Thought for the day

One of the toughest things in life is to make things simple:

1 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ;-01/12/2015 ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪೋನ್ ಮೂಲಕ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಸ್ವೀಕೃತಿಯಾದ ಮೇರೆಗೆ ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ಬೇಟಿ ನೀಡಿ ಅಲ್ಲಿ ಹಾಜರಿದ್ದ ಮೃತ ಕಲ್ಲಪ್ಪ ತಂದೆ ಪಕೀರಯ್ಯ 40 ವರ್ಷ,ಜಾ:-ಚಲುವಾದಿ, ಬಜಾಜ್ ಕ್ಯಾಲಿಬರ್ ಮೋಟಾರ್ ಸೈಕಲ್ ನಂ.ಕೆ..36-ಹೆಚ್.9698 ರ ಚಾಲಕ,ಸಾ:-ಗೌಡನಬಾವಿ.                         ತಾ:-ಸಿಂಧನೂರು ಹೆಂಡತಿ ಹನುಮವ್ವ ಈಕೆಯನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ,ದಿನಾಂಕ;-17/11/2015 ರಂದು ನಮ್ಮ ಮನೆಯಲ್ಲಿ ಹುಲಿಗೆಮ್ಮ ದೇವರ ಕಾರ್ಯಾಕ್ರಮ ಮಾಡುತ್ತಿದ್ದು, ಮೃತ ನನ್ನ ಗಂಡನು ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಬರಲು ಮೋಟಾರ್ ಸೈಕಲ್ ನಂ.ಕೆ.ಎ.36-ಹೆಚ್-9698 ನೇದ್ದನ್ನು ನಡೆಸಿಕೊಂಡು ಬಳಗಾನೂರಿಗೆ ಹೋಗಿ ವಾಪಾಸ್ ಬಳಗಾನೂರಿನಿಂದ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಲಕ್ಷ್ಮಿ ಕ್ಯಾಂಪ್ ಮುಖಾಂತರವಾಗಿ ಗೌಡನಬಾವಿಗೆ ಬರುತ್ತಿರುವಾಗ ಬಳಗಾನೂರಿನ ಅಂಬ್ಲಿ ಮರಿಯಪ್ಪ ಈತನ ಹೊಲದ ಹತ್ತಿರ ರಸ್ತೆಯ ಮೇಲೆ ತಾನು ನಡೆಸುತ್ತಿದ್ದ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯ ಜಂಪಿನಲ್ಲಿ ನಿಯಂತ್ರಣಗೊಳಿಸದೆ  ಪಲ್ಟಿಗೊಳಿಸಿ ಕೆಳಗೆ ಬಿದ್ದಿದ್ದರಿಂದ ತುಟಿಗೆ, ಮುಖಕ್ಕೆ, ಎರಡೂ ಕೈ, ಕಾಲುಗಳಿಗೆ ರಕ್ತಗಾಯವಾಗಿ ತೆಲೆಗೆ ಭಾರೀ ಒಳಪೆಟ್ಟಾಗಿದ್ದು, ನಂತರ ಇಲಾಜು ಕುರಿತು ಸಿಂಧನೂರಿನ ಕೃಷ್ಣ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಸಿಂಧನೂರಿನ ಶಂಕರಗೌಡ ಆಸ್ಪತ್ರೆಗೆ ದಾಖಲು ಮಾಡಿದ್ದು ನಂತರ ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ;-01/12/2015 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನನ್ನ ಗಂಡನು ಮೃತಪಟ್ಟಿರುತ್ತಾನೆ.ಕಾರಣ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 181/2015.ಕಲಂ.279,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                 ದಿನಾಂಕ:30-11-2015 ರಂದು 4-20 ಪಿ.ಎಮ್ ಸುಮಾರಿಗೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ ವೆಂಕಟೇಶ್ವರ ಬಾರ್ & ರೆಸ್ಟೋರೆಂಟ್ ಮುಂದುಗಡೆ ಫಿರ್ಯಾದಿ ಉಷಾ ಗಂಡ ದಿ||ವಿಲಾಸರಾವ್ ಕುಲ್ಕರ್ಣಿ, ವಯ:64, ಜಾ:ಬ್ರಾಹ್ಮಣರು, :ಮನೆಕೆಲಸ, ಸಾ:ಪಂಚಮುಖಿ ನಗರ ರಾಯಚೂರು    EªÀgÀ  ಮಗನಾದ ರಾಘವೇಂದ್ರ ಈತನು ತೋಟಗಾರಿಕೆ ಇಲಾಖೆಯ ಕಡೆಯಿಂದ ವೆಂಕಟೇಶ್ವರ ಬಾರ್ & ರೆಸ್ಟೋರೆಂಟ್ ಕಡೆಗೆ ರಸ್ತೆ ದಾಟುತ್ತಿದ್ದಾಗ ಗಂಗಾವತಿ ಕಡೆಯಿಂದ ಟ್ಯಾಂಕರ್ ಟ್ರ್ಯಾಕ್ಟರ್ ನಂ.ಕೆಎ-36/ಟಿ-3785 ನೇದ್ದನ್ನು ಅದರ ಚಾಲಕನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ರಾಘವೇಂದ್ರ ತಂದೆ ವಿಲಾಸರಾವ್ ಕುಲ್ಕರ್ಣಿ, ವಯ:35, ಜಾ:ಬ್ರಾಹ್ಮಣರು, : ಗ್ರಾಮಲೆಕ್ಕಾಧಿಕಾರಿ, ಸಾ:ಪಂಚಮುಖಿ ನಗರ ರಾಯಚೂರು ಈತನು ಕೆಳಗೆ ಬಿದ್ದು ಹಿಂದೆಲೆಗೆ ರಕ್ತಗಾಯ ಮತ್ತು ಬಲವಾದ ಒಳಪೆಟ್ಟಾಗಿ, ಮುಖಕ್ಕೆ , ಎಡಪಕ್ಕೆ ಹತ್ತಿರ , ಬಲಗೈ ಮುಂಗೈಗೆ ತರಚಿದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಟ್ಯಾಂಕರ್ ಟ್ರ್ಯಾಕ್ಟರ್ ಚಾಲಕನು ಸ್ಥಳದಲ್ಲಿ ತನ್ನ ಟ್ಯಾಂಕರ್ ಟ್ರ್ಯಾಕ್ಟರನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ  ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.230/2015, ಕಲಂ:279,304() ಐಪಿಸಿ & ಕಲಂ.187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ  30/11/2015 ರಂದು 1830 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆಫಿರ್ಯಾದಿ ನಾಗೇಂದ್ರ ತಂದೆ ಹನುಮಂತ ಪೆಂಡೆಕಲ್, 45 ವರ್ಷ, ನಾಯಕ, ಒಕ್ಕಲುತನ ಸಾ : ವಲ್ಕಂದಿನ್ನಿ ತಾ: ಮಾನವಿ ಹಾಗೂ ಆರೋಪಿ ನಂ 1 ಉರುಕುಂದಾ ತಂದೆ ಬುಗ್ಗ ಹನುಮಯ್ಯ ಪೆಂಡೆಕಲ್, ನಾಯಕ ಸಾ: ವಲ್ಕಂದಿನ್ನಿ ಇವರು ಸಂಬಂಧಿಗಳಿದ್ದು ಇಬ್ಬರ ಹೊಲಗಳು ಒಂದಕ್ಕೊಂದು ಹೊಂದಿಕೊಂಡಿದ್ದು ಬದುವಿನಲ್ಲಿ ದಾರಿ ಇದ್ದು  ದಿನಾಂಕ 24/11/15 ರಂದು ಸಾಯಂಕಾಲ  4.00 ಗಂಟೆಯ ಸುಮಾರಿಗೆ ಉರುಕುಂದಾ ಈತನು ತಮ್ಮ ಹೊಲದಲ್ಲಿ ಟ್ರ್ಯಾಕ್ಟರನಲ್ಲಿ ಉಳ್ಳಾಗಡ್ಡಿಯನ್ನು ತುಂಬಿಕೊಂಡು  ಫಿರ್ಯಾದಿ ಹತ್ತಿ ಹೊಲದಲ್ಲಿ   ನೆಡೆಯಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಬದುವಿಗೆ ಹೋಗುವದು ಬಿಟ್ಟು ಹತ್ತಿ ಹೊಲದಲ್ಲಿ ಬಂದರೆ ಹೇಗೆ ಅಂತಾ ಕೇಳಿದ್ದರ ಹಿನ್ನೆಲೆಯಲ್ಲಿ  ಆರೋಪಿ ನಂ 1 ಈತನು ಇನ್ನುಳಿದ 12 d£À Dರೋಪಿತರೊಂದಿಗೆ ಸಾಯಮಕಾಲ 6.00 ಗಂಟೆಯ ಸುಮಾರಿಗೆ ಶಾಲೆಯ ಹತ್ತಿರ ಕುಳಿತು ಫಿರ್ಯಾದಿಯು ಮನೆಗೆ ಹೋಗುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ  ಬೈಯ್ದು  ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಮೈ ಕೈಗೆ ಒಳಪೆ ಟ್ಟುಗೊಳಿಸಿದ್ದು ಅಲ್ಲದೇ  ಆರೋಪಿ ನಂ 12 ಹಾಗೂ 13 ರವರು ಜಾತಿ ನಿಂದನೆ ಮಾಡಿ ಕೈಗಳಿಂಧ ಹೊಡೆ ಬಡೆ ಮಾಡಿದ್ದು ಎಲ್ಲರೂ ಕೂಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಾರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 314/15 ಕಲಂ 143,147,148, 341,504,323,324,506 ಸಹಿತ 149 .ಪಿ.ಸಿ ಸಹಿತ 3(1)(10) ಎಸ್.ಸಿ./ಎಸ್.ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¥Éưøï zÁ½ ¥ÀæPÀgÀtzÀ ªÀiÁ»w:-
