Thought for the day

One of the toughest things in life is to make things simple:

13 Jun 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-

            ¢£ÁAPÀ- 12-06-2015 gÀAzÀÄ ¸ÁAiÀiAPÁ® 18-00 UÀAmÉAiÀÄ ¸ÀĪÀiÁjUÉ, PÉÆvÀÛzÉÆrØ UÁæªÀÄzÀ°è C£À¢üPÀÈvÀªÁV ¨sÀnÖ¸ÁgÁ¬Ä ªÀiÁgÁl ªÀiÁqÀÄwÛzÁÝgÉ CAvÁ RavÀªÁzÀ ¨sÁwä §AzÀ ªÉÄÃgÉUÉ ¦J¸ïL zÉêÀzÀÄUÀð ¥Éưøï oÁuÉ. gÀªÀgÀÄ ªÀÄvÀÄÛ ¹§âA¢ªÀgÀÄ ¥ÀAZÀgÉÆA¢UÉ PÉÆvÀÛzÉÆrØUÉ ºÉÆÃV zÁ½ ªÀiÁrzÀÄÝ ¸ÀzÀj ¸ÀܼÀ¢AzÀ ªÀiÁgÁl ªÀiÁqÀÄwÛzÀÝ UÀÄAqÀªÀÄä FPÉAiÀÄÄ ¸ÀܼÀ¢AzÀ Nr ºÉÆÃVzÀÄÝ,  ¸ÀzÀj ¸ÀܼÀzÀ°è ¸ÀĪÀiÁgÀÄ 10 °ÃlgÀzÀµÀÄÖ ¨sÀnÖ¸ÁgÁ¬ÄAiÀÄ£ÀÄß ¸ÀܼÀzÀ°èAiÉÄ £Á±À¥Àr¹, ¸ÀܼÀzÀ°èzÀÝ ªÀÄÄzÉݪÀiÁ®Ä ªÀÄvÀÄÛ ¥ÀAZÀ£ÁªÉÄAiÉÆA¢UÉ ªÁ¥À¸ï oÁuÉUÉ §AzÀÄ ¦J¸ïL gÀªÀgÀÄ PÀæªÀÄ dgÀÄV¸ÀĪÀ PÀÄjvÀÄ ¸ÀÆa¹  ¥ÀAZÀ£ÁªÉÄ ªÀÄvÀÄÛ ªÀÄÄzÀݪÀiÁ®£ÀÄß ºÁdgÀÄ ¥Àr¹zÀ  DzsÁgÀzÀ ªÉÄðAzÀ  zÉêÀzÀÄUÀÀð ¥Éưøï oÁuÉ. UÀÄ£Éß £ÀA. 142/2015  PÀ®A- 32, 34 PÉ.E PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

