Thought for the day

One of the toughest things in life is to make things simple:

17 Jul 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ: 16-07-2018 ರಂದು  ಸಂಜೆ 1900 ಗಂಟೆ ಸುಮಾರಿಗೆ ಪಿರ್ಯಾಧಿ ಕಲ್ಲಿಂದ್ರಗಿರಿ  ತಂದೆ ನೀರಜನಗಿರಿ  28-ವರ್ಷ, ಜಾ:ಬ್ರಾಹ್ಮಣ, :ಟಿಪ್ಪರ್ ಡ್ರೈವರ ಸಾ: ಜಮುವರಿ ಜಿ:ಹಾಜೀರಬಾದ, ರಾಜ್ಯ :ಜಾರ್ಖಂಡ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಮಾಡಿಸಿದ  ಪಿರ್ಯಾಧಿ ಹಾಜರು ಪಡಿಸಿದ್ದು ಸಾರಾಂಶವೆನೆಂದಾರೆ ದಿನಾಂಕ 16-07-2018 ರಂದು ಬೆಳಗ್ಗೆ ಮಾನ್ವಿಯಿಂದ ನಮ್ಮ ಮಾಲಿಕರ ಸಲಹೆಯಂತೆ ನಾನು ನಡೆಸುವ  TIPPAR LORRY NO-KA36/B-6174 ನೇದ್ದನ್ನು  ರಾಯಚೂರಿನ RTO ಆಪೀಸ್ ಗೆ ಬಂದು ವಾಹನ ನಿರೀಕ್ಷಣೆ  ಮಾಡಿಸಿ ರಾಯಚೂರುದಿಂದ  ಮದ್ಯಾಹ್ನ 1240 ಗಂಟೆಗೆ ಪುನಃ ಮಾನ್ವಿಗೆ ಹೊರಟಿದ್ದು  ಅಂದಾಜು 1300 ಗಂಟೆ ಸಮಯಕ್ಕೆ ಬಸವೇಶ್ವರ ವೃತ್ತದಲ್ಲಿ ನಾನು ನಿಧಾನವಾಗಿ ಹೋರಟಾಗ ಅದೇ ಸಮಯದಲ್ಲಿ ಅಂಬೇಡ್ಕರ್ ವೃತ್ತದಿಂದ  ಇನ್ನೋದು  ASHOKA LEYLAND LORRY NO KA02AA0547 ನೇದ್ದು ಆತೀ ವೇಗ ಮತ್ತು ಆಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಲಾರಿಗೆ  ಎಡಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮವಾಗಿ ಟೀಪರಿಗೆ ರೇಡಿಯೆಟರ್ ,ಬಂಪರ್,ಮೇನ್ ಗ್ಲಾಸ್ , ಶ್ಯಾಕಪ್ ಗೇರ್ ,ಮತ್ತು ಉಳಿದ ಸಣ್ಣ ಪುಟ್ಟ ವಸ್ತುಗಳು ಜಖಂಗೊಳ್ಳಿಸಿದ್ದು ಇರುತ್ತದೆ .ಚಾಲಕನ್ನು  ವಾಹನದಿಂದ ಕೆಳಗೆ ಇಳಿದು ನೋಡಲಾಗಿ ಲಾರಿಯನ್ನು ಪರಿಶೀಸಲಾಗಿ  ಮೇಲಿನಂತೆ ಲಾರಿ ನಂ ಸರಿಯಿದ್ದು ಈ ಲಾರಿಯನ್ನು ಅಂದರೆ ASHOKA LEYLAND LORRY NO KA02AA0547 ಚಾಲಕನಾದ ಮುಜುಬೂರು ರೆಹಮಾನ್ ತಂದೆ ಅಬ್ದುಲ್ ರೆಹಮಾನ್ ವಯಸ್ಸು 45 ವರ್ಷ ,ಮುಸ್ಲಿಂ ಉ: ಲಾರಿ ಚಾಲಕ ಸಾ: ಕುರ್ಡಿ ತಾ: ಮಾನವಿ ಅಂತಾ ತಿಳಿಸಿದ್ದು ಇರುತ್ತದೆ ಪುನಃ ಸದರ್ ಲಾರಿ ಚಾಲಕನಿಗೆ ಅಪಘಾತದಲ್ಲಿ ಲುಕ್ಸನ್ ಅದ ಬಗ್ಗೆ ಕೇಳಿದಾಗ LORRY NO KA02AA0547 ನೇದ್ದರ ಚಾಲಕನ್ನು ಅಪಘಾತ ಜರುಗಿದ್ದು ತನ್ನಿಂದ  ತಪ್ಪಾಗಿರುತ್ತದೆ ತಾನು ರಿಪೇರಿ ಮಾಡಿಸಿ ಕೊಡುತ್ತೆನೆ ಅಂತಾ ತಿಳಿಸಿ ಸಾಯಂಕಾಲವರೆಗೆ ವಿಳಂಬ ಮಾಡಿದ್ದು ಇರುತ್ತದೆ ಇಲ್ಲಿಯವರೆಗೆ ನಮ್ಮೊಂದಿಗೆ ಸ್ಪಂದಿಸದೆ ಇರುವುದರಿಂದ ಈ  ಪಿರ್ಯಾದಿಯನ್ನು ಸಲ್ಲಿಸಿರುತ್ತೇನೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ರಾಯಚೂರು ನಗರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂಬರ 58/2017 ಕಲಂ. 279  IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ: 16.07.2018 ರಂದು ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ಆರೋಪಿ ನರಸಪ್ಪ ತಂ; ಸವಾರಪ್ಪ ವಯ: 35 ವರ್ಷ, ಜಾ: ಮಾದಿಗ, : ಬೊಲೆರೋ ಗೂಡ್ಸ ಪಿಕಪ್ ವಾಹನ ಚಾಲಕ ಸಾ: ಕೊರ್ತಕುಂದಾ ತಾ: ರಾಯಚೂರು ಈತನು ತನ್ನ ಬೊಲೆರೋ ಗೂಡ್ಸ ಪಿಕಪ್ ವಾಹನ ಸಂ: KA33 7658 ನೇದ್ದರ ಹಿಂದಿನ ಬಾಡಿಯಲ್ಲಿ ಫಿರ್ಯಾದಿ, ಮುನಿಯಪ್ಪ ಹಾಗೂ ಇತರೆ ಪ್ಯಾಸೆಂಜರ್ ರವರನ್ನು ಕೂರಿಸಿಕೊಂಡು ರಾಯಚೂರು ಕೊರ್ತಕುಂದ ರಸ್ತೆಯ ಶಾಖವಾದಿ ಗ್ರಾಮದ ಸೀಮಾಂತರದ ಕೋಳಿಫಾರ್ಮನ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಇದರಿಂದಾಗಿ ವಾಹನದ ಹಿಂಬದಿಯ ಪಾಟಕ್ ಮೇಲೆ ಕುಳಿತುಕೊಂಡಿದ್ದ ಫಿರ್ಯಾದಿ ಹಾಗೂ ಮುನಿಯಪ್ಪ ಇಬ್ಬರು ರಸ್ತೆಯ ಜಂಪಿಗೆ ಕೊಂಡಿ ಕಳಚಿಕೊಂಡು ರಸ್ತೆಯಲ್ಲಿ ಬಿದ್ದಿದ್ದು ಇದರಿಂದಾಗಿ ಫಿರ್ಯಾದಿಗೆ ಬಲಗೈ ಮತ್ತು ಎಡಗೈ ಮೊಣಕೈ ಹತ್ತಿರ ಹಾಗೂ ಬಲಗಾಲ ಮೊಣಕಾಲಿನ ಹತ್ತಿರ ತರಚಿದ ರಕ್ತಗಾಯವಾಗಿ, ಮುನಿಯಪ್ಪನಿಗೆ ತಲೆಯ ಹಿಂಬದಿಯಲ್ಲಿ ಭಾರಿ ಒಳಪೆಟ್ಟಾಗಿದ್ದು, ಬಾಯಿಯಲ್ಲಿಯ ಹಲ್ಲು ಮುರಿದಿದ್ದು, ಎಡಗಿವಿಯಲ್ಲಿ, ಬಾಯಿಯಲ್ಲಿ ರಕ್ತಸ್ರಾವವಾಗಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ, ಘಟನೆಯ ನಂತರ ವಾಹನ ಚಾಲಕ ನರಸಪ್ಪನು ಗಾಯಗೊಂಡ ಇಬ್ಬರಿಗೂ ತನ್ನ ವಾಹನದಲ್ಲಿ ಹಾಕಿಕೊಂಡು ರಿಮ್ಸ ಆಸ್ಪತ್ರೆಗೆ ಇಲಾಜಿಗೆ ತಂದು ಸೇರಿಕೆ ಮಾಡಿದ್ದು, ಅಲ್ಲಿ ಫಿರ್ಯಾದಿಯು ಚಿಕಿತ್ಸೆ ಪಡೆದು ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ಹೇಳಿಕೆ ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 167/2018 PÀ®A. 279, 337, 338 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 14/07/2018 ರಂದು 11-00 .ಎಮ್ ದ ಸುಮಾರಿಗೆ ಪಿರ್ಯಾದಿ ಕಟ್ಟೆಪ್ಪ ತಂದೆ ರಂಗಪ್ಪ ವ: 45 ವರ್ಷ ಜಾ: ನಾಯಕ ಉ: ಒಕ್ಕಲುತನ ಸಾ: ಬಾಗಲವಾಡ ತಾ: ಮಾನವಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ನೀಡಿದ್ದರ ಸಾರಾಂಶವೇನೆಂದರೇ ದಿನಾಂಕ: 13/07/2018 ರಂದು 01-30 ಪಿ.ಎಮ್ ಸುಮಾರಿಗೆ ಸಿಂಧನೂರ ಗಂಗಾವತಿ ರಸ್ತೆಯ.ಕೆ ಗೋಪಾಲ ನಗರ ಕ್ರಾಸ್ ಹತ್ತಿರದ ತ್ರಿಭವನ ಹೊಂಡಾ ಶೋ ರೂಂ ಮುಂದಿನ ರಸ್ತೆಯಲ್ಲಿ ಮೋಟರ್ ಸೈಕಲ್ ನಂ-ಕೆ.-36-ಇಎಮ್-8392 ನೇದ್ದನ್ನು ಫಿರ್ಯಾದಿಯ ಅಳಿಯನಾದ ಕನಕರಾಯ ತನ್ನ ಮೋಟರ ಸೈಕಲ್ ಹಿಂದುಗಡೆ ಬೊಸರಾಜನನ್ನು ಕೂಡಿಸಿಕೊಂಡು ಚಲಾಯಿಸಿಕೊಂಡು ರಸ್ತೆಯ ಎಡಗಡೆಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ  ಕಂಟೆನರ್ ಟ್ರಕ್ಕ್ ಲಾರಿ ನಂ ಕೆ.-51--5484 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಮೋಟರ್ ಸೈಕಲಿಗೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮ  ಫಿರ್ಯಾದಿಯ ಮಗ ಬೊಸರಾಜ ಮತ್ತು ಕನಕರಾಯ ಇಬ್ಬರೂ ಮೋಟರ್ ಸೈಕಲ್ ಸಮೇತ ಕೆಳಗೆ ಬಿಳಲು ಕನಕರಾಯನಿಗೆ ಎಡಗೈ ತೋಳಿಗೆ.ಎಡಗಾಲ ಮೋಣಕಾಲಿಗೆ ರಕ್ತಗಾಯವಾಗಿದ್ದು ಬೊಸರಾಜನಿಗೆ ತಲೆಗೆ,ಎದೆಗೆ,ಒಳಪೆಟ್ಟು ಬಲಗೈಯ ಮೌಂಸ ಕಿತ್ತಿಹೋಗಿದ್ದು ಎಡಗಾಲಿ ತೊಡೆಗೆ ರಕ್ತಗಾಯಗಳಾಗಿದ್ದು ಇರುತ್ತದೆ. ಅಂತ ನೀಡಿದ ಗಣಕೀಕೃತ ದೂರಿನ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ 40/2018 ಕಲಂ 279 ,337  ಐಪಿಸಿ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.


ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ: 16-07-2018 ರಂದು 1-30 ಪಿ.ಎಂ ಕ್ಕೆ ಪಿರ್ಯಾದಿ ²æêÀÄw. ¸ÀgÀ¸Àéw UÀAqÀ £ÁUÀgÁd ªÀqÀØgÀ, ªÀAiÀĸÀÄì B 30 ªÀµÀð, eÁB ªÀqÀØgÀ, GB PÀÆ°PÉ®¸À, ¸ÁB GªÀÄ®Æn, vÁB ¹AzsÀ£ÀÆgÀÄ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯು ಕಳೆದ 9 ವರ್ಷಗಳ ಹಿಂದೆ ಆರೋಪಿ ನಂ.1 ರವರ ಸಂಗಡ ಸಾಂಪ್ರದಾಯಿಕವಾಗಿ ಮದುವೆಯಾಗಿ ಪ್ರಸ್ತುತ 2 ಗಂಡು ಮಕ್ಕಳಿದ್ದು, ಕಳೆದ 2 ವರ್ಷಗಳಿಂದ ಆರೋಪಿ ನಂ.1 £ÁUÀgÁd vÀAzÉ £Ë¸À¥Àà, ªÀAiÀiÁ:35 ªÀµÀð ಈತನು ದಿನಾಲು ಕುಡಿದು ಮನೆಗೆ ಬಂದು ಪಿರ್ಯಾದಿಯೊಂದಿಗೆ ವಿನಾಃ ಕಾರಣ ಜಗಳ ತೆಗೆದು ನಿನ್ನ ನಡತೆ ಸರಿಯಿಲ್ಲವೆಂದು ಆಕೆಯ ಮೇಲೆ ಸಂಶಯಪಡುತ್ತಾ ಆರೋಪಿ ನಂ.2 £Ë¸À¥Àà ªÀAiÀiÁ:60 ªÀµÀð ಮತ್ತು 3 ºÀÄ°UɪÀÄä UÀAqÀ £Ë¸À¥Àà ªÀAiÀiÁ:55 ªÀµÀð J®ègÀÆ eÁ:ªÀqÀØgÀ, ¸Á: GªÀÄ®Æn, vÁ:¹AzsÀ£ÀÆgÀÄ  ರವರ ಮಾತುಕೇಳಿ ಆಕೆಗೆ ದಿನಾಲು ಅವಾಚ್ಯವಾಗಿ ಬೈದು ಮಾನಸಿಕ, ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದು, ದಿನಾಂಕ: 15-07-2018 ರಂದು ಸಂಜೆ 6-00 ಗಂಟೆ ಸುಮಾರು ಆರೋಪಿ ನಂ.1.  ನೇದ್ದವನು ತಮ್ಮ ಮನೆಯ ಮುಂದೆ ಪಿರ್ಯಾದಿಯೊಂದಿಗೆ ವಿನಾಃ ಕಾರಣ ಜಗಳ ತೆಗೆದು ಅವಾಚ್ಯವಾಗಿ ಬೈದು ಆಕೆಯ ತಲೆಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ ಒದ್ದು ಒಳಪೆಟ್ಟುಗೊಳಿಸಿ, ನಂತರ ಕಟ್ಟಿಗೆಯಿಂದ ಆಕೆಯ ಕುತ್ತಿಗೆಗೆ, ಬೆನ್ನಿಗೆ ಒಡೆದು ಒಳಪೆಟ್ಟುಗೊಳಿಸಿದ್ದು ಹಾಗೂ ಆರೋಪಿ ನಂ.2 & 3 ರವರು ಸಹ ಪಿರ್ಯಾದಿಗೆ ಕೈಗಳಿಂದ ಮೈಕೈಗೆ ಹೊಡೆದು ನಂತರ ನೀನೆದಾರೂ ಇವತ್ತು ಮನೆಯಲ್ಲಿದ್ದರೆ ನಿನಗೆ ಜೀವ ಸಹಿತ ಉಳಿಸುವುದಿಲ್ಲಾವೆಂದು ಮೂವರು ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ  174/2018 PÀ®A. 498(J), 323, 324, 504, 506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 16-07-18 gÀAzÀÄ ¨É½UÉÎ 1030 jAzÀ 1102 UÀAmÉ ªÀÄzsÀåzÀ CªÀ¢üAiÀÄ°è £ÀUÀzÀÄ ºÀt 8,14,500/- gÀÆ¥Á¬ÄUÀ¼ÀÄ ªÀÄvÀÄÛ 3 ZÉPïUÀ¼À£ÀÄß MAzÀÄ ©½ §mÉÖ aîzÀ°è ºÁQPÉÆAqÀÄ ¦üAiÀiÁ𢠲æà gÁeÉñÀPÀĪÀiÁgÀ vÀAzÉ DzÉ¥Àà 31 ªÀµÀð eÁw £ÉÃPÁgÀ ( vÉÆUÀl ) G: ZÀ¥Àà° CAUÀr