Thought for the day

One of the toughest things in life is to make things simple:

29 Dec 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇತರೆ ಅಪರಾಧ ಪ್ರಕರಣದ ಮಾಹಿತಿ.
ಫಿರ್ಯಾದಿ ಸೂಗಪ್ಪ ತಂ; ದಿವಂಗತ ಚಂದಪ್ಪ ವಯ: 64 ವರ್ಷ, ಉ:ಒಕ್ಕಲುತನ, ಸಾ: ಗಂಜಳ್ಳಿ ಗ್ರಾಮ ತಾ:ಜಿ: ರಾಯಚೂರು ರವರು ಘನ ನ್ಯಾಯಾಲಯದಲ್ಲಿ ಪಿ.ಸಿ. ಕಂಪ್ಲೇಂಟ್ ನಂ: 75/2018 ರನ್ವಯ ದೂರು ನೀಡಿದ್ದು ಅದರಲ್ಲಿ ಫಿರ್ಯಾದಿದಾರರ ಹೊಲ ಸರ್ವೆ ನಂ: 131 ರಲ್ಲಿ 3 ಎಕರೆ 19 ಗುಂಟೆ ಜಮೀನು ಇದ್ದು ಅದರಲ್ಲಿ ಆರೋಪಿ ನಂ: 2 ರವರು ಸದರಿ ಹೊಲದಲ್ಲಿ 1 ಎಕರೆ 29 ಗುಂಟೆ ಸ್ಥಳದಲ್ಲಿ ಅಕ್ರಮವಾಗಿ ಪ್ರವೇಶಿಸಿ ತಮ್ಮ ಜೋಪಡಿಯನ್ನು ಹಾಕಿಕೊಂಡಿದ್ದು, ಈ ಬಗ್ಗೆ ಫಿರ್ಯಾದಿದಾರರು ಆರೋಪಿ ನಂ: 1 ರವರ ಗಮನಕ್ಕೆ ತಂದಾಗ್ಯೂ ಸಹಾ ಅವರು ಫಿರ್ಯಾದಿದಾರರ ಹೊಲದಲ್ಲಿನ ಜೋಪಡಿಯನ್ನು ತೆಗೆಯಿಸದೇ ಇದ್ದು, ಅಲ್ಲದೇ ಆರೋಪಿ ನಂ: 1 ರವರು 2 ರವರಿಗೆ ಅಕ್ರಮವಾಗಿ ದಿನಾಂಕ: 28.08.2017 ರಂದು “ಇದು ಸರಿಯಿದೆ” ಎಂದು ತಪ್ಪು ಪ್ರಮಾಣ ಪತ್ರವನ್ನು ಸಹಾ ನೀಡಿದ್ದು ಅಲ್ಲದೇ ಟ್ಯಾಕ್ಸ ಪೇಡ್ ರಸೀದಿಯನ್ನು ಸಹಾ ಎ-1 ರವರು ಎ-2 ರವರಿಗೆ ಯದ್ಲಾಪೂರನ ಪಿಡಿಒ ಆಫೀಸಿನಲ್ಲಿ ದಿ: 10.02.2013 ರಂದು ನೀಡಿದ್ದು ಇದೆ ಅಂತಾ ಮುಂತಾಗಿ ದೂರಿದ್ದು ಘನ ನ್ಯಾಯಾಲಯವು ಕಲಂ: 156(3) ಸಿ.ಆರ್.ಪಿ.ಸಿ. ಪ್ರಕಾರ ತನಿಖೆಗೆ ಆದೇಶ ಮಾಡಿದ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  ಗುನ್ನೆ 168/2019 PÀ®A. 447, 166, 167, 199, 109 ಸಹಾ 34 L.¦.¹ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಪ್ರಕರಣದ ಮಾಹಿತಿ.
ದಿನಾಂಕ  28-12-2019  ರಂದು ಮದ್ಯಾಹ್ನ 1-00  ಗಂಟೆಗೆ ಫಿರ್ಯಾಧಿ ²æêÀÄw.¸ÀgÀ¸Àéw @ C£ÀߥÀÆtð UÀA ¥ÀA¥ÀAiÀÄå¸Áé«Ä  ªÀ. 35 eÁw dAUÀªÀÄ G. ºÉÆ®ªÀÄ£ÉPÉ®¸À ¸Á. ¸ÀÄAPÀ£ÀÆgÀ ºÁ .ªÀ. ºÀAa£Á¼À. AiÀÄÄ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ  ಫಿರ್ಯಾಧಿದಾರಳು ಈಗ್ಗೆ 17 ವರ್ಷದ ಹಿಂದೆ   ಯು . ಹಂಚಿನಾಳ ಗ್ರಾಮದ  ಶ್ರೀ ಈಶ್ವರ ದೇವಸ್ಥಾನದಲ್ಲಿ  ಕುಲ ಸಂಪ್ರದಾಯ ಪ್ರಕಾರ  ಆರೋಪಿ ¥ÀA¥ÀAiÀÄå¸Áé«Ä  vÀA UÀÄgÀÄ°AUÀAiÀÄå ¸Á, ¸ÀÄAPÀ£ÀÆgÀ ºÁ ªÀ . ªÀÄ¹Ì  ನೇದ್ದವನ ಜೊತೆಯಲ್ಲಿ ಮದುವೆಯಾಗಿದ್ದು, ಸದರಿ ಮದುವೆಯಲ್ಲಿ ಫಿರ್ಯಾಧಿದಾರಳ ಅಣ್ಣನಾದ  ಪಂಪಯ್ಯಸ್ವಾಮಿ ತಂ ಮಲ್ಲಯ್ಯಸ್ವಾಮಿ ಈತನು  ಆರೋಪಿ ನಂಬರ 01 ನೇದ್ದವಳ ತಂಗಿಯಾದ  ಶಾರದಮ್ಮ @ ರತ್ನಮ್ಮಳನ್ನು ಮದುವೆಯಾಗಿದ್ದನು, ಆರೋಪಿ ನಂ 01 ನೇದ್ದವನು ಫಿರ್ಯಾಧಿದಾರಳನ್ನು ಮದುವೆಯಾದ ನಂತರ ಅವರ  ಸಂಸಾರದಲ್ಲಿ ಇಬ್ಬರು ಗಂಡು ಮಕ್ಕಳೂ  ಜನಿಸಿದ್ದು .ಆರೋಪಿ ನಂಭರ 01.02.03.04.&05 ನೇದ್ದವರು  ಫೀರ್ಯಾಧಿದಾರಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರುನಂತರ ಈಗ್ಗೆ  ಒಂದು ವರ್ಷದ ಹಿಂದೆ  ಆರೋಪಿ ನಂಭರ  01 ನೇದ್ದವನು ಆರೋಪಿ ನಂಭರ 02.03.04.05 ನೇದ್ದವರ ಮಾತು ಕೇಳಿ  ದಿನಾಳು ಕುಡಿದು ಬಂದು ಫಿರ್ಯಾಧಿದಾರಳಿಗೆ ನೀನು ಸರಿಯಾಗಿಲ್ಲಾ ನಿನಗೆ ಅಡುಗೆ ಮಾಡಲು ಬರುವದಿಲ್ಲಾ ಅಂತಾ ಆರೋಪಿತರೆಲ್ಲರು ಹೀಯಾಳಿಸುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡಿ  ಮನೆಯಿಂದ ಹೊರಗೆ ಹಾಕಿದ್ದರಿಂದ  ಫಿರ್ಯಾಧಿದಾರಳು ತನ್ನಮಕ್ಕಳೊಂದಿಗೆ ತನ್ನ ತವರು  ಊರಾದ ಯು ಹಂಚಿನಾಳ ಗ್ರಾಮಕ್ಕೆ ಬಂದು ತನ್ನ ತಂದೆಯ ಮನೆಯಲ್ಲಿ ಇದ್ದಳು ಗ್ಗೆ ಮೂರು ತಿಂಗಳ ಹಿಂದೆ ಫಿರ್ಯಾಧಿದಾರಳ ಅಣ್ಣನಾದ ಪಂಪಯ್ಯಸ್ವಾಮಿ ತಂ ಮಲ್ಲಯ್ಯಸ್ವಾಮಿ  ಈತನು ತೀರಿಕೊಂಡಿದ್ದು, ಸದರಿ ಪಂಪಯ್ಯಸ್ವಾಮಿ ಇವರ  ಹೆಸರಿನಲ್ಲಿ ಅವಿಭಕ್ತ ಕುಟುಂಬದ ಆಸ್ತಿ ಇದ್ದು,   ಇದರ ಸಂಬಂದವಾಗಿ  ಫಿರ್ಯಾಧಿಯ ಅಣ್ಣನ ಹೆಂಡತಿಯಾದ ಆರೋಪಿ ನಂಭರ 05 ನೇದ್ದವಳು  ಫಿರ್ಯಾಧಿದಾರಳ  ತಂದೆ & ತಮ್ಮಂದಿರ ಜೊತೆ  ಜಗಳ ತೆಗೆದು ಸದರಿ ತನ್ನ ಗಂಡನ ಆಸ್ತಿ ತನಗೆ ಸೇರಿದ್ದು ಬೇರೆ ಯಾರಿಗೆ ಬರುವದಿಲ್ಲಾ  ಅಂತಾ ಹೇಳಿ ಜಗಳ ಮಾಡುತ್ತಿದ್ದಳು, ಸದರಿ ಜಮೀನು ವಿಷಯವಾಗಿ ಫೀರ್ಯಾಧಿದಾರಳ ತಮ್ಮ ನಾದ ಮಂಜುನಾಥನು ಆಸ್ತಿ ವಿಭಾಗಕ್ಕಾಗಿ ಮಾನ್ಯ  ಸಿವಿಲ್ ನ್ಯಾಯಾಲಯ ಸಿಂಧನೂರಿನಲ್ಲಿ ಫಿರ್ಯಾಧಿದಾರಳನ್ನು ಪಕ್ಷಗಾರಳನ್ನಾಗಿ  ಮಾಡಿ ದಾವೆ ಸಂಖ್ಯೆ 499/2019  ಯನ್ನು ಹೂಡಿದ್ದರಿಂದ  ಮಾನ್ಯ ನ್ಯಾಯಾಲಯದಿಂದ  ಆರೋಪಿ ನಂಬರ 05 ನೇದ್ದವಳಿಗೆ ಸಮನ್ಸ್ ಬಂದಿದ್ದು  ಇರುತ್ತದೆ, ಅದನ್ನೆ ಆದಾರವಾಗಿಟ್ಟುಕೊಂಡು  ಆರೋಪಿ ನಂಭರ 05 ನೇದ್ದವಳ ಕುಮ್ಮಕ್ಕಿನಿಂದ ಹೊಡೆಯಬೇಕೆಂಬ  ಉದ್ದೇಶದಿಂದ  ದಿನಾಂಕ 25-12-2019 ರಂದು ಸಾಯಂಕಾಲ 7-30 ಗಂಟೆಯ ಸುಮಾರು ಆರೋಪಿ ನಂಬರ 01 & 02 ನೇದ್ದವರು ಯು ಹಂಚಿನಾಳ ಗ್ರಾಮಕ್ಕೆ ಬಂದು  ಮನೆಯಲ್ಲಿದ್ದ ಫಿರ್ಯಾಧಿದಾರಳಿಗೆ  ಆರೋಪಿ ನಂಬರ 01 ನೇದ್ದವನು ಏನಲೆ ಬೋಸುಡಿ ಸೂಳೆ  ನಿನ್ನ ತಮ್ಮನಿಗೆ  ಹೇಳಿ  ನನ್ನ ತಂಗಿಯ ವಿರುದ್ದ  ಭಾಗಕ್ಕಾಗಿ  ಕೇಸು  ಹಾಕಿಸುತ್ತಿಯಾ  ಅಂತಾ ಅವಾಚ್ಯ ಶಬ್ದಗಳಿಂದ  ಬೈದು ಕೈಯಿಂದ ಹೊಡೆ ಬಡೆ ಮಾಡಿದ್ದು  ಆರೋಪಿ ನಂಬರ 02 ನೇದ್ದವನು  ಫಿರ್ಯಾಧಿದಾರಳಿಗೆ ಏನಲೆ ಸೂಳೆ ನನ್ನ ಮಗಳ ವಿರುದ್ದ ಕೇಸು ಹಾಕಿಸುತ್ತಿಯಾ ಅಂತಾ ಅವಾಚ್ಯವಾದ ಶಬ್ದಗಳಿಂದ  ಬೈದು ಕೈಯಿಂದ ಹೊಡೆದಿದ್ದು. ಆಗಾ ಆರೋಪಿ ನಂಬರ 01 & 02 ನೇದ್ದವರು  ಫಿರ್ಯಾಧಿದಾಳಿಗೆ ಇನ್ನೊಂದು ಸಾರಿ ನಾವು ಬರಹೊತ್ತಿಗೆ  ನಿಮ್ಮ ತಮ್ಮನಿಗೆ ಹೇಳಿ  ಸಿವಿಲ್ ಕೇಸ್ ನ್ನು ವಾಪಸ್ಸು ತೆಗೆಯಿಸಬೇಕು  ಇಲ್ಲದಿದ್ದರೆ ನಿನ್ನ ಜೀವಂತವಾಗಿ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋಗಿದ್ದು , ಊರಲ್ಲಿ ಎಳ್ಳು ಅಮವಾಸ್ಯೆ ಇದ್ದ ಕಾರಣ ತನ್ನ ತಂದೆ ತಾಯಿಯವರೊಂದಿಗೆ ವಿಚಾರ ಮಾಡಿ ದಿನ ತಡವಾಗಿ ಬಂದು ದೂರು ನೀಡಿದ್ದು  ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂಬರ 211/2019 PÀ®A. 498(J).504 448 323 109.506 gÉ/« 149 L¦¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

