ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄlPÁzÁ½ ¥ÀæPÀgÀt ªÀiÁ»w:
ದಿನಾಂಕ:23.02.2021 ರಂದು ಬೆಳಿಗ್ಗೆ 11.40 ಗಂಟೆಗೆ ಪಿ.ಎಸ್.ಐ (ಅ.ವಿ) ನೇತಾಜಿನಗರ ಠಾಣೆ ರಾಯಚೂರು ರವರು, ಆರೋಪಿ ಮತ್ತು ಮುದ್ದೆಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ
ಜ್ಞಾಪನ ಪತ್ರದ ನೀಡಿದ್ದರ ಮೇರೆಗೆ ಸ್ವೀಕರಿಸಿಕೊಂಡು ಸದರಿ ಪ್ರಕರಣವು ಅಂಜ್ಞೆಯ ಅಪರಾದ
ಆಗುತ್ತಿದ್ದರಿಂದ ಎನ್.ಸಿ 04/2021 ರಲ್ಲಿ ದಾಖಲಿಸಿ ಸದರಿ ಎನ್ .ಸಿ ಪ್ರಕರಣವನ್ನು ತನಿಖೆ
ನಡೆಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಮದ್ಯಾಹ್ನ 12.30 ಗಂಟೆಗೆ ಪಡೆದುಕೊಂಡಿದ್ದು
ಇರುತ್ತದೆ. ಸದರಿ ದಾಳಿ ಪಂಚನಾಮೆಯ ವಿವರದ ಸಾರಂಶವೇನಂದರೆ ದಿನಾಂಕ:23.02.2021 ರಂದು ಬೆಳಿಗ್ಗೆ 10.15 ಗಂಟೆಗೆ ಠಾಣಾ ಹದ್ದಿಯ ಜಹಿರಾಬಾದ ಶಾಲೆಗೆ ಹೋಗುವ
ರಸ್ತೆಯ ಹುಣಿಸೆ ಗಿಡದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನು
ವೆಂಕಟೇಶ ತಂದೆ ನಲ್ಲಪ್ಪ ವಯ: 41 ಜಾತಿ: ಎಸ್.ಸಿ (ಮಾದಿಗ) ಉ: ಎಲೆಕ್ಟ್ರೀಷನ ಕೆಲಸ ಸಾ:
ಮನೆ.ನಂ.4-4-100/242/1 ಯರಗೇರಾ ಲೇಔಟ್ ರಾಯಚೂರು ಮಟಕಾ ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ
ಬಾತ್ಮಿ ಮೇರೆಗೆ ಪಿಎಸ್ಐ(ಅವಿ) ನೇತಾಜಿ ನಗರ ಠಾಣೆ,
ಮತ್ತು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಹೋಗಿ ಬೆಳಿಗ್ಗೆ 10.15 ಗಂಟೆಗೆಯಿಂದ 11.15 ಗಂಟೆಯವರೆಗೆ ದಾಳಿ ಮಾಡಿ ಆರೋಪಿತನಿಗೆ
ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ವೆಂಕಟೇಶ ತಂದೆ ನಲ್ಲಪ್ಪ ವಯ: 41 ಜಾತಿ:
ಎಸ್.ಸಿ (ಮಾದಿಗ) ಉ: ಎಲೆಕ್ಟ್ರೀಷನ ಕೆಲಸ ಸಾ: ಮನೆ.ನಂ.4-4-100/242/1 ಯರಗೇರಾ ಲೇಔಟ್ ರಾಯಚೂರು
ಅಂತಾ ಹೇಳಿದ್ದು ಇವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 1060/- ರೂಪಾಯಿಗಳು ಮತ್ತು ಒಂದು ಮಟಕಾ ನಂಬರ್
ಚೀಟಿ ಹಾಗೂ ಒಂದು ಬಾಲ್ ಪೆನ್ನು ಸಿಕ್ಕಿದ್ದು, ಸದರಿಯವುಗಳನ್ನು ಪಂಚರ
ಸಮಕ್ಷಮ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದರ ಮೇರೆಗೆ
ನೇತಾಜಿ ನಗರ ಠಾಣಾ ಅಪರಾಧ ಸಂ:16/2021 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
22-02-2021
ರಂದು 19-30 ಗಂಟೆಗೆ ಪಿ.ಎಸ್,ಐ ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ ಒಬ್ಬ ಆರೋಪಿತನನ್ನು ರಾಘವೇಂದ್ರ ತಂದೆ ಪಾಂಡಪ್ಪ 36 ವರ್ಷ ಜಾ-ಪಾತ್ರದವರು ಉ-ಒಕ್ಕಲುತನ ಸಾ-ಬಳಗಾನೂರು. ಮತ್ತು ಶಂಕರಗೌಡ ಬಳಗಾನೂರು ಸಾ-ಹಟ್ಟಿ
ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ-22-02-2021 ರಂದು ಬಳಗಾನೂರು ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ನಾನು ಹಾಗೂ
ಸಿಬ್ಬಂದಿಯವರಾದ ಅಶೋಕ ಎ.ಎಸ್.ಐ, ಪಿ.ಸಿ-550, 34, 251, 126 ರವರು ಹಾಗೂ ಇಬ್ಬರು ಪಂಚರನ್ನು