       ದಿನಾಂಕ:30.11.2015 ರಂದು ಮಂಚಲಾಪೂರು ಗ್ರಾಮದ ಹೊರ ವಲಯದಲ್ಲಿ ಬಾಲ ಹನುಮಪ್ಪನ ಗುಡಿಯ ಹತ್ತಿರ ಮಟಕಾ ಜೂಜಾಟದ ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಉಮೇಶ್.ಎಂ ಪಿಎಸ್ಐ ಗ್ರಾಮೀಣ ಠಾಣೆ ರಾಯಚೂರು  gÀªÀgÀÄ ಪಂಚರು ªÀÄvÀÄÛ ಸಿಬ್ಬಂದಿಯೊಂದಿಗೆ ಸದರಿ ಗ್ರಾಮಕ್ಕೆ ಬೇಟಿ ನೀಡಿ, ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ 1630 ಗಂಟೆಯಿಂದ 1715 ಗಂಟೆಯ ವರೆಗೆ ಮಂಚಲಾಪೂರ ಗ್ರಾಮದ ಹೊರ ವಲಯದ ಬಾಲ ಹನುಮಪ್ಪನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  1) ಈರೇಶ ತಂ: ಶರಣಪ್ಪ ವಯ: 20ವರ್ಷ, ಜಾ: ಹೂಗಾರ್, ಉ: ಆಟೋಚಾಲಕ, ಸಾ: ಮಂಚಲಾಪೂರ2) ನಾಗಪ್ಪ ತಂ: ಆಂಜನೇಯ ವಯ: 28 ವರ್ಷ, ಜಾ: ನಾಯಕ, ಆಟೋಚಾಲಕ, ಸಾ: ಮಂಚಲಾಪೂರ3) ವಸೀಮ್ ತಂ: ಮಹ್ಮದ್ ಇಬ್ರಾಹಿಂ ವಯ: 25 ವರ್ಷ, ಆಟೋಚಾಲಕ, ಸಾ: ಸಿಯಾತಲಾಬ್ ರಾಯಚೂರು EªÀgÀÄUÀ¼ÀÄ ಮಟಕಾ ನಂಬರಿನ ಜೂಜಾಟದಲ್ಲಿ ತೊಡಗಿದ್ದಾಗ್ಗೆ ದಾಳಿ ಮಾಡಿ ಅವರ ವಶದಿಂದ ಜೂಜಾಟದ ನಗದು ಹಣ ರೂ 2960/-, ಮೂರು ಮಟಕಾ ಚೀಟಿಗಳೂ, ಒಂದು ಬಾಲ್ ಪೆನ್ನು ಜಪ್ತಿಮಾಡಿಕೊಂಡು ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸಿ ಕ್ರಮ ಕೈಗೊಳ್ಳಲು ನೀಡಿದ ದೂರಿನ  ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 274/2015 PÀ®A. 78(111) ಕೆ ಪಿ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ದಿನಾಂಕ 30/11/2015 ರಂದು ²æêÀÄw ನರಸಮ್ಮ  UÀAqÀ ಬುಸಪ್ಪ 38 ªÀµÀð eÁw:ªÀqÀØgÀ :ಕೂಲಕಸಬು ಸಾ: ಕೊಟಾಕೊಂಡ, ಮಂಡಲಂ :ದೇವನಕೊಂಡ ತಾ: ಪತ್ತಿಕೊಂಡ ಜಿ:ಕರ್ನೂಲ್ ,ರಾಜ್ಯ .ಪಿ   FPÉAiÀÄ ಮಗಳು ಬೆಂಕಿಯಿಂದ ಸುಟ್ಟು ಇಲಾಜು ಕುರಿತು ರಿಮ್ಸ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಅಂತಾ ಮನೆಯ ಪಕ್ಕದವರು ಪೋನ್ ಮುಖಾಂತರ ಸುದ್ದಿ ಕೇಳಿಕದ ಮೇರೆಗೆ ರಿಮ್ಸ್ ಆಸ್ಪತ್ರೆಗೆ ನಾನು ಮತ್ತು ನನ್ನ ಗಂಡ ಸಂಬಂಧಿಕರು ಕೂಡಿಕೊಂಡು ಬಂದು ರಿಮ್ಸ್ ಆಸ್ಪತ್ರೆಯಲ್ಲಿ ನನ್ನ ಮಗಳಿಗೆ ವಿಚಾರಿಸಲಾಗಿ ದಿನಾಂಕ 26/11/2015 ರಂದು ಸಾಯಾಂಕಾಲ 7-00 ಗಂಟೆಗೆ ನನ್ನ ಗಂಡ ನಮ್ಮ ಅತ್ತೆ, ಮಾವ  ಇವರು ಕೂಡಿಕೊಂಡು ನೀನು ಸರಿಯಿಲ್ಲ ನನ್ನ ಮಗನಿಗೆ ತಕ್ಕ ಹೆಂಡತಿ ಅಲ್ಲ ಅಡಿಗೆ ಸರಿ ಮಾಡಲ್ಲ ಅಂತಾ ನನ್ನ ಗಂಡನು ಸಹ ನನಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ ನೀನು ತವರು ಮನೆಗೆ ಹೋಗು ಅಂತಾ ನೀನು ಬೇಕಾಗಿಲ್ಲ ಅಂತಾ ಎರಡು ದಿನಗಳಿಂದ ಊಟ ನೀಡದೆ ಚಿಲ್ಲರ ಸೂಳೇ ಅಂತಾ 3 ಜನ ಕೂಡಿಕೊಂಡು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಹೊಡೆ,ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಇವರ ಕಿರುಕುಳ ತಾಳಲಾರದೆ ಮೈಮೇಲೆ ಸೀಮೆ ಎಣ್ಣೆ  ಸುರಿದುಕೊಂಡು ಅತ್ಮಹತ್ತೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಅಂತಾ ಮಗಳು ತಿಳಿಸಿದ ಮೇರೆಗೆ ದಿವಸ ದಿನಾಂಕ 30/11/2015 ರಂದು ರಾತ್ರಿ 8-30 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಪಿರ್ಯಾದಿ ನೀಡಿzÀÝgÀ ªÉÄðAzÀ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.132/2015 PÀ®A 498(J).323.504.¸À»vÀ 34L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
             ದಿನಾಂಕ: 30-11-2015 ರಂದು ಸಂಜೆ 4.30 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಮನ್ಸೂರ ಅಹ್ಮದ್ ಖಾನ್ ಪಿ.ಸಿ 438 ರವರು ಮಾನ್ಯ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ ರಾಯಚೂರು ರವರ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ: 244/2015 ದಿನಾಂಕ: 23-11-2015 ನೇದ್ದರ ಅನ್ವಯ ಇರುವುದನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯನ್ನು ಶ್ರೀ ಮಹ್ಮದ್ ಮುನಾವರ ಮಿಯಾ ಇಂಡಸಂಡ್ ಬ್ಯಾಂಕ್ ಮ್ಯಾನೇಜರ ಬ್ರೇಸ್ತವಾರ ಪೇಟೆ ರಾಯಚೂರು ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ತಮ್ಮ ಬ್ಯಾಂಕಿನಿಂದ 1) ಶ್ರೀನಿವಾಸ ಕೆ. ರಾಯಭಾಗಿ ಸಾ|| ಲಿಂಗಸೂಗುರು ರವರು ಸಾಲದ ರೂಪದಲ್ಲಿ  HYUNDAI 120 SPORTZ 1.4 DLS 1396 CC BSIV ವಾಹನ ಸಂ:ಕೆಎ-36/ಎಮ್-8961 ನೇದ್ದನ್ನು ದಿನಾಂಕ: 19-06-2012 ರಂದು ಬ್ಯಾಂಕಿನ ಅಗ್ರಿಮೆಂಟ್ ಪ್ರಕಾರ ರೂ 4 ಲಕ್ಷ ಬೆಲೆಗೆ ಖರೀದಿಸಿದ್ದು, ಆರೋಪಿ ನಂ: 02 ವಿಜಯ ಕುಮಾರ ಎಸ್, ಸುರಪುರ ಸಾ|| ಲಿಂಗಸೂಗೂರು ರವರ ಜಮಾನತ್ತಿನ ಮೇಲೆ ಖರೀಸಿದ್ದು ಇರುತ್ತದೆ. ಬ್ಯಾಂಕಿಗೆ ಕೆಲವೊಂದು ಕಂತುಗಳನ್ನು ಕಟ್ಟಿ ಇನ್ನುಳಿದ ಕಂತಿನ ಹಣವನ್ನು ಬ್ಯಾಂಕಿಗೆ ಪಾವತಿಸದೇ ದಿನಾಂಕ: 19-04-2013 ರಿಂದ 27-05-2015 ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಬಚ್ಚಿಟ್ಟು ಒಳ ಸಂಚು ಮಾಡಿ, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ: 265/2015 ಕಲಂ: 406, 420, 422, 120(ಬಿ) ,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.   