28 Dec 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟದ ಪ್ರಕರಣದ ಮಾಹಿತಿ.
ದಿನಾಂಕ: 27.12.2019 ರಂದು ಬೆಳಿಗ್ಗೆ 10.15 ಗಂಟೆಗೆ ಕು:ಶೀಲಾ ಮುಗನಗೌಡ್ರ ಪಿಎಸ್ಐ(ಕಾಸು)  ನೇತಾಜಿ ನಗರ ಪೊಲೀಸ್ ಠಾಣೆ ರಾಯಚೂರು ರವರು, ಆರೋಪಿ ಮತ್ತು ಮುದ್ದೆಮಾಲು,ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದ  ನೀಡಿದ್ದು ಸಾರಾಂಶ ಇಂದು ದಿ:28-12-19 ರಂದು ಬೆಳಿಗ್ಗ 08.15 ಗಂಟೆಗೆ ಠಾಣಾ ಹದ್ದಿಯ ಶ್ರೀ ಚಂದ್ರಮೌಳೇಶ್ವರ-ಪಟೇಲ್ ರಸ್ತೆಯ ಶ್ರೀವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮಟಕಾ  ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಸಿಪಿಐ ಪೂರ್ವ ವೃತ್ತ ರಾಯಚೂರು ರವರ ನೇತೃತ್ವದಲ್ಲಿ ಪಿಎಸ್ಐ (ಕಾಸು), ಮತ್ತು ಠಾಣೆಯ ಸಿಬ್ಬಂದಿ ಹಾಗೂ ಪಂಚರೊಂದಿಗೆ ಬೆಳಿಗ್ಗೆ 8.30 ಗಂಟೆಗೆ ಠಾಣೆಯಿಂದ ಹೊರಟು ಬೆಳಿಗ್ಗೆ 9.00 ಗಂಟೆಗೆ ಹೋಗಿ ದಾಳಿ ಮಾಡಿ ಆರೋಪಿಗೆ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಜಾಫರ್ ಸಾದೀಕ್ ತಂದೆ ಮಂಜೂರಅಲಿ 36-ವರ್ಷ ಜಾ: ಮುಸ್ಲಿಂ ಉ: ಪಾನಶಾಪ (ವ್ಯಾಪಾರ) ಸಾ:ಮನೆ,ನಂ.5-9-59 ಜಾನಿಮೋಹಲ್ ನೇತಾಜಿ ನಗರ ಶಶೀಮಹಲ್ ಟಾಕೀಸ್ ಹಿಂದುಗಡೆ ರಾಯಚೂರು ಮೊ.ನಂ. 7026785538. ಅಂತಾ ಹೇಳಿದ್ದು, ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ನಗದು ಹಣ 3050/- ರೂಪಾಯಿಗಳು ಮತ್ತು ಒಂದು ಮಟಕಾ ಚೀಟಿ, ಪೆನ್ನು ಅಂ,ಕಿ.ಇಲ್ಲಾ ದೊರೆತಿದ್ದು, ಮಟಕಾ ಜೂಜಾಟದ ಹಣ ಮತ್ತು ಮಕಟಾ ನಂಬರ್ ಪಟ್ಟಿ ಫಯಾಜ್ ಎಂಬುವವರಿಗೆ ಕೊಡುತ್ತೇನೆ ಅಂತಾ ಹೇಳಿದ್ದು, ಅವುಗಳನ್ನು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಮಾಡಿದವುಗಳನ್ನು ಹಾಜರಪಡಿಸಿ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರ ನೀಡಿದ್ದನ್ನು, ಸ್ವೀಕರಿಸಿಕೊಂಡು ಮಾನ್ಯ ನ್ಯಾಯಲಯದ ಅನುಮತಿಯನ್ನು ಪಡೆದು ನೇತಾಜಿ ನಗರ ಪೊಲೀಸ್ ಠಾಣಾ ಅಪರಾಧ ಸಂ:85/2019  ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ  ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಹಿಳೆ ಕಾಣೆ ಪ್ರಕರಣದ ಮಾಹಿತಿ
¢£ÁAPÀ: 27.12.2019 gÀAzÀÄ 18.30 UÀAmÉUÉ ¦ügÁå¢ ¸ÀtÚ ±ÀgÀt¥Àà vÀAzÉ £ÀgÀ¸À¥Àà ªÀAiÀÄ:40 ªÀµÀð eÁ:PÀÄgÀħgÀÄ G:MPÀÌ®ÄvÀ£À ¸Á:UÉÆÃgÀPÀ¯ï vÁ:ªÀiÁ¤é gÀgÀÄ oÁuÉUÉ ºÁdgÁV MAzÀÄ PÀ£ÀßqÀzÀ°è PÀA¥ÀÆålgï ªÀiÁrzÀ zÀÆgÀÄ PÉÆnÖzÀÄÝ, CzÀgÀ ¸ÁgÁA±ÀªÉãÉAzÀgÉ ¦ügÁå¢ ªÀÄvÀÄÛ DvÀ£À ºÉAqÀw ¥ÁªÀðw E§âgÀÄ ¢£ÁAPÀ:01.12.2019 gÀAzÀÄ zÉêÀ¸ÀÆÎgÀÄ ¸ÀÄUÀÆgÉñÀégÀ eÁvÉæUÉ ºÉÆÃV ¸ÀÄUÀÆgÉñÀégÀ zÉêÀ¸ÁÜ£ÀzÀ ºÁ°£À°èAiÉÄà EzÀÄÝ, ¢£ÁAPÀ:02.12.2019 gÀAzÀÄ 18.30 UÀAmÉUÉ ¸ÀÄUÀÆgÉñÀégÀ zÉêÀgÀ gÀxÉÆÃvÀìªÀ ªÀÄÄVzÀ £ÀAvÀgÀ ¥ÁªÀðwAiÀÄÄ §»zÉÃð¸ÉUÉ ºÉÆÃV §gÀÄvÉÛÃ£É CAvÁ ºÉý  ºÉÆÃVzÀÄÝ, ªÁ¥À¸ï ¨ÁgÀzÉà PÁuÉAiÀiÁVzÀÄÝ, PÁuÉAiÀiÁzÀ ¥ÁªÀðwAiÀÄ£ÀÄß C®è°è E°èAiÀĪÀgÉUÉ ºÀÄqÀÄPÁr EAzÀÄ vÀqÀªÁV §AzÀÄ zÀÆgÀÄ ¤ÃrzÀÄÝ EgÀÄvÀÛzÉ CAvÁ ªÀÄÄAvÁVzÀÝ zÀÆj£À ªÉÄðAzÀ ರಾಯಚೂರು ಮಹಿಳಾ ಪೊಲೀಸ್ oÁuÁ UÀÄ£Éß £ÀA:165/2019 PÀ®A: ªÀÄ»¼É PÁuÉ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊಗೊಂಡಿರುತ್ತಾರೆ. ¼Àî¯ÁVzÉ.

26 Dec 2019


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಶಿಶು ಶವ ಪತ್ತೆ ಪ್ರಕರಣದ ಮಾಹಿತಿ.

ದಿ.24-12-19 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ದುರುಗಪ್ಪ ತಂದೆ ದುರುಗಪ್ಪ 35  ವರ್ಷ, ಜಾ;-ಮಾದಿಗ, ಗ್ಯಾಂಗ್ ಮ್ಯಾನ ಕೆಲಸ ಸಾ;-ತಾಯಮ್ಮ ಕ್ಯಾಂಪ್ ತಾ;-ಸಿಂಧನೂರು ಈತನು ಠಾಣೆಗೆ ಹಾಜರಾಗಿ ಗಣಕಿಕೃತ ದೂರು ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ನಾನು ಸುಮಾರು 15 ವರ್ಷಗಳಿಂದ ಕಾಲುವೆ ನಂಬರ್ 36/1 ರ ಮೇಲೆ ಗ್ಯಾಂಗಮ್ಯಾನ ಕೆಲಸ ಮಾಡಿಕೊಂಡಿರುತ್ತೇನೆ. ದಿ.24-12-2019 ರಂದು ಬೆಳಿಗ್ಗೆ 9-00 ಸುಮಾರಿಗೆ ಕಾಲುವೆ ಮೇಲೆ ಡ್ಯೂಟಿ ಇದ್ದುದ್ದರಿಂದ ಬೆಳಿಗ್ಗೆ ಕಾಲುವೆಯ ಮೇಲ್ಬಾಗದಿಂದ ಕೆಳಭಾಗದವರೆಗೆ ಕಾಲುವೆಯಲ್ಲಿ ನೀರಿನ ಮಟ್ಟ ನೋಡುತ್ತ ಹೋದಾಗ ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಕಾಲುವೆ ನಂಬರ್ 36/1 ರಲ್ಲಿ ಹನುಮಾನನಗರ ಕ್ಯಾಂಪಿನ ಹತ್ತಿರ ಬಸನಗೌಡ ಇವರ ಹೊಲದ ಸಮೀಪ ಬಂದಾಗ ಕಾಲುವೆಯಲ್ಲಿ ಒಂದು ಶಿಶುವಿನ ಶವವು ನೀರಿನಲ್ಲಿ ತೇಲಿ ಬರುತ್ತಿದ್ದು ಕಂಡು ಹತ್ತಿರ ಹೋಗಿ ನೋಡಲು ಗಂಡು ನವಜಾತ ಶಿಶು ಇದ್ದು ಹುಟ್ಟಿ 2-3 ದಿನಗಳಾಗಿರಬಹುದು.ಮೈಮೇಲೆ ಬಟ್ಟೆಗಳು ಇರುವುದಿಲ್ಲಾ.ಶಿಶುವಿನ ಕೈಕಾಲುಗಳ ಚರ್ಮವನ್ನು, ಮುಖವನ್ನು ನೀರಿನಲ್ಲಿ ಮೀನುಗಳು ತಿಂದಿದ್ದರಿಂದ ಬಾಯಿ, ಕಿವಿ, ಚರ್ಮ ಕಿತ್ತಿರುತ್ತದೆ. ಶಿಶು ನೀರು ಕುಡಿದು ಹೊಟ್ಟೆ ಹುಬ್ಬಿರುತ್ತದೆ.ಇಲಾಖೆಯ ಮೇಲಾಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಇತರೇ ಗ್ಯಾಂಗಮ್ಯಾನಗಳು ಕೂಡಿ ಸದರಿ ನವಜಾತ ಶಿಶುವಿನ ಮೃತ ದೇಹವನ್ನು ಕಾಲುವೆಯಿಂದ ತೆಗೆದು ಖಾಸಗಿ ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಗೆ ತಂದು ಹಾಕಿರುತ್ತೇವೆ.ನವಜಾತು ಶಿಶುವಿನ ಪೋಷಕರು ಯಾರೂ ಎಂಬುದು ಗೊತ್ತಾಗಿರುವುದಿಲ್ಲಾ. ಶಿಶುವಿನ ಪೋಷಕರು ಮಗುವಿನ ಜನನ ನಂತರ ಮಗುವಿನ ಮೃತ ದೇಹವನ್ನು ರಹಸ್ಯವಾಗಿ ಹೂಳುವ ಅಥವಾ ಉದ್ದೇಶ ಪೂರ್ವಕವಾಗಿ ಶಿಶುವಿನ ಜನನವನ್ನು ಬಚ್ಚಿಡುವ ದುರುದ್ದೇಶದಿಂದ ಕಾಲುವೆಯಲ್ಲಿ ಹಾಕಿದ್ದರಿಂದ ಶವವು ನೀರಿನಲ್ಲಿ ತೇಲಿ ಬಂದಿರುತ್ತದೆ. ಸದರಿ ನವಜಾತ ಶಿಶುವಿನ ಪೋಷಕರನ್ನು ಪತ್ತೆ ಹಚ್ಚಿ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 182/2019. ಕಲಂ. 318 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

ದಿನಂಕ 24-12-2019 gÀAzÀÄ ªÀÄzÁåºÀß 3-30 UÀAmÉUÉ  ºÀÄ°UÀÄqÀØ ¹ÃªÀiÁAvÀgÀzÀ C«Äãï zÀUÁðzÀ ªÀÄÄAzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦ & ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÁAiÀÄAPÁ® 4-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr  1) 3,370/- £ÀUÀzÀÄ ºÀt, 2) 52 E¸ÉàÃl J¯ÉUÀ¼ÀÄ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 24/12/2019 gÀAzÀÄ ¸ÀAeÉ 7-00 UÀAmÉUÉ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ 303/2019 PÀ®A 87 PÉ.¦ DPïÖ  ಅಡಿಲ್ಲಿ ಪ್ರಕರಣ zÁR®Ä ªÀiÁr vÀ¤SÉ PÉÊUÉÆArgÀÄತ್ತಾರೆ.

