Thought for the day

One of the toughest things in life is to make things simple:

12 Feb 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

J¸ï.¹/J¸ï.n ªÀgÀ¢AiÀiÁzÀ ¥ÀæPÀgÀtzÀ ªÀiÁ»w:-


UÀzÉÝ¥Àà vÀAzÉ gÁd¥Àà ªÀAiÀiÁ: 35 ªÀµÀð eÁ: PÀÄgÀ§gÀÄ ¸Á: AiÀÄ®UÀ®¢¤ß  ಆರೋಪಿತನ ವಿರುದ್ದ 2014 ನೇ ಸಾಲಿನಲ್ಲಿ ಪಿರ್ಯಾಧಿದಾರಳು ºÀÄ°UɪÀÄä UÀAqÀ ®PÀëöät ªÀAiÀiÁ: 31 ªÀµÀð eÁ: ªÀqÀØgï G: PÀÆ°PÉ®¸À ¸Á: °AUÀ¸ÀÆUÀÆgÀÄ   FPÉAiÀÄÄ ಅಟ್ರಾಸಿಟಿ ಕೇಸು ಮಾಡಿಸಿದ್ದು ಇದರಿಂದ ಆರೋಪಿತನು ಪಿರ್ಯಾಧಿದಾರಳ ಹಿಂದೆ ಬರುವದು ಬೆದರಿಕೆ ಹಾಕುವದು ಮಾಡುವದಲ್ಲದೆ ದಿನಾಂಕ: 10-02-16 ರಂದು         5-30 ಗಂಟೆ ಸುಮಾರು ಆರೋಪಿತನು ಪಿರ್ಯಾಧಿದಾರಳ ಮನೆಯ ಹತ್ತಿರ ಬಂದು ಲೇ ವಡ್ಡರ ಸೂಳೆ ನನ್ನ ಮೇಲೆ ಕೇಸು ಮಾಡಿಸಿದ್ದಿ ವಾಪಸ್ಸು ತೆಗೆದುಕೊಳ್ಳುತ್ತಿಯೋ ಇಲ್ಲವೋ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದನು. ಬಿಡಿಸಲು ಬಂದ ಪಿರ್ಯಾಧಿದಾರಳ ತಾಯಿ ದುರುಗಮ್ಮ ಈಕೆಗೆ ನಿನ್ಯಾಕೆ ಅಡ್ಡ ಬಂದಿ ಅಂತಾ ಸೀರೆಯ ಸೆರಗು ಹಿಡಿದು ಎಳೆದಾಡಿ ಬಡಿದು ನನ್ನ ಮೇಲೆ ಮಾಡಿದ ಕೇಸು ವಾಪಸ್ಸು ತೆಗೆದುಕೊಳ್ಳದಿದ್ದರೆ  ನಿನ್ನ ಕೊಂದು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದುದ್ದರ ಲಿಖಿತ ಪಿರ್ಯಾಧಿ ಮೇಲಿಂದ  °AUÀ¸ÀÆÎgÀÄ ¥Éưøï oÁuÉ C¥ÀgÁzsÀ ¸ÀASÉå 33/2016  PÀ®A. 504, 323, 354, 506L.¦.¹ ºÁUÀÆ 3 (1) (11)  J¸ï.¹/J¸ï.n ¥Àæw§AzsÀPÀ PÁAiÉÄÝ 1989   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ 
  ದಿನಾಂಕ:11/02/2016 ರಂದು ಸಂಜೆ 4-00 ಗಂಟೆ ಸುಮಾರಿಗೆ ±ÉÃRgÀ¥Àà vÀAzÉ ²ªÀ¥Àà £ÁAiÀÄPÀ GzÉÆåÃUÀ PÀÆ°PÉ®¸À ¸Á.gÁªÀÄvÁß¼À ಪಿರ್ಯಾದಿದಾರಾರು ಅನ್ನದಾನೇಶ್ವರ ಮಠದ ಹತ್ತಿರ ನಡೆಯುವ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿರುವುದನ್ನು ವಿಕ್ಷಣೆ ಮಾಡುತ್ತಿರುವಾಗ ಏಕಾ ಏಕಿ ಆರೋಪಿತರೆಲ್ಲರೂ 1.