            ದಿನಾಂಕ 30-11-2015 ರಂದು ಮಧ್ಯಾಹ್ನ 12-00  ಗಂಟೆಗೆ ಠಾಣೆಯ ಕೋರ್ಟ್ ಕರ್ತವ್ಯದ ಪಿ.ಸಿ.438 ಇವರಿಂದ ಮಾನ್ಯ ಜೆ.ಎಂ.ಎಫ್.ಸಿ.2 ನೇ ನ್ಯಾಯಾಲಯ ರಾಯಚೂರು ರವರಿಂದ ಉಲ್ಲೇಖಿತಗೊಂಡಿರುವ ಖಾಸಗಿ ದೂರು ಸಂಖ್ಯೆ 247/2015 ಸ್ವೀಕೃತವಾಗಿದ್ದು ದೂರಿನ ಸಾರಾಂಶವೇನೆಂದರೆ, ದಿನಾಂಕ 1-7-2013 ರಂದು ಆರೋಪಿ ನಂ.1 ವೈ.ಸುನಿಲ್ ಕುಮಾರ್ ತಂದೆ ವೈ.ಚಂದ್ರಶೇಖರ ರೆಡ್ಡಿ, ವ್ಯಾಪಾರ ಸಾ:ಮನೆ ನಂ.9-13-110, ಮಡ್ಡಿಪೇಟೆ ರಾಯಚೂರು ಮತ್ತು ಆತನ ಸಹೋದರನಾದ  ಆರೋಪಿ ನಂ.2   ಸತೀಷ್ ಕುಮಾರ್ ತಂದೆ ವೈ.ಚಂದ್ರಶೇಖರ ರೆಡ್ಡಿ, ವ್ಯಾಪಾರ ಸಾ:ಮನೆ ನಂ.9-13-110, ಮಡ್ಡಿಪೇಟೆ ರಾಯಚೂರು ಇವರು ಬ್ಯಾಂಕಿನಿಂದ ಸಾಲ ಪಡೆದುಕೊಂಡು ಮರುಪಾವತಿ ಮಾಡದೇ ಮೋಸ ಮಾಡುವ ದುರುದ್ದೇಶದಿಂದ ಅಪರಾಧಿಕ ಒಳಸಂಚನ್ನು ಮಾಡಿ ಆರೋಪಿ 1 ಈತನು ರಾಯಚೂರುನ ಬ್ರೇಸ್ತವಾರಪೇಟೆಯಲ್ಲಿ ರಸ್ತಾಪೂರು ಕಾಂಪ್ಲೆಕ್ಸ್ ನಲ್ಲಿರುವ ಮೆ: ಇಂಡಸ್ ಇಂಡ್ ಬ್ಯಾಂಕ್ ಲಿಮಿಟೆಡ್ ಇವರಲ್ಲಿ TATA INDIGO MANZA ELAN QJET 1248 CC BS4 ವಾಹನ  ಕೆ.ಎ.36 ಎಂ 9840 ಇದನ್ನ ಖರೀದಿಸಲು ರೂ.5,40,000/- ರೂ. ಗಳ ಸಾಲ ಪಡೆದುಕೊಂಡಿದ್ದು ಸಾಲ ಪಡೆಯುವಾಗ  ಆರೋಪಿ ನಂ.2 ಸತೀಷ್ ಕುಮಾರ್ ಈತನನ್ನು ಕೋ-ಗ್ಯಾರೆಂಟಿಯರ್ (ಜಾಮೀನು) ಆಗಿ ಸಹಿ ಮಾಡಿಸಿ ವಾಹನವನ್ನು ಖರೀದಿಸಿ ಸಾಲದ ಕೆಲವು ಕಂತುಗಳನ್ನು ಪಾವತಿಸಿ ದಿನಾಂಕ 1-7-2013 ರಿಂದ 4-6-2015 ರ ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು  ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಅಡಗಿಸಿಟ್ಟು  ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï gÁAiÀÄZÀÆgÀÄ  ಅಪರಾಧ ಸಂಖ್ಯೆ 264/2015 ಕಲಂ 406, 420, 422, 120(ಬಿ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÀgÉÆÃqÉ ¥ÀæPÀgÀtzÀ ªÀiÁ»w:-