ಮಹಿಳೆ ಕಾಣೆ ಪ್ರಕರಕಣದ ಮಾಹಿತಿ.

ದಿನಾಂಕ : 24-12-2019 ರಂದು 7-00 ಪಿ.ಎಂ ಕ್ಕೆ ಫಿರ್ಯಾದಿಯು  GªÉÄñÀ vÀAzÉ CªÀÄgÀ¥Àà £ÀA¢ºÁ¼À, ªÀAiÀÄ-33, eÁ:°AUÁAiÀÄvÀ, G:¹AzsÀ£ÀÆj£À £ÀA¢ r®Pïì ºÉÆmɯï£À°è ¸À¥ÁèAiÀÄgï ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಟೈಪ್ ಮಾಡಿದ್ದ ದೂರು ನೀಡಿದ್ದುದರ ಸಾರಾಂಶವೇನೆಂದರೆ, ತಾನು ದಿನಾಂಕ: 29-01-2017 ರಂದು ಅಮೃತಾ ಎನ್ನುವವಳನ್ನು ಮದುವೆಯಾಗಿದ್ದು,  ಪ್ರಸ್ತುತ ತಮಗೆ 8 ವರ್ಷದ ಗೋಪಿಕಾ ಎನ್ನುವ ಮಗಳಿರುತ್ತಾಳೆ. ತನ್ನ ಹೆಂಡತಿ ಅಮೃತಾ ಈಕೆಯು ಗಾಂಧಿನಗರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು, ಅವಳು ಆಗಾಗ ತನ್ನ ಕರ್ತವ್ಯದ ನಿಮಿತ್ಯ ಸಿಂಧನೂರಿಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಸಂಜೆಯೊಳಗೆ ಮನೆಗೆ ಬರುತ್ತಿದ್ದಳು. ಆದರೇ  ಒಂದೆರಡು ತಿಂಗಳಿನಿಂದ ಸಿಂಧನೂರಿಗೆ  ಹೋದಾಗ ರಾತ್ರಿ 8-30 ಗಂಟೆ ಬಸ್ ಗೆ  ಬರುತ್ತಿದ್ದರಿಂದ ತಾನು ತನ್ನ ಹೆಂಡತಿಗೆ ತಿಳಿ ಹೇಳಿದ್ದಕ್ಕೆ ಅವಳು ಜಗಳ ಮಾಡುತ್ತಿದ್ದು, ಅದರಂತೆ  ಕಳೆದ ಒಂದು ವಾರದ ಹಿಂದೆ ತನ್ನ ಹೆಂಡತಿ ಸಿಂಧನೂರಿಗೆ ಹೋಗಿ ರಾತ್ರಿ 8-30 ಗಂಟೆ ಸುಮಾರಿಗೆ ಕೊನೆ ಬಸ್ಸಿಗೆ ಮನೆಗೆ ಬಂದಿದ್ದರಿಂದ,  ಆಕೆಗೆ ಬೇಗ ಮನೆಗೆ ಬರಬೇಕು , ನಿನಗೆ ರಾತ್ರಿಯವರೆಗೆ ಅಷ್ಟೊಂದು ಏನು ಕೆಲಸ  ಇರುತ್ತೇ ಅಂತಾ ಅಂದಿದ್ದಕ್ಕೆ ಅವಳು ಆ ದಿನ ರಾತ್ರಿ ಆತನೊಂದಿಗೆ ವಿನಾಃ ಕಾರಣ ಜಗಳ ಮಾಡಿಕೊಂಡು ಮರುದಿನ ಜೆ.ವೆಂಕಟೇಶ್ವರ  ಕ್ಯಾಂಪಿನಲ್ಲಿ ವಾಸವಿರುವ  ತನ್ನ ಸಹೋದರ ಮಾವನಾದ  ಅಂದಾನೆಪ್ಪ ಎನ್ನುವವರ ಮನೆಗೆ ಹೋಗಿ ಅಲ್ಲಿಯೇ ಇದ್ದಿದ್ದುದರಿಂದ, ಪಿರ್ಯಾದಿ ಸಹ  ದಿನಾಂಕ 20-12-2019 ರಂದು ಅಲ್ಲಿಗೆ ಹೋಗಿದ್ದಾಗ, ಮದ್ಯಾಹ್ನ  1-00 ಗಂಟೆ ಸುಮಾರು ತನ್ನ ಹೆಂಡತಿಯು ಸಿಂಧನೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಗಾಂಧಿನಗರ ಹಾಗೂ ಸಿಂಧನೂರಿನಲ್ಲಿ ಮತ್ತು  ಸ್ನೇಹಿತರಲ್ಲಿ ಹಾಗೂ ತಮ್ಮ ಸಂಬಂಧಿಕರಲ್ಲಿ ವಿಚಾರಿಸಿದ್ದು , ಮತ್ತು ಹುಡುಕಾಡಿದರೂ ಇಲ್ಲಿಯವರೆಗೆ ತನ್ನ ಹೆಂಡತಿಯ ಬಗ್ಗೆ ಯಾವುದೇ  ಸುಳಿವು ಸಿಕ್ಕಿರುವುದಿಲ್ಲ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು  ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 208/2019 ಕಲಂ. ಮಹಿಳೆ ಕಾಣೆ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.


