Thought for the day

One of the toughest things in life is to make things simple:

7 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
     ದಿನಾಂಕ:06.09.2018 ರಂದು ಸಂಜೆ 4.45 ಗಂಟೆ ಸುಮಾರಿಗೆ  ¤Ã®ªÀÄä UÀAqÀ ¸ÀAUÀtÚ £ÀA¢ºÁ¼À ªÀAiÀĸÀÄì:32 ªÀµÀð eÁ: PÀÄgÀħgÀ G: ºÉÆ® ªÀÄ£É PÉ®¸À ¸Á: ¥À®UÀ®¢¤ß ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:05.09.2018 ರಂದು ಸಂಜೆ 5.00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ಧನ ಕರುಗಳಿಗೆ ಮೇವು ಮಾಡಿಕೊಂಡು ಬರಲು ಪಲಗಲದಿನ್ನಿ ಸೀಮಾದ ಮನೋಹರ ಸಿಂಗ ಇವರ ಹೊಲದಲ್ಲಿ ಮೇವು ಮಾಡುತ್ತಿದ್ದಾಗ ºÀ£ÀĪÀÄ¥Àà vÀAzÉ C«ÄãÀ¥Àà ZɮĪÁ¢ ªÀAiÀĸÀÄì:35 ªÀµÀð eÁ: ZɮĪÁ¢ ¸Á: ¥À®UÀ®¢¤ß ಆರೋಪಿತನು ಅಲ್ಲಿಗೆ ಬಂದು ಪಿರ್ಯಾದಿದಾರಳನ್ನು ಹಿಂಬಾಲಿಸಿಕೊಂಡು ಬರುತ್ತಿದ್ದು ಆಗ ಪಿರ್ಯಾದಿದಾರಳು ರೀತಿ ಯಾಕೇ ಮಾಡುತ್ತಾನೆ ಅಂತಾ ಸುಮ್ಮನೆ ಮೇವು ಮಾಡಿಕೊಂಡು ಇದ್ದಾಗ ಅಷ್ಟರಲ್ಲಿ ಆರೋಪಿ ಹನುಮಪ್ಪನು ಏಕಾ ಏಕಿಯಾಗಿ ಬಂದು ಪಿರ್ಯಾದಿದಾರಳನ್ನು ತಡೆದು ನಿಲ್ಲಿಸಿ ಇವತ್ತು ನೀನು ನನ್ನ ಕೈಗೆ ಸಿಕ್ಕಿದ್ದಿಯಾ ಇವತ್ತು ನಿನ್ನನ್ನು ಬೀಡುವುದಿಲ್ಲ ಅಂತಾ ಅಂದು ಒಮ್ಮಿಂದೊಮ್ಮಲೇ ಆರೋಪಿತನು ಪಿರ್ಯಾದಿದಾರಳಿಗೆ ಗಟ್ಟಿಯಾಗಿ ಹಿಡಿದುಕೊಂಡು ಸೀರೆಯನ್ನು ಹಿಡಿದು ಏಳದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದನು. ಆಗ ಪಿರ್ಯಾದಿದಾರಳು ಚೀರಾಡುತ್ತಿದ್ದಾಗ ಸುಮ್ಮನೆ ಇರು ಚೀರಾಡಬೇಡ ವಿಷಯವನ್ನು ನಿನ್ನ ಗಂಡನಿಗೆ ಮತ್ತು ಯಾರಿಗಾದರೂ ಹೇಳಿದರೆ ನೀನಗೆ ಜೀವ ಸಹೀತ ಬೀಡುವುದಿಲ್ಲ ಸಾಯಿಸಿ ಬೀಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದನು. ಅಷ್ಟರಲ್ಲಿ ಪಿರ್ಯಾದಿದಾರಳು ಚೀರಾಡುವದನ್ನು ಕೇಳಿದ ಪಿರ್ಯಾದಿದಾರಳ ಮೈದುನ ಅಮರೇಶ & ಊರಿನ ಜನರಾದ ಅಮರೇಶ ತಂದೆ ನಿಂಗಪ್ಪ ಮತ್ತು ಬಾಳೆಗೌಡ ಇವರು  ಬರುವಷ್ಟರಲ್ಲಿ ಹನುಮಪ್ಪನು ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ. ವಿಷಯವನ್ನು ಪಿರ್ಯಾದಿದಾರಳು ತನ್ನ ಗಂಡನಿಗೆ ಮತ್ತು ಮನೆಯವರಿಗೆ ತಿಳಿಸಿ ತಡವಾಗಿ ಬಂದು ದೂರು ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï  ¥ÉÆðøï oÁuÉ   UÀÄ£Éß. £ÀA. 214/2018 PÀ®A,341,354(J), 354(r), 506 L ¦ ¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

 AiÀÄÄ.r.ಆರ್. ¥ÀæPÀgÀtzÀ ªÀiÁ»w :-
   CªÀÄgÉñÀ vÀAzÉ ªÀÄ®è¥Àà ºÀħâ½î ªÀAiÀiÁ: 50 ªÀµÀð eÁ: ZÀ®ÄªÁ¢ G: ºÀ.a.UÀ £ËPÀgÀ ¸Á: PÉÆÃoÁ ಫಿರ್ಯಾದಿಯ ಮಗನಾದ ಮೃತ ಮಲ್ಲಿಕಾರರ್ಜುನು ಕುಡಿತದ ಚಟಕ್ಕೆ ಬಲಿಯಾಗಿ ಮಾನಸಿಕವಾಗಿ ಅಸ್ತ್ವಸ್ಥನಿದ್ದು, ಆತನಿಗೆ ಆಸ್ಪತ್ರೆಗಳಲ್ಲಿ ತೋರಿಸಿದಾಗ್ಯೂ ಗುಣಮುಖವಾಗಿರುವದಿಲ್ಲ ಹಾಗೂ ಹಿಂದೆ 2-3 ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಹೀಗಿರುವಾಗ್ಗೆ ದಿನಾಂಕ 06.09.2018 ರಂದು ಬೆಳಿಗ್ಗೆ 11.30 ಗಂಟೆಗೆ ಕೋಠಾ ಗ್ರಾಮದಲ್ಲಿರುವ ತನ್ನ ಜನತಾ ಮನೆಯ ಯ್ಯಾಂಗ್ಲರಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಆತನ ಮರಣದ ಮೇಲೆ ಯಾರ ಮೇಲೆ ಯಾವುದೇ ಸಂಶಯ ದೂರು ಇರುವದಿಲ್ಲ ಅಂತಾ ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ   ºÀnÖ ¥ÉưøÀ oÁuÉ   AiÀÄÄ.r.Dgï  11/2018  PÀ®A  174  ¹.Cgï.¦.¹  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