  ದಿನಾಂಕ;-29/11/2015 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ಬಳಗಾನೂರು ಬಸವೇಶ್ವರ ನಗರದಲ್ಲಿ ಒಬ್ಬ ಹೆಣ್ಣು ಮಗಳಿಗೆ ದರೋಡೆಕೋರರು ಹಲ್ಲೆ ಮಾಡಿ ಪರಾರಿಯಾಗಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂಧಿಯವರಾದ ಅಶೋಕ ಹೆಚ್.ಸಿ.221 ಮತ್ತು ಹನುಮಂತ ಸಿ.ಪಿ.ಸಿ.690 ರವರನ್ನು ವಿಶೇಷ ಕರ್ತವ್ಯದ ಮೇಲೆ ಕಳುಹಿಸಿಕೊಟ್ಟಿದ್ದು, ಸದರಿ ಸಿಬ್ಬಂಧಿಯವರು  ದಿನಾಂಕ;-30/11/2015 ರಂದು ಬೆಳಿಗ್ಗೆ 10 ಗಂಟೆಗೆ ಒಂದು ಅಶೋಕ ಲೈಲ್ಯಾಂಡ್ ವಾಹನ ಅದರಲ್ಲಿ 22-ಹಂದಿಗಳು, 4 ಆಡುಗಳು ಮತ್ತು 4-ಕಬ್ಬಿಣದ ಮಚ್ಚು ಹಾಗೂ ಇಬ್ಬರು ಆರೋಫಿತರ ಸಮೇತವಾಗಿ ತಂದು ಹಾಜರಪಡಿಸಿದ್ದು, ಸಿಕ್ಕಿಬಿದ್ದ ಆರೋಫಿತರಿಗೆ ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, 1).ವೆಂಕಟೇಶ ತಂದೆ ರಾಮಚಂದ್ರ ಕೊಂಚಕೊರವರು 25 ವರ್ಷ,ಸಾ:-ಮಸ್ಕಿ. 2).ದುರುಗೇಶ ತಂದೆ ರಾಮಚಂದ್ರ ಕೊಂಚಕೊರವರು 23 ವರ್ಷ,ಸಾ:-ಮಸ್ಕಿ.3).ಶಿವು ತಂದೆ ಹನುಮಂತಪ್ಪ ಕೊಂಚಕೊರವರು ಸಾ:-ಮಸ್ಕಿ.                                                 4).ರಮೇಶ ತಂದೆ ಸಣ್ಣ ರಾಮಚಂದ್ರಪ್ಪ ಕೊಂಚಕೊರವರು ಸಾ;-ಮಸ್ಕಿ.   5).ಶೇಕಪ್ಪ ಕೊಂಚಕೊರವರ ಸಾ:-ಮಸ್ಕಿ.6).ಅಶೋಕ ಲೈಲ್ಯಾಂಡ್ ವಾಹನ ನಂ.ಕೆ..36-ಬಿ-1878 ರ ಚಾಲಕ  ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ.-£ÁªÉ®ègÀÆ  ಕೂಡಿಕೊಂಡು ಮೇಲ್ಕಂಡ ವಾಹನವನ್ನು ಬಾಡಿಗೆ ಮಾಡಿಕೊಂಡು  ಕಳ್ಳತನ ಮಾಡುವ ಉದ್ದೇಶದಿಂದ ಮೊನ್ನೆ ದಿನ ದಿನಾಂಕ;-28/11/2015 ರಂದು ಯರಗೇರ ಗ್ರಾಮಕ್ಕೆ ಹೋಗಿ ಅಲ್ಲಿ ಹಂದಿ ದೊಡ್ಡಿಯಲ್ಲಿ 12-ಹಂದಿಗಳನ್ನು ಮತ್ತು