Thought for the day

One of the toughest things in life is to make things simple:

10 Jul 2016

Reported Crimes


  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀ£ÀzÀ ªÀiÁ»w:-
         ¢: 08/07/2016 gÀAzÀÄ ªÀÄzsÁåºÀß zÉêÀzÀÄUÀð ¥ÀlÖtzÀ §¸ï¤¯ÁÝtzÀ ºÀwÛgÀ CzÀȵÀÖzÀ ªÀÄlPÁ £ÀA§gï dÆeÁl DqÀÄwÛzÁÝgÉ CAvÁ RavÀ ¨sÁwä §AzÀ ªÉÄÃgÉUÉ ¦J¸ïL zÉêÀzÀÄUÀð  ¥Éưøï oÁuÉ. gÀªÀgÀÄ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ 14-45 UÀAmÉUÉ zÁ½ ªÀiÁr ªÀÄlPÁ £ÀA§gï §gÉzÀÄPÉƼÀÄîwÛzÀÝ ªÀiÁ£À¥Àà vÀAzÉ ¸Á§UËqÀ ºÀ½î, 38ªÀµÀð, eÁw: £ÁAiÀÄPÀ, G:PÀÆ°PÉ®¸À ¸Á: PÀgÉÀUÀÄqÀØ  zÉêÀzÀÄUÀð. FvÀ£À£ÀÄß  ªÀ±ÀPÉÌ vÉUÉzÀÄPÉÆAqÀÄ DvÀ£À ªÀ±À¢AzÀ 6400/- gÀÆ £ÀUÀzÀÄ ºÀt, MAzÀÄ ¨Á¯ï ¥É£ÀÄß, CAPÉ ¸ÀASÉå §gÉzÀ ªÀÄlPÁ £ÀA§gï  aÃn ,ªÀÄÄzÉݪÀiÁ®Ä ªÀÄvÀÄÛ DgÉÆæ £ÀA 01 £ÉÃzÀݪÀ£À£ÀÄß ªÀ±ÀPÉÌ vÉUÉzÀÄPÉÆAqÀÄ ¸ÀzÀj DgÉÆævÀ£ÀÄ ªÀÄlPÁ £ÀA§gïzÀ aÃn ªÀÄvÀÄÛ ºÀtªÀ£ÀÄß DgÉÆæ £ÀA 02 ªÉAPÉÆç £ÁAiÀÄPÀ ¸Á:¯PÀëöåA ¥ÀÄgÀ vÁ:¸ÀÄgÀ¥ÀÄgÀ FvÀ¤UÉ PÉÆqÀĪÀÅzÁV w½¹zÀÄÝ ¸ÀzÀj DgÉÆævÀ£À£ÀÄß ªÀÄvÀÄÛ ªÀÄÄzÉݪÀiÁ®£ÀÄß MAzÀÄ ¥ÀAZÉ£ÁªÉÄAiÀÄ£ÀÄß ºÁdgÀÄ ¥Àr¹zÀÝjAzÀ ¥ÀæPÀgÀt zÁR®Ä ªÀiÁqÀ®Ä ªÀiÁ£Àå £ÁåAiÀÄ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄ zÉêÀzÀÄUÀð ¥Éưøï oÁuÉ.UÀÄ£Éß £ÀA: 148/2016  PÀ®A. 78 (3) PÉ.¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./J¸ï.n. ¥ÀæPÀgÀtzÀ ªÀiÁ»w:-
             ದಿನಾಂಕ-09/07/2016 ರಂದು ಮದ್ಯಾಹ್ನ-12-00 ಗಂಟೆಗೆ ದುರುಗಮ್ಮ ಗಂಡ ಪಂಪಾಪತಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ನೀಡಿದ್ದು ಸಾರಾಂಶವೇನೆಂದರೆ ಗೂಡದೂರು ಗ್ರಾಮದಲ್ಲಿ ನಾಗಮ್ಮ ವಡ್ಡರ್ ಇವರು ಗುಡದೂರು ಗ್ರಾಮದ ಗೈರಾಣಿ ಗುಡ್ಡದಲ್ಲಿ ಜೊಪಡಿಯನ್ನು ಹಾಕಿಕೊಂಡಿದ್ದು ಆಗ ಪಿರ್ಯಾದಿದಾರರು ನಾಗಮ್ಮ ಈಕೆಗೆ ಗೈರಾಣಿ ಭೂಮಿಗಾಗಿ ನಾವು ಹೋರಾಟ ಮಾಡಿ ನಾವು ಸರಕಾರದಿಂದ ಪಡೆದುಕೊಂಡಿರುತ್ತೇವೆ ನಮಗೆ ನೀನು ಕೇಳದೆ ಸರಕಾರಿ ಗುಡ್ಡದಲ್ಲಿ ಗುಡಿಸಲನ್ನು ಯಾಕೆ ಹಾಕಿಕೊಂಡಿದ್ದಿ ಅಂತಾ ಒಬ್ಬರಿಗೊಬ್ಬರು ಬಾಯಿ ಮಾಡಿಕೊಂಡಿದ್ದು ಮರುದಿನ ಊರಿನ ಹಿರಿಯರು ಮತ್ತು ಪಿರ್ಯಾದಿದಾರರ ಸಮಾಜದವರು ಕೂಡಿಕೊಂಡು ಇಬ್ಬರಿಗೂ ತಿಳಿಹೇಳಿ ನಾಗಮ್ಮ ಇವರಿಗೆ ಸರಕಾರಿ ಗೌಂಠಾಣಾ ಗುಡ್ಡದಲ್ಲಿ ಗುಡಿಸಲು ಹಾಕಿಕೊಳ್ಳಲು ಅನುವು ಮಾಡಿಕೊಟ್ಟಿದ್ದು ಇರುತ್ತದೆ.
