Thought for the day

One of the toughest things in life is to make things simple:

24 Feb 2021

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

  

ªÀÄlPÁzÁ½ ¥ÀæPÀgÀt ªÀiÁ»w:

       ದಿನಾಂಕ:23.02.2021 ರಂದು ಬೆಳಿಗ್ಗೆ 11.40 ಗಂಟೆಗೆ ಪಿ.ಎಸ್.ಐ (ಅ.ವಿ) ನೇತಾಜಿನಗರ ಠಾಣೆ ರಾಯಚೂರು ರವರು, ಆರೋಪಿ ಮತ್ತು ಮುದ್ದೆಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದ ನೀಡಿದ್ದರ ಮೇರೆಗೆ ಸ್ವೀಕರಿಸಿಕೊಂಡು ಸದರಿ ಪ್ರಕರಣವು ಅಂಜ್ಞೆಯ ಅಪರಾದ ಆಗುತ್ತಿದ್ದರಿಂದ ಎನ್.ಸಿ 04/2021 ರಲ್ಲಿ ದಾಖಲಿಸಿ ಸದರಿ ಎನ್ .ಸಿ ಪ್ರಕರಣವನ್ನು ತನಿಖೆ ನಡೆಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಮದ್ಯಾಹ್ನ 12.30 ಗಂಟೆಗೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆಯ ವಿವರದ ಸಾರಂಶವೇನಂದರೆ ದಿನಾಂಕ:23.02.2021 ರಂದು ಬೆಳಿಗ್ಗೆ 10.15 ಗಂಟೆಗೆ ಠಾಣಾ ಹದ್ದಿಯ ಜಹಿರಾಬಾದ  ಶಾಲೆಗೆ ಹೋಗುವ  ರಸ್ತೆಯ ಹುಣಿಸೆ ಗಿಡದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನು ವೆಂಕಟೇಶ ತಂದೆ ನಲ್ಲಪ್ಪ ವಯ: 41 ಜಾತಿ: ಎಸ್.ಸಿ (ಮಾದಿಗ) ಉ: ಎಲೆಕ್ಟ್ರೀಷನ ಕೆಲಸ ಸಾ: ಮನೆ.ನಂ.4-4-100/242/1 ಯರಗೇರಾ ಲೇಔಟ್ ರಾಯಚೂರು ಮಟಕಾ  ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ  ಪಿಎಸ್ಐ(ಅವಿ) ನೇತಾಜಿ ನಗರ ಠಾಣೆ, ಮತ್ತು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಹೋಗಿ ಬೆಳಿಗ್ಗೆ 10.15  ಗಂಟೆಗೆಯಿಂದ 11.15 ಗಂಟೆಯವರೆಗೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು  ವೆಂಕಟೇಶ ತಂದೆ ನಲ್ಲಪ್ಪ ವಯ: 41 ಜಾತಿ: ಎಸ್.ಸಿ (ಮಾದಿಗ) ಉ: ಎಲೆಕ್ಟ್ರೀಷನ ಕೆಲಸ ಸಾ: ಮನೆ.ನಂ.4-4-100/242/1 ಯರಗೇರಾ ಲೇಔಟ್ ರಾಯಚೂರು ಅಂತಾ ಹೇಳಿದ್ದು ಇವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 1060/- ರೂಪಾಯಿಗಳು  ಮತ್ತು ಒಂದು ಮಟಕಾ ನಂಬರ್ ಚೀಟಿ ಹಾಗೂ ಒಂದು ಬಾಲ್ ಪೆನ್ನು ಸಿಕ್ಕಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದರ ಮೇರೆಗೆ ನೇತಾಜಿ ನಗರ ಠಾಣಾ ಅಪರಾಧ ಸಂ:16/2021  ಕಲಂ.78 (3)  ಕೆ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

