Thought for the day

One of the toughest things in life is to make things simple:

19 Mar 2014

Special Press Note

«±ÉõÀ ¥ÀwæPÁ ¥ÀæPÀluÉ

     ZÉPï ¥ÉÆøïÖ PÀvÀðªÀåzÀ°è ¤®ðPÀëvÀ£À vÉÆjzÀ ²ªÀgÁd ¹.¦.¹ 215 ±ÀQÛ£ÀUÀgÀ ¥ÉÆ°¸ï oÁuÉ gÀªÀgÀªÀgÀ£ÀÄß ²æà JA.J£ï. £ÁUÀgÁd L.¦.J¸ï. f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ gÁAiÀÄZÀÆgÀÄ gÀªÀgÀÄ vÀPÀët¢AzÀ eÁjUÉ §gÀĪÀAvÉ PÀvÀðªÀå¢AzÀ CªÀiÁ£ÀvÀÄÛ ªÀiÁr DzÉñÀ ºÉÆgÀr¹gÀÄvÁÛgÉ.                                                                                                                 

REPORTED CRIMES


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtUÀ¼À ªÀÄ»w:-
                     ದಿನಾಂಕ:-18/03/2014 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮೃತ ಜಲಾಲಬಾಷ ಈತನು ತನ್ನ ತಂಗಿಯಾದ ಮಹಿಮೂದಾ ಈಕೆಗೆ ಮನೆಯಲ್ಲಿ ಕೆಲಸ ಮಾಡುವಂತೆ ಬೈಯ್ಯುತ್ತಿದ್ದು, ಆಗ ಈ ಪ್ರಕರಣದಲ್ಲಿಯ ಪಿರ್ಯಾದಿದಾರನು ಮೃತ ಜಾಲಲ್ ಬಾಷ ಈತನಿಗೆ ತಂಗಿಗೆ ಈಗ ಪರೀಕ್ಷೆ ಇದೆ ಓದಿಕೊಳ್ಳಲಿ ಬಿಡು ಯಾಕೇ ಬೈಯ್ಯುತ್ತಿ ಅಂತಾ ಹೇಳಿದ್ದು ಅಷ್ಟಕ್ಕೆ ಆತನು ಸಿಟ್ಟಾಗಿ ಹೊಲದ ಕೆಲಸಕ್ಕೆ ಹೋಗಿ ವಾಪಾಸ ಸಾಯಂಕಾಲ ಮನೆಗೆ ಬಂದಿದ್ದು.ರಾತ್ರಿ 7-30 ಗಂಟೆ ಸುಮಾರಿಗೆ ಮೃತನು ತನ್ನ ಮನೆಯ ಹಿಂದೆ ಕ್ರಿಮಿನಾಷಕ ಎಣ್ಣೆ ಸೇವಿಸಿ ವಾಂತಿ ಮಾಡುತ್ತಿರುವಾಗ ಪಿರ್ಯಾದಿ ಮಗಳು, ಹೆಂಡತಿ ನೋಡಿ ಆತನನ್ನು ಚಿಕಿತ್ಸೆ ಕುರಿತು ಮೋಟಾರ್ ಸೈಕಲ್ ಮೇಲೆ ರಾಗಲಪರ್ವಿವರೆಗೆ ಬಂದು ಅಲ್ಲಿಂದ 108 ವಾಹನದಲ್ಲಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಸಿಂಧನೂರಿಗೆ ರಾತ್ರಿ 10-30 ಗಂಟೆಗೆ ಸೇರಿಕೆ ಮಾಡಿದ್ದು. ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11-30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಮೃತನು ತನ್ನ ತಂದೆಯವರು ಬುದ್ದಿ ಮಾತು ಹೇಳಿದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡು ಕ್ರಿಮಿನಾಷಕ ಎಣ್ಣ ಕುಡಿದಿದ್ದು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಮೃತ ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತಾ ನೀಡಿದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಯು.ಡಿ.ಆರ್.ನಂ.03/2014.ಕಲಂ.174.ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtUÀ¼À ªÀiÁ»w:-
                      ದಿನಾಂಕ 18-03-2014 ರಂದು ಸಂಜೆ 5.00 ಗಂಟೆಗೆ ಫಿರ್ಯಾದಿದಾರರಾದ ಬಸಪ್ಪ ಗೋಪಿ ಶೆಟ್ಟಿ ವಕೀಲರು ಮತ್ತು ಎನ್.ಇ.ಎಸ್. (ರಿ) ಚುನಾವಣೆ ಅಧಿಕಾರಿಗಳು ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶ ಎನೆಂದರೆ  ನ್ಯೂ ಎಜ್ಯೂಕೇಶನ್ ಸೊಸೈಟಿ (ರಿ)ಯ ಅಧ್ಯಕ್ಷ, ಉಪಾಧ್ಯಕ್ಷ ,ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸದಸ್ಯರುಗಳ ಚುನಾವಣೆಯನ್ನು ದಿನಾಂಕ 30.03.2014 ರಂದು ನಿಗದಿ ಪಡಿಸಿದ್ದು ಸದರಿ ಚುನಾವಣೆಗೆ ಫಿರ್ಯಾದಿದಾರರನ್ನು ಸಂಸ್ಥೆಯವರು ಚುನಾವಣೆ ಅಧಿಕಾರಿ ಎಂದೂ ನೇಮಕ ಮಾಡಿದ್ದು ಅದರಂತೆ ಈ ದಿವಸ ದಿನಾಂಕ 18.03.2014 ರಂದು ನಾಮ ಪತ್ರ ಪರಿಶೀಲನೆ ಕಾರ್ಯ ನಿಗದಿಪಡಿಸಿದ್ದು ಫಿರ್ಯಾದಿದಾರರು ಸಂಸ್ಥೆಯ ಸಭಾಂಗಣದಲ್ಲಿ ಮಧ್ಯಾಹ್ನ 1.00 ಗಂಟೆಗೆ ನಾಮಪತ್ರ ಪರಿಶೀಲನೆ ಮಾಡುತ್ತೀರುವಾಗ ಆರೋಪಿತನಾದ ಡಾ//ತಾಜುದ್ದೀನ್ ಖಾದ್ರಿ ರವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಅವರು ಸರ್ಕಾರಿ ಯುನಾನಿ ಆಸ್ಪತ್ರೆಯ ವೈಧ್ಯರಾಗಿದ್ದು ಅವರು ಸರ್ಕಾರಿ ನೌಕರರಾಗಿದ್ದು ನಾಮ ಪತ್ರಸಲ್ಲಿಸಲು ಮೊದಲು ಸರ್ಕಾರದ ಅನುಮತಿ ಪಡೆಯಬೇಕಾಗಿದ್ದು ಸರ್ಕಾರದ ಅನುಮತಿ ಪತ್ರವನ್ನು ನಾಮಪತ್ರ ದಾಖಲೆಗೆ ಲಗತ್ತಿಸದ ಕಾರಣ ಫಿರ್ಯಾದಿದಾರು ಕೇಳಿದಾಗ ಡಾ//ತಾಜುದ್ದೀನ್ ಇವರು ಅದರ ಅವಶ್ಯಕತೆ ಇರುವುದಿಲ್ಲಾ ಅಂತಾ ಹೇಳಿದ್ದಕ್ಕೆ ಫಿರ್ಯಾದಿದಾರರು ಅವರ ನಾಮಪತ್ರವನ್ನು ರದ್ದುಪಡಿಸುತ್ತೇನೆ ಅಂತಾ ಆದೇಶ ನೀಡಿದ್ದರಿಂದ ಡಾ//ತಾಜುದ್ದೀನ್ ಖಾದ್ರಿರವರು ಸಿಟ್ಟಿಗೆ ಬಂದು ಫಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿದ್ದಲ್ಲದೆ ಆರೋಪಿತರಾದ ಡಾ//ತಾಜುದ್ದೀನ್ ಖಾದ್ರಿ, ಅಷ್ವಕ್, ಎ.ಆರ್.ಸಮದಾನಿ, ಅಷ್ರಫ್ ರವರೆಲ್ಲರೂ ಟೇಬಲ್ ಮೇಲೆ ಇದ್ದ ಚುನಾವಣೆಗೆ ಸಂಬಂಧಿಸಿದ ದಾಖಲಾತಿಗಳನ್ನು ಕಸಿದುಕೊಂಡು ಹೊರಗಡೆ ಹೋಗಿ ಪುನಃ ಚುನಾವಣೆ ನಡೆಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇತ್ಯಾದಿ ಲಿಖಿತ ಫಿರ್ಯದಿಯ  ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ. 75/2014 ಕಲಂ-384,504,506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtUÀ¼À ªÀiÁ»w:-
        ¢£ÁAPÀ:18-03-2014 gÀAzÀÄ 1630 UÀAmÉ ¸ÀªÀÄAiÀÄPÉÌ gÁAiÀÄZÀÆgÀÄ £ÀUÀgÀzÀ d¯Á® £ÀUÀgÀzÀ°è PÀ¸ÀÆÛj vÀAzÉ ºÀÄ°UÉ¥Àà ªÀAiÀiÁ:32 ªÀµÀð eÁ:PÀ¨ÉâÃgÀÄ G:ªÀÄ£É PÉ®¸À ¸Á:d¯Á® £ÀUÀgÀ gÁAiÀÄZÀÆgÀÄ FPÉAiÀÄÄ vÀ£Àß ªÀÄ£ÉAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è ¯ÉʸÀ£ïì E®èzÉ C£À¢üPÀÈvÀªÁV «µÀ¥ÀÆjvÀ ¸ÉÃA¢AiÀÄ£ÀÄß ¸ÁªÀðd¤PÀjUÉ ªÀiÁgÁl ªÀiÁqÀÄwÛzÁÝUÀ zÁ½ ªÀiÁr DgÉÆævÀ¼À£ÀÄß »rzÀÄ DPɬÄAzÀ 1 ¥Áè¹ÖPï PÉÆqÀ 10 °Ã. «µÀ¥ÀÆjvÀ ¸ÉÃA¢ EzÀÝzÀÄÝ C.Q.gÀÆ.100/- 2) MAzÀÄ ¹ÖÃ¯ï ªÀÄUï 3) £ÀUÀzÀÄ ºÀt gÀÆ.50/- £ÉÃzÀÝ£ÀÄß ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄAiÉÆA¢UÉ d¦Û ªÀiÁrPÉÆArzÀÄÝ EgÀÄvÀÛzÉ. £ÀAvÀgÀ oÁuÉUÉ §ªÀÄzÀÄ zÁ½ ¥ÀAZÀ£ÁªÉÄAiÀÄ  DzsÁgÀzÀ ªÉÄðAzÀ ªÀiÁPÉðmïAiÀiÁqïð ¥Éưøï oÁuÁ UÀÄ£Éß £ÀA: 49/2014 PÀ®A:273.284 L¦¹ 32.34 PÉ.E.DåPïÖ £ÉÃzÀÝgÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ CzÉ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                 ದಿನಾಂಕ: 18-03-2014 ರಂದು ಮಧ್ಯಾಹ್ನ 2.30 ಗಂಟೆಗೆ ಶ್ರೀ ಕೆ.ಎನ್. ಧರ್ಮೇಂದ್ರ Asst Director of Town Planning Raichur ಹಾಗು ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಲೋಕಸಭಾ ಚುನಾವಣೆ 2014 ರಾಯಚೂರು ರವರು ಒಬ್ಬ ಆರೋಪಿ ಮತ್ತು ಮುದ್ದೆಮಾಲನ್ನು ಹಾಜರುಪಡಿಸಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ, ದಿವಸ ದಿನಾಂಕ;18-03-2014 ರಂದು ಬೆಳಿಗ್ಗೆ 11.30 ಗಂಟೆಯ ಸಮಯದಲ್ಲಿ ಖಚಿತವಾದ ಮಾಹಿತಿ ಮೇರೆಗೆ 2014 ನೇ ಸಾಲಿನ ಲೋಕಸಭಾ ಚುನಾವಣೆಯ ರಾಯಚೂರು ಕ್ಷೇತ್ರದ ಬಿ.ಜೆ.ಪಿ ಪಕ್ಷದ ಸಂಭಾವ್ಯ ಅಭ್ಯರ್ಥಿಯಾದ ಶ್ರೀ ಶಿವನಗೌಡ ನಾಯಕ ಇವರು ರಾಯಚೂರಿಗೆ ಬರುವವರಿದ್ದು ಸಮಯಕ್ಕೆ ಸೇರುವ ಜನರಿಗೆ ಶ್ರೀ ಬಸವನಗೌಡ ಬ್ಯಾಗ್ವಾಟ್ ಬಿ.ಜೆ.ಪಿ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಶ್ರೀ ನರಸಪ್ಪ ಬಿ.ಜೆ.ಪಿ ಪಕ್ಷದ ನಗರಾಧ್ಯಕ್ಷರು ಇವರ ಸೂಚನೆಯಂತೆ ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ವಿಜಯ, ರಾಮು ತಂದೆ ಕಿಶನ್ ಮತ್ತು ವೆಂಕಟೇಶ ತಂದೆ ಶಿವಾಜಿ ಎನ್ನುವವರು ನಗರದ ಗಂಗಾ ನಿವಾಸದ ಹತ್ತಿರ ಇರುವ ಮುಂಗ್ಲಿ ಪ್ರಾಣ ದೇವರ ಗುಡಿಯ ಆವರಣದಲ್ಲಿ ಮತ್ತು ರಾಘವೇಂದ್ರ ಸ್ವಾಮಿ ಮಠದಲ್ಲಿ ಬಿ.ಜೆ.ಪಿ ಪಕ್ಷದ ಪ್ರಚಾರಕ್ಕಾಗಿ ಹಣವನ್ನು ಖರ್ಚು ಮಾಡಿ ಅಡುಗೆಯನ್ನು ಮಾಡಿಸಿ ಮತಯಾಚನೆಯನ್ನು ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgÀ §eÁgÀ ಠಾಣಾ ಎನ್,ಸಿ ನಂ:04/2014 ಕಲಂ 171(), 188 ಐಪಿಸಿ ಅಡಿಯಲ್ಲಿ ಪ್ರಕರಣ ನೊಂದಾಯಿಸಿಕೊಂಡು ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆ ಗುನ್ನೆ ನಂ: 74/2014 ಕಲಂ 171(), 188 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-

1] PÀ®A: 107 ¹.Dgï.¦.¹ CrAiÀÄ°è MlÄÖ  03 d£ÀgÀ ªÉÄÃ¯É 03 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
2] PÀ®A: 110 ¹.Dgï.¦.¹ CrAiÀÄ°è MlÄÖ  01 d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.03.2014 gÀAzÀÄ   56 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.