ಗಿಲ್ಲೆಸೂಗೂರು ಕ್ಯಾಂಪಿಗೆ ಹೊಗಿ ಅಲ್ಲಿ 10-ಹಂದಿಗಳನ್ನು ಕಳ್ಳತನ ಮಾಡಿಕೊಂಡು ವಾಪಾಸ್ ಮಸ್ಕಿಗೆ ಬರುತ್ತಿರುವಾಗ ರೋಡಿನ ಮೇಲೆ ಬಂದರೆ ಪೊಲೀಸರಿಂದ ತೊಂದರೆಯಾಗಬಹುದು ಅಂತಾ ತಿಳಿದುಕೊಂಡು ಪೋತ್ನಾಳದಿಂದ ಬಳಗಾನೂರು ಮುಖಾಂತರ ಮಸ್ಕಿಗೆ ಬರುತ್ತಿರುವಾಗ ಬಳಗಾನೂರು ಬಸವೇಶ್ವರ ನಗರದಲ್ಲಿ ರಸ್ತೆಯ ಬದಿಯಲ್ಲಿ ಒಂದು ಮನೆಯ ಮುಂದೆ ಆಡುಗಳನ್ನು ನೋಡಿ ಕಳ್ಳತನ ಮಾಡುವ ಉದ್ದೇಶದಿಂದ ನಮ್ಮಲ್ಲಿಯ ಶಿವು ಈತನು ಆ ಆಡುಗಳನ್ನು ಹಾಕಿಕೊಂಡು ಬರೋಣ ಅಂತಾ ವಾಹನವನ್ನು ನಿಲ್ಲಿಸಿ ದಿನಾಂಕ;-29/11/2015 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ಮನೆಯ ಮುಂದೆ ಕಟ್ಟಿದ 4-ಆಡುಗಳನ್ನು ವಾಹನದಲ್ಲಿ ಹಾಕಿಕೊಂಡು ಇನ್ನೂಳಿದವುಗಳನ್ನು ಹಾಕುವಷ್ಟರಲ್ಲಿ ಆ ಮನೆಯ ಹೆಣ್ಣು ಮಗಳು ಎಚ್ಚರವಾಗಿ ಹೊರಗಡೆ ಬಂದು ನಾವು ಆಡುಗಳನ್ನು ಕಳ್ಳತನ ಮಾಡುವುದಕ್ಕೆ ಅಡಚಣೆ ಮಾಡಿದ್ದರಿಂದ ಆಕೆಗೆ ನಮ್ಮಲ್ಲಯ ಮಚ್ಚುಗಳನ್ನು ತೋರಿಸಿ ಚೀರಾಡಿದರೆ ಕೊಲೆ ಮಾಡುತ್ತೇವೆ ಅಂತಾ ಹೇಳಿದ್ದರೂ ಸಹ ಚೀರಾಡಿದಳು ಅದಕ್ಕೆ ನಮ್ಮಲ್ಲಿಯ ರಮೇಶನು ಆಕೆಯ ಕೈ ಹಿಡಿದುಕೊಂಡು ಎಳೆದುಕೊಂಡು ಬಂದು ವಾಹನ ಚಾಲನೆ ಮಾಡಿ ಕೈಬಿಡದೆ ಹಾಗೇಯೇ ಎಳೆದುಕೊಂಡು ಹೋಗುತ್ತಿರುವಾಗ ಹಿಂದೂಗಡೆ ಜನರು ಬರುವುದನ್ನು ನೋಡಿ ನಾವು ಆಕೆಯನ್ನು ಕೆಳಗಡೆ ದಬ್ಬಿ ವಾಹನ ಸಮೇತ ಓಡಿ ಹೋಗಿದ್ದು, ಈ ದಿವಸ ನಾವು ಕಳ್ಳತನ ಮಾಡಿದ ಆಡುಗಳನ್ನು ಯಾರಿಗಾದರೂ ಮಾರಾಟ ಮಾಡಬೆಕೆನ್ನುವ ಉದ್ದೇಶದಿಂದ ಮಸ್ಕಿ-ಚೌಡಮ್ಮ ಗುಡಿಯ ಹತ್ತಿರ ನಿಂತಿರುವಾಗ ಪೊಲೀಸರು ನಮ್ಮನ್ನು ಹಿಡಿದುಕೊಂಡು ಬಂದಿರುತ್ತಾರೆ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 180/2015.ಕಲಂ.395,ಐಪಿಸಿ ಮತ್ತು 41(ಡಿ),102 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.           