24 Dec 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ªÀgÀzÀQët QgÀÄPÀ¼À ¥ÀæPÀgÀtzÀ ªÀiÁ»w.

ದಿನಾಂಕ.23-12-2019 ರಂದು ಮಧ್ಯಾಹ್ನ 01-30 ಗಂಟೆಗೆ ಫಿರ್ಯಾದಿ gÀAeÁ£À© (®wÃ¥sÁ) UÀAqÀ §AzÉãÀªÁeï 26 ªÀµÀð eÁ-ªÀÄĹèA G-ªÀÄ£ÉPÉ®¸À ¸Á-¸ÀAvÉ §eÁgÀ ªÀiÁgÀÄw £ÀUÀgÀ ºÀnÖ ºÁ° ªÀ¸Àw zÉêÀvÀUÀ¯ï UÁæªÀÄ gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳು ಹಟ್ಟಿ ಗ್ರಾಮದ ಆರೋಪಿ ಬಂದೇನವಾಜನೊಂದಿಗೆ 6 ವರ್ಷಗಳ ಹಿಂದೆ ಸಂಪ್ರದಾಯಿಕವಾಗಿ ಮದುವೆ ಮಾಡಿದ್ದು ಇರುತ್ತದೆ. ಫಿರ್ಯಾದಿಗೆ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ, ಮದುವೆಯಾಗಿ ಒಂದು ವರ್ಷದವರೆಗೆ ಚೆನ್ನಾಗಿದ್ದು ನಂತರದ ದಿನಗಳಲ್ಲಿ ಆರೋಪಿತರೆಲ್ಲಾರು ಫಿರ್ಯಾದಿಗೆ ನಿನ್ನನ್ನು ಮದುವೆ ಮಾಡಿಕೊಂಡಾಗಿನಿಂದ ನಮ್ಮ ಮನೆಗೆ ದರಿದ್ರ ಬಡಿದಿದೆ ನಿನ್ನಿಂದ ಮನೆ ಉದ್ದಾರ ಆಗುವುದಿಲ್ಲ ನೀನು ತವರೂರಿಗೆ ಹೋಗು ಅಂತಾ ಹೇಳಿ ಹೊಡೆದು ತವರು ಮನೆಗೆ ಕಳುಹಿಸಿದ್ದು ಇರುತ್ತದೆ. ಈಗಿರುವಾಗ ಫಿರ್ಯಾದಿದಾರಳು ತನ್ನ ಗಂಡನಿಗೆ ಅನೇಕ ಸಲ ಪೋನ್ ಮೂಲಕ ಕರೆದುಕೊಂಡು ಹೋಗು ಅಂತಾ ಹೇಳಿದರು ಸಹ ಕರೆದುಕೊಂಡು ಹೋಗದೆ ಇದ್ದಾಗ, ಫಿರ್ಯಾದಿದಾರಳು ದಿನಾಂಕ 17-09-2019 ರಂದು ತನ್ನ ಗಂಡನಿಗೆ ಪೋನ್ ಮೂಲಕ ನನ್ನನ್ನು ಕರೆದುಕೊಂಡು ಹೋಗು ಅಂತ ಹೇಳಿದಾಗ ಆರೋಪಿತರೆಲ್ಲಾರು ದಿನಾಂಕ 17-09-2019 ರಂದು ಸಂಜೆ 7-00 ಗಂಟೆಗೆ ದೇವತಗಲ್ ಗ್ರಾಮದ ಫಿರ್ಯಾದಿಯ ತವರೂರಿಗೆ ಬಂದು ಎಲೇ ಸೂಳೆ  ನೀನು ರೋಗದವಳು ನಿನ್ನನ್ನು ಕರೆದುಕೊಂಡು ಹೋಗಿ ಏನು ಮಾಡುವುದು, ಎಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಮಾನಸಿಕ ಹಿಂಸೆ ನೀಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಫಿರ್ಯಾದಿ ನೀಡಿದ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರೆ 115/2019. PÀ®A. 323, 498(J), 504, 506 ¸À»vÀ 34 L¦¹ PÁAiÉÄÝ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ ಪ್ರಕರಣದ ಮಾಹಿತಿ.

ದಿನಾಂಕ: 23.12.2019 ರಂದು ಫಿರ್ಯಾದಿದಾರರು ತಮ್ಮ ಸಂಬಂಧೀಕನಾದ ಬಸವರಾಜ ತಂ: ಬಸಲಿಂಗ, ಹಾಗೂ ಮಲ್ಲೇಶ ತಂ:ಇಸಂಫಲ್ ಮಲ್ಲೇಶ ವಯ:20ವರ್ಷ ಮೂವರು ಕೂಡಿ ರಾಯಚೂರು ನಗರದ ಇಂದಿರಾನಗರದಲ್ಲಿ ಸಿಮೆಂಟಿನಿಂದ ಷೋಕೇಸ್ ಜೋಡಿಸುವ ಕೆಲಸ ಮಾಡಿಕೊಂಡು ವಾಪಸ್ ತಮ್ಮೂರಿಗೆ ಹೋಗುವ ಕುರಿತು ತಾವು ಮೂವರು ತಮ್ಮ ಮೊಟಾರ ಸೈಕಲ್ ಮೇಲೆ ಎಲ್.ಬಿ.ಎಸ್.