ಕರೆದುಕೊಂಡು ಸರಕಾರಿ ಜೀಪ್.ನಂ ಕೆ.ಎ-36 ಜಿ-162 ನೇದ್ದರಲ್ಲಿ ಠಾಣೆಯಿಂದ ಹೊರಟು ಬಳಗಾನೂರು ಪಟ್ಟಣದ ಪುಟ್ಟಿ ಖಾನಾವಳಿ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಬಳಗಾನೂರು ಗ್ರಾಮದ ಬಳಗಾನೂರು-ಪೋತ್ನಾಳ ರಸ್ತೆಯ ಬಳಗಾನೂರು ಬಸ್ ನಿಲ್ದಾಣದ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಆರೋಪಿ ನಂ-1 ಈತನು
ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು
ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ
ಸಮಕ್ಷಮದಲ್ಲಿ ನಾನು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ ತೆಗೆದುಕೊಂಡು
ಸದರಿ ಆರೋಪಿತನಿಂದ 1)ಮಟಕಾ ಜೂಜಾಟದ ನಗದು ಹಣ 1750/- 2)1-ಬಾಲ್ ಪೆನ್ನು ಅಂ.ಕಿ.ಇಲ್ಲಾ 3)ಮಟಕಾ ನಂಬರ್ ಬರೆದ ಚೀಟಿ
ಅಂ.ಕಿ.ಇಲ್ಲಾ ನೇದ್ದವುಗಳನ್ನು
ತಾಬಕ್ಕೆ ತೆಗೆದುಕೊಂಡು ನಂತರ
ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ. ಸದರಿಯವನು ಮಟಕಾ ನಂಬರ ಪಟ್ಟಿಯನ್ನು ಆರೋಪಿ ನಂ-2 ನೇದ್ದವರನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ನಂತರ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸದರಿ ಮಟಕಾ
ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಠಾಣಾ ಅಪರಾಧ ಸಂಖ್ಯೆ 21/2021 ಕಲಂ-78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈಗೊಂಡಿರುತ್ತಾರೆ.
ದಿನಾಂಕ: 22-02-2021 ರಂದು 3-30 ಪಿ.ಎಂ ಗಂಟೆಯ ಸುಮಾರು ಗುಂಜಳ್ಳಿ ಗ್ರಾಮದ ಊಟಕನೂರು ತಾತಪ್ಪನ ಕಟ್ಟೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ನಂ 01
¨Á¼ÉñÀ
vÀAzÉ «ÃgÀ¨sÀzÀæ¥Àà, 38ªÀµÀð, eÁ: UÁtÂUÀ, MPÀÌ®ÄvÀ£À, ªÀÄmÁÌ §gÉAiÀÄĪÀÅzÀÄ,
¸Á: UÀÄAd½î, vÁ:¹AzsÀ£ÀÆgÀÄ ಈತನು
ಕೈಯಲ್ಲಿ ಪೆನ್ನು, ಚೀಟಿಯನ್ನು ಹಿಡಿದು ನಿಂತುಕೊಂಡು
ರಸ್ತೆಯಲ್ಲಿ ಸಂಚರಿಸುವ ಜನರಿಗೆ ಕೂಗಿ ಕರೆದು ಮಟಕಾ
ಜೂಜಾಟದ ನಸೀಬಿನ ಅಂಕಿ ಸಂಖ್ಯೆಗಳನ್ನು ತಿಳಿಸಿ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತಾ ಹೇಳಿ ಅವರಿಂದ
ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಪಿ ಎಸ್ ಐ ತುರುವಿಹಾಳ ರವರು ಬೀಟ್ ಪಿಸಿ-472 ರವರಿಂದ ಖಚಿತ ಭಾತ್ಮಿ ಪಡೆದು ಡಿ ಎಸ್ ಪಿ ಸಿಂಧನೂರು
ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಠಾಣೆಯ ಎ.ಎಸ್. ಐ (ವಿ), ಹೆಚ್ ಸಿ-346 ರವರೊಂದಿಗೆ
ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ 4-00 ಪಿ.ಎಂ
ಕ್ಕೆ ಭಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ . 01
ನೇದ್ದವನಿಗೆ ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 1550 ಹಾಗೂ ಒಂದು ಮಟಕಾ ಪಟ್ಟಿ & ಬಾಲ್
ಪೆನ್ ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ
ನಂ.1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ಮೊಬೈಲ ನಂ