       22-02-2021 ರಂದು 19-30 ಗಂಟೆಗೆ ಪಿ.ಎಸ್,ಐ ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ ಒಬ್ಬ ಆರೋಪಿತನನ್ನು ರಾಘವೇಂದ್ರ ತಂದೆ ಪಾಂಡಪ್ಪ 36 ವರ್ಷ ಜಾ-ಪಾತ್ರದವರು -ಒಕ್ಕಲುತನ ಸಾ-ಬಳಗಾನೂರು. ಮತ್ತು ಶಂಕರಗೌಡ ಬಳಗಾನೂರು ಸಾ-ಹಟ್ಟಿ ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ-22-02-2021 ರಂದು ಬಳಗಾನೂರು ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ ಅಶೋಕ ಎ.ಎಸ್.ಐ, ಪಿ.ಸಿ-550, 34, 251, 126 ರವರು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್.ನಂ ಕೆ.-36 ಜಿ-162 ನೇದ್ದರಲ್ಲಿ ಠಾಣೆಯಿಂದ ಹೊರಟು ಬಳಗಾನೂರು ಪಟ್ಟಣದ ಪುಟ್ಟಿ ಖಾನಾವಳಿ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಬಳಗಾನೂರು ಗ್ರಾಮದ ಬಳಗಾನೂರು-ಪೋತ್ನಾಳ ರಸ್ತೆಯ ಬಳಗಾನೂರು ಬಸ್ ನಿಲ್ದಾಣದ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಆರೋಪಿ ನಂ-1 ಈತನು ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1)ಮಟಕಾ ಜೂಜಾಟದ ನಗದು ಹಣ 1750/- 2)1-ಬಾಲ್ ಪೆನ್ನು ಅಂ.ಕಿ.ಇಲ್ಲಾ 3)ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ. ಸದರಿಯವನು ಮಟಕಾ ನಂಬರ ಪಟ್ಟಿಯನ್ನು ಆರೋಪಿ ನಂ-2 ನೇದ್ದವರನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ನಂತರ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಠಾಣಾ ಅಪರಾಧ ಸಂಖ್ಯೆ 21/2021 ಕಲಂ-78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

 

        ದಿನಾಂಕ: 22-02-2021 ರಂದು 3-30 ಪಿ.ಎಂ ಗಂಟೆಯ ಸುಮಾರು  ಗುಂಜಳ್ಳಿ ಗ್ರಾಮದ  ಊಟಕನೂರು ತಾತಪ್ಪನ ಕಟ್ಟೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿ ನಂ 01  ¨Á¼ÉñÀ vÀAzÉ «ÃgÀ¨sÀzÀæ¥Àà, 38ªÀµÀð, eÁ: UÁtÂUÀ, MPÀÌ®ÄvÀ£À, ªÀÄmÁÌ §gÉAiÀÄĪÀÅzÀÄ, ¸Á: UÀÄAd½î, vÁ:¹AzsÀ£ÀÆgÀÄ  ಈತನು ಕೈಯಲ್ಲಿ ಪೆನ್ನು, ಚೀಟಿಯನ್ನು ಹಿಡಿದು  ನಿಂತುಕೊಂಡು ರಸ್ತೆಯಲ್ಲಿ ಸಂಚರಿಸುವ ಜನರಿಗೆ ಕೂಗಿ ಕರೆದು  ಮಟಕಾ ಜೂಜಾಟದ ನಸೀಬಿನ ಅಂಕಿ ಸಂಖ್ಯೆಗಳನ್ನು ತಿಳಿಸಿ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತಾ ಹೇಳಿ ಅವರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಪಿ ಎಸ್ ಐ  ತುರುವಿಹಾಳ ರವರು ಬೀಟ್  ಪಿಸಿ-472 ರವರಿಂದ ಖಚಿತ ಭಾತ್ಮಿ ಪಡೆದು ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಠಾಣೆಯ ಎ.ಎಸ್. ಐ (ವಿ), ಹೆಚ್ ಸಿ-346 ರವರೊಂದಿಗೆ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  4-00 ಪಿ.ಎಂ ಕ್ಕೆ ಭಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ . 01  ನೇದ್ದವನಿಗೆ ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ಮಟಕಾ ಜೂಜಾಟದ  ನಗದು ಹಣ ರೂ. 1550 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ಮೊಬೈಲ ನಂ 7411842886 ನೇದ್ದರ ಬಳಕೆದಾರನಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ 6-15  ಪಿ.ಎಂ ಕ್ಕೆ ಠಾಣೆಗೆ ಬಂದು ಆತನಿಂದ ವಶಕ್ಕೆ ಪಡೆದ ಮಟಕಾ ಸಾಮಾಗ್ರಿಗಳನ್ನು ಆರೋಪಿತನೊಂದಿಗೆ ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 06/2021 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ  23-02-2021 ರಂದು  5-00 ಪಿ ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಠಾಣೆ ಗುನ್ನೆ ನಂ. 29/2021 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