     ದಿನಾಂಕ-08/07/2016 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಪಿರ್ಯಾದಿದಾರರು ಮತ್ತು ತಮ್ಮ ಮನೆಯ ಪಕ್ಕದವರು ಮನೆಯ ಮುಂದೆ ಕುಳಿತುಕೊಂಡು ಮಾತನಾಡುತ್ತಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಹರಿಜನ ಓಣೀಯಲ್ಲಿ ಬಂದವರೆ  ಪಿರ್ಯಾದಿದಾರರಿಗೆ ಮತ್ತು ಇತರರಿಗೆ ಊರಲ್ಲಿ ಮಾದಿಗ ಮತ್ತು ಬ್ಯಾಗರ ಸೂಳೆ ಮಕ್ಕಳದು ಜಾಸ್ತಿಯಾಗಿದೆ ನಾಗಮ್ಮ ಇವರಿಗೆ ಗುಡ್ಡದಲ್ಲಿ ಜೋಪಡಿ ಹಾಕಿಕೊಳ್ಳಲು ತೊಂದರೆ ಮಾಡಿರುತ್ತಾರೆ ಅಂತಾ ಜಗಳಕ್ಕೆ ಬಿದ್ದು ಪಿರ್ಯಾದಿದಾರರಿಗೆ ಮತ್ತು ಜಗಳ ಬಿಡಿಸಲು ಬಂದ ಸಾಕ್ಷಿದಾರರಿಗೆ ಕೈಯಿಂದ ಚಪ್ಪಲಿಯಿಂದ ಹೊಡೆದು ಕಾಲಿನಿಂದ ಒದ್ದು ಹೆಣ್ಣು ಮಕ್ಕಳಿಗೆ ಸೀರೆ ಕುಪ್ಪಸ ಹಿಡಿದು ಎಳೆದಾಡಿ ಅವಮಾನಗೋಳಿಸಿ 1] ಮಂಜುನಾಥ ತಂದೆ ಬಸವರಾಜಪ್ಪ ದೇಸಾಯಿ (ಹುಲ್ಲೂರು)ºÁUÀÆ EvÀgÉ 14 d£ÀgÀÄ PÀÆr §AzÀÄ  ಜಾತಿ ನಿಂದನೆ ಮಾಡಿ ಊರಲ್ಲಿ ಹೇಗೆ ಬಾಳುವೆ ಮಾಡುತ್ತಿರಿ ನೋಡುತ್ತೇವೆ ಅಂತಾ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 84/2016.ಕಲಂ. 143,147,323,355,354.504,506 R-w 149 IPC & 3(1)(10)(11) ಎಸ್.ಸಿ.ಎಸ್.ಟಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ಪೋಕ್ಸೋ ಕಾಯ್ದೆ CrAiÀÄ°è£À ¥ÀæPÀgÀtzÀ ªÀiÁ»w:-
               ದಿನಾಂಕ:09.07.2016 ರಂದು  ಮಧ್ಯಾಹ್ನ 12.30 ಗಂಟೆಗೆ ಫಿರ್ಯಾಧಿ ಹೈದರ್ ಅಲಿ ತಂದೆ ಸೈಯದ್ ಅಹ್ಮದ್ ಪೀರ್ ಖಾದ್ರಿ ವಯಾ: 30 ವರ್ಷ :ಪೇಟಿಂಗ್ ಕೆಲಸ ಸಾ:ಎಲ್..ಜಿ 19 ಕೆ.ಹೆಚ್.