7411842886 ನೇದ್ದರ ಬಳಕೆದಾರನಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ
6-15 ಪಿ.ಎಂ ಕ್ಕೆ ಠಾಣೆಗೆ ಬಂದು ಆತನಿಂದ ವಶಕ್ಕೆ
ಪಡೆದ ಮಟಕಾ ಸಾಮಾಗ್ರಿಗಳನ್ನು ಆರೋಪಿತನೊಂದಿಗೆ ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ
ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 06/2021 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ
ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು
ಇಂದು ದಿನಾಂಕ 23-02-2021 ರಂದು 5-00 ಪಿ ಎಂ
ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ
ಠಾಣೆ ಗುನ್ನೆ ನಂ. 29/2021 ಕಲಂ 78
(iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ: 22-02-2021 ರಂದು 6-00 ಪಿ.ಎಂ ಗಂಟೆಯ ಸುಮಾರು ತುರುವಿಹಾಳ ಪಟ್ಟಣದ ವಾಲ್ಮಿಕಿ ವೃತ್ತ ಮುಂದಿನ ಸಾರ್ವಜನಿಕ
ರಸ್ತೆಯಲ್ಲಿ ಆರೋಪಿ ನಂ 01 ಈತನು ಕೈಯಲ್ಲಿ ಪೆನ್ನು, ಚೀಟಿಯನ್ನು ಹಿಡಿದು ನಿಂತುಕೊಂಡು ರಸ್ತೆಯಲ್ಲಿ ಸಂಚರಿಸುವ ಜನರಿಗೆ ಕೂಗಿ ಕರೆದು ಮಟಕಾ ಜೂಜಾಟದ ನಸೀಬಿನ ಅಂಕಿ ಸಂಖ್ಯೆಗಳನ್ನು ತಿಳಿಸಿ 1
ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತಾ ಹೇಳಿ ಅವರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ
ಬಗ್ಗೆ ಪಿ ಎಸ್ ಐ ತುರುವಿಹಾಳ ರವರು ಸಾರ್ವಜನಿಕ ಖಚಿತ
ಭಾತ್ಮಿ ಪಡೆದು ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ
ಸಿಂಧನೂರು ರವರ ಮಾರ್ಗದರ್ಶನದಲ್ಲಿ ಠಾಣೆಯ ಹೆಚ್ ಸಿ-346, ಹೆಚ್.ಸಿ 358, ಪಿಸಿ-95 ರವರೊಂದಿಗೆ ಸಹಕಾರದೊಂದಿಗೆ
ಇಬ್ಬರು ಪಂಚರ ಸಮಕ್ಷಮ 7-00 ಪಿ.ಎಂ ಕ್ಕೆ ಭಾತ್ಮಿ
ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ . 01 ನೇದ್ದವನಿಗೆ
ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ಮಟಕಾ ಜೂಜಾಟದ
ನಗದು ಹಣ ರೂ. 1180 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1
ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ನೇದ್ದವನಿಗೆ ಕೊಡುತ್ತಿದ್ದ
ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ 8-30 ಪಿ.ಎಂ ಕ್ಕೆ ಠಾಣೆಗೆ ಬಂದು ಆತನಿಂದ ವಶಕ್ಕೆ ಪಡೆದ ಮಟಕಾ
ಸಾಮಾಗ್ರಿಗಳನ್ನು ಆರೋಪಿತನೊಂದಿಗೆ ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು
ನೀಡಿದ್ದನ್ನು ಠಾಣಾ NCR ನಂ. 07/2021 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್
ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ 23-02-2021 ರಂದು 6-00 ಪಿ ಎಂ
ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ
ಠಾಣೆ ಗುನ್ನೆ ನಂ. 30/2021 ಕಲಂ 78
(iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಕೊಂಡಿರುತ್ತಾರೆ.