¸ÀAUÀ£ÀUËqÀ vÀAzÉ ZÀ£ÀߣÀUËqÀ ªÀiÁ.¥Á. 40 ªÀµÀð ºÁUÀÆ EvÀgÉ JAlÄ d£ÀgÀÄ ¸Á.gÁªÀÄvÁß¼À ಕೂಡಿಕೊಂಡು ಬಂದು ಈ ಬ್ಯಾಡ ಸುಳೆಮಗ ಪಂಚಾಯತಿಯಲ್ಲಿ ಏನೇನೋ ವಿಷಯಗಳನ್ನು ಮಾಹಿತಿ ಹಕ್ಕಿನ ಅಡಿ ಕೇಳುತ್ತಾನೆ ಈ ಮಗ ಎಂದು ಹಾಗೂ ಪೆಟ್ರೋಲ್ ಹಾಕಿ ಸುಟ್ಟುಬಿಡ್ರಿ ಇವನನ್ನ ಎಂದು ಬೈಯ್ದು ಕೆಳಗಡೆ ಹಾಕಿ ಕುತ್ತಿಗೆಯನ್ನು ಹಿಸುಕಿ ಚಪ್ಪಲಿಯಿಂದ ತಲೆಯ ಮೇಲೆ ಹೊಡೆದು ಹಾಕಿದ್ದು ಇರುತ್ತದೆ. ಸದರಿ ಘಟನೆಯಲ್ಲಿ ತನ್ನ ಕೊರಳಲ್ಲಿದ್ದ ಒಂದು ಬಂಗಾರದ ಸರ, ಕೈಯಲ್ಲಿದ್ದ ಟೈಟಾನ ವಾಚ್, ಒಂದು ಮೋಬೈಲ್ ಪೋನ ಕಳೆದು ಹೋಗಿದ್ದು, ಅಲ್ಲದೆ ದೂರು ಕೊಡಲು ಠಾಣೆಗೆ ತನ್ನ ಗೆಳೆಯ ಚಂದಪ್ಪನನ್ನು ಕರೆದುಕೊಂಡು ಬರುವಾಗ ಆರೋಪಿ ಮಹಾಂತೇಶನು ಪೋನ ಮಾಡಿ ಅವಾಚ್ಯವಾಗಿ ಬೈಯ್ದು ಜೀವದ ಬೆದರಿಕೆ ಹಾಕಿರುತ್ತಾನೆ ಎಂದು ಇದ್ದ ದೂರಿನ ಸಾರಂಶದ ಮೇಲಿಂದ   ªÀÄÄzÀUÀ¯ï¥ÉÆðøï oÁuÉ UÀÄ£Éß. £ÀA.25/2015 PÀ®A 143,147,323,504,355,506 gÉ/« 149 L¦¹. & 3(I)  3(X)) J¸ï.¹/J¸ïn PÁAiÉÄÝ-1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ 




 zÉÆA© ¥ÀæPÀgÀtzÀ ªÀiÁ»w :-
ದಿನಾಂಕ 12/02/2016 ರಂದು 01.00 ಗಂಟೆಗೆ ಭೀಮಯ್ಯ ತಂದೆ   ನರಸಪ್ಪ ಲಂಕಾರ್, 58 ವರ್ಷ, ನಾಯಕ, ಒಕ್ಕಲುತನ ಸಾ: ರಾಜೊಳ್ಳಿಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 11/02/16 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಫಿರ್ಯಾದಿ ಹಾಗೂ ಅವರದೇ ಜನಾಂಗದ ಭೀಮಯ್ಯ ತಂದೆ ತಾಯಣ್ಣ ಜೂಕೂರು  ಇಬ್ಬರೂ ಮಾತನಾಡುತ್ತಾ ಕುಳಿತಾಗ  ಭೀಮಯ್ಯ ಜೂಕೂರು ಈತನು ತನ್ನ  ದೊಡ್ಡಪ್ಪನ ಮಗನಾದ  ತಾಯಣ್ಣ ಹಾಗೂ ಆತನ ಮಕ್ಕಳಾದ ಬಸವರಾಜ ಮತ್ತು ನಾಗರಾಜ ಇವರುಗಳು ತನ್ನ ಹತ್ತಿ ಹೊಲದಲ್ಲಿ ಟ್ರ್ಯಾಕ್ಟರನ್ನು ಓಡಾಡಿಸಿದ್ದರಿಂದ ಅವರಿಗೆ ಓಡಾಡಿಸಬೇಡಿರಿ ಅಂತಾ ಬೆಳಿಗ್ಗೆ ಹೇಳಿದ ವಿಷಯವನ್ನು ತಿಳಿಸಿದ್ದು ಅದೇ ಸಮಯಕ್ಕೆ 1] ತಾಯಣ್ಣ ತಂದೆ ಹನುಮಂತ ಜೂಕೂರು ಸಾ: ರಾಜೊಳ್ಳಿ  2] ಬಸವರಾಜ ತಂದೆ ತಾಯಣ್ಣ ಜೂಕೂರು ಸಾ: ರಾಜೊಳ್ಳಿ 3] ನಾಗರಾಜ   ತಂದೆ ತಾಯಣ್ಣ ಜೂಕೂರು ಸಾ: ರಾಜೊಳ್ಳಿ ಆರೋಪಿತರು ಅಲ್ಲಿಗೆ ಬಂದವರೇ ಭೀಮಯ್ಯ ಜೂಕೂರು ಈತನಿಗೆ ‘’ ಏನಲೇ ಸೂಳೆ ಮಗನೇ  ನಿನ್ನ ಹೊಲದಾಗ ಟ್ರ್ಯಾಕ್ಟರ ಓಡಾಡಿಸಿದರೆ ಓಡಾಡಿಸಬೇಡ ಅಂತಾ  ಹರ್ಕತ್ ಮಾಡ್ತೀಯೇನಲೆ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡ ಹತ್ತಿದ್ದು ಆಗ ಻ದನ್ನು ನೋಡಿ ಫಿರ್ಯಾದಿಯು ಬೀಡಲಸು ಹೋದಾಗ   ತಾಯಣ್ಣ ಜೂಕೂರು ಈತನು ‘’ ಲೇ ಮುದಿ ಸೂಳೆ ಮಗನೇ ನಮ್ಮ ಜಗಳಾದಾಗ ನಿಂದೇನೈತೆಲೆ ‘’ ಅಂತಾ ಅಂದವನೇ ತನ್ನ ಕೈಯನ್ನು ಮುಷ್ಠಿ ಮಾಡಿ ತನ್ನ ಬಾಯಿಗೆ ಗುದ್ದಿದ್ದರಿಂದ ಬಾಯಿಯಲ್ಲಿಯ ಮೇಲಿನ ಎರಡು ಹಲ್ಲುಗಳು ಬಿದ್ದಿರುತ್ತವೆ ಕಾರಣ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 28/2016 ಕಲಂ 504,323,325,506, ಸಹಿತ 34 .ಪಿ.ಸಿ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 ¢£ÁAPÀ- 11-02-2016 gÀAzÀÄ gÁwæ 7-00 UÀAmÉAiÀÄ ¸ÀĪÀiÁjUÉ AiÀÄ®èªÀÄä UÀAqÀ ¢:£ÁUÀ¥Àà ºÀtÂVAiÀĪÀgÀÄ, ªÀ:40 eÁ:£ÁAiÀÄPÀ G:ºÉÆ®ªÀÄ£ÉPÉ®¸À ¸Á;ºÀtÂÃUÉAiÀĪÀgÀ zÉÆrØ PÀjUÀÄqÀØ. ¦ügÁå¢ ºÁUÀÆ ¦üAiÀiÁð¢AiÀÄ ªÀÄUÀ¼ÀÄ vÀªÀÄä ªÀÄ£ÉAiÀÄ ªÀÄÄAzÉ ¯ÉÊn£À ¨É¼ÀQ£À°è EzÁÝUÀ DgÉÆævÀj§âgÀÄ 1) ²ªÀ¥Àà vÀAzÉ ¸Á§AiÀÄå ºÀtÂUÉAiÀĪÀgï 2) ºÀ£ÀĪÀÄAiÀÄå vÀAzÉ ¸Á§AiÀÄå ºÀtÂUÉAiÀĪÀgï J¯ÁègÀÆ eÁ:£ÁAiÀÄPÀ ¸Á: ºÀtÂÃUÉAiÀĪÀgÀ zÉÆrØ PÀjUÀÄqÀØ. C°èUÉ §AzÀÄ, ¦ügÁå¢ ºÁUÀÆ ¦üAiÀiÁ𢠪ÀÄUÀ½UÉ ‘’K£À¯Éà a£Á° ¸ÀƼɒ’ £ÀªÀÄä ºÉÆ®zÀ°è JªÉÄäUÀ¼À£ÀÄß ©qÀ¨ÉÃrj CAvÁ CAzÀgÉ ©qÀÄwÛgÀ£À¯ÉÃ, ¸ÀÆ¼É CAvÁ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢UÉ JqÀUÀqÉ ¨sÀÄdPÉÌ PÀ°è¤AzÀ ºÉÆqÉzÀÄ ¦üAiÀiÁð¢AiÀÄ ªÀÄUÀ¼ÀÄ zÀÄUÀðªÀÄä½UÀÆ PÀÆqÀ CªÁZÀå ±À§ÝUÀ½AzÀ ¨ÉÊzÀÄ PÀ°è¤AzÀ JqÀUÉÊAiÀÄ QÃ®Ä ºÀwÛgÀ, §®UÁ®Ä ªÉÆtPÁ°UÉ §®UÀqÉ ºÉÆmÉÖ¬ÄAzÀ PÀ°è¤AzÀ ºÉÆqÉzÀÄ E§âjUÀÆ PÉʬÄAzÀ J¼ÉzÁr C¥ÀªÀiÁ£ÀUÉƽ¹, fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ EzÀÝ ºÉýPÉ ¦ügÁå¢ ªÉÄðAzÀ  zÉêÀzÀÄUÀð ¥Éưøï oÁuÉ. C¥ÀgÁzsÀ ¸ÀASÉå UÀÄ£Éß £ÀA. 45/2016  PÀ®A-504,324,354,506, gÉ/« 34 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   

     ದಿನಾಂಕ: 11.02.2016  ರಂದು 1730 ಗಂಟೆಗೆ ºÉêÀÄgÁdÄ vÀAzÉ dA§AiÀÄå 38 ªÀµÀð, ªÀiÁ¢UÀ, G:¸ÀªÀiÁd ¸ÉêÀPÀ ¸Á:-C¹ÌºÁ¼ï ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ಫಿರ್ಯಾದಿಯು ಅಂಬೇಡ್ಕರ್ ಸರ್ಕಲದಲ್ಲಿರುವ  ಎನ್.ಜಿ. ಆಫೀಸ್ ಹತ್ತಿರ  ನಿಂತುಕೊಂಡಾಗ್ಗೆ DgÉÆævÀgÁzÀ 1]PÉ.¦ C¤Ã¯ï PÀĪÀiÁgï 2] d£ÁzsÀð£ï ºÀ½î¨ÉAa 3] CA§tÚ CgÉÆðPÀgï  ¸Á-J¯ÁègÀÆ gÁAiÀÄZÀÆgÀÄ. ಆರೋಪಿ ನಂ.03  ರವರ ಪ್ರಚೋದನೆಯಿಂದ ರೋಪಿ ನಂ.01, 02 ರವರು ಫಿರ್ಯಾದಿಯ ಹತ್ತಿರ ಬಂದು  ಅವರನ್ನು ತಡೆದು ನಿಲ್ಲಿಸಿ ಗಟ್ಟಿಯಾಗಿ ಹಿಡಿದು , ಆರೋಪಿ ನಂ.01 ರವರು ‘’ಯಾಕಲೇ ಸೂಳೇ ಮಗನೇ ನಿಂದು ಜಾಸ್ತಿಯಾಗಿದೆ ಅಂತಾ ಅಂದವನೇ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆ ಬಡೆ ಮಾಡಿದ್ದು ಮತ್ತು ಆರೋಪಿ ನಂ 02 ರವರು  ಕೈ ಹಿಡಿದು  ಎಳೆದಾಡಿದನು ನಂತರ ಆರೋಪಿ ನಂ 03 ರವರು ಫಿರ್ಯಾದಿಗೆ ಫೋನ್ ಮಾಡಿ ‘’ನೀನು ಜೆ.ಬಿ  ರಾಜು ಇವರ ಮಾತು ಕೇಳುತ್ತಿಯಾ , ನಾನು ವಿಭಾಗೀಯ ಕಾರ್ಯದರ್ಶಿ, ನನ್ನ ಮಾತು ನೀನು ಕೇಳಬೇಕು ಅಂತಾ ಫೋನಿನಲ್ಲಿ ಧಮಿಕಿ  ಹಾಕಿರುತ್ತಾರೆ, ಮತ್ತು ಆರೋಪಿ ನಂ,01 02 ರವರು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 32/2016  ಕಲಂ: 341,323,504,506,109, ಸಹಿತ 34 .ಪಿ.ಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
     ನಮೂದಿತ ಆರೋಪಿತನು 1) ಪ್ರದೀಪ್ @ ಸದ್ದು ತಂದೆ ಜಾನಸನ್  2) ಪ್ರಮೋದ್  3) ಸುರೇಶ @ ಮಲ್ಲಿ ತಂದೆ ಕಂಬಲನ್ ಎಲ್ಲರೂ ಸಾ: ಹಟ್ಟಿಕ್ಯಾಂಪ್ ದಿನಾಂಕ: 08.02.2016 ರಂದು ಸಾಯಂಕಾಲ 6.30 ಗಂಟೆಯ ಸುಮಾರಿಗೆ ಗುರುಪ್ರಸಾದ್ ತಂದೆ ಲಿಂಗಪ್ಪ ವಯಾ 30 ವರ್ಷ, ಜಾ: ನಾಯಕ, ಉ: ಬಡಗಿತನ, ಸಾ: ಹಟ್ಟಿಕ್ಯಾಂಪ್  ತಾ: ಲಿಂಗಸುಗೂರು
