ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾದಾಳಿ ಪ್ರಕರಣದ
ಮಾಹಿತಿ.
ದಿನಾಂಕ:18-03-2020
ರಂದು 3-10
ಪಿ.ಎಮ್ ಸಮಯದಲ್ಲಿ ಗೊರೆಬಾಳ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಮುಂದಿನ ಸಾರ್ವಜನಿಕ
ಸ್ಥಳದಲ್ಲಿ ಆರೋಪಿ ನರಸಪ್ಪ ತಂದೆ ಅಮರಪ್ಪ ಸೊಸೈಟಿ, ವಯ:55ವ, ಜಾ:ಕುರುಬರು, ಉ:ಒಕ್ಕಲುತನ,
ಸಾ:ಗೊರೆಬಾಳ್, ತಾ:ಸಿಂಧನೂರು ಈತನು ಕುಳಿತು ಜನರನ್ನು 01 ರೂ. ಗೆ 80 ರೂ
ಕೊಡುತ್ತೇವೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ
ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ
ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು, ಪೊಲೀಸ್ ಅಧೀಕ್ಷಕರು
ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರ
ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು
ಅವನಿಂದ 1) ನಗದು ಹಣ ರೂ.2800/-,
2) ಒಂದು ಮಟಕಾ ಪಟ್ಟಿ 3) ಒಂದು ಬಾಲ್
ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ತಾವು
ಬರೆದ ಮಟಕಾಪಟ್ಟಿಯನ್ನು ಯಾರಿಗೆ ಕೊಡದೇ ತನ್ನ ಹತ್ತಿರವೇ ಇಟ್ಟುಕೊಳ್ಳುವದಾಗಿ ತಿಳಿಸಿರುತ್ತಾನೆ
ಎಂದು
ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿತನನ್ನು
ಠಾಣೆಗೆ
ತಂದು ಒಪ್ಪಿಸಿ ದೂರು ನೀಡಿದ್ದು,
ಸದರಿ ದೂರಿನ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧ
ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.11/2020 ಕಲಂ.78(3) ಕ.ಪೊ ರೀತ್ಯ ದಾಖಲಿಸಿ, ಸದರಿ
ದೂರು & ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದಾ ಗುನ್ನೆ
ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೊಡುವ ಕುರಿತು
ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಆರೋಪಿತನ ವಿರುದ್ದ ಸಿಂಧನೂರು
ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.40/2020, ಕಲಂ. 78(3) ಕ.ಪೊ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:18-03-2020 ರಂದು 1-00 ಪಿ.ಎಮ್
ಸಮಯದಲ್ಲಿ ರವುಡಕುಂದಾ ಗ್ರಾಮದಲ್ಲಿ ಈಶ್ವರ ದೇವರ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01. ಮೌನೇಶ
ತಂದೆ ವೆಂಕೋಬಾ, ವಯ:40ವ, ಜಾ:ವಡ್ಡರು, ಉ:ಒಕ್ಕಲುತನ, ಸಾ:ರವುಡಕುಂದಾ & 02. ಶಂಕ್ರಪ್ಪ ತಂದೆ ಸೂರ್ಯಪ್ಪ,
ವಯ:41ವ,ಜಾ:ಉಪ್ಪಾರ್, ಉ:ಒಕ್ಕಲುತನ, ಸಾ:ರವುಡಕುಂದಾ ರವರು ಕುಳಿತು ಜನರನ್ನು 01 ರೂ. ಗೆ
80 ರೂ ಕೊಡುತ್ತೇವೆ ಮಟಕಾ ನಂಬರ್
ಬರೆಸಿರಿ ಅಂತಾ ಕೂಗಿ
ಕರೆಯುತ್ತಾ ಜನರಿಂದ ಹಣ
ಪಡೆದುಕೊಂಡು ಮಟಕಾ ನಂಬರ್
ಬರೆದುಕೊಂಡು ಚೀಟಿ ಬರೆದುಕೊಡುತ್ತಾ
ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ
ಫಿರ್ಯಾದಿದಾರರು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರ ಸಂಗಡ
ಪಂಚರ ಸಮಕ್ಷಮ ದಾಳಿ
ಮಾಡಿ ಆರೋಪಿ 01 & 02 ರವರನ್ನು ಹಿಡಿದು ಅವರಿಂದ 1) ನಗದು ಹಣ
ರೂ. 10450/-, 2) ಒಂದು ಮಟಕಾ ಪಟ್ಟಿ
3) ಒಂದು
ಬಾಲ್ ಪೆನ್ ಜಪ್ತಿ
ಮಾಡಿಕೊಂಡಿದ್ದು, ಆರೋಪಿತರು ತಾವು ಬರೆದ ಮಟಕಾಪಟ್ಟಿಯನ್ನು
ಆರೋಪಿ
03. ಸ್ವಾಮಿ
ಸಾ:ಜಾಲಿಹಾಳ್, ತಾ:ಸಿಂಧನೂರು
ನೇದ್ದವನಿಗೆ
ಕೊಡುವದಾಗಿ
ತಿಳಿಸಿರುತ್ತಾರೆ ಎಂದು
ಇದ್ದ ಪಂಚನಾಮೆಯ ಸಂಗಡ
ಜಪ್ತಿ ಮಾಡಿದ ಮುದ್ದೇಮಾಲು,
ಆರೋಪಿ
01 & 02 ನೇದ್ದವರನ್ನು ಠಾಣೆಗೆ
ತಂದು ಒಪ್ಪಿಸಿ ದೂರು ನೀಡಿದ್ದು, ಸದರಿ ದೂರಿನ ಸಾರಾಂಶದ
ಮೇಲಿಂದಾ ಅಸಂಜ್ಞೇಯ ಅಪರಾಧ
ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.10/2020 ಕಲಂ.78(3) ಕ.ಪೊ ರೀತ್ಯ ದಾಖಲಿಸಿ, ಸದರಿ ದೂರು & ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದಾ ಗುನ್ನೆ ದಾಖಲಿಸಿಕೊಳ್ಳಲು
ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೊಡುವ ಕುರಿತು ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಆರೋಪಿತರ ವಿರುದ್ದ ಸಿಂಧನೂರ
ಗ್ರಾಮೀಣ ಪೊಲೀಸ್ ಠಾಣಾ
ಗುನ್ನೆ
ನಂ.39/2020,
ಕಲಂ.
78(3) ಕ.ಪೊ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.