     ದಿನಾಂಕ: 22-02-2021 ರಂದು 6-00 ಪಿ.ಎಂ ಗಂಟೆಯ ಸುಮಾರು  ತುರುವಿಹಾಳ ಪಟ್ಟಣದ ವಾಲ್ಮಿಕಿ ವೃತ್ತ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿ ನಂ 01  ಈತನು ಕೈಯಲ್ಲಿ ಪೆನ್ನು, ಚೀಟಿಯನ್ನು ಹಿಡಿದು  ನಿಂತುಕೊಂಡು ರಸ್ತೆಯಲ್ಲಿ ಸಂಚರಿಸುವ ಜನರಿಗೆ ಕೂಗಿ ಕರೆದು  ಮಟಕಾ ಜೂಜಾಟದ ನಸೀಬಿನ ಅಂಕಿ ಸಂಖ್ಯೆಗಳನ್ನು ತಿಳಿಸಿ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತಾ ಹೇಳಿ ಅವರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಪಿ ಎಸ್ ಐ  ತುರುವಿಹಾಳ ರವರು ಸಾರ್ವಜನಿಕ ಖಚಿತ ಭಾತ್ಮಿ ಪಡೆದು   ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಠಾಣೆಯ ಹೆಚ್ ಸಿ-346, ಹೆಚ್.ಸಿ 358, ಪಿಸಿ-95 ರವರೊಂದಿಗೆ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  7-00 ಪಿ.ಎಂ ಕ್ಕೆ ಭಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ . 01  ನೇದ್ದವನಿಗೆ ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ಮಟಕಾ ಜೂಜಾಟದ  ನಗದು ಹಣ ರೂ. 1180 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ನೇದ್ದವನಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ 8-30  ಪಿ.ಎಂ ಕ್ಕೆ ಠಾಣೆಗೆ ಬಂದು ಆತನಿಂದ ವಶಕ್ಕೆ ಪಡೆದ ಮಟಕಾ ಸಾಮಾಗ್ರಿಗಳನ್ನು ಆರೋಪಿತನೊಂದಿಗೆ ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 07/2021 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ  23-02-2021 ರಂದು  6-00 ಪಿ ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಠಾಣೆ ಗುನ್ನೆ ನಂ. 30/2021 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

            ದಿನಾಂಕ: 22.02.2021 ರಂದು 1730  ಗಂಟೆಯ ಸಮಯಕ್ಕೆ ಆರೋಪಿತರು   ಬುರ್ದಿಪಾಡ ಸೀಮಾಂತರದ ಯು.ಕೊಂಡಾರೆಡ್ಡಿ ಇವರ ಹೊಲದ ಹತ್ತಿರ ಇರುವ ಗುಡ್ಡದ ಹತ್ತಿರದ ಗೈರಾಣಿ ಸ್ಥಲದಲ್ಲಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ‘’ಅಂದರ್ ಬಾಹರ್’’ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾಗ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಮಾನ್ಯ ಡಿ.ಎಸ್.ಪಿ  ಹಾಗೂ ಸಿಪಿಐ  ಮಾರ್ಗದರ್ಶದಲ್ಲಿ ಹೋಗಿ ದಾಳಿ ಮಾಡಿ ಆರೋಪಿತರನ್ನು ವಶಕ್ಕೆ ಪಡೆದು, ಆರೋಪಿತರಿಂದ 7300/-, ನಗದು ಹಣ ,ಮತ್ತು 52 ಇಸ್ಪೇಟ್ ಎಲೆಗಳು ಹಾಗೂ ಒಂದು ಬರಕಾವನ್ನು ಜಪ್ತಿ ಪಡಿಸಿಕೊಂಡು ,ಮುಂದಿನ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದರಿಂದ ಇಸ್ಪೇಟ್ ದಾಳಿ ಪಂಚನಾಮೆ ಸಾರಾಂಶವು ಅಸಂಜ್ಞೆಯ ಸ್ವರೂಪದ್ದಾಗಿದ್ದರಿಂದ ಠಾಣಾ ಎನ್.ಸಿ ಸಂ 05/2021 ಕಲಂ 87 ಕೆಪಿ ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಂಡಿದ್ದು ಆರೋಪಿತರ ವಿರುದ್ದ ಎಫ್..ಆರ್ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಪಡೆಯುವ ಕುರಿತು ಯಾದಿಯನ್ನು ಬರೆದುಕೊಂಡಿದ್ದು ದಿನಾಂಕ: 23.02.2021 ರಂದು ಬೆಳಿಗ್ಗೆ 08.30 ಗಂಟೆ ಅನುಮತಿ ಪಡೆದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:

