Thought for the day

One of the toughest things in life is to make things simple:

25 Nov 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ¢£ÁAPÀ 24/11/15 gÀAzÀÄ 1740 UÀAmÉ ¸ÀĪÀiÁjUÉ UÀÄqÀzÀ£Á¼À-°AUÀ¸ÀÄUÀÆgÀ ªÀÄÄRå gÀ¸ÉÛAiÀÄ ²Ã®ªÀAvÀ ¤¯ÉÆUÀ¯ï EªÀgÀ ºÉÆ®zÀ ºÀwÛgÀ J-1 gÁªÀÄ°AUÀ¥Àà vÀAzÉ £ÁUÀgÉrØ gÁUÉÃj 20 ªÀµÀð eÁw G¥ÁàgÀ G:«zÁå¨sÁå¸À ¸Á:UÀÄqÀzÀ£Á¼À ªÉÆÃmÁgÀ ¸ÉÊPÀ¯ï £ÀA.PÉJ-36 qÀ§Æèöå-0866 £ÉÃzÀÝgÀ ZÁ®PÀ  ªÀÄvÀÄÛ J-2 £ÁUÀgÁd vÀAzÉ CªÀÄgÀUÀÄAqÀ¥Àà 30 ªÀµÀð, G¥ÁàgÀ ¸Á:UÀÄqÀzÀ£Á¼À FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA.PÉJ-01 EE- 5781 £ÉÃzÀÝgÀ »AzÉ vÀ£Àß ªÀÄUÀ£ÁzÀ ªÀÄÈvÀ ¥ÀªÀ£ÀPÀĪÀiÁgÀ ªÀÄÆgÀĪÀgÉ ªÀµÀð EªÀ£À£ÀÄß  PÀÆr¹PÉÆAqÀÄ E§âgÀÄ DgÉÆævÀgÀÄ vÀªÀÄä vÀªÀÄä ªÉÆÃmÁgÀ ¸ÉÊPÀ¯ïUÀ¼À£ÀÄß CwªÉÃUÀ ªÀÄvÀÄÛ C®PÀëvÀ£À ¢AzÀ ¥ÀgÀ¸ÀàvÀ lPÀÌgÀ PÉÆnÖzÀÝjAzÀ ¥ÀªÀ£ÀPÀĪÀiÁgÀ EªÀ¤UÉ JzÉUÉ  ¨sÁj ¥ÉmÁÖV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, J-1 gÁªÀÄ°AUÀ¥Àà J-2 £ÁUÀgÁd EªÀjUÉ wêÀæ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ.CAvÁ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA.299/15 PÀ®A 279, 338, 304(J), L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
                 ¢£ÁAPÀ 24/11/15 gÀAzÀÄ 1000 UÀAmÉ ¬ÄAzÀ   1800 UÀAmÉ CªÀ¢üAiÀÄ°è ¦gÁå¢ J£ï.©. ¸ÀÄgÉÃSÁ UÀAqÀ © £ÀgÉÃAzÀæ ¨Á§Ä 52 ªÀµÀð, eÁw ¥ÀzÀä¸Á° G: f¯Áè £ÁåAiÀiÁ®AiÀÄ zÀ°è ¹.N. ¸Á: J¸ï-4, ªÀįÁígÀ C¥Ámïð ªÉÄAmïì, qÁår PÁ¯ÉÆä gÁAiÀÄZÀÆgÀÄ,EªÀgÀ ªÀÄ£ÉAiÀÄ°è J¸ï-4, ªÀįÁígÀ C¥ÁmïðªÉÄAmïì, qÁår PÁ¯ÉÆä gÁAiÀÄZÀÆgÀÄ ªÀÄ£ÉAiÀÄ ¨ÁV®zÀ ¥ÀvÀÛ ºÁPÀĪÀ PÉÆArAiÀÄ£ÀÄß AiÀiÁgÉÆà PÀ¼ÀîgÀÄ ªÀÄÄjzÀÄ ¨ÁV®Ä vÉUÉzÀÄ ªÀÄ£É M¼ÀUÉ ¥ÀæªÉò¹ ±Éîà£À ¥Áè¹ÖÃPï qÀ©âAiÀÄ°ènÖzÀÝ 1) 18 UÁæA §AUÁgÀzÀ ¥Ál° CA.Q.gÀÆ. 45,000/- 2) 25 UÁæA §AUÁgÀzÀ 2 §¼ÉUÀ¼ÀÄ CA.Q.gÀÆ. 62,500/- 3) 5 UÁæA §AUÁgÀzÀ ªÀÄÄwÛ£À GAUÀÄgÀ CA.Q.gÀÆ.12,500/- 4) £ÀUÀzÀÄ ºÀt gÀÆ. 400/- J¯Áè ¸ÉÃj CA.Q.gÀÆ. 1,20,400/- ¨É¯É ¨Á¼ÀªÀÅUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ.AvÁ PÉÆlÖ zÀÆj£À ªÉÄðAzÀ ¥À²ÑªÀÄ oÁuÉ UÀÄ£Éß £ÀA. 284/2015 PÀ®A 454, 380 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                ದಿನಾಂಕ;-25/11/2015 ರಂದು ಬೆಳಿಗಿನ ಜಾವ 4-30 ಗಂಟೆಗೆ  ಪಿ.ಎಸ್.ಐ ಬಳಗಾನೂರು ಪೊಲೀಸ್ ಠಾಣೆ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ದಿನಾಂಕ;-25/11/2015 ರಂದು ರಾತ್ರಿ ಸಿಂಧನೂರು ನಗರದಲ್ಲಿ ನನ್ನದು ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಮತ್ತು ಮಾನ್ಯ ಸಿ.ಪಿ..ಸಾಹೇಬರು ಸಿಂಧನೂರುರವರದು ಚೆಕ್ಕಿಂಗ್ ಉಸ್ತುವಾರಿ ಕರ್ತವ್ಯದಲ್ಲಿದ್ದಾಗ ರಾತ್ರಿ 2 ಸುಮಾರಿಗೆ ಮಾನ್ಯ ಸಿ.ಪಿ..ಸಾಹೇಬರು ನನಗೆ ಮಾಹಿತಿ ತಿಳಿಸಿದ್ದೇನೆಂದರೆ, ಬಳಗಾನೂರು ಠಾಣಾ ವ್ಯಾಪ್ತಿಯಲ್ಲಿ ಉಟಕನೂರು ಹಳ್ಳದಿಂದ ಒಂದು ಟ್ರಾಕ್ಟರದಲ್ಲಿ ಅಕ್ರಮವಾಗಿ ಉಸುಕನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದಿದ್ದು ಹೋಗಿ ದಾಳಿ ಮಾಡಿರಿ ಅಂತಾ ತಿಳಿಸಿದ ತಕ್ಷಣ ನಾನು ಠಾಣೆಯಲ್ಲಿ ಪಿ.ಸಿ.300 ಮತ್ತು ಪಿ.ಸಿ.550 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರುವಂತೆ ತಿಳಿಸಿ ನಾನು ಸಿಂಧನೂರಿನಿಂದ ಬೆಳಿಗಿನೂರು ಗ್ರಾಮದ ಕಡೆಗೆ ಬಂದಿದ್ದು ಠಾಣೆಯಿಂದ ಪಿ.ಸಿ.300 ಮತ್ತು 550 ರವರು ಇಬ್ಬರು ಪಂಚರೊಂದಿಗೆ ಬಂದಿದ್ದು ಎಲ್ಲರೂ ಸೇರಿಕೊಂಡು ಗ್ರಾಮದ ತಿಮ್ಮಪ್ಪ ಇವರ ಮನೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಉಟಕನೂರು ಹಳ್ಳದಿಂದ ಬೆಳಿಗಿನೂರು ಕಡೆಗೆ ಸರಕಾರಿ ಶಾಲೆಯ ಮುಂದಿನಿಂದ ಒಂದು ಟ್ರಾಕ್ಟರದಲ್ಲಿ ಅದರ ಮಾಲಿಕ/ಚಾಲಕನು ತನ್ನ ಟ್ರಾಕ್ಟರನ್ನು ನಡೆಸಿಕೊಂಡು ಬರುತ್ತಿರುವಾಗ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು  ಟ್ರಾಕ್ಟರ್ ಮಾಲಿಕ/ಚಾಲಕನು ತನ್ನ ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೊಗಿದ್ದು ಅದರ ನಂಬರ್ ನೋಡಲಾಗಿ ಸ್ವರಾಜ್ 744.