ಇಸ್ಪೇಟ್
ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 22.02.2021 ರಂದು 1730 ಗಂಟೆಯ ಸಮಯಕ್ಕೆ ಆರೋಪಿತರು ಬುರ್ದಿಪಾಡ ಸೀಮಾಂತರದ ಯು.ಕೊಂಡಾರೆಡ್ಡಿ ಇವರ ಹೊಲದ ಹತ್ತಿರ ಇರುವ ಗುಡ್ಡದ ಹತ್ತಿರದ ಗೈರಾಣಿ ಸ್ಥಲದಲ್ಲಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ‘’ಅಂದರ್ ಬಾಹರ್’’
ಎಂಬ
ನಸೀಬಿನ
ಜೂಜಾಟ
ಆಡುತ್ತಿದ್ದಾಗ
ಪಂಚರು
ಹಾಗೂ
ಸಿಬ್ಬಂದಿಯವರೊಂದಿಗೆ
ಮಾನ್ಯ
ಡಿ.ಎಸ್.ಪಿ ಹಾಗೂ ಸಿಪಿಐ ಮಾರ್ಗದರ್ಶದಲ್ಲಿ ಹೋಗಿ ದಾಳಿ ಮಾಡಿ ಆರೋಪಿತರನ್ನು ವಶಕ್ಕೆ ಪಡೆದು, ಆರೋಪಿತರಿಂದ 7300/-, ನಗದು ಹಣ ,ಮತ್ತು 52 ಇಸ್ಪೇಟ್ ಎಲೆಗಳು ಹಾಗೂ ಒಂದು ಬರಕಾವನ್ನು ಜಪ್ತಿ ಪಡಿಸಿಕೊಂಡು ,ಮುಂದಿನ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದರಿಂದ ಇಸ್ಪೇಟ್ ದಾಳಿ ಪಂಚನಾಮೆ ಸಾರಾಂಶವು ಅಸಂಜ್ಞೆಯ ಸ್ವರೂಪದ್ದಾಗಿದ್ದರಿಂದ
ಠಾಣಾ
ಎನ್.ಸಿ ಸಂ 05/2021 ಕಲಂ 87 ಕೆಪಿ ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಂಡಿದ್ದು ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಪಡೆಯುವ ಕುರಿತು ಯಾದಿಯನ್ನು ಬರೆದುಕೊಂಡಿದ್ದು ದಿನಾಂಕ: 23.02.2021 ರಂದು ಬೆಳಿಗ್ಗೆ 08.30 ಗಂಟೆ ಅನುಮತಿ ಪಡೆದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:
ದಿನಾಂಕ 23.02.2021 ರಂದು
ಬೆಳಿಗ್ಗೆ 11.10 ಗಂಟೆಗೆ
ಆರೋಪಿತರು ತೆಲಂಗಾಣ ರಾಜ್ಯದ ಮುಸಲದೊಡ್ಡಿ ಕಡೆಯಿಂದ ಕಾಲುದಾರಿ ಮಾರ್ಗವಾಗಿ ಸರ್ಜಾಪೂರ
ಕಡೆಗೆ ಬಸ್ ನಿಲ್ದಾನ ಹತ್ತಿರ ಬರುವ ರಸ್ತೆಯ ಮೇಲೆ ಹೆಂಡವನ್ನು ತರುತ್ತಿದ್ದಾಗ ತಮ್ಮಲ್ಲಿ ಯಾವುದೇ ಕಾಗದ ಪತ್ರಗಳು ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುವ ಕುರಿತು ತರುತ್ತಿರುವದಾಗ ಖಚಿತವಾದ ಭಾತ್ಮಿ
ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ಡಿ.ಎಸ್.ಪಿ ಹಾಗೂ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ಹೋಗಿ ದಾಳಿ ಮಾಡಿ ಆರೋಪಿತರ ವಶದಿಂದ 40
ಲೀಟರ ಹೆಂಡವನ್ನು ಒಟ್ಟು ರೂ 800/-
ಬೆಲೆಬಾಳುವ
ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಆರೋಪಿತರನ್ನು ತಾಬಾಕ್ಕೆ ತೆಗೆದುಕೊಂಡು ಗುನ್ನೆ 17/2021 273, 284, 328 L¦¹
& 32. 34 PÉ.E PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿರುತ್ತಾರೆ.