        ದಿನಾಂಕ 23.02.2021 ರಂದು ಬೆಳಿಗ್ಗೆ 11.10 ಗಂಟೆಗೆ ಆರೋಪಿತರು ತೆಲಂಗಾಣ ರಾಜ್ಯದ ಮುಸಲದೊಡ್ಡಿ ಕಡೆಯಿಂದ ಕಾಲುದಾರಿ ಮಾರ್ಗವಾಗಿ ಸರ್ಜಾಪೂರ ಕಡೆಗೆ ಬಸ್ ನಿಲ್ದಾನ ಹತ್ತಿರ ಬರುವ ರಸ್ತೆಯ ಮೇಲೆ ಹೆಂಡವನ್ನು ತರುತ್ತಿದ್ದಾಗ ಮ್ಮಲ್ಲಿ ಯಾವುದೇ ಕಾಗದ ಪತ್ರಗಳು ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುವ ಕುರಿತು ತರುತ್ತಿರುವದಾಗ ಖಚಿತವಾದ ಭಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ಡಿ.ಎಸ್.ಪಿ ಹಾಗೂ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ಹೋಗಿ ದಾಳಿ ಮಾಡಿ ಆರೋಪಿತವಶದಿಂದ 40 ಲೀಟರ ಹೆಂಡವನ್ನು ಒಟ್ಟು ರೂ 800/- ಬೆಲೆಬಾಳುವ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು   ಆರೋಪಿತರನ್ನು ತಾಬಾಕ್ಕೆ ತೆಗೆದುಕೊಂಡು ಗುನ್ನೆ 17/2021  273, 284, 328 L¦¹ & 32. 34 PÉ.E PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

      ದಿನಾಂಕ 23.02.2021 ರಂದು ,ಮದ್ಯಾಹ್ನ 3.00 ಗಂಟೆಗೆ ಆರೋಪಿತರು ತೆಲಂಗಾಣ ರಾಜ್ಯದ ಮುಸಲದೊಡ್ಡಿ ಕಡೆಯಿಂದ ಸರ್ಜಾಪೂರ ಕಡೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದಿನ ರಸ್ತೆ ಮೇಲೆ ಹೆಂಡವನ್ನು ಮ್ಮಲ್ಲಿ ಯಾವುದೇ ಕಾಗದ ಪತ್ರಗಳು ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುವ ಕುರಿತು ತರುತ್ತಿರುವದಾಗ ಖಚಿತವಾದ ಭಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರ ಹಾಗೂ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ಹೋಗಿ ದಾಳಿ ಮಾಡಿ ಆರೋಪಿತವಶದಿಂದ 35 ಲೀಟರ ಹೆಂಡವನ್ನು ಒಟ್ಟು ರೂ 700/- ಬೆಲೆಬಾಳುವ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು   ಆರೋಪಿತರನ್ನು ತಾಬಾಕ್ಕೆ ತೆಗೆದುಕೊಂಡು ಗುನ್ನೆ 18/2021 273, 284, 328 L¦¹ & 32. 34 PÉ.E PÁAiÉÄÝ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 Feb 2021