ಇಂಜೀನ್ ನಂ.43.3008/SUA01975 & Chessi No.WACA43906 114499 ಅಂತಾ ಇದ್ದು,,ಸದರ ಟ್ರಾಕ್ಟರ ಟ್ರಾಲಿಯಲ್ಲಿ ಅದರ ತುಂಬ ಉಸಕನ್ನು ತುಂಬಿದ್ದು ಇರುತ್ತದೆ.ಸದರಿ ಟ್ರಾಕ್ಟರ ಚಾಲಕ/ಮಾಲಿಕನು ತನ್ನ ಟ್ರಾಕ್ಟರದಲ್ಲಿ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಕಳ್ಳತನದಿಂದ ಉಟಕನೂರು ಹಳ್ಳದಿಂದ ತನ್ನ ಟ್ರಾಕ್ಟರದಲ್ಲಿ ತುಂಬಿಕೊಂಡು ಉಸುಕು ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ.ಸದರಿ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಬಂದಿದ್ದು, ಮುಂದಿನ ಕಾನೂನು ಕ್ರಮ ಕುರಿತು ತಮಗೆ ಒಪ್ಪಿಸಲಾಗಿದೆ ಅಂತಾ ತಮ್ಮ ಜ್ಞಾಪನ ಪತ್ರ ನೀಡಿದ್ದರ ಮೇರೆಗೆ ಸದರಿ ಉಸುಕು ಇರುವ ಟ್ರಾಕ್ಟರ ಜಪ್ತ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 176/2015.ಕಲಂ.379 ಐಪಿಸಿ ಮತ್ತು 43 ಕೆಎಂಎಂಸಿ.ಆರ್. ರೂಲ್ 1994 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
         ದಿನಾಂಕ : 24-11-15 ರಂದು ರಾತ್ರಿ 11-30 ಗಂಟೆಗೆ ಶ್ರೀ ಸಿದ್ದಲಿಂಗಪ್ಪ ನಾಯಕ ತಹಸೀಲ್ದಾರರು ಮತ್ತು ತಾಲೂಕ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ಮಾನವಿ ರವರು ಠಾಣೆಗೆ ಹಾಜರಾಗಿ ತಮ್ಮ ವರದಿಯೊಂದಿಗೆ ಅಕ್ರಮ ಮರಳು ಸಂಗ್ರಹಿಸಿದ ಮೂಲ ಜಪ್ತಿ ಪಂಚನಾಮೆಯನ್ನು ಹಾಜರು ಪಡಿಸಿದ್ದು, ಸದರಿ ಪಂಚನಾಮೆಯ ಸಾರಾಂಶವೇನೆಂದರೆ,       '' ಮಾನವಿ ಠಾಣಾ ವ್ಯಾಪ್ತಿಯ ಬುರಾನಪೂರು ಗ್ರಾಮ ಸಿಮಾಂತರದಲ್ಲಿ ಅನಧಿಕೃತವಾಗಿ ಸರಕಾರಕ್ಕೆ ಯಾವದೇ ರಾಜ ಧನವನ್ನು ಭರಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಿಸಿದ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ತಾವು ಮತ್ತು ತಮ್ಮ ಸಿಬ್ಬಂಧಿ ಹಾಗೂ ಲೋಕೋಪಯೋಗಿ ಮತ್ತು ಪೋಲೀಸ ಇಲಾಖೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಮ್ಮ ನೇತೃತ್ವದಲ್ಲಿ ಧಾಳಿ ಮಾಡಿ 1) ಸಾಬೀರಪಾಷಾ ತಂದೆ ಮಹ್ಮದಹುಸೇನ ಸಾ: ಮಾನವಿ 2) ಜಿಲಾನಿ ತಂದೆ ಮಹೆಬೂಬ ಸಾ: ಬುರಾನಪೂರು3) ಮೋನು ತಂದೆ ಕರೀಂಸಾಬ ಸಾ: ಬುರಾನಪೂರು 4) ಮಹಿಬೂಬ ತಂದೆ ಹುಸೇನಸಾಬ ಸಾ: ಬುರಾನಪೂರು 5) ಬಾಬಾ ತಂದೆ ಮಹಿಬೂಬು ಸಾ: ಬುರಾನಪೂರು 6) ರಾಜಮಹ್ಮದ್ ತಂದೆ ಅಜೀಜಸಾಬ  ಸಾ: ಬುರಾನಪೂರು 7) ಸತ್ತಾರಸಾಬ ತಂದೆ ಬಾಷುಮಿಯಾ ಸಾ: ಬುರಾನಪೂರು 8) ಶಫಿ ತಂದೆ ಶೇಕ್ಷಾವಲಿ ಸಾ: ಬುರಾನಪೂರು 9) ಮೂಕಪ್ಪ ತಂದೆ ಕರಿಯಪ್ಪ ಸಾ: ಬುರಾನಪೂರು ಅಕ್ರಮವಾಗಿ ಸಂಗ್ರಹಿಸಿದ   ಒಟ್ಟು 231 ಘನಮೀಟರ ಮರಳು ಅ.