zÉÆA©ü ¥ÀæPÀgÀtzÀ ªÀiÁ»w:-   
    
            ಆರೋಪಿತgÁzÀ 1] ಶಿವರಾಜ ತಂದೆ ದೊಡ್ಡ ಹನುಮಂತಪ್ಪ ಕಿನ್ನೇರಿ,  2] ರಾಜ ತಂದೆ ತಂದೆ ದೊಡ್ಡ ಹನುಮಂತಪ್ಪ ಕಿನ್ನೇರಿ, 3] ಪ್ರಕಾಶ ತಂದೆ ದೊಡ್ಡ ಹನುಮಂತಪ್ಪ ಕಿನ್ನೇರಿ,  4] ಚಂದ್ರಕಲಾ ತಂದೆ ದೊಡ್ಡ ಹನುಮಂತಪ್ಪ ಕಿನ್ನೇರಿ, 5] ರವಿ ತಂದೆ ದೊಡ್ಡ ಹನುಮಂತಪ್ಪ ಕಿನ್ನೇರಿ,  6] ವಿಜಯ್ ತಂದೆ ದೊಡ್ಡ ಹನುಮಂತಪ್ಪ ಕಿನ್ನೇರಿ,  7] ಪೂರ್ಣೀಮಾ ತಂದೆ ದೊಡ್ಡ ಹನುಮಂತಪ್ಪ ಕಿನ್ನೇರಿ, ಎಲ್ಲರೂ ಜಾತಿ ಕುರುಬರ ಸಾಳ ಕೋನಾಪೂರಪೇಟೆ ಮಾನವಿ ಹಾಗೂ ಫಿರ್ಯಾದಿ ಶ್ರೀಮತಿ ಯಲ್ಲಮ್ಮ ಗಂಡ ಕರೆಪ್ಪ ಕಿನ್ನೇರಿ, 60 ವರ್ಷ, ಹೊಲ ಮನೆ ಕೆಲಸ , ಸಾ: ಕೋನಾಪೂರಪೇಟೆ ಮಾನವಿ  gÀªÀgÀ ಮನೆಯವರ ನಡುವೆ ಆಸ್ತಿ ವಿಷಯದಲ್ಲಿ ಕೋರ್ಟನಲ್ಲಿ ವ್ಯಾಜ್ಯ ಇದ್ದು ಈ ಹಿನ್ನೆಲೆಯಲ್ಲಿ  ಎರಡು ಮನೆಯವರಿಗೆ  ನಸ್ಥಾಪ ಇದ್ದು ದಿನಾಂಕ 12/06/15 ರಂದು ಆರೋಪಿತರು ಫಿರ್ಯಾದಿಗೆ ಹೊಲದ ವಿಷಯವಾಗಿ ಮಾತನಾಡೋಣ ಅಂತಾ ಹೇಳಿದಾಗ ಫಿರ್ಯಾದಿಯು ತನ್ನ ಮಕ್ಕಳಾದ ಶಿವರಾಜ ಹಾಗೂ ರಾಘವೇಂದರ ಇವರೊಂದಿಗೆ ಹೊಲಕ್ಕೆ ಹೋದಾಗ ದಿನಾಂಕ 13/06/2015 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಹೊಲದಲ್ಲಿ ಆರೋಪಿತರೆಲ್ಲರೂ ಸೇರಿ ಅಕ್ರಮಕೂಟ ರಚಿಸಿಕೊಂಡು ಬಂದು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು  ಕೈಗಳಿಂಡ ಹೊಡೆ ಮಾಡಿ ‘’ ಹೊಲದ ಪಾಲಿನ ವಿಷಯವಾಗಿ ತಂಟೆ ತಕರಾರು ಮಾಡದೇ ನೀವು ಒಳ್ಳೆಯ ಮಾತಿನಲ್ಲಿ ಎಲ್ಲಾ ಹೊಲಗಳನ್ನು ನಮಗೆ ಬಿಟ್ಟು ಕೊಟ್ಟರೆ ಸರಿ , ಇಲ್ಲದಿದ್ದರೆ ನಿಮಗೆ ಜೀವ ಸಹಿತ ಉಳಿಸುವದಿಲ್ಲ.’’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಅಲ್ಲದೇ ರಾತ್ರಿ 11. 45 ಗಂಟೆಯ ಸುಮಾರಿಗೆ ಫಿರ್ಯಾದಿ ಮನೆಗೆ ಬಂದು ಬಾಗಿಲಿಗೆ ಒದ್ದು ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಪುನಃ ಆವಾಚ್ಯ ಶಬ್ದಗಳಿಂದ ಬೈಯ್ದು  ಕೈಗಳಿಂಡ ಹೊಡೆ ಬಡೆ ಮಾಡಿದ್ದು ಅಲ್ಲದೇ ಶಿವರಾಜನಿಗೆ ನೂಕಿದ್ದರಿಂದ ಶಿವರಾಜನು ಬಾಗಿಲಿಗೆ ಬಿದ್ದು ಹಣೆಗೆ ರಕ್ತಗಾಯವಾಗಿರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 170/15 ಕಲಂ 143,147,341,504,323,324,506,448 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನುಕೈಕೊಂಡೆನು.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 12/06/15 ರಂದು 1600 ಗಂಟೆ ಸುಮಾರಿಗೆ ಮಾನವಿ ಪಟ್ಟಣದ ದುರ್ಗಬಾರ್ ಹತ್ತಿರ ಪಿರ್ಯಾದಿ «dAiÀÄ vÀAzÉ ¹zÀÝgÁAiÀÄ zÁ£ÉÃf ªÀ-40 ªÀµÀð eÁ-ªÀÄgÁoÀ G-©.J¸ï.J£ï.J¯ï.D¦Ã¸À£À°è PÀèPïð ¸Á-©.J¸ï.J£ï.J¯ï.ªÀ¸Àw UÀȺÀ ªÀiÁ£À« FvÀನು ತನ್ನ ಮೋಟಾರ್ ಸೈಕಲ್ ನಂ.ಕೆಎ-22/ಕ್ಯೂ-6160 ನೇದ್ದರಲ್ಲಿ ಕಾರ್ಪರೇಷನ್ ಬ್ಯಾಂಕಿನಲ್ಲಿ ಹಣವನ್ನು ಜಮಾ ಮಾಡಿ ವಾಫಾಸ್ ತನ್ನ ಬಿ.ಎಸ್.ಎನ್.ಎಲ್.ಆಪೀಸಗೆ ಬರುತ್ತಿರುವಾಗ ಸಿಂಧನೂರು ಮಾನವಿ ಮುಖ್ಯರಸ್ತೆಯಲ್ಲಿ  ಪಿರ್ಯಾದಿದಾರನ ಮೋಟಾರ್ ಸೈಕಲ್ ಹಿಂದಿನಿಂದ ಕಾರ್ ನಂ.ಕೆಎ-25/ಝಡ್‌-7033 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪಿರ್ಯಾದಿಯ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಪಿರ್ಯಾದಿಗೆ ಎಡಗಡೆ ಸೊಂಟಕ್ಕೆ ಒಳಪೆಟ್ಟಾಗಿದ್ದು, ಮತ್ತು ಎಡಗಡೆ ಮೊಣಕೈಗೆ ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ. ಕಾರ್ ಚಾಲಕನು ತನ್ನ ಕಾರನ್ನು ನಿಲ್ಲಿಸಿದೇ ಹೊರಟು ಹೋಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀiÁ£À« ¥ÉưøÀ oÁuÉ UÀÄ£Éß £ÀA: 169/15 PÀ®A 279,337, L.¦.¹   & 187 L.JªÀiï.« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.06.2015 gÀAzÀÄ  145 ¥ÀææPÀgÀtUÀ¼À£ÀÄß ¥ÀvÉÛ ªÀiÁr  29,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.