Thought for the day

One of the toughest things in life is to make things simple:

5 Jun 2018

Reported Crimes


                                                                                            

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

.ಪಿ.ಸಿ. ¥ÀæPÀgÀtzÀ ªÀiÁ»w.

ದಿನಾಂಕ 04/06/2018 ರಂದು ಲಿಂಗಸ್ಗೂರು ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಯನ್ನು ಪಡೆದುಕೊಂಡು 10-45 ಗಂಟೆಗೆ ಠಾಣೆಗೆ ಬಂದು ಇದ್ದ ಗಾಯಾಳು ಹೇಳಿಕೆ ಪಿರ್ಯಾದಿಯ ಸಾರಾಂಶವೇನಂದರೆ ಪಿರ್ಯಾಧಿ ಮತ್ತು ಆತನ ಚಿಕ್ಕಪ್ಪ ಮಗನಾದ ಸದ್ದಾಮ್ ಇವರ ಹೊಲಗಳು ಅಕ್ಕ ಪಕ್ಕದಲ್ಲಿದ್ದು ಸದರಿಯವರ ನಡುವೆ ಹೊಲದ ಬದುವಿನ ಕಲ್ಲುಗಳ ವಿಷಯವಾಗಿ ಬಸ್ಸಾಪೂರು ಸೀಮಾಂತರ ಪಿರ್ಯಾದಿದಾರರು ಹೊಲದ ಬದುವಿನಲ್ಲಿ ದಿನಾಂಕ-01/06/2018 ರಂದು 19-00 ಗಂಟೆಯಿಂದ 19-30 ಗಂಟೆಯ ಅವಧಿಯಲ್ಲಿ ಜಗಳ ಮಾಡಿಕೊಂಡು ಪಿರ್ಯಾದಿದಾರರಿಗೆ ಅಪಾದಿತನು ಎಲೇ ಸೂಳ್ಯೆ ಮಗನೇ ನೀನು ಉದ್ದೇಶ ಪೂರ್ವಕವಾಗಿ ಕಲ್ಲುಗಳನ್ನು ಕಿತ್ತಿ ನಮ್ಮ ಹೊಲದಲ್ಲಿ ಹಾಕಿದೆಲೇ ಅಂತಾ ಅಲ್ಲಿಯೇ ಬಿದಿದ್ದ ಒಂದು ಬಿದುರಿನ ಬಡಿಗೆಯಿಂದ ಎಕಾಏಕಿ ಹೊಡೆದು ಎಡಕಿವಿಯ ಮೇಲ್ಬಾಗದಲ್ಲಿ, ಬಲ ಕಣ್ಣಿನ ಮೇಲ್ಬಾಗದ ಹಣೆಗೆ, ಮತ್ತು ಬಲಗಾಲಿನ ಪಾದದ ಮೇಲ್ಬಾಗದಲ್ಲಿ ಹೊಡೆದು  ರಕ್ತಗಾಯ ಮಾಡಿದ್ದು ಇರುತ್ತದೆ ವಿಷಯವಾಗಿ ಕೇಸು ಮಾಡಲು ಹೋದಾಗ ನಮ್ಮ ಊರಿನ ನಮ್ಮ ಸಮಾಜದ ಹಿರಿಯರು ರಾಜೀ ಸಂಧಾನ ಮಾಡಿದ್ದರಿಂದ ಅದಕ್ಕೆ ನಾನು ಒಪ್ಪದೇ ದಿನಾಂಕ 01/06/2018 ರಿಂದ ಇವತ್ತಿನವರೆಗೆ ವಿಚಾರ ಮಾಡಿಕೊಂಡು ಇವತ್ತು ಕೇಸು ಮಾಡಲು ದೂರು ನೀಡಿದ್ದು ಇರುತ್ತದೆ. ಅಂತಾ ಹೇಳಿಕೆ ಪಿರ್ಯಾಧಿ ನೀಡಿದ್ದರ ಸಾರಾಂಶದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ 110/2018 ಕಲಂ-.324,504. ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 4/06/18 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಸಿದ್ದಯ್ಯ . .ಎಸ್. ರವರು  ದಾಳಿಯಿಂದ ವಾಪಾಸ್ ಠಾಣೆಗೆ ಬಂದು ತಮ್ಮ ಒಂದು  ವರದಿಯನ್ನು ತಯಾರಿಸಿ ಬೆಳಿಗ್ಗೆ 10.30 ಗಂಟೆಗೆ  ಮರಳು ತುಂಬಿದ  3 ಹಾಗೂ ಖಾಲಿ 1 ಟಿಪ್ಪರಗಳನ್ನು  ಹಾಗೂ ಜಪ್ತು ಪಂಚನಾಮೆ ಹಾಗೂ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು  ಸದರಿ ಪಂಚನಾಮೆಯ ಸಾರಾಂಶದಲ್ಲಿ ‘’ ಉಮಳಿ ಪನ್ನೂರು ಗ್ರಾಮದ ತುಂಗಾಭದ್ರಾ ನದಿಯಲ್ಲಿ ಮೇಲ್ಕಡ ಟಿಪ್ಪರಗಳಲ್ಲಿ ಅಕರಮವಾಗಿ ಸರಕಾರಕ್ಕೆ ರಾಜಧನ ತುಂಬದೇ ಮರಳನ್ನು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ನದಿಯಲ್ಲಿ ಮರಳನ್ನು ತುಂಬುತ್ತಿದ್ದ ಮೇಲ್ಕಂಡ 4 ಟಿಪ್ಪರಗಳ ಮೇಲೆ ದಾಳಿ ಮಾಡಲು ಹೊದಾಗ ಅದರ ಚಾಲಕರುಗಳ ಅಲ್ಲಿಂದ ಓಡಿ ಹೋಗಿದ್ದು  ಸದರಿ ಟಿಪ್ಪರಗಳನ್ನು  ಪರಿಶೀಲಿಸಿದಾಗ 3 ಟಿಪ್ಪರಗಳಲ್ಲಿ ತಲಾ 8 ಘನ ಮೀಟರ್ ನಂತೆ ಮರಳು ತುಂಬಿರುವದು ಮತ್ತು ಇನ್ನೊಂದು ಟಿಪ್ಪರನಲ್ಲಿ ಖಾಲಿ ಇರುವದು ಕಂಡು ಬಂದಿದ್ದು  ಕಾರಣ ಸದರಿ ಟಿಪ್ಪರಗಳನ್ನು ಮರಳು ಸಹಿತ ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು ಕಾರಣ ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರುಗಳ ಮೇಲೆ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  199/2018 ಕಲಂ 3,42,43 ಕೆ.ಎಮ್.ಎಮ್.ಸಿ. ರೂಲ್ಸ, & 4,4(1ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈ ಕೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.06.2018 gÀAzÀÄ 163 ¥ÀææPÀgÀtUÀ¼À£ÀÄß ¥ÀvÉÛ ªÀiÁr 2700/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.