¯ÉêÀ zÉë ¥ÀæPÀgÀtzÀ ªÀiÁ»w:-
            ಪಿರ್ಯಾದಿ ©. ¥Àæ¸ÁzÀ vÀAzÉ £ÁUÉñÀégÀgÁªï, ªÀAiÀÄ:45 ªÀµÀð, eÁ:PÀªÀiÁä, G:MPÀÌ®ÄvÀ£À, ¸Á: UÁA¢ü£ÀUÀgÀ, vÁ:¹AzsÀ£ÀÆgÀ. FvÀ£ÀÄ ªÉÊಯಕ್ತಿಕ ಕಾರಣಕ್ಕಾಗಿ ಆರೋಪಿತ£ÁzÀ ±ÀgÀt¥Àà vÀAzÉ ¹zÀÝ¥Àà PÀÄj, ¸Á: PÉ.§¸Á¥ÀÄgÀ, vÁ:¹AzsÀ£ÀÆgÀ.  FvÀ£À ಕಡೆಯಿಂದ ಈಗ್ಗೆ ಕಳೆದ 6 ವರ್ಷಗಳ ಹಿಂದೆ ಅಂದರೆ ಸನ್ 2009 ನೇ ಸಾಲಿನಲ್ಲಿ ರೂ. 100,000/- ಗಳ ಸಾಲವನ್ನು ಪಡೆದುಕೊಂಡಿದ್ದು ಅದಕ್ಕೆ ಆತನು ಶೇ. 3 ರಂತೆ ಬಡ್ಡಿಯನ್ನು ವಿಧಿಸಿದ್ದು, ಹಾಗೂ ಹಣದ ಶೂರಿಟಿಗಾಗಿ ಪಿರ್ಯಾದಿಯು ಕೆ. ಬಸಾಪುರ ಗ್ರಾಮದಲ್ಲಿ ತನ್ನ ಹೆಸರಿಗೆ ಇರುವ 6 ಗುಂಟೆ ಜಾಗದಲ್ಲಿ ಗೋಡಾನ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಿರುತ್ತಾನೆ. ಪಿರ್ಯಾದಿಯು ಎಲ್ಲಾ ಅಸಲು ಮೊತ್ತವನ್ನು ಬಡ್ಡಿ ಸಮೇತ 2011 ರಲ್ಲಿ ಆರೋಪಿಗೆ ವಾಪಸ್ ನೀಡಿದ್ದರೂ ಸಹ ಆರೋಪಿತನು ಒತ್ತೆ ಇಟ್ಟುಕೊಂಡಿದ್ದ ದಾಖಲೆಗಳನ್ನು ಪಿರ್ಯಾದಿ ನೀಡದೇ ದಿನಾಂಕ:28-11-2015 ರಂದು ಸಂಜೆ 6-00 ಗಂಟೆ ಸುಮಾರಿಗೆ ಆರೋಪಿತನು ಪಿರ್ಯಾದಿ ಮನೆಗೆ ಹೋಗಿ ಆತನಿಗೆ  ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಲೇ ಸೂಳೇ ಮಗನೇ ನೀನು ನನಗೆ ಒಟ್ಟು 6 ಲಕ್ಷ ರೂಗಳ ಹಣವನ್ನು ಬಡ್ಡಿ , ಚಕ್ರಬಡ್ಡಿ ಸಮೇತ ವಾಪಸ್ ಕೊಡಬೇಕು ಇಲ್ಲವಾದರೇ ನಿನ್ನ ಗೋಡಾನನ್ನು ನನ್ನ ಹೆಸರಿಗೆ ಖರೀದಿ ರಜಸ್ಟರ್ ಮಾಡಿಸಿಕೊಡುವಂತೆ ಪಿರ್ಯಾದಿಗೆ ಅವಾಚ್ಯವಾಗಿ ಬೈದಾಡುತ್ತಾ ಮಾನಸಿಕವಾಗಿ ಕಿರುಕುಳ ನೀಡಿದ್ದು ಅಲ್ಲದೇ ನೀನು ನನ್ನ ಹಣ ಕೊಡದಿದ್ದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಪಿರ್ಯಾದಿಗೆ ಜೀವದ ಬೆದರಿಕೆ ಹಾಕಿರುತ್ತಾನೆ. ವಿಷಯ ತಮ್ಮ ಊರಿನವರಾದ ರಗಡಪ್ಪ ತಂದೆ ದುರುಗಪ್ಪ , 35 ವರ್ಷ, ಸಾ: ಕೆ ಬಸಾಪುರ ಇವರಿಗೆ ತಿಳಿದಿರುತ್ತದೆ. ಆರೋಪಿತನು ಸರ್ಕಾರದಿಂದ ಯಾವುದೇ ರೀತಿಯ ಪರವಾನಗಿ ಪಡೆಯದೇ ಹಾಗೂ ಯಾವುದೇ ದಾಖಲಾತಿಗಳನ್ನು ಹೊಂದಿರದೇ ತನ್ನ ಸ್ವಂತ ಲಾಭಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ಅಮಾಯಕ ಜನರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದು, ಬಡ್ಡಿ ಕೊಡದೇ ಇದ್ದಾಗ ಅವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು ಅದರಂತೆ ನನಗೂ ಸಹ ಸಾಲವನ್ನು ನೀಡಿ ಎಲ್ಲಾ ಹಣವನ್ನು ವಾಪಸ್ ಪಡೆದುಕೊಂಡು ಪುನಃ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾನೆ. ಕಾರಣ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 172/2015 PÀ®A. 38, 39 Karnataka Money Lenders Act-1961 &  3, 4 Karnataka Prohibition Of Charging Exorbitant Interest Act, 2004 and 504, 506 IPC, CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.12.2015 gÀAzÀÄ 66 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,600/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.