ಕಿ.ರೂ.1, 61, 700 =00 ಬೆಲೆ ಬಾಳುವದು ಮರಳನ್ನು ಜಪ್ತಿ ಮಾಡಿದ್ದು, ಕಾರಣ ಆರೋಪಿತರ ವಿರುದ್ದ ಕ್ರಮ ಜರುಗಿಸುವಂತೆ ಅಂತಾ ಮುಂತಾಗಿ ಇದ್ದ ವರದಿ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 308/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ 24-11-2015 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂಗಿ ಉರುಕುಂದಮ್ಮ ಹಾಗೂ ನಮ್ಮ ಓಣಿಯ ಜನರಾಧ ಆಕಾಶ, ವೀರೇಶ ಗೊಲ್ಲರ್, ಶಬ್ಬಿರ್ ಶಿವಾಜಿ ಆಟೋಡ್ರೈವರ ಹೀಗೆ ನಾವೇಲ್ಲ ಹನುಮಾನ ಟಾಕೀಸ್ ಹಿಂದೂಗಡೆ ಇದ್ದಾಗ ಹರಿಜನ ಕೇರಿಯಾ 1) dUÀ¢Ã±À @ dUÀÄÎ 2) ²ªÀÅ  , 3) ¥ÁAqÀÄ4) gÁºÀįï , 5) gÉÆûvÀ 6) ಓಂಕಾರ್, 7) ಸಿದ್ದು, 8) ಪವನ್, ಹಾಗೂ EvÀgÉ ¸ÀĪÀiÁgÀÄ 30 jAzÀ 40 d£ÀgÀÄ ¸Á: J®ègÀÆ ºÀjdªÁqÀ gÁAiÀÄZÀÆgÀÄ EªÀgÀÄUÀ¼ÀÄ  ಅಕ್ರಮ ಗುಂಪು ಕಟ್ಟಿಕೊಂಡು, ಕೈಯಲ್ಲಿ ಬಡಿಗೆಗಳನ್ನು ಮತ್ತು ಕಲ್ಲುಗಳನ್ನು ಹಿಡಿದುಕೊಂಡು ನಿಮ್ವನ ಸುಳೇ ಮಕ್ಕಳೆ  ನಿಮ್ಮನ್ನು ಖಲಾಸ ಮಾಡುತ್ತೇವೆ ಎಂದು ಬೈದಾಡುತ್ತಾ  ನನ್ನಗೆ ಜಗದೀಶ್ ಎಂಬುವನು ಬಡಿಗೆಯಿಂದ ಎಡಗೈ ಮುಂಗೈ ಬಲಗಾಲು ಚಪ್ಪಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಹಾಗು ನನ್ನ ತಂಗಿ ಇವಳಿಗೆ ಪಾಂಡು ಎಂಬುವನು ಬಡಿಗೆಯಿಂದ ಬಲಮೊಣಕಾಲ ಕೆಳಗೆ ಹೊಡೆದು ರಕ್ತ ಗಾಯ ಪಡಿಸಿದ್ದು ಮತ್ತು ವೀರೆಶ ಗೋಲ್ಲರ್ ಇತನಿಗೆ ತಲೆ ಹೊಡೆದಿದ್ದು, ಶಬ್ಬೀರನಿಗೆ ಬಾಯಿಯ ಹಲ್ಲಿನ ಮೇಲೆ ಹೊಡೆದಿದ್ದು ಹಲ್ಲು ಉದುರಿ ಬಿದ್ದಿದೆ.ಶಿವಾಜಿ ಆಟೋಡ್ರೈವರನಿಗೆ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ ಮೇಲೆ ನಮೊದಿಸಿದಿ ಆರೋಪಿಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸಮಾನ ಉದ್ದೇಶ ದಿಂದ ಕಲ್ಲು ಮತ್ತು ಬಡಿಗಯಿಂದ ಹೊಡೆದಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 129/2015 ಕಲಂ. 143,147,148,324,326 504,506 ಸಹಿತ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 ¥Éưøï zÁ½ ¥ÀæPÀgÀtzÀ ªÀiÁ»w:-
                  ದಿನಾಂಕ 24-11-2015 ಶ್ರೀ ಅಮೃತ ಎ ಎಸ್ ಐ ಜಾಲಹಳ್ಳಿ ಪೊಲೀಸ್ ಠಾಣೆ ರವರು ದಾಳಿ ಪಂಚನಾಮೆ ದೊಂದಿಗೆ ಒಬ್ಬ ಆರೋಪಿತನನ್ನು ಹಾಜರು ಪಡಿಸಿ ಸುಕ್ತ ಕಾನುನು ಕ್ರಮ ಜರುಗಿಸಲು ಸುಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ಮಾಡಿದ್ದೇನAದರೆ, ದಿನಾಂಕ 24-11-2015 ರ ಸಮಯ 1215 ಗಂಟೆಯ ಸುಮಾರಿಗೆ ಜಾಲಹಳ್ಳಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜುಜಾಟ ನಡೆಯುತ್ತಿದೆ ಎಂದು ಬಂದ ಬಾತ್ಮೀ ಮೆರೆಗೆ ಪಂಚರು ಮತ್ತು ಸಿಬ್ಬಂದಿAiÀĪÀರೊಂದಿಗೆ ಹೋಗಿ ಮರಿಯಾಗಿ ನಿಂತು ನೋಡಲಾಗಿ ಒಬ್ಬನು ಒಂದು ರುಪಾಯಿಗೆ 70 ರೂಪಾಯಿ ಬರುತ್ತದೆ ಮಟಕಾ ನಂಬರಿಗೆ ಹಣವನ್ನು ಹಚ್ಚಿರಿ ಅಂತಾ ಹೋಗಿ ಬರುವರಿಗೆ ಹೇಳುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಬ್ಬನ್ನು ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ಗೌಡಪ್ಪ ತಂದೆ ಶಿವಣ್ನ ಬಿರದರ ವಯ 45 ವರ್ಷ ಜಾ-ಲಿಂಗಾಯತ ಸಾ-ಹಟ್ಟಿ ಎಂದು ಹೇಳಿದ್ದು ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ಆರೊಪಿತನಲ್ಲಿ ಮಟಕಾ ನಂಬರು ಬರೆದ ಚೀಟಿ, ಬಾಲು ಪೆನ್ನು ಮತ್ತು ನಗದು ಹಣ 1400/- ರೂಗಳನ್ನು ಪಂಚರ ಸಮಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ. ಜಪ್ತಿ ಪಂಚನಾಮೆ ಆರೊಪಿತನನ್ನು ಹಾಜರು ಪಡಿಸಲಾಗಿದ್ದು ಸೂಕ್ತ ಕಾನುನು ಕ್ರಮ ಜರುಗಿಸುವಂತೆ ಸೂಚಿಸಿದರ ಮತ್ತು ಜಪ್ತಿ ಪಂಚನಾಮೆಯ ಆದಾರದ ಮೇಲಿಂದ ಪ್ರಕರಣದ ಸಾರಾಂಶ ಆಸಂಜ್ಞನೆಯ ಪ್ರಕರಣವಾಗಿದ್ದು ಇದನ್ನು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿ ಅನುಮತಿಗಾಗಿ ವಿನಂತಿಸಿಕೊಳ್ಲಲಾಗಿದ್ದು ಮಾನ್ಯ ನ್ಯಾಯಾಲಯ ಅನುಮತಿಯನ್ನು ನೀಡಿದ್ದು ಸದರಿ ಅನುಮತಿಯನ್ನು ಪಿಸಿ-329 ರವರು ದಿನಾಂಕ 24-11-2015 ರಂದು ಸಮಯ 18-00 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿರುತ್ತಾರೆ. ಎ ಎಸ್ ಐ ಸಾಹೇಬರು ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮತ್ತು ಮಾನ್ಯ ನ್ಯಾಯಾಲಯ ನೀಡಿದ ಅನುಮತಿ ಮೇಲಿಂದ eÁ®ºÀ½î ¥Éưøï oÁuÉ.UÀÄ£Éß £ÀA: 150/2015 PÀ®A 78(3) PÉ ¦ PÁ¬ÄzÉ CrAiÀÄ°è  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.11.2015 gÀAzÀÄ 115 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,400/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.