Thought for the day

One of the toughest things in life is to make things simple:

20 Dec 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:: 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ : 19-12-2014 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಇಂದಿರಾ ಸರ್ಕಲ್ ಹತ್ತಿರ ಫಿರ್ಯಾದಿ ಅಬ್ದುಲ್ ಗಫೂರ್ ತಂದೆ ಹಾಜಿ ಮಹ್ಮದ್ ಹುಸೇನ್, ವಯ: 45 ವರ್ಷ, ಜಾ: ಮುಸ್ಲಿಂ, : ಹಿಟ್ಟಿನ ಗಿರಣಿ ಸಾ: ಕಟುಗರ ಓಣಿ ಸಿಂಧನೂರುFvÀ£ÀÄ vÀ£Àß ಮೊಟಾರ್ ಸೈಕಲ್ ನಂ ಕೆಎ-36 ವೈ-9132 ನೇದ್ದನ್ನು ಸುಕಾಲ್ ಪೇಟೆ ರಸ್ತೆಯ ಕಡೆಯಿಂದ ನಡೆಸಿಕೊಂಡು ಬಂದು ಹಳೇ ಬಜಾರ್ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ರಾಯಚೂರು ರಸ್ತೆ ಕಡೆಯಿಂದ ಆರೋಪಿತ£ÁzÀ ದೌಲಸಾಬ್ ತಂದೆ ಗೋಕುಲ್ ಸಾಬ್ ನಂದಿಹಾಳ್, ಮೋಟಾರ್ ಸೈಕಲ್ ನಂ ಕೆಎ-36 ಜೆ-1340 ನೇದ್ದರ ಸವಾರ ಸಾ: ಕರಡಿ ತಾ: ಹುನಗುಂದಾ ಹಾವ: ಪಿಡಬ್ಲೂಡಿ ಕ್ಯಾಂಪ ಸಿಂಧನೂರು. FvÀ£ÀÄ ತನ್ನ ಮೊಟಾರ್ ಸೈಕಲ್ ನಂ ಕೆಎ-36    ಜೆ-1340 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು, ಹಿಂದೆಲೆಗೆ ಮತ್ತು ಎಡಗಡೆ ಬುಜಕ್ಕೆ ಒಳಪೆಟ್ಟಾಗಿದ್ದು, ಎರಡು ಮೊಣಕಾಲುಗಳಿಗೆ ತರಚಿದ ಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.301/2014, ಕಲಂ. 279, 337 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.12.2014 gÀAzÀÄ  149 ¥ÀææPÀgÀtUÀ¼À£ÀÄß ¥ÀvÉÛ ªÀiÁr 31,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.