ನಗರದ ಪೋತಗಲ್ ಕ್ರಾಸ್ ಹತ್ತಿರ ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ರೆಡ್ಡಿ ಹೊಟೇಲನ ಟರ್ನಿಂಗ್ ಹತ್ತಿರ ಹೋಗುತ್ತಿದ್ದಾಗ ಆರೋಪಿ ಮಲ್ಲೇಶ ತಂ: ಅಗ್ಗಿ ಮಲ್ಲೇಶ 23, ಈತನು ತನ್ನ ಮೊಟಾರ ಸೈಕಲ್ ಹಿಂದಿನ ಸೀಟಿನಲ್ಲಿ ಮಲ್ಲೇಶ ತಂ: ಅಮಾತೆಪ್ಪ 21 ವರ್ಷ, ಹಾಗೂ ಪೂಜಾರಿ ಗಿರೀಶ ತಂ: ಅಮಾತೆಪ್ಪ 20, ಕುರಿಕಾಯುವ ಕೆಲಸ ರವರನ್ನು ಕೂರಿಸಿಕೊಂಡು ಬರುತ್ತಿರುವುದನ್ನು ನೋಡಿದ ತನ್ನ ಹಿಂದೆ ಕುಳಿತ ಬಸವರಾಜನು ಪೂಜಾರಿ ಆರೋಪಿ ಗಿರೀಶನ ಮೈಮೇಲಿದ್ದ ಟಾವೇಲನ್ನು ಎಳೆದು ಮಜಾಕ್ ಮಾಡಿದನು, ಅಷ್ಟಕ್ಕೆ ಆರೋಪಿ ಮಲ್ಲೇಶ ತಂ: ಅಗ್ಗಿ ಮಲ್ಲೇಶನು ಸಿಟ್ಟಿಗೆ ಬಂದು “ಏ ಟಾವೆಲ್ ಕೊಡು ಅವನದು ಅಂದನು” ಆಗ ಬಸವರಾಜನು ಅತನ ಟಾವೆಲ್ ಕೊಟ್ಟುಬಿಟ್ಟನು, ಅಷ್ಟಕ್ಕೆ ಆರೋಪಿ ಮಲ್ಲೇಶ ತಂ: ಅಮಾತೆಪ್ಪ ಈತನು “ಏ ಯಾಕಲೆ ಅವನ ಟಾವೆಲ್ ತಗೋಂಡಿದ್ದು” ಅಂತಾ ಜಗಳಕ್ಕೆ ಬಂದನು ಆಗ ತಾನು “ಏ ಹೋಗಲೇ ಬಸವರಾಜನು ಸುಮ್ಮನೆ ಮಜಾಕ್ ಮಾಡಿದ್ದಾನೆ, ಅಷ್ಟಕ್ಕೆ ಏನೋ ದೊಡ್ಡದಾಗಿ ಬಂದ್ಬಿಟ್ಟಾ” ಅಂತಾ ಅಂದು ತಾವು ಮೂವರು ಮುಂದೆ ಹೊರಟು ಮದ್ಯಾಹ್ನ 12.30 ಗಂಟೆಗೆ ಪೋತಗಲ್ ಹತ್ತಿರ ಹೋಗುವಾಗ್ಗೆ ಪುನಃ ಮೇಲ್ಕಂಡ ಮುವರು ಎ1 ಗಂಗಪ್ಪ @ ದೇವರ ಗಂಗಪ್ಪ ಈತನನ್ನು ಸಹಾ ಕರೆದುಕೊಂಡು ಬಂದು ತಮ್ಮ ಮೊಟಾರ ಸೈಕಲ್ ತಡೆದು ನಿಲ್ಲಿಸಿ ತನಗೆ ಹಾಗೂ ಬಸವರಾಜನಿಗೆ ಜಾಲಿ ಕಟ್ಟಿಗೆಯಿಂದಾ ಹೊಡೆ ಬಡೆ ಮಾಡಿದರು, ಆಗ ತಾವು ಮೂವರು ಅವರ ಕೈಯಿಂದ ತಪ್ಪಿಸಿಕೊಂಡು ಶಾಖವಾದಿಗೆ ಬಂದು ಪುನಃ ತಾವು ಕುರಿ ಹಟ್ಟಿಗೆ ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ತಾವು ಮೇಲ್ಕಂಡ ಮೂವರು ಹಾಗೂ ಈರೇಂದ್ರ ತಮ್ಮಣ್ಣ ಮೈಲಾರಿ ಎಲ್ಲರೂ ಕೂಡಿ ಹೋಗಿ ತಮ್ಮಣ್ಣ ಮೈಲಾರಿಯು “ಯಾಕ್ರಪ್ಪ ನಮ್ಮ ಹುಡ್ಗರಿಗೆ ಹೊಡಿದಿರಿ, ಅವರು ಏನು ಅಂತಾದ್ದು ಮಾಡಿದ್ದರು” ಅಂತಾ ಕೇಳಿದನು,  ಆಗ ಎ-1 ಗಂಗಪ್ಪನು “ಈಗ ನೀವು ಊರಿಗೆ ಹೋಗಿ ನಾವು ಆಮೇಲೆ ಬರ್ತೀವಿ” ಅಂತಾ ಹೇಳಿದನು, ಆಗ ತಾನು ಬಸವರಾಜ, ಹಾಗೂ ಇತರರು ಕೂಡಿ ಸಂಜೆ 6.30 ಗಂಟೆಯ ಸುಮಾರಿಗೆ ಶಾಖವಾದಿ ಗ್ರಾಮದ ಮ್ಮ ಮನೆಯ ಹತ್ತಿರದ ಹೊನ್ನಪ್ಪ ತಾತನ ಗುಡಿಯ ಹತ್ತಿರ ಇದ್ದಾಗ ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಗಳಲ್ಲಿ ಜಾಲಿ ಕಟ್ಟಿಗೆ, ಬಡಿಗೆಗಳನ್ನು ಹಿಡಿದುಕೊಂಡು ಬಂದವರೇ ತಮಗೆ “ಎಲೇ ಬ್ಯಾಡರ ಸೂಳೆ ಮಕ್ಕಳೆ ನಿಮ್ಮದು ಊರಲ್ಲಿ ಜಾಸ್ತಿ ಆಗೈತೆ, ಏನ್ ನಗಾಡ್ತೀರಲೇ” ಎಂದು ಅವಾಚ್ಯವಾಗಿ ಜಾತಿ ನಿಂದನೆ ಮಾಡಿದರು, ಆಗ ತಾವು ಹೆದರಿಕೊಂಡು ಓಡಿ ತಮ್ಮ ಮನೆಗೆ ಒಳಗೆ ಹೋಗಿದ್ದು ತಮ್ಮ ಹಿಂದೆ ಬೆನ್ನಟ್ಟಿ ಎಲ್ಲರೂ ಬಂದವರೇ, ಬಾಗಿಲಿಗೆ ಅಡ್ಡಲಾಗಿ ನಿಂತ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಹಿಂದಕ್ಕೆ ಎಳೆದು, ಬಾಗಿಲು ಜಗ್ಗಾಡಿ ಮುರಿದು, ಮನೆಯೊಳಗೆ ನುಗ್ಗಿ ತಮ್ಮನ್ನು ಮನೆಯೊಳಗಿನಿಂದ ಹೊರಗೆ ಎಳೆದಾಡಿದರು, ಆಗ ತಮ್ಮಣ್ಣ ಮೈಲಾರಿ ನಾಯಕ್ ತಂ: ಅಮಾತೆಪ್ಪ ನಾಯಕ್ ರವರು “ಯಾಕ್ರಪ್ಪ ಏನಾಯ್ತು” ಅಂದನು ಆಗ ಅರೋಪಿ ಗಂಗಪ್ಪ, ಮಲ್ಲೇಶ ಹಾಗೂ ಹೊನ್ನಪ್ಪ ರವರು ತಮ್ಮ ಕೈಗಳಲ್ಲಿದ್ದ ಜಾಲಿ ಕಟ್ಟಿಗೆಯಿಂದಾ ತನ್ನ ಅಣ್ಣನಿಗೆ ತಲೆಯ ಹಿಂಬದಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿದರು, ಹಾಗೂ ಪೂಜಾರಿ ಗಿರೀಶ ಹಾಗೂ ಲಿಂಗಪ್ಪ ಬಡಿಗೆಗಳಿಂದ ತನಗೆ, ಲಿಂಗಪ್ಪ, ಮಲ್ಲೇಶ, ಹೊನ್ನಪ್ಪ ರವರು ತಮ್ಮ ಸಂಬಂಧೀ ತಮ್ಮನಾದ ರವಿ ತಂ: ಹನುಮಂತ 18ವರ್ಷ, ಈತನಿಗೆ ದೇವರಗಂಗಪ್ಪ, ಶಿವರೆಡ್ಡಿ, ಮಲ್ಲೇಶ ರವರು ಕಟ್ಟಿಗೆ ಮತ್ತು ಬಡಿಗೆಗಳಿಂದಾ ನಾಗರಾಜ ತಂ:ಅಮಾತೆಪ್ಪನಿಗೆ ಹೊಡೆ ಬಡೆ ಮಾಡಿದರು,  ಆಗ ಬಿಡಿಸಲು ಬಂದ ಸಂಗೀತ ತಂ: ಹನುಮಂತು 13 ವರ್ಷ, ಈಕೆಗೆ ಹೊನ್ನಯ್ಯ ತಂ: ಗಂಗರಾಯ, ಲವ ತಂ: ಮಲ್ಲೇಶ, ರವರು ಮೈ ಕೈ ಮುಟ್ಟಿ ಎಳೆದಾಡಿದರು, ಹುಚ್ಚು ಮಲ್ಲೇಶ ತಂ: ಅಮಾತೆಪ್ಪ, ಹೊನ್ನಪ್ಪ ತಂ: ಅಮಾತೆಪ್ಪ, ಹೊನ್ನಪ್ಪ ತಂ: ಮಲ್ಲಯ್ಯ ರವರು ನಮ್ಮತ್ತಿಗೆ ಸವಿತಾಳಿಗೆ ಸೀರೆಯ ಸೆರಗನ್ನು ಹಿಡಿದು ಎಳೆದಾಡಿ ಮೈ ಕೈ ಮುಟ್ಟಿದರು, ತಮ್ಮತ್ತೆ ಸುಲೋಚನಾಳಿಗೆ ಅಂಜಿ ತಂ; ಮೂಕಣ್ಣ, ಮಲ್ಲೇಶ ತಂ: ಶರಣಪ್ಪ, ಮಲ್ಲೇಶ ತಂ: ಶರಣಪ್ಪ, ರವರು ಕೈಗಳಿಂದ ಹೊಡೆ ಬಡೆ ಮಾಡಿದ್ದು, ಗಿರೀಶ ತಂ: ಅಮಾತೆಪ್ಪ, ಗಂಗಪ್ಪತಂ: ನಾಗೇಂದ್ರಪ್ಪ, ರವರು ಚಿಕ್ಕಮ್ಮ ಸುಲೋಚನಮ್ಮ ಗಂ: ಅಮಾತೆಪ್ಪ ರವರಿಗೆ ಮೈ ಕೈ ಮುಟ್ಟಿ ಎಳೆದಾಡಿದರು, ಮಹಾದೇವಮ್ಮ ಗಂ: ಬಸಲಿಂಗಪ್ಪ ವಯ: 48ವರ್ಷ ಮತ್ತು ಶರಣಮ್ಮ ಗಂ: ಲಿಂಗಪ್ಪ ರವರಿಗೆ ಬೀರಪ್ಪ ತಂ: ಹೊನ್ನಪ್ಪ, ಮಲ್ಲೇಶ ತಂ: ದುರುಗಪ್ಪ ರವರು ಕೈಗಳನ್ನು ಹಿಡಿದು ಎಳೆದಾಡಿ ಮೈ ಕೈ ಮುಟ್ಟಿ ಹೊಡೆ ಬಡೆ ಮಾಡಿದರು.  ಆಗ ತಮ್ಮ ಗ್ರಾಮಸ್ಥರು ನೋಡಿ ಆಗ ಅಲ್ಲಿಯೇ ಇದ್ದು ಘಟನೆ ನೋಡಿದ ಗ್ರಾಮಸ್ಥರು ಜಗಳ ಬಿಡಿಸಿಕೊಂಡರು ಆಗ ಗಂಗಪ್ಪ @ ದೇವರ ಗಂಗಪ್ಪ ತಂ: ನರಸಪ್ಪ ಈತನು “ಎಲೇ ಬ್ಯಾಡರ್ ಸೂಳೆ ಮಕ್ಕಳೇ ನೀವೇನಾದ್ರೂ ನಮ್ಮ ತಂಟೆಗೆ ಬಂದ್ರೆ ನಿಮ್ಮನ್ನು ಇಂದಲ್ಲಾ ನಾಳೆ ಜೀವ ಸಹಿತ ಬಿಡೋದಿಲ್ಲ” ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು,  ಇದರಿಂದಾಗಿ ತನ್ನ ಅಣ್ಣ ಮೈಲಾರ ನಾಯಕ್ ನಿಗೆ ತಲೆಯಲ್ಲಿ ರಕ್ತಗಾಯ, ಮುಖಕ್ಕೆ ಮೈಕೈಗೆ ಒಳಪೆಟ್ಟು, ಎಡಗಿವಿಯಲ್ಲಿ ರಕ್ತಸ್ರಾವವಾಗಿದ್ದು, ತನಗೆ ಬೆನ್ನಿಗೆ ತಲೆಗೆ, ಎಡಗೈ ಮೊಣಕೈಗೆ, ರವಿಗೆ ಮುಖಕ್ಕೆ, ಬುಜಕ್ಕೆ ಒಳಪೆಟ್ಟಾಗಿದ್ದು, ನಾಗರಾಜನಿಗೆ ಮುಖಕ್ಕೆ ಬೆನ್ನಿಗೆ ಒಳಪೆಟ್ಟಾಗಿ ಮೇಲ್ತುಟಿಗೆ ರಕ್ತಗಾಯವಾಗಿದ್ದು, ತಾವು ಗಾಯಗೊಂಡ ತಮ್ಮಣ್ಣ ಮೈಲಾರ ನಾಯಕ್ ನಾಗರಾಜ ತಂ: ಅಮಾತೆಪ್ಪ ನಾಯಕ್ ಹಾಗೂ ರವಿ ತಂ: ಹನುಮಂತ ರವರಿಗೆ ಕೂಡಲೇ ರಿಮ್ಸ ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಿ ಈಗ ತಡವಾಗಿ ಬಂದು ದೂರು ನೀಡಿದ್ದು ಇದೆ ಈ ಘಟನೆಯಿಂದಾಗಿ ತನ್ನ ಮೊಟಾರ ಸೈಕಲನ ಡೂಂ ಹೊಡೆದು ಹೋಗಿದ್ದು, ತನ್ನ ಮೊಬೈಲ್ ಹಾಗೂ ರವಿ ಮೊಬೈಲ್ ಎಲ್ಲಿಯೋ ಬಿದ್ದು ಹೋಗಿದೆ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 115/2019. PÀ®A. 323, 498(J), 504, 506 ¸À»vÀ 34 L¦¹ PÁAiÉÄÝ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