ಬಿ ಕಾಲೋನಿ ಪೋತಗಲ್ ರೋಡ್ ರಾಯಚೂರು EªÀರು ಠಾಣೆಗೆ ಹಾಜರಾಗಿ ಕಂಪ್ಯೂಟರ ಮುದ್ರಿಸಿದ ಫಿರ್ಯಾಧಿ ಹಾಜರ ಪಡಿಸಿದ್ದು ಸಾರಾಂಶವೆನಂದರೆ ತಾನು,ತನ್ನ ಹೆಂಡತಿ, ತನ್ನ ಮಗಳು ಶಿರಿನ್ 12 ವರ್ಷ ಸೇರಿ ರಾಯಚೂರ ಮಂಗಳವಾರಪೇಟೆಯಲ್ಲಿ ಇರುವ ತಮ್ಮ ಮಾವನ ಮನೆಗೆ ರಂಜಾನ್ ಹಬ್ಬಕ್ಕೆಂದು ದಿನಾಂಕ: 05-07-2016 ರಂದು ಬಂದಿದ್ದು ಇರುತ್ತದೆ.ಇಂದು ದಿನಾಂಕ:09-07-2016 ರಂದು ಬೆಳಿಗ್ಗೆ 9.40 ಗಂಟೆ ಸುಮಾರಿಗೆ ಮೈದಾ ಹಿಟ್ಟು ತರಲು ಹೋಗಿ ವಾಪಸ್ ಮನೆಗೆ ಬರುತ್ತಿರುವಾಗ ಅದೇ ಏಜಾಜ್ ತಂದೆ ಫೈಯಾಜ್ ವಯಾ; 21 ವರ್ಷ  ಸಾ: ಮಂಗಳವಾರಪೇಟೆ ರಾಯಚೂರು  ಎನ್ನುವವನು ಶಿರಿನಾ  12 ವರ್ಷ ಈಕೆಯು ಅಪ್ರಾಪ್ತ ಬಾಲಕಿ ಅಂತಾ ಗೊತ್ತಿದ್ದರು ಸಹ ಲೈಂಗಿಕ ಕಿರುಕುಳ ನೀಡುವ ಉದ್ದೇಶ ದಿಂದ ಅಡ್ಡಗಟ್ಟಿ ನಿಲ್ಲಿಸಿ ‘’ ಡಾರ್ಲಿಂಗ್  ತುಜೆ ಮೈ ಶಾದಿ ಕರೋಂಗಾ ಇತ್ನೇ ದಿನ್ ಕಂಹಾ ಗಯಿತೀ ಅಂತಾ ಕೈಹಿಡಿದು  ಎಳೆದಾಡಿದ್ದು ಆಗ ಶಿರಿನ್ ಈಕೆಯು ಅವನಿಂದ ತಪ್ಪಿಸಿಕೊಳ್ಳಲು ಚೀರಾಡಿದಾಗ  ಲ್ಯಾಟ್ರೀನ್ ಗೆ ಹೊರಟ್ಟಿದ್ದ ಆಕೆಯ ತಾತ ಸೈಯದ್ ಅಹ್ಮದ್ ಪೀರ್ ಖಾದ್ರಿ  ಈತನು ನೋಡಿ ಏಜಾಜ್ ನಿಗೆ ಬೈದು ಶಿರಿನ್ ಇವಳನ್ನು ಅವನಿಂದ ಬಿಡಿಸಿಕೊಂಡಾಗ ಏಜಾಜ್ ಈತನು  ಶಿರಿನ್ ಳಗೆ ಮತ್ತು ಆಕೆಯ ತಾತನಿಗೆ  ಮೇರೆ ಉಪರ್ ಪೊಲೀಸ್ ಕಂಪ್ಲೇಂಟ್ ಕರೆತು ಜಾನಸೇ ಮಾರಡಾಲೋಂಗಾ ಅಂತಾ ಜೀವದ ಬೆದರಿಕೆ  ಹಾಕಿ ಹೋಗಿರುತ್ತಾನೆ  ಕಾರಣ ಏಜಾಜ್  ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಫಿರ್ಯಾದಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 56/2016 ಕಲಂ: 341. 506 ಐಪಿಸಿ 8 ಮತ್ತು 12 ಪೋಕ್ಸೋ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :09.07.2016 gÀAzÀÄ 49  ¥ÀææPÀgÀtUÀ¼À£ÀÄß ¥ÀvÉÛ ªÀiÁr  6,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.