ªÁå¥ÁgÀ ¸Á: ¹gÀªÁgÀ ಈತನು vÀ£Àß ªÉÆÃmÁgÀ ¸ÉÊPÀ¯ï ºÀwÛgÀ §AzÀÄ D ºÀtzÀ aîªÀ£ÀÄß ªÉÆÃmÁgÀ ¸ÀLPÀ¯ï ¥ÉmÉÆæÃ¯ï §APï PÀªÀj£À°èlÄÖ ªÉÆÃmÁgÀ ¸ÉÊPÀ¯ï ºÀvÀÛ¨ÉÃPÀÄ CAvÁ ºÁåAqÀ¯ï »rzÁUÀ JqÀUÀqÉAiÀÄ ºÁåAqÀ¯ïUÉ AiÀiÁgÉÆà ¨É®èªÀ£ÀÄß ºÀaÑzÀÄÝ CzÀ£ÀÄß Mj¸À¯ÉAzÀÄ ¦üAiÀiÁð¢zÁgÀ£ÀÄ vÀ£Àß CAUÀrAiÀÄ M¼ÀUÉ ºÉÆÃV §mÉÖ vÀgÀĪÀµÀÖgÀ°è ªÉÆÃmÁgÀ ¸ÉÊPÀ¯ï ¥ÉmÉÆæïï mÁåAPï PÀªÀj£À°ènÖzÀÝ ºÀtzÀ §mÉÖ aîªÀ£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ ¤ÃrzÀ ¦üAiÀiÁ𢠪ÉÄðAzÀ ಸಿರವಾರ ಪೊಲೀಸ್ ಠಾಣೆ  UÀÄ£Éß 151/18 PÀ®A 379 L¦¹ ಅಡಿಯಲ್ಲಿ ಪ್ರಕರಣ zÁR°¹PÉÆAqÀÄ vÀ¤SÉ PÉÊ ಗೊಂಡಿರುತ್ತಾರೆ.
CPÀæªÀÄ ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
ದಿನಾಂಕ.14-07-2018 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ©.J¸ï.ºÉƸÀ½î ¦.J¸ï.L eÁ®ºÀ½î ¥Éưøï oÁuÉ ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.14-07-2018 ರಂದು ಮದ್ಯಾಹ್ನ 3-15 ಗಂಟೆಗೆ ಬಾಗೂರು ಕ್ರಾಸ್ ಹತ್ತಿರ ಇದ್ದಾಗ 1) ಟ್ರ್ಯಾಕ್ಟರ್ ಚೆಸ್ಸಿಸ್ ನಂ. WXTA79619112143 ರ ಚಾಲಕ ಮತ್ತು ಮಾಲಿಕ, 2)  ಟ್ರ್ಯಾಕ್ಟರ್ ರಜೀಸ್ಟರ್ ನಂ.ಕೆ.-36 ಟಿಸಿ-8965 ಚಾಲಕ ಮತ್ತು ಮಾಲಿಕ 3) ಟ್ರ್ಯಾಕ್ಟರ್ ಚೆಸ್ಸಿಸ್ ನಂ. WYT K28432136661 ರ ಚಾಲಕ ಮತ್ತು ಮಾಲಿಕರು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಪರವಾನಿಗೆ ಇಲ್ಲದೇ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಕಂಡು ಬಂದಿದ್ದು ಕರ್ನಾಟಕ ಉಪಖನಿಜ ರಿಯಾಯತಿ ನಿಯಮ-1994 ರ ಉಪನಿಯಮ 3,42,43,44 (43 ರ ತಿದ್ದುಪಡಿ 2017 ರಂತೆ) ಮತ್ತು ಎಂಎಂಡಿಆರ್-1957 4(1),4(1-ಎ),21 ನ ಉಲ್ಲಂಘನೆಯಾಗಿರುವುದು ಸದರಿ ಟ್ರ್ಯಾಕ್ಟರ್ ಚಾಲಕರು ಮತ್ತು ಮಾಲಿಕರ ವಿರುದ್ದ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಮೂರು ಟ್ರ್ಯಾಕ್ಟರ್ ಳನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 181/2018 PÀ®A: 4(1), 4(1A), 21 MMDR ACT-1957 & 3, 42, 43,44 KMMCR -1994 &  379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂರುತ್ತಾರೆ.