ಫಿರ್ಯಾದಿದಾನ ಮನೆಮುಂದೆ ಆರೋಪಿ ನಂ 01 ಪ್ರದೀಪ್ ಈತನು ತನ್ನ ಬೈಕನ್ನು ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾಗ ಅದಕ್ಕೆ ಫಿರ್ಯಾಧಿದಾರನು  ಇಲ್ಲಿ ಚಿಕ್ಕಮಕ್ಕಳಿವೆ ನಿಧಾನವಾಗಿ ನಡೆಸಿಕೊಂಡು ಹೋಗು ಅಂತಾ ಹೇಳಿದ್ದಕ್ಕೆ, ಅದೇ  ಸಿಟ್ಟಿನಿಂದ ವಾಪಸ್ ರಾತ್ರಿ 9.30 ಗಂಟೆಯ ಸುಮಾರಿಗೆ ನೀನೇನು ಕೇಳುತ್ತಿಯಲೇ ಸೂಳೇಮಗನೇ  ಗಾಡಿ ನಂದು, ಪೆಟ್ರೋಲ್ ನಂದು ಅಂತಾ ಅವ್ಯಾಚ್ಚವಾಗಿ ಬೈದು ಏಕಾಏಕಿ ತನ್ನ ಕೈಯಲ್ಲಿದ್ದ ಕಬ್ಬಿಣದ ಕವಚದಿಂದ ಫಿರ್ಯಾಧಿಯ ಬಲಗಣ್ಣಿಗೆ ಗುದ್ದಿ ರಕ್ತಗಾಯಗೊಳಿಸಿ ಕೈಯಿಂದ ಎಡಗಣ್ಣಿಗೆ ಮುಷ್ಠಿಮಾಡಿಗುದ್ದಿದ್ದು, ಆರೋಪಿ ನಂ 02 ನೇದ್ದವನು ಜೀವಸಮೇತ ಉಳಿಸಬಾರದು ಅಂತಾ ಜೀವದಬೆರಿಕೆ ಹಾಕಿದ್ದು, ಆರೋಪಿ 03 ನೇದ್ದವನು ಕಾಲಿನಿಂದ ಒದ್ದಿರುತ್ತಾನೆ ನಂತರ ಎಲ್ಲರೂ  ಸೇರಿ ಇವತ್ತು ಉಳಿದಿದ್ದಿ ಮಗನೇ ಇನ್ನೊಮ್ಮೆ ಸಿಕ್ಕರೆ ಜೀವಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು , ಈ ಬಗ್ಗೆ ತಮ್ಮ ಮನೆಯಲ್ಲಿ ವಿಚಾರಿಸಿಕೊಂಡು ತಡವಾಗಿ ಬಂದು  ಫಿರ್ಯಾದು ನೀಡಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ   ºÀnÖ ¥Éưøï oÁuÉ. C¥ÀgÁzsÀ ¸ÀASÉå  23/2016 PÀ®A : 323, 324,504,506 ¸À»vÀ 34 L¦¹  ಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

ªÀÄ»¼É PÁuÉ:-
ದಿನಾಂಕ : 11/02/16 ರಂದು ರಂದು 17.30 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ  ಸಾರಾಂಶವೇನೆಂದರೆ, ಫಿರ್ಯಾದಿದಾರನ ತಾಯಿ ಶಿವಮ್ಮಳಿಗ್ಗೆ ಈಗ್ಗೆ 6 ತಿಂಗಳಿನಿಂದ ನಾಲಿಗೆಗೆ ಕ್ಯಾನ್ಸರ್ ಬಂದಿದ್ದು ಬಹಳಷ್ಟು ಕಡೆಗೆ ತೋರಿಸಿದ್ದು ಗುಣಮುಖವಾಗದೇ ಇದ್ದ ಕಾರಣ ಬೆಜಾರು ಮಾಡಿಕೊಂಡಿದ್ದು ಇದೇ ಕಾರಣದಿಂದ ದಿನಾಂಕ 02/02/16 ರಂದು ಬೆಳಿಗ್ಗೆ 10.30 ಗಂಟೆಯಿಂದ 11.00 ಗಂಟೆಯ ಮಧ್ಯದ  ಅವಧಿಯಲ್ಲಿ ,ಮನೆಯನ್ನು ಬಿಟ್ಟು ಹೋಗಿದ್ದು  ಕಾರಣ ಮಾನವಿ ನಗರದಲ್ಲಿ ಬಸ್ಟ್ಯಾಂಡ, ಸಂಜೀವರಾಯ ಗುಡಿ, ಅನ್ನಮಯ್ಯ ತಾತನ ಗುಡಿ. ಮಲ್ಲಿಕಾರ್ಜುನ ಗುಡಿ ಅಲ್ಲದೇ ಮಾನವಿ  ನಗರದ ಸುತ್ತಮುತ್ತಲಿನ ಹೊಲ, ಭಾವಿ, ಕರೆಗಳಲ್ಲಿ ಹುಡುಕಾಡಿ ನಂತರ ನಮ್ಮೂರಿಗೆ ಹೋಗಿ ನಮ್ಮ ಎಲ್ಲಾ ಹೊಲಗಳಲ್ಲಿ ಹುಡುಕಾಡಿದ್ದು ಎಲ್ಲಿಯೂ ಸಿಗಲಿಲ್ಲ. ನಂತರ ಅಂದಿನಿಂದ ಇಂದು ದಿನಾಂಕ 11/02/16 ರವರೆಗೆ ರಾಯಚೂರು, ಮಂತ್ರಾಲಯ, ಆದೋನಿ, ಆಲವಿ, ಉರುಕುಂದ ಈರಣ್ಣ, ಸಿರವಾರ, ದೇವದುರ್ಗ, ಗಲಗ, ಸಿಂಧನೂರು, ತುರವಿಹಾಳ. ಬಳಗಾನೂರು, ಬಾಪುರ, ಕವಿತಾಳ, ಮಸ್ಕಿ  ಹೀಗೆ ಬಹಳಷ್ಟು ಊರುಗಳಲ್ಲಿ ತಿರುಗಾಡಿ ಎಲ್ಲಿ ಸಿಕ್ಕಿರುವದಿಲ್ಲ. ಸಂಬಂಧಿಗಳ ಊರಿಗೆ ಸಹ ಫೋನ್ ಮಾಡಿ ವಿಚಾರಿಸಲಾಗಿ ಎಲ್ಲಿಯೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರನ್ನು ನೀಡಿದ್ದು ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿ ಇದ್ದ  ಫಿರ್ಯಾದಿ ಇದ್ದ ಮೇರೆಗೆ ಠಾಣಾ ಗುನ್ನೆ ನಂ 27/2016 ಕಲಂ ಮಹಿಳೆ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                                ಕಾಣೆಯಾದ ಮಹಿಳೆ ವಿವರ ಹಾಗೂ ಚಹರೆ ಪಟ್ಟಿ 
                             

 ಹೆಸರು                    :- ಶಿವಮ್ಮ                                   ಗಂಡನ ಹೆಸರು :- ಹನುಮಂತ
ವಯಸ್ಸು            :- 70 ವರ್ಷ,                            ಜಾತಿ       :- ಮಾದಿಗ             
ಮಾತನಾಡುವ ಭಾಷೆಗಳು :
- ಕನ್ನಡ,                                         ಎತ್ತರ                    :- ಅಂದಾಜು 5  ಫೀಟ್
ಮೈಕಟ್ಟು    :- ಸಾಧಾರಣ ಮೈಕಟ್ಟು                             ಬಣ್ಣ                   :-  ಸಾದಾ ಕಪ್ಪು  ಬಣ್ಣ
ಚಹರೆ      :-  ಉದ್ದವಾದ  ಮುಖ,                 ಬಟ್ಟೆ :- ಹಸಿರು ಬಣ್ಣದ ಟೋಪಿ ಸೆರಗಿನ ಸೀರೆ, ಕೆಂಪು ಕುಪ್ಪಸ
ಮಾನವಿ ಪೊಲೀಸ್ ಠಾಣೆ  :- 08538-220333.
ಪಿ.ಎಸ್.ಐ (ಕಾ.ಸು ) ಮಾನವಿ :-9480803865