Thought for the day

One of the toughest things in life is to make things simple:

20 Aug 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 19/07/14 ರಂದು ಫಿರ್ಯಾದಿ «ÃgÉñÀ vÀAzÉ w¥ÀàtÚ ºÀÆUÁgï, 38 ªÀµÀð, MPÀÌ®ÄvÀ£À ¸Á: PÀÄrð FvÀ£ÀÄ ತನ್ನ ತಾಯಿ ಲಕ್ಷ್ಮಿದೇವಿಯನ್ನು ತನ್ನ ಹೊಸ ಕೆಂಪು ಬಣ್ಣದ ಬಜಾಜ್  ಮೊಟಾರ್ ಸೈಕಲ್ ಮೇಲೆ ಹಿಂದುಗಡೆ ಕೂಡಿಸಿಕೊಂಡು ಕುರ್ಡಿಯಿಂದ ತನ್ನ ತಾಯಿಯ ತವರು ಮನೆಯಾದ ಬ್ಯಾಗವಾಟ್  ಗ್ರಾಮದಲ್ಲಿ  ಜಾತ್ರೆ ಇದ್ದ ಪ್ರಯುಕ್ತ ಬ್ಯಾಗವಾಟಕ್ಕೆ ಹೊರಟಾಗ ಕಪಗಲ್  ದಾಟಿದ ನಂತರ ನೀರಮಾನವಿ ಗ್ರಾಮದ ಶಿವಪ್ಪಗೌಡರ ಹೊಲದ ಹತ್ತಿರ ರಸ್ತೆಯ ಎಡಬಾಜು ನಿಧಾನವಾಗಿ ನೆಡೆಯಿಸಿಕೊಂಡು ಹೊರಟಾಗ ಹಿಂದಿನಿಂದ ಟ್ಯಾಂಕರ್ ನಂ ಕೆ.ಎ.13/ಬಿ-253 ನೇದ್ದರ ಚಾಲಕನು ತಮ್ಮ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ  ನೆಡೆಯಿಸಿಕೊಂಡು ಬಂದು ಮೊಟಾರ್ರ  ಸೈಕಲ್ ಹಿಂದೆ ಢಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿ  ಹಾಗೂ ಆತನ ತಾಯಿ ಇಬ್ಬರೂ ಮೋಟಾರ್ ಸೈಕಲ್  ಸಹಿತ ಕೆಳಗೆ ಬಿದ್ದ ಕಾರಣ ಫಿರ್ಯಾದಿ ಹಾಗೂ ಆತನ ತಾಯಿ ಇಬ್ಬರಿಗೂ ಸಾದಾ ಹಾಗೂ ತೀವೃ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಟ್ಯಾಂಕರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರನ್ನು ಪಡೆದುಕೊಂಡು ವಾಪಾಸ 1315ಗಂಟೆಗೆಠಾಣೆಗೆಬಂದುಠಾಣೆಗುನ್ನೆನಂ: 228/14 ಕಲಂ 279,337,338 ಐ.ಪಿ.ಸಿ ಹಾಗೂ 187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.                
                 ಶ್ರೀ ಬಸವರಾಜ ತಂದೆ ಪಾರ್ವತೆಮ್ಮ ಪೊಲೀಸ್ ಪಾಟೀಲ್ 27 ವರ್ಷ,ಜಾ;-ನಾಯಕ,  ಉ:-ಮೆಷನ್ ಕೆಲಸ ಸಾ:-ಗಾಂಧಿನಗರ ಮಸ್ಕಿ.ನಾವು, 4-ಜನ ಅಣ್ಣತಂಗಿಯರಿದ್ದು, ನನ್ನ ತಾಯಿ ಮತ್ತು ಮೃತ ರೇಣುಕಾ ಇಬ್ಬರು ಅಂಬಾಮಠದಲ್ಲಿ ಚಹದ ಅಂಗಡಿ ಇಟ್ಟುಕೊಂಡು ವ್ಯಾಪಾರ್ ಮಾಡಿಕೊಂಡಿರುತ್ತಾರೆ. ದಿನಾಂಕ;-19/08/2014 ರಂದು ಸಂಜೆ 5-00 ಗಂಟೆ ಸುಮಾರಿಗೆ ಅಂಬಾಮಠದಲ್ಲಿ ನಮಗೆ ಪರಿಚಯವಿರುವ ವೀರೇಶ ತಂದೆ ರಾಮಣ್ಣ ಬಳಗಾನೂರು ಇವರ ಜೊತೆಯಲ್ಲಿ ಇವರ ಮೋಟಾರ್ ಸೈಕಲ್ ನಂ.ಕೆ.ಎ.36-ಇಇ-1742 ನೇದ್ದರ ಮೇಲೆ ಮಸ್ಕಿಯಲ್ಲಿ ಒತ್ತಿಟ್ಟಂತಹ ಬಂಗಾರದ ಚೀಟಿಯನ್ನು ಕೊಡಲು ಮಸ್ಕಿಗೆ ಬಂದು ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ವಾಪಾಸ್ ಅದೇ ಮೋಟಾರ್ ಸೈಕಲ್ ಮೇಲೆ ಅಂಬಾಮಠಕ್ಕೆ ಹೋದರು. ಸದರಿ ಮೋಟಾರ್ ಸೈಕಲನ್ನು ವೀರೇಶ ಈತನು ನಡೆಸುತ್ತಿದ್ದು, ನನ್ನ ತಂಗಿ ರೇಣುಕಾ ಈಕೆಯು ಹಿಂದೂಗಡೆ ಕುಳಿತುಕೊಂಡಿದ್ದಳು, ಸ್ವಲ್ಪ ಸಮಯದ ನಂತರ ರಾತ್ರಿ 9-45 ಗಂಟೆ ಸುಮಾರಿಗೆ ಮಸ್ಕಿಯ ಉಮಾ ಗಂಡ ಹೆಮಣ್ಣ ಇವರು ನನ್ನ ತಂಗಿ ಇಂದ್ರಾಳಿಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ತಂಗಿ ಒಬ್ಬ ವ್ಯೆಕ್ತಿಯೊಂದಿಗೆ ಮಸ್ಕಿಯಿಂದ ಸಿಂಧನೂರಿಗೆ ಹೋಗುತ್ತಿರುವಾಗ ಸಿಂಧನೂರು ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ತನ್ನ ಎಡಗಡೆಗೆ ಹೋಗದೆ ಸಿಂಧನೂರು ಕಡೆಯಿಂದ ಬಲಗಡೆಗೆ ಬಂದು ಬೈಕಿಗೆ ಗುದ್ದಿದ್ದರಿಂದ ಸ್ಥಳದಲ್ಲಿಯೆ ರೇಣುಕಾ ಈಕೆಯು ಮೃತಪಟ್ಟಿರುತ್ತಾಳೆ ಈಕೆಯ ತಲೆಯ ಹಿಂದೂಗಡೆ ರಕ್ತಗಾಯವಾಗಿದ್ದು, ಅಲ್ಲದೆ ಬೈಕ್ ನಡೆಸುತ್ತಿದ್ದ ವ್ಯೆಕ್ತಿಗೆ ತಲೆಗೆ ಭಾರೀ ಪೆಟ್ಟಾಗಿದ್ದು ಇರುತ್ತದೆ. ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ತಂಗಿ ಬಂದು ನೋಡಲಾಗಿ ಮೇಲಿನಂತೆ ವಿಷಯ ನಿಜವಿದ್ದು, ನಾನು ಮತ್ತು ಉಮಾ, ಇಂದ್ರ ಎಲ್ಲರೂ ಕೂಡಿಕೊಂಡು ಒಂದು ಟಂಟಂ ವಾಹನದಲ್ಲಿ ಮಸ್ಕಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ನಂತರ ನನ್ನ ತಂಗಿಯ ಮೃತ ದೇಹವನ್ನು ಖಾಸಗಿ ವಾಹನದಲ್ಲಿ ಮಸ್ಕಿ ಸರಕಾರಿ ಆಸ್ಪತ್ರೆಗೆ ಮಾರ್ಚರಿ ರೂಮಿನಲ್ಲಿ ತೆಗೆದುಕೊಂಡು ಬಂದು ಹಾಕಿದ್ದು ಇರುತ್ತದೆ. ನಂತರ ಗೊತ್ತಾಗಿದ್ದೇನೆಂದರೆ ವೀರೇಶ ಈತನನ್ನು ಮಸ್ಕಿಗೆ ತೆಗೆದುಕೊಂಡು ಬರುವಾಗ ಮಸ್ಕಿಯಲ್ಲಿ ರಾತ್ರಿ 11-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರ್ ಚಾಲಕನು ತನ್ನ ಕಾರನ್ನು ಸಿಂಧನೂರು ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೀರೇಶ ಈತನ ಮೋಟಾರ್ ಸೈಕಲಿಗೆ ಟಕ್ಕರಕೊಟ್ಟಿದ್ದರಿಂದ  ಈ ಅಪಘಾತ ಸಂಬವಿಸಿದ್ದು ಇರುತ್ತದೆ. ಅಪಘಾತಪಡಿಸಿದ ಅಲ್ಟೋ ಕಾರ್ ನಂ.ಕೆ.ಎ.36-ಎಂ-4824 ರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ oÁuÉ UÀÄ£Éß £ÀA: 152/2014.ಕಲಂ.279,304(ಎ)ಐಪಿಸಿ ಮತ್ತು 187 ಐಎಂವಿ ಕಾಯಿದೆ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
          ದಿನಾಂಕ 20-08-2014 ರಂದು 6-30 ಎ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ಮುಖ್ಯ ರಸ್ತೆಯಲ್ಲಿರುವ ದಡೇ ಸೂಗೂರು ಗ್ರಾಮದ ಕೆ.ಇ.ಬಿ. ಸ್ಟೇಷನ್ ಸಮೀಪ ಇರುವ ಮುಖ್ಯ ರಸ್ತೆಯಲ್ಲಿ ಸುಮಾರು 45ವರ್ಷ ವ್ಯಕ್ತಿ ನಡೆದುಕೊಂಡು ಹೊರಟಾಗ ಯಾವುದೋ ಒಬ್ಬ ಅಪರಿಚಿತ ವಾಹನ ಚಾಲಕನು ಸದ್ರಿ ವ್ಯಕ್ತಿಗೆ ಟಕ್ಕರ ಕೊಟ್ಟು ವಾಹನ ನಿಲ್ಲಿಸದೇ ಹೋಗಿದ್ದರಿಂದ ಸದ್ರಿ ವ್ಯಕ್ತಿಯ ಎಡಭಾಗದ ತಲೆಗೆ ಭಾರಿ ರಕ್ತಗಾಯವಾಗಿ ಎರಡೂ ಮೊಣಕೈಗಳಿಗೆ ತೆರಚಿದ ಗಾಯಗಳಾಗಿರುತ್ತವೆ. CAvÁ ¥ÀgÀªÉÄñÀ¥Àà vÀAzÉ D®ªÀÄ¥Àà 36ªÀµÀð, ºÁ¢ªÀĤ, PÀ¨ÉâÃgÀ, MPÀÌ®ÄvÀ£À, ¸ÁB zÀqÉøÀÆgÀÄ, ªÉƨÉÊ® £ÀA. 9481719333 gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt ¥Éưøï oÁuÉ.UÀÄ£Éß £ÀA: 197/2013 PÀ®A.279,338 L¦¹ &187 L.JA.«. AiÀiÁåPÀÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:_
UÁA¢ü£ÀUÀgÀ UÁæªÀÄzÀ UÁA¢ü ¸ÀPÀð¯ï ºÀwÛgÀzÀ ¸ÁªÀðd¤PÀ gÀ¸ÉÛAiÀÄ°è 1)  ¯Á®¸Á§ vÀAzÉ ºÀĸÉãï¸Á¨ï,50ªÀµÀð,ªÀÄĹèA,G:PÀÆ° 2)  gÁd vÀAzÉ ¯Á®¸Á§ 20ªÀµÀð ¸Á:E§âgÀÆ UÁA¢ü£ÀUÀgÀ3) «gÀÄ¥ÀtÚ @ VqÀØ «gÀÄ¥ÀtÚ  ºÀ£ÀĪÀÄAvÀ¥Àà,32ªÀµÀð,G:MPÀÌ®ÄvÀ£À  ¸Á:G¥Àà¼À   ºÁ.ªÀ:UÁA¢ü£ÀUÀgÀ(NrºÉÆÃVgÀÄvÁÛ£É).£ÉÃzÀݪÀgÀÄ 1-00 gÀÆ UÉ gÀÆ 80-00 gÀÆ.AiÀÄAvÉ  PÉÆqÀĪÀÅzÁV ºÉý ¸ÁªÀðd¤PÀjAzÀ ºÀtªÀ£ÀÄß ¸ÀAUÀæºÀuÉ ªÀiÁr ªÀÄlPÁ JA§ £À¹Ã©£À dÆeÁlzÀ CAPÉ ¸ÀASÉåUÀ¼À£ÀÄß §gÉzÀÄPÉÆAqÀÄ d£ÀjUÉ ªÉÆøÀ ªÀiÁqÀĪÁUÀ ªÀiÁ£Àå ¹¦L ¹AzsÀ£ÀÆgÀÄ ¸ÁºÉçgÀÄ ªÀÄvÀÄÛ ªÀÄvÀÄÛ .¹.¦.L ¸ÁÌ÷éqï ¹§âA¢AiÀĪÀgÁzÀ ¦¹ 113 ªÀÄvÀÄÛ ¦¹ 578gÀªÀgÀÄ ¥ÀAZÀgÉÆA¢UÉ zÁ½ £ÀqɬĹ DgÉÆæ £ÀA: 1 & 2 £ÉÃzÀݪÀgÀ£ÀÄß zÀ¸ÀÛVj ªÀiÁr ªÀ±ÀPÉÌ vÉUÉzÀÄPÉÆAqÀÄ CªÀjAzÀ £ÀUÀzÀÄ ºÀt gÀÆ:3770/- ªÀÄvÀÄÛ 2 ªÀÄlPÁ £ÀA§gÀ §gÉzÀ aÃn, ªÀÄvÀÄÛ JgÀqÀÄ ¨Á¯ï ¥É£ÀÄß d¦Û ªÀiÁrPÉÆArzÀÄÝ,NrºÉÆÃzÀªÀ£À ºÉ¸ÀgÀ£ÀÄß «ZÁj¸À®Ä DvÀ£À ºÉ¸ÀgÀÄ «gÀÄ¥ÀtÚ@VqÀØ «gÀÄ¥ÀtÚ ¸Á:UÁA¢ü£ÀUÀgÀ CAvÁ ºÉýzÀÄÝ vÁªÀÅ §gÉzÀ ªÀÄlPÁ ¥ÀnÖAiÀÄ£ÀÄß DgÉÆæ £ÀA§gÀ 4 AiÀÄ°ZÉnÖ ®PÀëöätgÁªï ¸Á: UÁA¢ü£ÀUÀgÀ(§ÄQÌ)£ÉÃzÀݪÀ¤UÉ PÉÆqÀĪÀÅzÁV w½¹zÀÄÝ EgÀÄvÀÛzÉ. zÁ½ ¥ÀAZÀ£ÁªÉÄAiÀÄ DzsÁgÀzÀ  ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 119/2014 PÀ®A 78(111) PÉ.¦. AiÀiÁåPïÖ ªÀÄvÀÄÛ 420 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
ಫಿರ್ಯಾದಿ £ÀgÀ¸À¥Àà vÀAzÉ £ÀgÀ¸ÀAiÀÄå, ªÀAiÀiÁ-55 ªÀµÀð, eÁ-£ÁAiÀÄPÀ, G-MPÀÌ®ÄvÀ£À ¸Á-§ÄqÀ¢¤ß UÁæªÀÄ FvÀ£À ಹೆಂಡತಿಯಾದ ಮೃತ ಅಂಜಿನಮ್ಮ ಈಕೆಗೆ ಕಳೆದ 6 7 ತಿಂಗಳುಗಳಿಂದ ಆಗಾಗ ಹೊಟ್ಟೆನೋವು ಕಾಣಿಸುತ್ತಿದ್ದು ಅಲ್ಲದೇ ಈಕೆಯು ಸ್ವಲ್ಪ ಬುದ್ಧಿಮಾಂದ್ಯ ಇರುವುದರಿಂದ ಸದರಿಯವಳು ಜೀವನದಲ್ಲಿ ಜಿಗುಪ್ಸೆಗೊಂಡು 12-08-2014 ರಂದು  ಸಂಜೆ 5.30 ಗಂಟೆಯ ಸುಮಾರಿಗೆ ಹೊಲದಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು ಇಲಾಜು ಕುರಿತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ 18-08-2014 ರಂದು ರಾತ್ರಿ 10.50 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA: 07/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.08.2014 gÀAzÀÄ  12 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   5,000 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.