಾಧಿಕಾರಿಗಳು ಬೂದಿವಾಳ ರವರ ಸಂಗಡ ಠಾಣೆಗೆ ಹಾಜರಾಗಿ ಅನಧಿಕೃತವಾಗಿ ಮರಳು ತುಂಬಿದ 2-ಟ್ರಾಕ್ಟರಗಳನ್ನು ತಂದು ಹಾಜರಪಡಿಸಿ, ತಮ್ಮ ಲಿಖಿತ ದೂರನ್ನು ಸಲ್ಲಿಸಿದ್ದು, ಸಾರಾಂಶವೇನೆಂದರೆ,   ದಿ.-22.10.2016 ರಂದು ರಾತ್ರಿ 10 ಗಂಟೆಗೆ ಸುಮಾರಿಗೆ ಸೋಮಾಲಾಪೂರು ಮತ್ತು ಬೂದಿವಾಳ ಹಳ್ಳದಲ್ಲಿ ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ಸಿಂಧನೂರು ಕಡೆಗೆ ಹೊಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಕೂಡಲೇ ನಾನು ಗ್ರಾಮ ಲೆಕ್ಕಾಧಿಕಾರಿಗಳು ಬೂದಿವಾಳ ರವರ ಸಂಗಡ ಸಿಂಧನೂರು-ಬಳ್ಳಾರಿ ಮುಖ್ಯ ರಸ್ತೆ ಮೇಲೆ ಬಂದು ಅಲ್ಲಿಂದ ಸಿಂಧನೂರು ಕಡೆಗೆ ಬರುತ್ತಿರುವಾಗ ಶ್ರೀಪುರಂ ಜಂಕ್ಷನ ಬ್ರಿಡ್ಜ್ ಮೇಲೆ ಎರಡೂ ಟ್ರಾಕ್ಟರಗಳ ಚಾಲಕರು ತಮ್ಮ ಟ್ರಾಕ್ಟರ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಹೋಗುತ್ತಿರುವುದನ್ನು ಕಂಡು ನಾನು ವಿಎ ರವರು ತಡೆದು ನಿಲ್ಲಿಸಿದ್ದು.ಎರಡೂ ಟ್ರಾಕ್ಟರ ಚಾಲಕರುಗಳು ತಮ್ಮ ಟ್ರಾಕ್ಟರಗಳನ್ನು ರಸ್ತೆಯ ಎಡಗಡೆಗೆ ಸೈಡಿಗೆ ನಿಲ್ಲಿಸಿ ಓಡಿ ಹೋಗಿರುತ್ತಾರೆ.ನಾವು ಸದರಿ ಟ್ರಾಕ್ಟರಗಳನ್ನು ಪರಿಶೀಲಿಸಲು 1).ಸೋನಾಲಿಕಾ ಟ್ರಾಕ್ಟರ್ ನಂ.ಕೆ..37.ಟಿಎ.-5915.ಇಂಜೀನ್ ನಂ.ZYSC218185.ಮತ್ತು ನಂಬರ್ ಇಲ್ಲದ ಟ್ರಾಲಿ ಇದ್ದು ಅದರಲ್ಲಿ ಮರಳು ತುಂಬಿದ್ದು ಇರುತ್ತದೆ. 2).ಮಸ್ಸಿ ಫರ್ಗೂಷನ್ ಟ್ರಾಕ್ಟರ್ ಇಂಜೀನ್ ನಂ.S325.1D87772 ಮತ್ತು ಚೆಸ್ಸಿ ನಂ.725400ACAB ಇದ್ದು  ಟ್ರಾಲಿಗೆ ನಂಬರ್ ಇರುವುದಿಲ್ಲಾ ಸದರಿ ಟ್ರಾಕ್ಟರಗಳನ್ನು ತಾಭಕ್ಕೆ ತೆಗೆದುಕೊಂಡು ಬೇರೆ ಚಾಲಕರ ಸಹಾಯದಿಂದ ಎರಡೂ ಟ್ರಾಕ್ಟರಗಳನ್ನು ತಮ್ಮಲ್ಲಿಗೆ ತಂದು ಒಪ್ಪಿಸಿದ್ದು,ಎರಡೂ ಟ್ರಾಕ್ಟರ್ ಚಾಲಕರುಗಳು ತಮ್ಮ ಟ್ರಾಕ್ಟರ ಟ್ರಾಲಿಗಳಲ್ಲಿ ಅನಧೀಕೃತವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ  ಸಾಗಾಣಿಕೆ ಮಾಡಿದ್ದು  ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA: 261/2016.ಕಲಂ.42, 44 ಕೆ.ಎಂ.ಎಂ.ಸಿ.ಆರ್. ರೂಲ್ 1994,ಮತ್ತು  4(1),4(1-) ಎಂಎಂಆರ್.ಡಿ ಕಾಯಿದೆ ಮತ್ತು 379 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.             .


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :24.10.2016 gÀAzÀÄ 205 ¥ÀææPÀgÀtUÀ¼À£ÀÄß ¥ÀvÉÛ ªÀiÁr 29000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.