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

    1) ದಿನಾಂಕ: 21.02.21 ರಂದು 13.00 ಗಂಟೆಗೆ ಯರಮರಸ್ ಕ್ಯಾಂಪನ ಭೀಮರಾಯ ಕಾಲೋನಿಯಲ್ಲಿ ಸರಕಾರಿ ಶಾಲೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಗೆ ಕುಳಿತು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ್ಗೆ ಫಿರ್ಯಾದಿದಾರರು ತಮ್ಮ ಪೊಲೀಸ್ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಇಬ್ಬರು ಆರೋಪಿತರು ಸ್ಥಳದಿಂದ ಓಡಿಹೋಗಿದ್ದು, ಉಳಿದ ಆರೋಪಿ ನಂ: 1 ರಿಂದಾ 5 ನೇದ್ದವರನ್ನು ಹಿಡಿದು ಅವರ ಅಂಗ ಜಡ್ತಿ ಮಾಡಿ ಅವರ ಹಾಗೂ ಕಣದಲ್ಲಿದ್ದ ಒಟ್ಟು ಜೂಜಾಟದ ಹಣ 5,014/- ರೂ.ಗಳನ್ನು ಹಾಗೂ 52 ಇಸ್ಪೀಟು ಎಲೆಗಳನ್ನು ಜಪ್ತಿಪಡಿಸಿಕೊಂಡು, ಓಡಿ ಹೋದವರ ಬಗ್ಗೆ ವಿಚಾರಿಸಲು 1] ಶಂಷು ತಂ: ಮಾರೆಪ್ಪ ವಯ: 30ವರ್ಷ, ಮಾದಿಗ, : ಕೂಲಿ, ಸಾ: ಪೋತಗಲ್, ರಾಯಚೂರು 2] ಆಂಜನೇಯ ತಂ: ನರಸಪ್ಪ ವಯ: 38ವರ್ಷ, ಜಾ: ಮಾದಿಗ, : ಕೂಲಿ, ಸಾ: ಪೋತಗಲ್ ತಾ: ರಾಯಚೂರು ಅಂತಾ ತಿಳಿದು ಬಂದಿದ್ದು, ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ ಕರೆತಂದು ಹಾಜರ ಪಡಿಸಿ ನೀಡಿದ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಘನ ನ್ಯಾಯಾಲಯದಿಂದ ಪರವಾನಿಗೆ ಪಡೆದು UÁæ«ÄÃt ¥Éưøï oÁuÉ gÁAiÀÄZÀÆgÀÄgÀªÀgÀ°è UÀÄ£Éß £ÀA 22/2021 ಕಲಂ; 87 ಕೆ.ಪಿ. ಆಕ್ಟ. CrAiÀÄ°è ¥ÀæPÀgÀt  ದಾಖಲಿಸಿಕೊಂಡು ತನಿಖೆ ಕೈಗೊArgÀÄvÁÛgÉ.

    2) ದಿನಾಂಕ 21.02.2021 ರಂದು ಸಂಜೆ 6-00 ಗಂಟೆಗೆ ಮಾನ್ಯ ಪಿಎಸ್ಐ ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ವಾಪಸ್ ಠಾಣೆಗೆ ಬಂದು ತಮ್ಮೊಂದಿಗೆ 10 ಜನ ಆರೋಪಿತರನ್ನು ಮತ್ತು ಇಸ್ಪೇಟ್ ಜೂಜಾಟದ ಹಣ 38,510/- ರೂ, 52 ಇಸ್ಪೇಟ್ ಎಲೆಗಳು ಮತ್ತು ವಿವರವಾದ ಪಂಚನಾಮೆ ಹಾಗೂ ದೂರನ್ನು ಹಾಜರು ಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕಃ 21.02.2021 ರಂದು ಠಾಣಾ ವ್ಯಾಪ್ತಿಯ ಉಮಾ ಹೊಟೆಲ್ ಮುಂದುಗಡೆ ಇರುವ ರೈಲ್ವೆ ಕ್ವಾರ್ಟಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದ ಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ, ಸಿಪಿಐ ಪಶ್ಚಿಮ ವೃತ್ತ ರಾಯಚೂರು ರವರ ನೇತೃತ್ವದಲ್ಲಿ ದಾಳಿ ಮಾಡಿ ಮೇಲ್ಕಂಡ ಆರೋಪಿತರನ್ನು ದಸ್ತಗಿರಿ ಮಾಡಿ ಮೇಲ್ಕಂಡ ಇಸ್ಪೇಟ್ ಜೂಜಾಟದಲ್ಲಿ ತೋಡಗಿಸಿದ 38,510/- ರೂ ಹಾಗೂ 52 ಇಸ್ಪೇಟ್ ಎಲೆಗಳನ್ನು ಆರೋಪಿತರಿಂದ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಸದರಿ ದೂರು ಅಸಂಜ್ಞೆಯ ಅಡಿಯಲ್ಲಿ ಒಳಪಡುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ರಾತ್ರಿ 7-00 ಗಂಟೆಗೆ ದೂರಿನ ಆಧಾರದ ಮೇಲಿಂದ gÁAiÀÄZÀÆgÀÄ ¥À²ÑªÀÄ ಠಾಣಾ ಗುನ್ನೆ ನಂ 17/2021, ಕಲಂ 87 ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುvÁÛgÉ.